ಮುಖಮಂಟಪ , ವಿಸ್ತಾರವಾದ ಪ್ರಾಂಗಣವನ್ನು ಹೊಂದಿದೆ . ಕೊಳ್ಳುವ ಕೇಂದ್ರ ಒಂದೇ ಆದರೂ ಪದಾರ್ಥ ದಾಸ್ತಾನು ಮಾಡುವುದು ವಿವಿಧ ಘಟಕಗಳಲ್ಲಿ ಇರಬೇಕಾದುದು ಅನಿವಾರ್ಯ ಮತ್ತು ಇರುತ್ತದೆ . ಆದ್ದರಿಂದ ಅವುಗಳನ್ನು ನಿರ್ವಹಿಸುವುದರಲ್ಲಿ ಹೆಚ್ಚಿನ ಕಾಲ ವಿನಿಯೋಗ ಆಯಿತು . ಅರಮನೆಯ ಪ್ರವೇಶ ದ್ವಾರ ರಾಜ ರವಿವರ್ಮನ ಚಿತ್ರಶಾಲೆ ( ಆರ್ಟ್ ಗ್ಯಾಲರಿ ) ಯತ್ತ ತೆರೆದುಕೊಳ್ಳುತ್ತದೆ . ಸುಂದರವಾದ ಸ್ಥಳ . ಆದರೆ ಅವನ ಕತೆಯನ್ನು ಕೇಳುವವರು ಯಾರು ? 6 ವಿನಿಮಯ ದರದ ಸ್ಥಿಮಿತತೆ : . ಆದರೆ ಅವರೆಲ್ಲ ನಮ್ಮ ಮುಂದೆ ಕಳಪೆ ಜನ . 11ನೆಯ ನಕ್ಷತ್ರ ಪೂರ್ವಾ , ಪೂರ್ವಾದಲ್ಲಿ ಶನಿಯ ಸಂಚಾರ ಬಂಧು ; ಮಿತ್ರರಿಗೆ ಕಾಟ . ಗುಂಡು ಎಸೆತ 1 . ಪ್ರದ್ಯುಮ್ನಸಿಂಗ್ ( ಭಾರತ ) 46 , 2 . ಯೋಶೀವೋ ( ಜಪಾನ್ ) , 3 . ಈಶ್ವರಸಿಂಗ್ ( ಭಾರತ ) . ರಾತ್ರಿ ಶಾಲೆಗಳು ಇಲ್ಲದ ಕಡೆ ಹೊಸ ಶಾಲೆಗಳು ಪ್ರಾರಂಭ ಆಗಲು ಪ್ರೋತ್ಸಾಹ ನೀಡುತ್ತಿದ್ದರು . ಹಣದುಬ್ಬರವು ಮುಖ್ಯ ಲಕ್ಷಣಗಳನ್ನು ಹೊಂದಿರುತ್ತದೆ . ಭಾವಭವನಗಳಲ್ಲಿ ಸೂಕ್ಷ್ಮ ಬೇಧ ಇರುವುದು . ಮತ್ತೆ ಸೂರ್ಯ ನಯವಾಗಿ ನುಣುಪಾಗಿ ಇರುವ ಹಾಗೆ ಕಾಣುತ್ತದೆ . ಮೊದಲನೆಯ ಜಾಗತಿಕ ಯುದ್ಧ ಹಾಗೂ ಅದರ ನಂತರ ಜರುಗಿದ ಅನೇಕ ಅಂತರರಾಷ್ಟ್ರೀಯ ಘಟನೆಗಳು ರಾಷ್ಟ್ರೀಯತೆಯ ಉದಯಕ್ಕೆ ನಾಂದಿ ಆದವು . ಆದ್ದರಿಂದ ಡಿಬೆಂಚರುಗಳ ಮೂಲಕ ಕಂಪನಿಗೆ ಸಾಲ ಕೊಟ್ಟವನು ' ಡಿಬೆಂಚರದಾರ ' ಎನಿಸಿಕೊಳ್ಳುತ್ತಾನೆ . ಒಂದಿಷ್ಟು ಖರೀದಿ ಮಾಡುವುದಕ್ಕೆ ಇತ್ತು . ಅವುಗಳು ಎಂದರೆ , ಕೊಪ್ಪಳದ ಗವಿಸಿದ್ಧೇಶ್ವರ ಮಠ , ಜೈನ ಬಸದಿಗಳು , ಕನಕಗಿರಿಯ ಕನಕಾಚಲಪತಿ ದೇವಸ್ಥಾನ , ಆನೆಗುಂದಿ , ಇಟಗಿ ಮಹಾದೇವ ದೇವಾಲಯ , ಪುರದ ಕೋಟಿಲಿಂಗಗಳು , ಕುಕನೂರು ದೇವಾಲಯ . ಇಲ್ಲಿನ ದೇವಾಲಯಗಳಲ್ಲಿ ಕಲ್ಯಾಣದ ಚಾಲುಕ್ಯರ ಮತ್ತು ಸೇವುಣ ರಾಮಚಂದ್ರನ ಕಾಲದ ಶಾಸನಗಳು ದೊರಕಿವೆ . ಆದರೆ ಏನು ? ಒಮ್ಮೆಲೇ ಹೆಚ್ಚು ವ್ಯಾಸದ ರಂಧ್ರವನ್ನು ಕೊರೆಯಲು ಹೋದರೆ ಗಾಜೇ ಹಾಳಾಗುವ ಸಂಭವ ಉಂಟು . ಒಂದು ರುಜುವಾತುಪಡಿಸುವುದು ಎರಡು ಖಾತೆ ಲೆಕ್ಕಕ್ಕೆ ವರ್ಗಾಯಿಸುವುದು ಮೂರು ಖಾತೆಗಳ ಎರಡೂ ಭಾಗಗಳ ಸಂಕಲನ ಮಾಡುವುದು ನಾಲ್ಕು ಖಾತೆಗಳ ಶಿಲ್ಕು ತೋರಿಸುವುದು . ರಾತ್ರಿ ಶಾಲೆಯ ಕಾರ್ಯಕ್ರಮದ ಜೊತೆಗೆ ಇತರ ಶೈಕ್ಷಣಿಕ ವಿಸ್ತರಣಾ ಕಾರ್ಯಕ್ರಮಗಳನ್ನು ಮತ್ತು ಪ್ರಚಾರ ಉಪನ್ಯಾಸಗಳನ್ನು ಏರ್ಪಡಿಸಲು ಒಂದು ಯೋಜನೆ ತಯಾರು ಆಯಿತು . ಚಕ್ರವರ್ತಿ ಪದವಿ ಕ್ಷಣಿಕ ಯಮದೇವ . ಮತ್ತೆ ಶೋಧ ನಡೆಯಿತು . ಹರಿದ್ರಾನದಿ ತುಂಗಾಭದ್ರಾ ನದಿಯನ್ನು ಕೂಡುವ ಸಂಗಮ ಸ್ಥಳದಲ್ಲಿ ಇರುವ ಈ ಪಟ್ಟಣವನ್ನು ಕೂಡಲೂರು ಎಂದು ಕರೆಯಲಾಗುತ್ತಿತ್ತು . ಈಗ ನನ್ನ ಮಾತಿನಂತೆ ನಿನಗೇ ಮದುವೆ ಮಾಡಿಕೊಡ್ತೀನಿ . ಕೋಳಿಯು ಏವಿಸ್ ವರ್ಗಕ್ಕೆ ಸೇರಿದ ಪಕ್ಷಿ ಮತ್ತು ಫೇಸಿಯಂ ನಿಡೀ ಕುಟುಂಬಕ್ಕೆ ಸೇರಿದುದು . ಆಂಗ್ಲ ಪಠ್ಯ ಪುಸ್ತಕ ಕೊಂಡು ಸುಲಭ ಮತ್ತು ಸರಳವಾದ ಪದಗಳನ್ನು ಕಲಿತನು . ಗಾರೆ ಕೆಲಸ ಮಾಡುತ್ತಿದ್ದುದರ ಫಲವಾಗಿ ಅವನು ರಸ್ತೆ ಮತ್ತು ಕಟ್ಟಡಗಳ ನಕ್ಷೆ ಬರೆಯುವುದನ್ನು ಕಲಿಯಲೇ ಬೇಕಾಯಿತು . ದಾಖಲು ಆದ ಅರ್ಧ ಗಂಟೆಯಲ್ಲೇ ಹೃದಯಾಘಾತದಿಂದ ತೀರಿಕೊಂಡ . ಆಗ ಇಂದ್ರ ಆಂಜನೇಯನಿಗೆ ವಜ್ರಾಯುಧದಿಂದ ಹೊಡೆದನಂತೆ . ಮುಕುಂದನದು ಬಾಲ್ಯದಿಂದಲೂ ಬಹು ಸಂಕೋಚ ಹಾಗೂ ಆತಂಕದ ಸ್ವಭಾವ . ಆದರೆ ಗ್ರಹಗಳು ಏಕೆ ಚಲಿಸುತ್ತವೆ ಎಂಬ ಸಮಸ್ಯೆಯನ್ನ್ನು ಅವನು ಬಿಡಿಸಲಿಲ್ಲ . ಹಲವು ಶಿವಶರಣರ ಮೂರ್ತಿಗಳನ್ನು ದೇವಾಲಯದ ಗೋಪುರದ ಮೇಲೆ ಕೆತ್ತಲಾಗಿದೆ . ನಮ್ಮ ಅಡಿಗೆ ಊಟಗಳಲ್ಲಿ ಹಲವಾರು ಪದಾರ್ಥಗಳನ್ನು ಸೇರಿಸಿ ಪಲ್ಯ , ರಸವಾಂಗಿ , ಹುಳಿ ಇತ್ಯಾದಿಗಳನ್ನು ಮಾಡುವುದರಿಂದ , ಆಹಾರದ ಯಾವ ಅಂಶದಿಂದ ಅಲರ್ಜಿ ಬರುತ್ತಿದೆ ಎಂದು ಊಹಿಸುವುದು ಕಷ್ಟಸಾಧ್ಯ . ನಿನ್ನ ಸಾಹಸ ಪರೀಕ್ಷೆ ಮಾಡೋದಕ್ಕಿಂತ ಇಷ್ಟೆಲ್ಲಾ ಮಾಡಿದೆ . ಇದಕ್ಕಾಗಿ ಒಂದು ಮೂಲ ವರ್ಷವನ್ನು ಆರಿಸಿಕೊಳ್ಳಬೇಕಾಗುತ್ತದೆ . ನಾನು ಅಮರಾವತಿಯನ್ನು ಲೂಟಿಮಾಡಿ ಬರ್ತೇನೆ . ನಿಗೂಢ ರೂಪಕುಂಡ ಸರೋವರದ ಯಾತ್ರೆ ಲೋಹಗಂಜಿನಿಂದ ಪ್ರಾರಂಭ ಆಗುತ್ತದೆ , ಅಲ್ಲಿ ತನಕ ತಲುಪಲು ಎರಡು ಮಾರ್ಗಗಳು ಇವೆ , ಒಂದು ಋಷಿಕೇಶ - ಕರ್ಣಪ್ರಯಾಗ - ಥ್ರಲಿ - ದೆಬಾಲ್ ಆಗಿ ಇನ್ನೊಂದು ಕಠ್ಗೊದಮ್ - ಗ್ವಲ್ದಂ - ಥ್ರಲಿ ಆಗಿ . ಗೋವಿನ ಕಿವಿಯ ಅರಬ್ಬಿ ಸಮುದ್ರ ಇಲ್ಲಿ ಹರಡಿಕೊಂಡಿದೆ . ವಿದ್ಯಾರ್ಥಿಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಕೇಂದ್ರಗಳಿಗೆ ಕೂಡಿಸುವುದು . ಸಂಸ್ಥೆಯು ಇಟ್ಟಿರುವ ಎಲ್ಲ ಲೆಕ್ಕದ ಪುಸ್ತಕಗಳ ಯಾದಿಯನ್ನು ಮತ್ತು ಲೆಕ್ಕಗಳನ್ನು ಬರೆಯುವ ಗುಮಾಸ್ತರ ಯಾದಿಯನ್ನು ಪಡೆಯಬೇಕು . ಮೈಗಳ್ಳ ಕುದುರೆ ಮಾಡುವ ವಿಧಾನ : . ನಾಲ್ಕನೆಯ ದಿನ ನೆಲ ಪ್ರತ್ಯೇಕ ಆಗಿ ಸಸ್ಯವರ್ಗಗಳು ಉತ್ಪತ್ತಿ ಆದವು ; ಆ ದಿನ ಸೃಷ್ಟಿ ಆದ ಸ್ವರೂಪದಲ್ಲೇ ಅವು ಇಂದೂ ಇವೆ ; ಐದನೆಯ ದಿನ ಸೂರ್ಯ ಚಂದ್ರ ಗ್ರಹ ತಾರೆಗಳು ಪ್ರತ್ಯೇಕ ಆದವು ; ಆರನೆಯ ದಿನ ಭೂಚರಚತುಷ್ಪಾದಿಗಳು ಸೃಷ್ಟಿ ಆದವು ; ಏಳನೆಯ ದಿನ ಹಕ್ಕಿಗಳು ಉದಿಸಿದವು . ಆದ್ದರಿಂದ ಜಮಾ ಖರ್ಚು , ಲೆಕ್ಕ ಶಾಸ್ತ್ರ ಮತ್ತು ಲೆಕ್ಕ ಪರಿಶೋಧನಾ ಶಾಸ್ತ್ರಗಳ ನಡುವಿನ ಅಂತರವನ್ನು ಕೆಳಗಿನಂತೆ ಕಾಣಬಹುದು . ವಿಶ್ವದಲ್ಲಿ ಈ ಅಳಿಲುಗಳ ( GiantGrizzledSquirrelofIndia ) ಸಂಖ್ಯೆ ಸರಿಸುಮಾರು 200 ಆಗಿದೆ . ಆಗ ನನಗೆ ಟಾರ್ಜನ್ ಸಿನಿಮಾದಲ್ಲಿ ನೋಡಿದ್ದ ದೃಶ್ಯ ನೆನಪಿಗೆ ಬಂದಿತು . ಯಾವುದೇ ತಯಾರಿಕಾ ಕಾರ್ಯ ವಿಧಾನಕ್ಕೆ ಅಳವಡಿಸದಿರುವ ಮೂಲ ವಸ್ತುವನ್ನು ಕಚ್ಚಾ ಪದಾರ್ಥ ಎಂದು ಪರಿಗಣಿಸಬಹುದು . ಯಾರೇ ಆಗಲಿ ಎಲ್ಲಿಗೇ ಹೋಗುವುದಾಗಲಿ , ಮೊದಲು ಧುತ್ತೆಂದು ಅವರ ಎದುರು ನಿಲ್ಲುವ ಪ್ರಶ್ನೆ : ' ನನ್ನ ಕಾರಿಗೆ ಅಲ್ಲಿಗೆ ಹೋದರೆ ನಿಲ್ಲಿಸಲು ಜಾಗ ದೊರೆತೀತೇ ' ? ನೀನು ಹೇಳಿದ ಹಾಗೆ ಮಾಡ್ತೀನಿ . ಜೊತೆಗೆ ಕೀರ್ತನ ಮಂಡಳಿಗೆ ಸೇರಿ ಹಾಡುಗಳನ್ನು ಕಲಿತನು . ಅವನ ತಂದೆಯೂ ಹಾಗೆ . ಮಂಪಳ್ಳಿ ಪರಿವಾರದವರು ಕೇರಳದ ಒಂದು ಮೂಲೆಯಿಂದ ಇನ್ನೊಂದು ಮೂಲೆಯ ವರೆಗೆ ಬೇಕರಿಯ ಸ್ಥಾಪನೆಯ ಮಾಡಿ ಒಂದು ಹೊಸ ಕ್ರಾಂತಿ ನಡೆಸಿದರು . ವಿದ್ಯುತ್ ಗುಂಡಿಯನ್ನು ಒತ್ತಿದ ಕೂಡಲೇ ಪಂಪು ಕೆಲಸ ಮಾಡಲು ಪ್ರಾರಂಭಿಸುತ್ತದೆ . ಲೆಕ್ಕ ಪರಿಶೋಧಕನು ವ್ಯವಹಾರಿ ಅಥವಾ ಇತರ ಸಂಘ ಸಂಸ್ಥೆಗಳ ಲೆಕ್ಕವನ್ನು ಪರಿಶೋಧಿಸುವುದಕ್ಕಾಗಿ ಸರಕುಗಳ ಮಾರಾಟ ಕಾಯಿದೆ , ಪಾಲುಗಾರಿಕೆಯ ಕಾಯಿದೆ ಕಂಪನಿಗಳ ಕಾಯಿದೆ , ಮೊದಲಾದ ವಾಣಿಜ್ಯ ನ್ಯಾಯದ ಅಂಗಗಳನ್ನು ಸಂಪೂರ್ಣವಾಗಿ ಅರಿತಿರಬೇಕು . ತಾನಸೇನ ಸಂಗೀತಗಾರ , ಅವನಿಗೆ ರಾಜಕಾರಣ ಏನು ತಿಳಿಯುತ್ತೆ ? 1925 ಜೂನ್ 2ನೆಯ ಮದುವೆ ಗುರುವಿನ ಅಂತರ್ದೆಶೆಯಲ್ಲಿ ಆಗಿರುವುದು . ಯಾವುದಾದರೂ ಪದಾರ್ಥದಿಂದ ನಾವು ನಿರೀಕ್ಷಿಸದೆ ಇದ್ದ ಪ್ರತಿಕೂಲ ಪರಿಸ್ಥಿತಿ ಉಂಟಾದರೆ , ಅದನ್ನು ಅಲರ್ಜಿ ಎಂದು ಕರೆಯಬಹುದು ಎಂದು ಪಿರ್ಕೆ ಸೂಚಿಸಿದ . ಲೆಕ್ಕ ಪರಿಶೋಧನಾ ಕಾರ್ಯಕ್ರಮವು ಯೋಜಿತ ಆದ ಮತ್ತು ಲೆಕ್ಕ ತಪಾಸಣೆಗೆ ಸಂಬಂಧಿಸಿದ ಎಲ್ಲ ವಿವರಣೆ ಒಂದು ದಾಖಲೆ ಪತ್ರ ಆಗಿದೆ . ಇದರಿಂದ ಮೇಲಿನ ಮಣ್ಣು ಒಡೆಯುವುದು ಅಲ್ಲದೆ ಕಳೆಗಳನ್ನೂ ಬುಡಸಮೇತ ತೆಗೆದುಹಾಕಿದಂತೆ ಆಗುತ್ತದೆ . ಜೀವನ ಇಡೀ ದುಡಿದರೂ , ಬಾಳಸಂಜೆಯಲ್ಲಿ ತಮ್ಮದೇ ಆದ ತಾಣ ಇಲ್ಲದೆ , ನೆಲೆ ಇಲ್ಲದ , ತಮ್ಮದೇ ಆದ ಜನರು ಇಲ್ಲದ ಅಸಹಾಯರು , ಏಕಾಂಗಿಗಳು ಈ ವೃದ್ಧ ಜನರು ! ಆಫ್ರಿಕದ ಸೊಳ್ಳೆ ನೊಣಗಳಿಂದ ಅಲ್ಲಿನ ಪ್ರಸಿದ್ಧ ಕಾಯಿಲೆಗಳು ಆದ ಟಿಟ್ಸೆ ಮಲೇರಿಯಾ ಫಿಲೇರಿಯ ಬರಬಹುದೆಂಬ ಹೆದರಿಕೆ ಆಯಿತು . ಹಣ ಪಾವತಿ ಮಾಡಬಹುದು . ಮೂರು ವರಗಳನ್ನು ಕೊಡಲು ಸಾಧ್ಯ ಇಲ್ಲ . ಶಿಕ್ಷಣದ ವಿಫಲತೆಯನ್ನು ' ನನ್ನ ಅದೃಷ್ಟದ ಸಂಖ್ಯೆ ಹದಿಮೂರು ' ಎಂಬ ಐದನೆಯ ಅಧ್ಯಾಯ ತುಂಬ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ . 1938ರಲ್ಲಿ ಟೋಕಿಯೋದಲ್ಲಿ ಪ್ರಥಮ ಕೂಟ ನಡೆಯಬೇಕೆಂದು ನಿಶ್ಚಯಿಸಲಾಯಿತು . ಈ ಔಷಧಿಯನ್ನು ಕಾಯಿಲೆ ಜಾಸ್ತಿ ಆದಲ್ಲಿ , ಬೇರೆ ಮಾತ್ರೆ ಅಥವಾ ಇಂಜೆಕ್ಷನ್ ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಬೇಕು . ಅವನನ್ನು ಕೇಳಿದ್ರೆ ಗೊತ್ತಾಗಬಹುದು . ಅದು ಪ್ರಥಮ ಹಕ್ಕಿನ ಶೇರು ಬಂಡವಾಳ ಇರಬಹುದು ಅಥವಾ ಸಾಮಾನ್ಯ ಶೇರು ಬಂಡವಾಳ ಇರಬಹುದು . ಲಾಭ ಅಥವಾ ನಷ್ಟವನ್ನು ಹಂಚುವುದು . ಲೆಕ್ಕ ಪರಿಶೋಧನೆಯ ವ್ಯಾಪ್ತಿಯು ಕಾನೂನಿನ ನಿಯಮಗಳ ಪ್ರಕಾರ ಇಲ್ಲವೆ ಸಂಸ್ಥೆಯ ಮಾಲಿಕರ ಸೂಚನೆಗಳ ಪ್ರಕಾರ ನಿರ್ಧರಿಸಲ್ಪಡುತ್ತದೆ . ಆದರೆ , ಈ ಸರ್ವಸಮರ್ಪಣ ಭಾವವನ್ನು ಅರಿತು ಗೌರವಿಸುವವರು ಎಷ್ಟು ಮಂದಿ ಇದ್ದಾರೆ ? ಉದ್ದ ಜಿಗಿತದಲ್ಲಿ ಚೊಂಗಕಿಮ್ ( ದಕ್ಷಿಣ ) , ಲಿಯು ಯೊಹುವಾಂಗ ( ಚೀನಾ ) 7 , ಜುನಿಚಿಉಸುಯಿ ( ಜಪಾನ ) 7 . ಅಥವಾ ಜನ್ಮ ಕುಂಡಲಿಯಲ್ಲಿ ಶನಿಯು ಯಾವ ನಕ್ಷತ್ರದಲ್ಲಿ ಇರುವನೋ ಆ ನಕ್ಷತ್ರದಿಂದ ಅಷ್ಟನೇ ನಕ್ಷತ್ರದಲ್ಲಿ ಶನಿಯ ಸಂಚಾರ ಇದ್ದಾಗ ತಾತನ ಮೃತ್ಯು ಸಂಭವ ಇರುವುದು . ಇಲ್ಲ ನಾನು ನೋಡಲಿಲ್ಲ . ಅದನ್ನವರು ತುಂಬಾ ಕಟುವಾಗಿ ಟೀಕಿಸಿದ್ದಾರೆ . ಈ ಮರಿ ಸಿಕ್ತು . ಸೈಕ್ಲಿಂಗ್ ಸ್ಪರ್ಧೆಯನ್ನು ತೆಗೆದುಹಾಕಿ ಕುಸ್ತಿ , ಮುಷ್ಟಿಯುದ್ಧ ಮತ್ತು ಶೂಟಿಂಗ್ ಸ್ಪರ್ಧೆಗಳನ್ನು ಸೇರಿಸಲಾಯಿತು . ಅವನು ಬುದ್ಧಿವಂತ ಆದ್ದರಿಂದ ಬೇಗ ಕಲಿಯುತ್ತಿದ್ದನು . ಆಗಲೇ ತಿಳಿಸಿದಂತೆ ಅವನೂ ಸಹ ಬೆಲ್ ಬೈಸಿಕಲ್ ಲೈಬ್ರರಿಯ ಸದಸ್ಯ . ಏಳು ದಾಸ್ತಾನುಗಳ ಸರಕುಗಳನ್ನು ದೃಢೀಕರಿಸಬೇಕು . ಇವರ ಕೆಲಸ ಆದ ಮೇಲೆ ಇಲ್ಲೆ ಬಿಟ್ಟು ಹೋಗಲಿ ' ಎಂದರು . ಹೀಗೆ ಲೆಕ್ಕ ಬರೆಯುವಾಗ ತಪ್ಪುಗಳು ಕೈತಪ್ಪಿ ಅಥವಾ ಅಜ್ಞಾನದಿಂದ ಅಥವಾ ಅಲಕ್ಷತನದಿಂದ ಉಂಟಾಗುತ್ತದೆ . ಎಷ್ಟೋ ಪುಸ್ತಕಗಳನ್ನು ಸ್ವತಃ ಅವರೇ ಪ್ರಕಟಿಸಿದ್ದಾರೆ . ಈ ವಿನ್ಯಾಸ ನಿಮ್ಮ ಮನಸ್ಸಿಗೆ ಬಂತೇ ? ಈ ವ್ಯವಹಾರಗಳನ್ನು ಕಂಪನಿಯ ದಿನವಹಿಯಲ್ಲಿ ಬರೆದು , ಅವಶ್ಯಕ ಖಾತೆಗಳನ್ನು ತಯಾರಿಸಿರಿ . ಅಮರೇಶ್ವರದಲ್ಲಿನ ದುರ್ಗ ಮಂದಿರದ ಗುಮ್ಮಟದ ಎತ್ತರ 198 ಅಡಿ ಆಗಿದೆ . ವಿನ್ಯಾಸ , ಕೆತ್ತನೆ , ಕಲ್ಯಾಣಿ ಚಾಲುಕ್ಯ ಶೈಲಿಯಲ್ಲಿ ಇವೆ . ಸರಕಾರವು ಹಣದುಬ್ಬರ ಇದ್ದಾಗ ಹೆಚ್ಚಿನ ಖಾಸಗಿ ಜನರಿಂದ ಸಾಲ ಪಡೆಯಬೇಕು . ಡಿಬೆಂಚರುಗಳ ಎಲ್ಲ ಹಣವನ್ನು ಅರ್ಜಿಯ ಜೊತೆಗೇ ಕರೆಯಬಹುದು ಅಥವಾ ಶೇರುಗಳಂತೆ ಹಲವಾರು ಕಂತುಗಳಲ್ಲಿ ಅದನ್ನು ತೆಗೆದುಕೊಳ್ಳಬಹುದು . ಇಂಥ ಶಿಕ್ಷಣದ ಬಗ್ಗೆ ಅವರು ನಿರ್ಲಕ್ಷ್ಯ ತಾಳುವುದೂ ಸಹಜ . ಕಳೆದ ವರ್ಷ ಈ ಯೋಜನಾ ವೆಚ್ಚ 137.50 ಕೋಟಿ ರೂಪಾಯಿಗಳನ್ನು ಮುಟ್ಟಿತು . ಚಂಬೆಯ ಮಣಿಮಹೇಶ್ ಯಾತ್ರೆ ಕೂಡ ಜನಪ್ರಿಯ ಆಗಿದೆ . 1ನೇ ಏಶಿಯನ್ ಕ್ರೀಡೆಗಳು ದಿಲ್ಲಿ 4-11 ಮಾರ್ಚ್ 1951 ಭಾರತದ ಕ್ರೀಡಾ ಇತಿಹಾಸದಲ್ಲಿ 4 ಮಾರ್ಚ್ 1951ರ ದಿನವು ಸುವರ್ಣಾ ಅಕ್ಷರಗಳಿಂದ ಬರೆದಿಡುವ ದಿನ ಆಗಿದೆ . ಛಾಯಾದೇವಿಗೆ ಮಗಳ ಮೇಲೆ ಇದ್ದ ಪ್ರೀತಿ ಗಂಡು ಮಕ್ಕಳ ಮೇಲೆ ಇರಲಿಲ್ಲವಂತೆ . ಈ ಅಧಿಸೂಚನೆಗಳು ಸರ್ಕಾರದ ಅಧೀಕೃತ ಪತ್ರಿಕೆ ಆದ ಗೆಜೆಟ್ಟಿನಲ್ಲಿ ಪ್ರಕಟ ಆಗುವುದರ ಜೊತೆಗೆ ಅದರ ಪ್ರತಿಗಳು ಸಂಬಂಧಪಟ್ಟ ವ್ಯಕ್ತಿಗಳಿಗೆ ಹಾಗೂ ಇಲಾಖೆಗಳಿಗೆ ಹೋಗುತ್ತದೆ . ಸೂರ್ಯ ಚಲಿಸುವ ದಿಕ್ಕು , ಗತಿ ನೋಡಿ ಜನ ಕಾಲವನ್ನು ಗುರುತಿಸುತ್ತಾರೆ . ಸರಕಾರದ ವೆಚ್ಚವು ಅಧಿಕಗೊಳ್ಳುವುದರಿಂದ ಅದು ಹೆಚ್ಚಿನ ತೆರಿಗೆಗಳನ್ನು ವಿಧಿಸಬೇಕಾಗುತ್ತದೆ , ಅಲ್ಲದೆ ಹಣದ ಕೊರತೆ ತುಂಬಲು ಸಾಲ ಮಾಡಬೇಕಾಗುತ್ತದೆ . ಸ್ಟಿರಾಯ್ಡ್ ಇನ್ ಕಾರ್ಟಿಸೋನ್ ಔಷಧಿಗಳು ಅಸ್ತಮವನ್ನು ಹತೋಟಿಯಲ್ಲಿ ಇಡುವ ಶಕ್ತಿಯನ್ನೂ ಪಡೆದಿದ್ದರೂ , ಹಲವು ದುಷ್ಪರಿಣಾಮಗಳಿಂದ ಅವುಗಳನ್ನು ಸತತವಾಗಿ ಉಪಯೋಗಿಸುವುದು ಹಾನಿಕರ ಆಗಬಹುದು ಎಂದು ಹಿಂದೆ ಅರಿತೆವು . 8 ) ಕಂಪನಿಗಳಲ್ಲಿ ಖಾಸಗಿ ಕಂಪನಿ ಮತ್ತು ಸಾರ್ವಜನಿಕ ಕಂಪನಿಗಳು ಎಂದು ಎರಡು ಪ್ರಕಾರಗಳು ಉಂಟು . ಆದರೆ ಪೂರ್ವ ನಿದರ್ಶನ ಇದ್ದಂತಿಲ್ಲ . ಶೇರುದಾರರು ಕಂಪನಿಗೆ ತಮ್ಮ ಶೇರುಗಳ ಮೇಲೆ ಕೊಡಬೇಕಾದ ಕೊನೆಯ ಕಂತಿನ ಹಣವೇ ಕೊನೆಯ ಕರೆ ಆಗಿರುತ್ತದೆ . ದಾಂಡೇಲಿಯ ಕಾಳಿ ಸಾಹಸ ಶಿಬಿರದಲ್ಲಿ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಇದೆ . ಅವು ಮಾನವನ ಪುರೋವೃದ್ಧಿಗೆ ನೆರವು ಆಗತಕ್ಕವೇ ಎಂದು ಪರಿಶೀಲಿಸುವುದೂ ಆರಂಭ ಆಯಿತು . ಪಂದ್ಯಕ್ಕೆ ನನ್ನ ಸಣ್ಣ ತಮ್ಮನನ್ನು ಕಳಿಸ್ತೀನಿ . ಈ ದೇವಾಲಯಕ್ಕೆ ಹೊಂದಿಕೊಂಡು ಗುಹಾನಿರ್ಮಿತವಾದ ಪರದೇಶಪ್ಪನ ಗವಿ ಎಂಬ ಹೆಸರಿನ ಅಂಕಲಿ ಮಠ ಇದೆ . ಶಾಲೆಗಳ ನಿರ್ವಹಣೆಯ ಹೊಣೆ ಹೊತ್ತ ಅಧ್ಯಾಪಕರಿಗೆ ಸ್ವಲ್ಪ ಸಂಬಳ ಬರುತ್ತದೆ ಎಂಬುದನ್ನು ಬಿಟ್ಟರೆ ಇನ್ನೇನನ್ನು ಅಲ್ಲಿ ಬಹಳವಾಗಿ ನಿರೀಕ್ಷಿಸುತ್ತಿಲ್ಲ . ಪರಾಗಗಳ ಜಟಿಲವಾದ ರಚನೆ . ಗಲುಡಿಃ ಸುವರ್ಣರೇಖಾ ಯೋಜನೆಯ ಅಣೆಕಟ್ಟು ಕೂಡ ಸಂದರ್ಶಕರನ್ನು ತನ್ನೆಡೆಗೆ ಆಕರ್ಷಣೆ ಮಾಡುತ್ತದೆ . ಒಂದು ಕೈ ಅಳತೆ ದೂರದಲ್ಲಿ ಒಂದು ಸಿಗರೇಟನ್ನು ಹಿಡಿದುಕೊಂಡರೆ , ನಮ್ಮ ಎರಡೂ ಕಣ್ಣುಗಳಿಗೂ ಆ ಸಿಗರೇಟಿಗೂ ಆಗುವ ಸಿಗರೇಟಿನ ಸಮೀಪಕೋನ ಎಷ್ಟು ಆಗುತ್ತದೆ , ಹೆಚ್ಚೂಕಮ್ಮಿ ಅಷ್ಟೆ ಕೋನ ಆಗುತ್ತದೆ , ಭೂಮಿಯ ಎರಡು ತುದಿಯಿಂದ ಸೂರ್ಯನಲ್ಲಿ ಆಗುವ ಕೋನ . ಆದರಗಳ ಒಡನೆ ಗಮನದಲ್ಲಿ ಇರಿಸಿಕೊಂಡು ಜಾರಿಗೆ ಬರುವಂತೆ ಸಂಬಂಧಿಸಿದಂತೆ / ಸಂಬಂಧದಲ್ಲಿ ಪೂರ್ವಾನ್ವಯವಾಗಿ / ಹಿಂದಿನಿಂದ ಜಾರಿಗೆ ಬರುವಂತೆ ಕಠಿಣವಾಗಿ ವಂದನೆ / ಅಭಿನಂದನೆಗಳ ಒಡನೆ ; ಒಪ್ಪಿಗೆಯೊಡನೆ / ಅನುಮತಿಯೊಡನೆ ಒಳಪಟ್ಟು . ಮೆಟ್ಟಿಲುಗಳ ಅಕ್ಕಪಕ್ಕದಲ್ಲಿ 6 ಅಡಿ ಎತ್ತರದ ಎರಡು ಆನೆಗಳ ಕಲ್ಲು ವಿಗ್ರಹಗಳು ಇವೆ . ಅಂದರೆ ಪ್ರತಿಯೊಂದು ಶೇರಿನ ಮೌಲ್ಯವು 10 ರೂ ಆಗುತ್ತದೆ . ಇದರ ಒಳಗೆ ವಿಗ್ರಹ ಇಲ್ಲ . ಎಸ್. ಸಿ. ಮಂಚದ ಮೇಲೆ ಮಲಗುತ್ತಿದ್ದ . ಹೀಗೆ ಅನೇಕ ವಿಧಾನಗಳಿಂದ ಸುಳ್ಳು ಲೆಕ್ಕಪತ್ರಗಳನ್ನು ತಯಾರಿಸುವುದುಂಟು . ಖಾಸಗಿ ಮುಖಂಡರು ಮತ್ತು ಅಧಿಕಾರಿಗಳು ಸಹಕರಿಸಿ ಮನಸಾರೆ ಶ್ರಮಿಸಿದರು . ಪಾಲುಗಾರಿಕೆಯಲ್ಲಿ , ಅದರ ಒಪ್ಪಂದಪತ್ರವನ್ನು ಮತ್ತು ನ್ಯಾಸ ಸಂಸ್ಥೆಯಲ್ಲಿ ನ್ಯಾಸಪತ್ರವನ್ನು ಪರಿಶೀಲಿಸಬೇಕು . ' ಹೂ ' ಎಂದು ಉಸಿರು ಬಿಡುತ್ತ ಗೋಡೆಯ ಮೂಲೆಯತ್ತ ಮುಖ ಮಾಡಿ ' ಮಗ - ಸೊಸೆ ಇದ್ದಾರೆ ; ಆದರೇ ಏನು ? ಹೊರಗೆ ಬಂದು ನಮ್ಮ ಕಷ್ಟ ಪರಿಹರಿಸು . ಇದೆಲ್ಲಕ್ಕಿಂತ ಹೊರತು ಜಮ್ಮು - ಕಾಶ್ಮೀರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಜೆಕೆಟಿಡಿಸಿ , ಪ್ರವಾಸಿ ಪುರಸ್ಕಾರ ಕೇಂದ್ರ , ಹೋಟೆಲ್ ಬ್ಲಾಕ್ , ವೀರ ಮಾರ್ಗದಲ್ಲಿ ಪ್ರತಿ ಬಜೆಟಿನಲ್ಲಿ ಉಳಿಯಲಿಕ್ಕಾಗಿ ಸೌಲಭ್ಯ ಒದಗಿಸಿವೆ . ಗುಹೆ ಸರಿಸುಮಾರು 150 ಕಿಲೋಮೀಟರ್ ಉದ್ದ ಇದೆ . ಸಾಮಾನ್ಯದಿಂದ ಗುಣಮಟ್ಟದವರೆಗೆ ಪ್ರತಿ ರೀತಿಯ ಆಹಾರ ಮಾಡುವ ರೆಸ್ಟೋರೆಂಟ್ ಗಳು ಇವೆ . ರಕ್ಷಣೆ , ನ್ಯಾಯಾಂಗ , ಲೋಕೋಪಯೋಗಿ ಸೇವೆ ಮುಂತಾದವುಗಳನ್ನು ಮಾತ್ರ ಕೈಗೊಳ್ಳಬೇಕು ಎಂದು ಪ್ರತಿಪಾದಿಸಿದರು . ಆದ್ದರಿಂದ ಆ ದಿನದ ಪ್ರಯಾಣದ ಆನಂದ ಪಡೆಯಬೇಕಾದರೆ ತಿನ್ನುವ , ಕುಡಿಯುವ ತುಂಬಾ ಸಾಮಗ್ರಿಗಳನ್ನು ಕೊಂಡೊಯ್ಯಬೇಕಾಗುತ್ತದೆ . ನಾನು ಕುಂಕುಮ ಯಾಕೆ ಹಚ್ಚುತ್ತೇನೆ ಎಂದರೆ , ಇದರಿಂದ ನಿನ್ನ ಸ್ವಾಮಿಯ ಅಂದರೆ ಶ್ರೀರಾಮನ ಆಯುಷ್ಯವು ಹೆಚ್ಚಾಗಲಿ ಎಂದು . ಎಳ್ಳಿನಷ್ಟೂ ಅಹಂಕಾರ ಇಲ್ಲ ; ಒಣ ಆಡಂಬರ ಪ್ರದರ್ಶನ ಇಲ್ಲ ; ಇದ್ದುದನ್ನು ಇದ್ದಂತೆ ಹೇಳುವುದು , ಇದ್ದುದನ್ನು ಇದ್ದಂತೆ ತೋರಿಸುವುದು ಈ ನಾಡಿನ , ಈ ನಾಡಿಗರ ಗುಣಲಕ್ಷಣ ಎನ್ನಲೆ ? ಯಾವುದನ್ನು ನೋಡಿದರೂ ನೋಡಿದಂತಲ್ಲವೋ , ಕೇಳಿದರೂ ಕೇಳಿದಂತಲ್ಲವೋ , ಅಂಥ ಭಾಷೆ , ಮಿಂಚುವ ವಸ್ತ್ರಗಳಿಂದ ಅಲಂಕೃತಳಾದ ಪತ್ನಿ ಮತ್ತು ಪತಿಗೆ ತನುಮನಗಳು ಎಲ್ಲವನ್ನೂ ಅರ್ಪಿಸುವಂತೆ , ವಿದ್ವಾಂಸನಿಗೆ ತನ್ನ ಆತ್ಮ - ಶರೀರಗಳು ಎಲ್ಲವನ್ನೂ ಅರ್ಪಿಸುತ್ತದೆ ಎಂಬುದು ಈ ರುಕ್ಕಿನ ಅಭಿಪ್ರಾಯ . ಹಣದುಬ್ಬರ ಮತ್ತು ಹಣ ಕುಗ್ಗುವಿಕೆ : . ಲಿಡಿಯಾ ವೇಗಾ : . ಆಗ ಚಲಾವಣೆಯಲ್ಲಿ ಇರುವ ಹಣವನ್ನು ಹೆಚ್ಚಿಸಿದಲ್ಲಿ ಬೆಲೆಗಳು ಏರಿದರೂ ಉತ್ಪಾದನೆಯಲ್ಲಿ ಹೆಚ್ಚಳ ಉಂಟಾಗುತ್ತದೆ . ಪ್ರಾಣದಾನಕ್ಕಿಂತ ದೊಡ್ಡದಾನ ಇಲ್ಲ . ಹಾಸಿಗೆಯ ದುಪ್ಪಟ , ದಿಂಬುಗಳ ಪರಿಸರದಲ್ಲಿ ಇವು ಹೆಚ್ಚು ಸಂಖ್ಯೆಗಳಲ್ಲಿ ಇರುತ್ತವೆ . ಲೇಗೋಸ್ ವಿಮಾನ ನಿಲ್ದಾಣಕ್ಕೆ ಒಬ್ಬ ಅಧಿಕಾರಿ ಬಂದು ನನ್ನನ್ನು ಎದುರುಗೊಂಡರು . ಮಾರನೆ ಬೆಳಿಗ್ಗೆ ಆರು ಗಂಟೆಗೆ ನಮ್ಮ ತಂಡದವರಿಂದ ಪ್ರಯಾಣ ಆಯಿತು . ನಿಮ್ಮ ಪಂಡಿತರು ಉತ್ತರಿಸುವಂತೆ ಆಗಲಿ . ಅದರ ಬದಲಿಗೆ ದಿನವೂ ನಿಮಗೆ ಕಜ್ಜಾಯ ತಂದುಕೊಡ್ತೇವೆ . ರಾಜ ರವಿವರ್ಮ ಕೆಲವು ವರ್ಷ ಮುಂಬೈ ಮತ್ತು ಬರೋಡಾದಲ್ಲಿ ಇದ್ದರು . ಏಳು ಗುಪ್ತ ಮೀಸಲು ನಿಧಿಯನ್ನು ಶೇರುದಾರರಿಗೆ ಗೊತ್ತಿಲ್ಲದೆ ವ್ಯಾಪಾರದಲ್ಲಿ ತೊಡಗಿಸುವುದು . ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಸರಿನ ಮೌಲ್ಯವನ್ನು ಕಂಡುಹಿಡಿಯುವಾಗ ಪ್ರಶ್ನೆಯಲ್ಲಿ ಕೊಟ್ಟ ಸೂಚನೆಗಳನ್ನು ಅನುಸರಿಸಬೇಕು . ಆ ಪ್ರಾಧ್ಯಾಪಕರಿಗೆ ಅದು ತುಂಬ ಯೋಗ್ಯ ಸಲಹೆ ಎನಿಸಿತು : ಇನ್ನೊಂದು ಸೋಜಿಗದ ಸಂಗತಿ ಎಂದರೆ ವರ್ಷದ ಕೆಲವು ಋತುಗಳಲ್ಲಿ ಮಾತ್ರ ಆಹಾರದ ಅಲರ್ಜಿ ಅನುಭವಿಸುತ್ತಾರೆ . ಅವನು ತನ್ನನ್ನು ಬಚಾವ್ ಮಾಡಿಕೊಳ್ಳಲು ಆಗದೆ ಹೋದ ಅವರ ಮೇಲೆ ನನಗೆ ಗುಮಾನಿ ಇತ್ತು . ಅಡುಗೆ ಮನೆ ಗೃಹಿಣಿ ವಾಚನಾಲಯ ಆಯಿತು . ಕುರುಗೋಡು ಕಂಬಳಿ ನೇಯ್ಗೆಗೆ ಪ್ರಸಿದ್ಧ . ಈ ರೀತಿ ಸಲಹೆ ಕೊಡುವಾಗ ಬೇರೆ ಸ್ಥಳಕ್ಕೆ ಹೋಗುವುದರಿಂದ ರೋಗಿಯ ಹಾಗೂ ಅವನ ಸಂಸಾರದ ಇತರರ ಮೇಲೆ ಆಗುವ ಮಾನಸಿಕ ಒತ್ತಡಗಳನ್ನೂ ಗಮನಿಸಬೇಕಾಗುತ್ತದೆ . ಇಂಗ್ಲಿಷ್ ವರ್ಣಮಾಲೆಗೆ ಅನುಸಾರ ಹನ್ನೊಂದು ದೇಶಗಳ ಆರುನೂರು ಕ್ರೀಡಾಪಟುಗಳ ಭವ್ಯ ಮಾರ್ಚ್ಫಾಸ್ಟ್ ಆರಂಭ ಆದಾಗ ಅದೊಂದು ಅಪೂರ್ವ ದೃಶ್ಯ ಆಗಿತ್ತು . ಬಾಲ ಇಲ್ಲದಿದ್ದರೆ ನಮ್ಮ ಗೌರವಕ್ಕೆ ಕುಂದು ಅಲ್ಲವೇ ? ಒಂದು ವೇಳೆ ನೀವು ಪರಿವಾರದ ಜೊತೆ ಶಾಂತಿಯೊಂದಿಗೆ ಹೂವುಗಳ ಬಣ್ಣ ಬಣ್ಣದ ವಿಶ್ವವನ್ನು ನೋಡ ಬಯಸುವಿರಾದರೆ ನೀವು ಸಹಜವಾಗಿ ಸರ್. ದೋರಾಬ್ಜಿ ಟಾಟಾ ಪಾರ್ಕಿನ ಭೇಟಿ ಮಾಡಿ ಆನಂದಿಸಬಹುದು . ಹೀಗೆ ಆದಲ್ಲಿ ಅನಗತ್ಯ ಪತ್ರ ವ್ಯವಹಾರಕ್ಕೆ ಎಡೆ ದೊರೆಯುತ್ತದೆ ಅಥವಾ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿದ ಇನ್ನೊಂದು ಪತ್ರವೋ ಜ್ಞಾಪನ ಪತ್ರವೋ ಬರಲಿ . ಗಜೇಂದ್ರ ಎಂಬ ಆನೆಯ ಕಾಲನ್ನು ಮೊಸಳೆಯೊಂದು ಹಿಡಿದಿತ್ತು . ಹಿರೇಕೆರೂರಿನ ಆಗ್ನೇಯಕ್ಕೆ ಸುಮಾರು 22 ಕಿ. ಮೀ. ದೂರದಲ್ಲಿ ನಾಗವಂದ ಇದೆ . ಅವಸರ ಮಾಡಿದ್ರೆ ಹೇಗೆ ? ಅಧೀಕೃತ ಭಾಷೆಯಾಗಿ ಕನ್ನಡ . ಮಠದಲ್ಲಿ ಉಚಿತ ಪ್ರಸಾದ ನಿಲಯ ಸ್ಥಾಪಿಸಿ ಬಡಮಕ್ಕಳಿಗೆ ಅನ್ನದಾಸೋಹ ನೀಡುತ್ತಾ ಬಂದಿದೆ . ಈ ದೇವಾಲಯ ಒಂದರಲ್ಲಿ ಸಿಕ್ಕಿರುವ ಕ್ರಿ. ಶ. 1175ರ ಶಾಸನದಲ್ಲಿ ಹೇಳಿರುವಂತೆ ಒಬ್ಬ ವ್ಯಾಪಾರಿ ಈ ದೇವಾಲಯಗಳನ್ನು ನಿರ್ಮಿಸಿದನು ಎಂದು ತಿಳಿದು ಬರುತ್ತದೆ . ಇಷ್ಟು ಬೇಗ ಇದನ್ನು ಕಟ್ಟಿದವರು ಯಾರು ? ಇಲ್ಲಿ ಪ್ರತೀ ವರ್ಷವು ರಥಸಪ್ತಮಿ ದಿನ ರಥೋತ್ಸವವೂ , ಗಣೇಶ ಚತುರ್ಥಿಯ ದಿವಸ ಉತ್ಸವವೂ ಜರುಗುತ್ತದೆ . ಆದ್ದರಿಂದ ಮೇನಿಂದ ಜೂನ್ ಮತ್ತು ಸೆಪ್ಟೆಂಬರಿನಿಂದ ಅಕ್ಟೋಬರವರೆಗೆ ಇಲ್ಲಿ ಹೋಗುವುದು ಉತ್ತಮ ಆಗಿದೆ . 2 . ಎಮ್ ಅಯಾಬ ( ಪಾಕಿಸ್ತಾನ ) , 3 . ಪ್ರದ್ಯುಮ್ನಸಿಂಗ ( ಭಾರತ ) . ಕೆಲವು ತಯಾರಿಕೆಗಳಲ್ಲಿ ಎಫೆಡ್ರಿನನ್ನೂ ಸೇರಿಸಿರುತ್ತಾರೆ . ರಾಜ ಈ ಕಡೆ ಬರ್ತಿದಾನೆ . ಶಿಕ್ಷಣದಲ್ಲಿ ಆದ ಪ್ರಗತಿ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಆದ ಏಳಿಗೆಯ ಇತಿಹಾಸ ಆಗಿದೆ . ಇಲ್ಲಿಯ ದಸರ ಹಬ್ಬ ಬಹು ಜನರನ್ನು ಆಕರ್ಷಿಸುತ್ತದೆ . ಆದರೆ ಅದನ್ನು ನಾಲ್ಕು ರೀತೀಲಿ ಹಂಚುತ್ತೀನಿ . ಆಗಿನ ಕಾಲಕ್ಕೆ ಮಾಲ್ಥಸ್ ಸಿದ್ಧಾಂತವು ಮಡಿವಂತರ ಸಿಟ್ಟಿಗೆ ಕಾರಣ ಆಯಿತು . ಬಂದರೆ ನಿನ್ನನ್ನು ಹಿಡಿದು ಹಾಕುತ್ತಾರೆ . ಈ ಎಲ್ಲ ಹೆಸರುಗಳನ್ನು ಬರೆದಿಟ್ಟು ಬೇಕಾದಾಗ ನೋಡಿದರೆ ಗೊಂದಲ ಆದಂತೆ ಕಾಣುತ್ತದೆ . ನಗರವನ್ನು ಬಸ್ಸು ತಲುಪುವುದು ಬೆಳಗು ಮುಂಜಾನೆ ಎರಡು ಘಂಟೆ ಹೊತ್ತಿನಲ್ಲಿ ! ದಷ್ಟಪುಷ್ಟವಾದ ಉದ್ದದ ಮೈ . ನಮ್ಮ ದೇಶದ ಪ್ರಾಚೀನ ವೈದ್ಯ ಗ್ರಂಥ ಆದ ಚರಕ ಸಂಹಿತೆಯಲ್ಲಿ ಅಸ್ತಮದ ಉಸಿರಾಟದ ಶ್ರಮವನ್ನು ವರ್ಣಿಸುವ ಶ್ಲೋಕಗಳು ಇವೆ . ರಾತ್ರಿ ಶಾಲೆ ನಡೆಸಲು ನಾವೆಲ್ಲ ಸೇರುತ್ತೇವೆ ಎಂದು ಉತ್ಸಾಹ ತೋರಿದರು . ಓದನ್ನು ಅಲ್ಲಿಗೆ ಬಿಡದೇ ಮುಂದುವರಿಸಿದನು . ತವಿ ನದಿಯ ಕಿನಾರೆಯಲ್ಲಿ ಪಿರ್-ಖವೊ ಗುಹೆ ದೇವಾಲಯ , ಪಂಚಬಕ್ಖತರ್ ಮಂದಿರ ಮತ್ತು ರಣವಿರೇಶ್ವರ ಮಂದಿರಗಳು ಇವೆ . ಜನರಿಗೆ ಇದರಿಂದ ತುಂಬಾ ಸಂತೋಷ ಉಂಟುಮಾಡಿತು . ವೆಚ್ಚಲೆಕ್ಕ ಶಾಸ್ತ್ರದ ತತ್ವಗಳ ಆಧಾರಕ್ಕೆ ಬೆಲೆ ಇಲ್ಲದಿದ್ದು ವೆಚ್ಚ ನಿರ್ಣಯ ವಿಭಾಗದ ಅವಶ್ಯಕತೆಯೇ ಇರುವುದಿಲ್ಲ . ಪಾಪ , ಆಗತಾನೆ ಸೃಷ್ಟಿ ಆಗಿ ಬೆತ್ತಲೆ ನಿಂತು ಬೆರಗುಗೊಳ್ಳುತ್ತಿದ್ದ ಆ ಪ್ರಥಮ ಮಾನವ ಹೇಗೆ ತಾನೆ ಅವಕ್ಕೆ ಹೆಸರನ್ನು ಇಡಬಲ್ಲ ? ನಾನು ಹಾದು ಹೋಗುತ್ತಿದ್ದ ಪ್ರದೇಶ ಗುಡ್ಡ ಕಂದರಗಳ ಭೂಮಂಡಲ ಎಂದೆನು ಅಲ್ಲವೇ ? ತಗಡೂರು ರಾಮಚಂದ್ರರಾಯರಂಥವರು ಹಾಳು ದೇವಸ್ಥಾನದ ಚಾವಡಿಯಲ್ಲಿ ಜನರನ್ನು ಸೇರಿಸಿ ಅಕ್ಷರದ ರುಚಿಯನ್ನು ತೋರಿಸಿದರು . ಅವನ ಯತ್ನದಿಂದ ಜೀವವಿಜ್ಞಾನ ವರ್ಗೀಕರಣ ಕ್ಷೇತ್ರದಲ್ಲಿ ಅಷ್ಟಿಷ್ಟು ಮುಂದುವರಿಯಿತು . 1 ) ಸಂಕೇತ ಭಾಷೆ ಗೊಂದಲಕ್ಕೆ ಎಡೆಕೊಟ್ಟಂತೆ ಆಗುತ್ತದೆ . ಮಂಟಪದ ಪಕ್ಕದ ಬಾಗಿಲಿನಿಂದ ಹೊರಗೆ ಬಂದವರು ಎತ್ತರವಾದ ಗೋಡೆಗಳಿಂದ ಅದ್ಭುತವಾದ ಅಂಗಳಕ್ಕೆ ಬರುತ್ತಾರೆ . ಇವುಗಳನ್ನು ಅಢಾವೆ ಪತ್ರಿಕೆಯಲ್ಲಿ ತೋರಿಸಲಾಗುತ್ತದೆ . ವಂದನೆಗಳ ಒಡನೆ , ಸರ್ಕಾರದ ಧ್ಯೇಯ ಧೋರಣೆಗಳನ್ನು ವಿವರಿಸಿ . ಪಡನ್ನ ಬರುವುದರಿಂದ ರೈತರ ಜೀವನವನ್ನು ಹತ್ತಿರದಿಂದ ನೋಡಿ ಅರ್ಥಮಾಡಿಕೊಳ್ಳಬಹುದು . ಬೀರಬಲ , ಇನ್ನು ಎಷ್ಟು ಹಕ್ಕಿಗಳು ಉಳಿದಿವೆ ಹೇಳು ? 5 ) ತಯಾರಾಗುವ ವಸ್ತುವಿನ ಒಟ್ಟು ವೆಚ್ಚ ಕಂಡುಹಿಡಿಯಲು ಉಪಯೋಗ ಆಗುವ ಪಂಚುಕಾರ್ಡುಗಳಲ್ಲಿ ಪದಾರ್ಥ ವೆಚ್ಚಕ್ಕೆ ಸಂಕೇತ ಭಾಷೆ ಬಹಳ ಉಪಯೋಗ ಬರುತ್ತದೆ . ಇಲ್ಲಿ ಸಾಮಾನ್ಯವಾಗಿ ಅನುಸರಿಸುವ ಕಾರ್ಯವಿಧಾನವನ್ನು ಕುರಿತು ವಿವರಿಸಲಾಗಿದೆ . ಚಂದ್ರನ ರಾಶಿಯಿಂದ 64ನೆಯ ನವಾಂಶದ ಅಧಿಪತಿ . ತಪ್ಪುಗಳ ಸ್ಥಾನ - ನಿರ್ದೇಶನ : . ಚಕ್ರವರ್ತಿಗಳಿಗೆ ಪ್ರತಿದಿನ ರಾತ್ರಿ ಮಲಗುವ ಮುಂಚೆ ಕತೆ ಹೇಳಬೇಕು . ಮೆಲ್ಲ-ಮೆಲ್ಲ ನಡೆಯುತ್ತಾ ನಾವು ಬೆದನಿ ಜಲಾಶಯ ತಲುಪಿದೆವು ಹಾಗೂ ಅದರ ಹತ್ತಿರದ ಮೈದಾನದಲ್ಲಿ ತಮ್ಮ ಡೇರೆ ಸ್ಥಾಪನೆ ಮಾಡಿದೆವು . ಬಹುಶಃ ಅವು ಆರೇಳು ಪೆಟ್ಟಿಗೆಗಳು ಇರಬೇಕು . ಈ ಕ್ರೀಡೆಗಳಲ್ಲಿ ಜಪಾನ್ , ಚೀನಾ ಮತ್ತು ಫಿಲಿಪೈನ್ ದೇಶಗಳು ಮಾತ್ರ . ಉನ್ವಾಸ್ , ದುರ್ಗ ಮಂದಿರಕ್ಕಾಗಿ ಪ್ರಸಿದ್ಧ ಆಗಿದೆ . ಅಂದರೆ ಅವನು ತನಗೆ ತಪ್ಪು ಎಂದು ಕಂಡುಬಂದುದನ್ನು ಸರಿ ಎಂದು ಎಂದೂ ದೃಢೀಕರಿಸಬಾರದು . ಎರಡನೆ ಮಹಾ ಯುದ್ಧದಲ್ಲಿ ದುಡಿದಿದ್ದುದರಿಂದ ಕ್ಯಾಮೆರೂನ್ಸ್ ಕಾರ್ಯದರ್ಶಿ ಆಗಿ ಬಂದಿದ್ದರು . 3 ) ಪದಾರ್ಥ ಪ್ರಮಾಣವನ್ನು ಶೇಖರಿಸಿ ಇಡಬೇಕಾದ ಸ್ಥಳಾವಕಾಶ . ಕುವರನೇ , ದೇವತೆಗಳ ರಾಜ ಇಂದ್ರ ಬಹಳ ಸೊಕ್ಕಿದ್ದಾನೆ . ಭಾರತವು ಉತ್ತಮ ಫಲ ಗಳಿಸಿತು . ಆದರೆ ಅವರನ್ನು ರಕ್ಷಿಸೋದು ಕ್ಷತ್ರಿಯಧರ್ಮ . ಆದರ ಹೆಚ್ಚಿದಂತೆ ನನಗೆ ಹೆಚ್ಚು ಸಂಕೋಚ ಆಗುತ್ತಿತ್ತು . ದೊಡ್ಡ ಪ್ರಮಾಣದಲ್ಲಿ ಪದಾರ್ಥ ಕೊಂಡಾಗ ಬೆಲೆ ಕಡಿಮೆಯ ಜೊತೆಗೆ ಹೆಚ್ಚು ಗುಣಮಟ್ಟ ಉಳ್ಳ ಪದಾರ್ಥ ಸಿಗುತ್ತದೆ . ನಿನಗೆ ಬೇಕಾದ ಬಟ್ಟೆ , ಊಟ ಸಿಗುತ್ತೆ . ಇದರಿಂದಾಗಿ ಕಾರ್ಮಿಕರಿಗೆ ತಮಗೆ ಬರುವ ಕಡಿಮೆ ವರಮಾನದಿಂದ ಅವಶ್ಯಕಗಳನ್ನು ಕೊಳ್ಳುವುದು ಕಠಿಣ ಆಗುತ್ತದೆ . ಈಚೆಗೆ ಸಾವಿತ್ರಿ ಪದೇ ಪದೇ ಕ್ಲಿನಿಕಿಗೆ ಬರುತ್ತಿದ್ದುದು ವೈದ್ಯರ ಗಮನಕ್ಕೆ ಬಂದೇ ಇತ್ತು . ಆದರೆ ಬೆಲೆಯ ಏರಿಕೆಯು ಹಣದುಬ್ಬರದಿಂದಲೇ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ . ಉದಾಹರಣೆಗೆ , ಪತ್ರದ ಶೈಲಿಯೇ ಬೇರೆ ; ವರದಿಯ ಶೈಲಿಯೇ ಬೇರೆ ; ಅಧಿಸೂಚನೆಗಳ ಶೈಲಿಯೇ ಬೇರೆ ; ವಿಧಿ ನಮೂನೆಗಳ ಶೈಲಿಯೇ ಬೇರೆ . ಪಾಲುಗಾರಿಕೆಯ ಒಪ್ಪಂದವು ಸಂಸ್ಥೆಯ ಒಳಾಡಳಿತದ ಬಗ್ಗೆಯೂ ಹಾಗೂ ಪಾಲುಗಾರರ ಹಕ್ಕು - ಬಾಧ್ಯತೆಗಳ ಬಗ್ಗೆಯೂ ನಿಯಮಗಳನ್ನು ಒಳಗೊಂಡಿರುತ್ತದೆ . ಮರದ ಚಿಗುರುಭಾಗ ಎಲೆಗಳನ್ನು ಒಂದರ ಮೇಲೆ ಒಂದರಂತೆ ಮುಂದೆ ಇಡುತ್ತದೆ . ಅಂದರೆ ಲಂಡನ್ ಹಣಕಾಸಿನ ಮಾರುಕಟ್ಟೆಯು ಅಂತರರಾಷ್ಟ್ರೀಯ ಕೇಂದ್ರ ಬ್ಯಾಂಕಿನಂತೆ ಕೆಲಸ ನಿರ್ವಹಿಸುತ್ತಿದ್ದಿತು . ಬೇಸಿಗೆಯ ಅತಿ ಹೆಚ್ಚಿನ ಉಷ್ಣಾಂಶವನ್ನು ಬಹುವಾಗಿ ನೀರು ಹಾಯಿಸಿ ಕಡಿಮೆ ಮಾಡಬೇಕು . ಆ ದಿನ ಚಳವಳಿಯನ್ನು ಎಲ್ಲ ಕಡೆಗಳಲ್ಲೂ ಪ್ರಾರಂಭಿಸಲು ನಿರ್ಧಾರ ಆಯಿತು . ಅತಿ ಅನುಕೂಲವಾದ ಪರಿಸ್ಥಿತಿಗಳಲ್ಲಿ ಅಡಿಕೆಯನ್ನು ಬೆಳೆದದ್ದೇ ಆದರೆ ಅದು ವರ್ಷದಿಂದಲೇ ತನ್ನ ಪರ್ವ ಕೋನದಲ್ಲಿ ಹೂಗೊನೆ ಅಥವಾ ಹೊಂಬಾಳೆಯನ್ನು ಹೊರಗೆ ಎಡಹುತ್ತದೆ . ಆದರೆ ಈಗ ನಾನು ಒಬ್ಬನೇ ಇದ್ದೇನೆ . ಹೋಟೆಲಿಗೆ ಹಿಂತಿರುಗಿ ಊಟದ ಮನೆಗೆ ಹೋದೆನು . ' ಈ ಇಳಿ ವಯಸ್ಸಿನಲ್ಲಿ ಕಲಿಯಲಾರೆ ' ಎಂದು ಅವನನ್ನು ಕೆಲವರು ಹೀಯಾಳಿಸಿದರು . ' ತಣ್ಣೀರು , ಶೀತ ಆಗಿರುವ ಪದಾರ್ಥ ತಿನ್ನಬೇಡ ಅಂದರೆ ಕೇಳೋದಿಲ್ಲ ' ಎಂದು ದೂರಿದಳು . ಅಯ್ಯಾ ತೋಳ , ನೀನು ನನ್ನನ್ನು ಖಂಡಿತ ತಿನ್ನು . ಪದಾರ್ಥ ವೆಚ್ಚ ಒಂದು ಆದರೆ ಇತರ ವೆಚ್ಚಗಳು ಹಲವಾರು . ಅಂದರೆ ಇದರ ಕಾರ್ಯ ವಿಧಾನದಲ್ಲಿ ಹಣಕಾಸಿನ ಆಡಳಿತ ನಿರ್ವಹಣೆಗಾರರು ಹೆಚ್ಚಿನ ಶ್ರಮ ವಹಿಸಬೇಕಾದ ಅಗತ್ಯ ಇರುವುದಿಲ್ಲ . ' ಇದನ್ನು ಏಕೆ ಖಾಲಿ ಬಿಟ್ಟಿರುವಿರಿ ? ' ಎಂದು ಅನುಮಾನದಿಂದಲೇ ಕೇಳಿದೆ . ಅಯ್ಯಾ , ನಾನು ವೃದ್ಧ . 3 ಬಿಂದುಗಳು - ತಿರುಕುಳಿ ಜೀವನ , ಮಾನಸಿಕ ಅಶಾಂತಿ , ಶಾರೀರಿಕ ತೊಂದರೆಗಳು . ಭಕ್ತಾದಿಗಳು ದೇವಾಲಯದ ಆವರಣದಲ್ಲಿ ಮತ್ತೊಂದು ರೀತಿಯ ಸೊಬಗನ್ನು ಕಾಣಬಹುದು . ತಿಳಿಸಿದ ಹನ್ನೊಂದು ಮಂದಿ ಪೈಕಿ ಆರು ಮಂದಿ ಸಾಕ್ಷರರು ತಮ್ಮ ಜೀವನದಲ್ಲಿ ಸಾಕ್ಷರತೆಯನ್ನು ತಮ್ಮ ಅಭಿವೃದ್ಧಿಗೆ ಹೇಗೆ ಬಳಸಿಕೊಂಡಿದ್ದಾರೆ ಎಂಬುದು ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ . ಆಡಂಸ್ಮಿತ್ ಗ್ಲಾಸ್ಗೊ ವಿಶ್ವ ವಿದ್ಯಾಲಯದ ಪದವೀಧರರು ಆದರು . ಅವು ಎಲ್ಲವುಗಳನ್ನು ಸಾರ್ವಜನಿಕರಿಗೆ ಕೊಳ್ಳಲು ಕಂಪನಿಯು ನೀಡಿತು . ನಮ್ಮ ಆಕಾಶದಲ್ಲಿ ಎಷ್ಟೊಂದು ನಕ್ಷತ್ರಗಳು ಇವೆ ಅಂದರೆ ನೂರು ಟನ್ ಮರಳು ರಾಶಿ ಹಾಕಿಬಿಟ್ಟು ಅದರಲ್ಲಿ ಎಷ್ಟು ಮರಳು ಇದೆ ಅಂತ ಎಣಿಸಿದರೆ ಎಷ್ಟು ಸಂಖ್ಯೆ ಬರುತ್ತದೆಯೋ ಅಷ್ಟು . 1 : 1912ರ ಕೇಂದ್ರೀಯ ಸಹಕಾರಿ ಸಂಘಗಳ ಕಾನೂನಿನಲ್ಲಿ ಇರುವ ನಿಯಮ ಪರೀಕ್ಷಿಸಬೇಕು . ಭಾಷೆಯನ್ನು ಸಮಾಜದ ಅತ್ಯಂತ ಮಹತ್ವಪೂರ್ಣ ಉಪಕರಣ ಎಂದು ಭಾವಿಸಿದ್ದ ಮಹಾನ್ ಸಮಾಜ ವಿಜ್ಞಾನಿ ಲಾಕ್ ಭಾಷೆಯ ಎರಡು ಉಪಯೋಗಗಳನ್ನು - ಒಂದು ಪೌರ ಉಪಯೋಗ , ಇನ್ನೊಂದು ತಾತ್ತ್ವಿಕ ಉಪಯೋಗ ಎಂದು ಗುರುತಿಸಿದ್ದ . ಕರ್ಕ ಮಾಸದಲ್ಲಿ ಅಂದರೆ ಜುಲೈ 13 ಆಗಸ್ಟ್ 13ರವರೆಗೆ ಪಿತೃ ಮರಣ ಆಗಿದೆ . ಆದರೆ ಅದರ ಪರಿಣಾಮ ಏನು ಎಂದೂ ಯೋಚಿಸುತ್ತಿದೆ ಎಂದರು . ಈ ದೇವಾಲಯದ ಗೋಡೆಗಳು ಹಲವಾರು ಸುಂದರವಾದ ಕೆತ್ತನೆಯ ಚಿತ್ರಗಳಿಂದ ತುಂಬಿವೆ . ಯಾರೂ ? ಅಜ್ಜ ಕೇಳಿದರು . ಆದುದರಿಂದ ಒಂದು ಜ್ಯೋತಿರ್ವರ್ಷಕ್ಕೆ 1,86,000 ಮೈಲಿಗಳು ಅಥವಾ 58,000 ಕೋಟಿ ಮೈಲಿಗಳು . ಈ ಗ್ರಾಮದ ಬಳ್ಳಲಿಂಗೇಶ್ವರ ಎಂಬ ಈಶ್ವರ ದೇವಾಲಯ ಹೊಯ್ಸಳ ಶೈಲಿಯದು . ನನಗೆ ಯಾವಾಗಲೋ ಒಮ್ಮೊಮ್ಮೆ ಬರುತ್ತಿದ್ದ ಅರ್ಧ ತಲೆನೋವೂ ಆಗ ಕಾಣಿಸಿಕೊಳ್ಳಲಿಲ್ಲ . ಬೆಳಗಿನ ಜಾವದಲ್ಲಿ ನಿದ್ದೆ ಹತ್ತಿರಬೇಕು . ಇದೇ ಮಾರ್ಕ್ಸನ ಆರ್ಥಿಕ ಚಿಂತನೆಗಳಿಗೆ ತಳಹದಿ . ಸರ್ವೇಕ್ಷಣೆಯ ಪ್ರಕಾರ ಸಾಕ್ಷರತೆಯನ್ನು ಉಳಿಸಿಕೊಂಡಿರುವ ಹಳ್ಳಿಗಳ ಸಂಖ್ಯೆ ಸಾಕ್ಷರತೆ ಉಳಿಸಿಕೊಂಡಿರದ ಹಳ್ಳಿಗಳ ಸಂಖ್ಯೆ . ಜಿಲ್ಲಾ ಕೇಂದ್ರ ಕಾರವಾರವು ಬೆಂಗಳೂರಿನಿಂದ 526 ಕಿ. ಮೀ. ದೂರದಲ್ಲಿ ಇದೆ . ಇದು ಉತ್ತಮ ಬರೆಹದ ಮೂಲ ಲಕ್ಷಣ ಎಂಬುದನ್ನು ಮರೆತಿದ್ದೇವೆ . ನಿಮ್ಮ ಹತ್ತಿರ ಘಾತಕ ಆಯುಧಗಳು ಇವೆ ಎಂದು ನಿಶ್ಚಿತ ಸುಳಿವು ಸಿಕ್ಕಿದೆ . ಅದು ನಿನ್ನೆಯ ನನ್ನ ಪಾಡಿನ ಕತೆ ! ಸೂಚ್ಯಂಕಗಳು ಸರಿಸುಮಾರಾದ ಸಂಖ್ಯೆಗಳು ಆಗಿರುತ್ತವೆಯೇ ಹೊರತು ನಿಖರವಾದ ಸಂಖ್ಯೆಗಳು ಆಗಿರುವುದಿಲ್ಲ . ಲಾಭ ನಷ್ಟದ ಖಾತೆಯು ಕಂಪನಿಯು ಮಾಡಿದ ಲಾಭದ ಅಥವಾ ನಷ್ಟದ ನಿಜವಾದ ಮತ್ತು ಸರಿಯಾದ ಚಿತ್ರವನ್ನು ತೋರಿಸಿಕೊಡಬೇಕಾಗುತ್ತದೆ . ಅದರ ಪ್ರಸಾಧನ ರೀತಿ ಈ ಪುಸ್ತಕದಲ್ಲಿ ಇರುವುದು . ಅಯ್ಯಾ ಮಲ್ಲೇಶ ನಾನು ಒಂದು ಹೆಜ್ಜೆಯನ್ನೂ ನಡೆಯಲಾರೆ . ಯಾವ ದೇಶದ ನಾಣ್ಯದೊಡನೆ ಸ್ವದೇಶಿ ನಾಣ್ಯವನ್ನು ಸಂಪರ್ಕಿಸಲಾಗಿದೆಯೋ ಆ ದೇಶದಲ್ಲಿ ಚಿನ್ನದ ನಿಧಿಯನ್ನು ಇಟ್ಟಿರಲು ಆಗಿರುತ್ತದೆ . ಆಂ , ನಾನು ಹೇಳ್ತಿದ್ದದ್ದು ಏನು ಅಂದ್ರೆ ಆರನೆಯ ಹಕ್ಕಿ ಒಳಗೆ ಹೋಯಿತು . ಸಿಡಿಲಿಗೂ ಜಗ್ಗದ ಉಕ್ಕಿನ ಕೋಟೆ ಎಂದು ಪ್ರಖ್ಯಾತಿ ಹೊಂದಿದ ಚಿತ್ರದುರ್ಗ ಕೋಟೆಯ ಒಂದೊಂದು ಕಲ್ಲಿಗೂ ಒಂದೊಂದು ಇತಿಹಾಸ ಇದೆ . ಲೆಕ್ಕ ಪರಿಶೋಧನಾ ಕಾರ್ಯಕ್ರಮ : . ಇಲ್ಲಿ ನೆನಪು ಇಡಬೇಕಾದ ಮುಖ್ಯ ಅಂಶ ಎಂದರೆ ಅನುವಂಶಿಕವಾಗಿ ಹರಡುವುದು ಅಲರ್ಜಿಕ್ ಪ್ರವೃತ್ತಿಯೇ ಹೊರತು ಕಾಯಿಲೆಯೇ ಅಲ್ಲ . ಕೊನೆಗೆ ಬಯಲು , ಅಡ್ಡಬಂದ ನದಿಯನ್ನು ದಾಟಿದರೆ ಹಳ್ಳಿ , ನಮಗೆ ಸಾಕುಸಾಕಾಗಿತ್ತು . ಆ ಅನಂತದ ಸೃಷ್ಟಿಯಲ್ಲಿ ಕಿರುಚುವ ಕೂಗುವ ತೇಲಾಡುವ ಪುಟ್ಟ ಗ್ರಹದಂತೆ ಇತ್ತು ನನ್ನ ವಿಮಾನ ! ಹಾಗಲ್ಲ ಕಣೇ , ನಾನು ಹೇಳಿಕೊಡುತ್ತೇನೆ , ಸರಿಯಾಗಿ ಹೇಳು ರವಿಯಾಕಾಶಕೆ ಭೂಷಣಂ . ಅವನಿಂದ 6 - 8ರಲ್ಲಿ ಇದ್ದು , ಇದು ಲಗ್ನಕ್ಕೆ ತ್ರಿಕೋನ ಆಗಿರುವಲ್ಲಿ ಅವನು ತನ್ನ ಹೆಂಡತಿಯನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ . ನಾನು ಮಹರ್ಷಿ ಕಣ್ವರ ಸಾಕುಮಗಳು . ಈಗಲೂ ಜನ ಆಗೀಗ ' ಕ್ಯಾಲಿಫೋರ್ನಿಯಾದ ಬಂಗಾರದ ವಲಸೆಯ ಕಾಲ ' ಎಂದು ಅಮೆರಿಕೆಯ ಆ ' ಸುವರ್ಣಯುಗ ' ವನ್ನು ನೆನೆಸಿಕೊಳ್ಳುತ್ತಾರೆ . ಸಂಸ್ಥೆಯ ಲೆಕ್ಕದ ಪುಸ್ತಕಗಳಲ್ಲಿ ಮತ್ತು ಕಾಗದಪತ್ರಗಳಲ್ಲಿಯ ತಪ್ಪು ಅಥವಾ ಮೋಸದ ಪ್ರಕರಣಗಳನ್ನು ಕಂಡುಹಿಡಿದು ಅವುಗಳನ್ನು ಬಯಲಿಗೆಳೆಯುವುದೇ ಲೆಕ್ಕಪರಿಶೋಧನೆಯ ಮೂಲ ಉದ್ದೇಶ ಆಗಿರಬಾರದು . 4 ' ಅ ' ಕಾರಾದಿ ಸಂಖ್ಯಾಸೂಚಕ ಪದ್ಧತಿ . ದೇವಾಲಯ , ಮಠ ಮೊದಲಾದ ಧಾರ್ಮಿಕ ಸಂಸ್ಥೆಗಳನ್ನು ಮತ್ತು ಸಾರ್ವಜನಿಕ ಹಿತದ ಶಿಕ್ಷಣ ಸಂಸ್ಥೆಗಳನ್ನು ನೋಡಿಕೊಳ್ಳಲು ನ್ಯಾಸ ಸಂಸ್ಥೆ ಅಥವಾ ವಿಶ್ವಸ್ಥ ಸಂಸ್ಥೆಗಳನ್ನು ಸ್ಥಾಪಿಸುವುದು ಉಂಟು . ಕೊನೆಗೆ ಕ್ರೀಡಾಪಟುಗಳು ಪುಷ್ಪಕ ಅಪ್ಪುವನ್ನು ಒಳಗೆ ತಂದಾಗ ಇಡೀ ಜನಸಾಗರವೇ ಎದ್ದುನಿಂತು ಉತ್ಸಾಹಪೂರ್ಣ ಸ್ವಾಗತ ನೀಡಿತು . ರಾಸ್ ಉತ್ಸವದ ಸಮಯ ಇಲ್ಲಿ ಅವಸರದ ದರ್ಶನ ಆಗುತ್ತದೆ ಮತ್ತು ಮಣ್ಣಿನಿಂದ ನಿರ್ಮಿಸಿದ ಒಂದು ಗಜ . ಕೆಲವು ಸಂದರ್ಭಗಳಲ್ಲಿ ಈ ಚೂರುಪಾರನ್ನು ಬೆಲೆಗೆ ಮಾರಲಾಗುತ್ತದೆ ಅಥವಾ ಬೆಲೆ ಇರದೆ ಇರುತ್ತದೆ . ಪ್ರಥಮ ಜಾಗತಿಕ ಮಹಾಯುದ್ಧದ ನಂತರ ಕೆಲವೇ ದೇಶಗಳಲ್ಲಿ ಚಿನ್ನವು ಕೇಂದ್ರೀಕೃತ ಆಯಿತು . ಅಕ್ಟೋಬರಿನ ನಂತರ ಜಮ್ಮುವಿನ ವಾತಾವರಣ ತಂಪಾಗಲು ಆರಂಭ ಆಗುತ್ತದೆ . ಮದುವೆಗೆ ಬಂದ ನನ್ನ ಮಗಳೊಬ್ಬಳು ಇದ್ದಾಳೆ . ಆಹಾರದಿಂದ ಅಲರ್ಜಿ . ಶ್ರೀರುದ್ರನಾಥಜಿ ಯಾತ್ರೆ ಮೇಯಿಂದ ಅಕ್ಟೋಬರ್ ತಿಂಗಳ ಮಧ್ಯದವರೆಗೆ ಹೋಗುತ್ತದೆ . ಜೋರಾಗಿ ಕೊಡು , ನೆನಪು ಇರಲಿ . ಪುರಾತನ - ಸನಾತನವಾದ ನಮ್ಮ ದೇಶದಿಂದ ಹೋದ ನನಗೆ ಅಲ್ಲಿಯ ಜನಜೀವನ , ರೀತಿರಿವಾಜು ಎಲ್ಲವೂ ಚಿತ್ರವಿಚಿತ್ರವಾಗಿ ಕಂಡಿದ್ದರೆ ಏನು ಆಶ್ಚರ್ಯ ? ಬುರುಡಿಃ ಸರೋವರದಲ್ಲಿ ದೊಣಿ ವಿಹಾರದ ಸೌಲಭ್ಯ ಲಭ್ಯ ಇದೆ . ಆ ಸಭೆಯಲ್ಲಿ ಮೊದಲು ನಾನು ಅಲ್ಲಿಗೆ ಬಂದ ಉದ್ದೇಶ ವಿವರವಾಗಿ ತಿಳಿಸಿದೆ . ಕನ್ನಡಕ ಇಲ್ಲದೆ ಓದಿ ಬರೆಯಲು ಕಷ್ಟ ಆಗಿತ್ತು . ಬೇರೆ ರೀತಿಯಲ್ಲಿ ಹೇಳುವುದಾದರೆ ಹಣದ ನಿರಪೇಕ್ಷ ಮೌಲ್ಯವನ್ನು ಕಂಡುಹಿಡಿಯಲು ಸಾಧ್ಯ ಇರುವುದಿಲ್ಲ . ಮಹಾರಾಷ್ಟ್ರದ ಸತಾರ , ಸಾಂಗ್ಲಿ , ಪೂನ ಜಿಲ್ಲೆಗಳ ಕೆಲವು ಹಳ್ಳಿಗಳಿಗೆ ಭೇಟಿ ಕೊಟ್ಟು ಮೌಲ್ಯ ಮಾಪನ ಮಾಡುವ ಕಾರ್ಯ ನಡೆದಿದ್ದು ಕೇವಲ 12 ದಿನಗಳು . ಅನನುಕೂಲತೆಗಳು . ಬಂದಿದ್ದೇನೆ , ಕಾರ್ಯಕ್ರಮ ಗೊತ್ತುಮಾಡೋಣ ಎಂದೆ . ಮದನ ಆಶ್ಚರ್ಯಪಟ್ಟ . ನಿನಗೆ ತುಂಬ ಜಂಭ ಅಂತ ನರಿ ಹೇಳ್ತು . ಶಾಖೆ ಅಥವಾ ಉಪಶಾಖೆಗಳು ತುಂಬ ದೊಡ್ಡದು ಆಗಿದ್ದು ಒಂದೊಂದು ವಿಷಯದ ನಿರ್ವಹಣೆಗೂ ಬೇರೆಬೇರೆ ಕಾರ್ಯಕರ್ತರನ್ನು ನೇಮಿಸಿರುವಂಥ ಸಂದರ್ಭದಲ್ಲಿಯೂ ಅಧಿಕಾರಿ ಕಿರುಸಹಿ ಮತ್ತು ದಿನಾಂಕಗಳನ್ನು ಮಾತ್ರ ನಮೂದಿಸಬಹುದು . ನಂತರ ಕೆಲವು ರಾಜ್ಯಗಳು ತಮ್ಮದೇ ಆದ ಶಾಸನಗಳನ್ನು ರಚಿಸಿ ಸಹಕಾರಿ ಸಂಘಗಳನ್ನು ನಿಯಂತ್ರಿಸುತ್ತಿವೆ . ಜಮಾ - ಖರ್ಚು ಮತ್ತು ಲೆಕ್ಕ ಪರಿಶೋಧನೆ ಇವುಗಳ ನಡುವಿನ ವ್ಯತ್ಯಾಸಗಳು . ಶೇಕಡ 26 ಮಂದಿ ಅಂದರೆ 11 ಮಂದಿ ಮಾತ್ರ ತಾವು ಕಲಿತ ಓದು ಬರೆಹವನ್ನು ಬಳಕೆಯಲ್ಲಿ ಇಟ್ಟುಕೊಂಡಿದ್ದರು . ಎಷ್ಟು ಹಣವನ್ನು ತೊಡಗಿಸಬೇಕು ಎಂಬುದನ್ನು ಮುಳುಗುನಿಧಿ ಕೋಷ್ಟಕದ ಸಹಾಯದಿಂದ ಕಂಡುಹಿಡಿಯಬೇಕು . ಕರ್ಮ ಭಾವಕ್ಕೆ ಪುಷ್ಟಿ ಬಂತು . ಇದು ಸಮಾಜ ವಿರೋಧಿ ಕೃತ್ಯ ಎಂಬುದರಲ್ಲಿ ಸಂಶಯ ಇಲ್ಲ . ಹಣದ ಸರಬರಾಜನ್ನು ಸರಕಾರವೇ ನಿಗದಿಪಡಿಸಿ ಅದರ ಮೌಖಿಕ ಬೆಲೆಯನ್ನು ನಿರ್ಧರಿಸುವುದರಿಂದ ಹಣದ ಕೊಳ್ಳುವ ಶಕ್ತಿಯು ಸ್ವಯಂಚಾಲಿತ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ . ಅವನಿಗೂ ಉತ್ಸಾಹ ಬಂದಿತ್ತು , ' ಸರಿ ' . ಒಬ್ಬ ವ್ಯಕ್ತಿಗೆ ತನ್ನ ವ್ಯವಹಾರವನ್ನು ನಡೆಸಿಕೊಂಡು ಹೋಗಲು ಕಠಿಣ ಎನಿಸಿದಾಗ ಅಥವಾ ಅದನ್ನು ವಿಸ್ತರಿಸಬೇಕು ಎಂದು ಅನಿಸಿದಾಗ ಅವನು ತನ್ನ ವ್ಯವಹಾರದಲ್ಲಿ ಇತರರನ್ನು ಸೇರಿಸಿಕೊಂಡು ಅವರಿಗೂ ಲಾಭದಲ್ಲಿ ಪಾಲು ಕೊಡುವುದುಂಟು . ಇದರಿಂದ ಕಾಯಿಗಳು ಇನ್ನೂ ಬಲಿಯುವ ಮುಂಚೆಯೇ ಉದುರಿ ಹೋಗುತ್ತವೆ . ದಮನಿನ ಜೆರೋಮ್ ಕೋಟೆ ಮೊಘಲರ ಆಕ್ರಮಣದಿಂದ ರಕ್ಷಿಸಿಕೊಳ್ಳಲು ನಿರ್ಮಿಸಲ್ಪಟ್ಟಿದೆ . ಸಂಥಾಲ್ ದಂಗೆಯ ನಡುವೆ ಅನಿಷ್ಟ ಆದ ಆತಂಕದಿಂದಲೇ ಈ ಮೊರ್ತಿಲೋ ಗೋಪುರದ ನಿರ್ಮಾಣ ಮಾಡಲಾಯಿತು . ತುದಿಯನ್ನು ಉದ್ದಕ್ಕೆ ಸೀಳಿ ಅದರಿಂದ ಕೊಳೆತ ದ್ರಾವಣದ ರೂಪದಲ್ಲಿ ಇರುವ ದುರ್ವಾಸನೆಯಿಂದ ಕೂಡಿದ ರಸವನ್ನು ಹೊರಗೆ ಎಳೆಯುವಂತೆ ಮಾಡಬೇಕು . ತಲೆಹರಟೆ ಮಾತಾಡ್ಬೇಡ ಮಗನೇ ನಮ್ಮ ಹತ್ತಿರ ಇದ್ದದ್ದೇ ಅಂಥವು . ಇಂಥ ಸಂಸ್ಥೆಗಳಲ್ಲಿ ಲೆಕ್ಕ ಪರಿಶೋಧನೆಗೆ ಬಹಳ ಸಮಯ ತಗಲುವುದರಿಂದ , ಅಂತಿಮ ಲೆಕ್ಕಪತ್ರಗಳನ್ನು ಷೇರುದಾರರಿಗೆ ಸಾದರಪಡಿಸಲು ತಡವಾಗುತ್ತದೆ . ಹಾಗೆ ಮನೆ ಮನೆಗೆ ಹೋಗಿ ವಿಚಾರಿಸಿದ್ದರಿಂದ ಅವರಿಗೆ ಸಂತೋಷ ಆಯಿತೆಂದು ಕಂಡಿತು . ಮಧ್ಯಂತರ ಲೆಕ್ಕ ಪರಿಶೋಧನೆಯ ಅನನುಕೂಲತೆಗಳು . ಇಂಥ ಸಿದ್ಧತೆ ಹಾಗೂ ಸಂಬಂಧಪಟ್ಟ ಅಧಿಕಾರಿ ಸಹಿ ಮಾಡುವ ದಿನಗಳ ನಡುವೆ ಅಂತರ ಇದ್ದರೆ , ಮೊದಲು ಸೂಚಿತ ಆದ ದಿನಾಂಕದ ಕೆಳಗೆ ಸಹಿ ಮಾಡುವ ದಿನಾಂಕವನ್ನು ನಮೂದಿಸುವ ವಾಡಿಕೆ ಇದೆ . ಇಷ್ಟೇ ಅಲ್ಲದೆ ಕೆಲವು ರೋಗಿಗಳು ಅಲ್ಪ ಪ್ರಮಾಣದಲ್ಲಿ ಅಲರ್ಜಿ ಉಂಟುಮಾಡುವ ಪದಾರ್ಥಗಳನ್ನು ಸಹಿಸಿದರೂ , ಅದೇ ಪದಾರ್ಥದ ಒಡನೆ ಹೆಚ್ಚು ಸಂಪರ್ಕ ಉಂಟಾದರೆ ಅಲರ್ಜಿಯ ತೊಂದರೆಗೆ ಒಳಗಾಗುತ್ತಾರೆ . ಅದೋ , ನನ್ನ ಕೋಣೆಯ ಆಚೆಗೆ ಇರುವ ಬೀದಿಯಲ್ಲಿ ಕ್ಷಣಕ್ಷಣವೂ ಹದಿನೈದು ಇಪ್ಪತ್ತು ಮೋಟಾರು ಕಾರುಗಳು ನಿರಂತರವೂ ಓಡುತ್ತಲಿರುವುದನ್ನು ದಿನವೂ ಕಾಣುತ್ತೇನೆ ಕೇಳುತ್ತೇನೆ . ನೀನು ಹಿಮವಂತ . ಕಾಗದದ ಹಣದ ಪ್ರಮಿತಿಯ ಪ್ರಮುಖ ಪ್ರಯೋಜನ ಎಂದರೆ ಅದು ಸ್ಥಿತಿಸ್ಥಾಪಕ ಗುಣವನ್ನು ಪಡೆದಿರುತ್ತದೆ . ಅಲ್ಲಿನ ಮಲೆಮಲೇಶ್ವರ ದೇವಾಲಯದಲ್ಲಿ ಹಿಂದೆ ಅರ್ಜುನನು ಮರಳು ಲಿಂಗೇಶ್ವರನನ್ನು ಪೂಜೆಗೈಯುತ್ತಾ ತಪವನ್ನು ಆಚರಿಸಿದನು ಎಂಬ ಪ್ರತೀತಿ ಇದೆ . ಮಹಾರಾಜ , ನಾನು ಒಬ್ಬ ಪ್ರಯಾಣಿಕ . ಈಗ ಇದು ಸರ್ಕಾರದ ಒಂದು ಇಲಾಖೆ . ನಿರಂತರ ಲೆಕ್ಕಪರಿಶೋಧನೆಯಿಂದ ಸಂಸ್ಥೆಯ ನೌಕರ ವರ್ಗದವರು ಹೆಚ್ಚು ಜಾಗರೂಕತೆಯಿಂದ ತಮ್ಮ ಕಾರ್ಯ ನಿರ್ವಹಿಸಬೇಕಾಗುತ್ತದೆ . 4 ಸಾಮೂಹಿಕ ಮಾಧ್ಯಮಗಳ ಮೂಲಕ ಸಾಕ್ಷರತೆಯ ಅವಶ್ಯಕತೆಯನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು . ಆ ವಾಕ್ಯಗಳಲ್ಲಿ ಅಂಥ ನುಡಿಗಟ್ಟುಗಳು ಅಥವಾ ಪದಪುಂಜಗಳು ಇವೆ . ಆರು - ಬಂಡವಾಳದ ವೆಚ್ಚವನ್ನು ಸರಿಯಾಗಿ ಲೆಕ್ಕಕ್ಕೆ ತೆಗೆದುಕೊಂಡಿದೆಯೋ ಇಲ್ಲವೋ ಎಂಬುದನ್ನು ನೋಡಬೇಕು . ರಾಷ್ಟ್ರದ ಸಂಪತ್ತಿನ ಬೆಳವಣಿಗೆಗೆ ಧಕ್ಕೆ ತಗಲುತ್ತದೆ . ಮಾರಮ್ಮನ ದೇವಸ್ಥಾನದಲ್ಲಿ ನಮ್ಮ ಗುರು ಬಿಡಾರ ಮಾಡಿದ್ದಾರೆ . ಶ್ರೀನಗರ ಸುತ್ತಾಡುವ ಅತ್ಯಂತ ಒಳ್ಳೆಯ ಸಮಯ ಏಪ್ರಿಲಿನಿಂದ ಜೂನ್ ಆಗಿದೆ . ಒಂದು ವೇಳೆ ನಾನು ಬೇರೆ ಮೇಕೆಗಳ ಹತ್ತಿರ ಹೋಗಿ , ಹುಲಿಯ ಜೊತೆ ಮಾತನಾಡ್ತಾ ನಿಂತಿದ್ದೆ , ಆದರೆ , ಅದು ನನ್ನನ್ನು ತಿನ್ನಲಿಲ್ಲ ಎಂದರೆ ಅವು ನಂಬಲಾರವು ಅಲ್ಲವೆ ? ಇದರ ರೈತ ಗುಲ್ಮುಹಮ್ಮದ್ ಆಗಿದ್ದಾನೆ . ಭೂಮಿ ಮಿತವಾಗಿ ಇದೆ . ಅಂದರೆ ಉದ್ದಿಷ್ಟ ವಿಳಾಸ , ಸಂದೇಶ ಮತ್ತು ಸಂದೇಶ ಕಳುಹಿಸುವವರ ಹೆಸರು . ಪ್ರಗತಿ ವಿಹೀನ ಎನಿಸಿದ್ದ ಅವನ ದ್ವೈತ ಸಿದ್ಧಾಂತ ಯೂರೋಪಿನ ಜನತೆಗೆ ಯಾವ ಬೆಳಕನ್ನು ತಾನೇ ನೀಡಬಲ್ಲದು ? ನಿಮ್ಮ ಕನ್ನಡ ಬೆರಳಚ್ಚು ಯಂತ್ರವನ್ನು ಸಹ ಸರಬರಾಜು ಮಾಡಲಾಗಿದೆ . ತಂದೆಯ ಹೆಸರು ಅಬ್ರಹಾಂ ರಿಕಾರ್ಡೊ . ಈ ಶಾಸನದಿಂದ ಖ್ಯಾತ ಸಂಸ್ಕೃತ ಕವಿಗಳು ಆದ ಕಾಳಿದಾಸ ಮತ್ತು ಭಾರವಿ ಕ್ರಿ. ಶ. 34ಕ್ಕಿಂತ ಮುಂಚೆಯೇ ಜೀವಿಸಿದ್ದರು ಎಂದು ತಿಳಿದುಬರುತ್ತದೆ . ಸಪ್ತಮ ಭಾವಾಧಿಪತಿ ಯಾವ ರಾಶಿಯಲ್ಲಿ ಇರುವನೋ ಆ ರಾಶಿಯ ಅಧಿಪತಿ ಪಾಪ ಗ್ರಹಗಳಿಂದ ದುಷ್ಟನಾಗಿ ಇರುವಲ್ಲಿ ಅಥವಾ ಯುತನಾಗಿ ಇರುವಲ್ಲಿ ದ್ವಿಭಾರ್ಯಾ ಯೋಗ ಇರುವುದು . ಪರಿಣಾಮವಾಗಿ ಈ ಮಂದಿರ ನಿರ್ಮಿಸಲಾಯಿತು . ಟಿಪ್ಪಣಿಯ ಅನಿವಾರ್ಯ ಲಕ್ಷಣ ಇದು ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು . ಬೆಂಗಳೂರಿನ ಪರಿಸರದಲ್ಲಿ ಇರುವ ಹಲವು ಪರಾಗಗಳ ಮತ್ತು ಮನೆಧೂಳಿನ ಅಲರ್ಜಿ ಇದ್ದ ಈ ರೋಗಿ ಬೇರೆ ಊರಿಗೆ ಹೋದಾಗ , ಈ ನಿರ್ದಿಷ್ಟ ಪರಾಗಗಳು ಅಲ್ಲಿ ಇರಲಿಲ್ಲವಾಗಿ , ಹಲವು ವರ್ಷ ಅವನ ಕಾಯಿಲೆ ಕಮ್ಮಿ ಆಗಿದ್ದಿತು . ವಾಗಾಮಣವಿನಲ್ಲಿ ನಿಂತುಕೊಂಡು ಈ ಹಸಿರಿನ ದರ್ಶನ ಮಾಡುವವರ ಎದುರಿಗೆ ಈ ಪ್ರದೇಶದ ಸೌಂದರ್ಯ ಕ್ರಮೇಣ - ಕ್ರಮೇಣ ಅನಾವರಣ ಆಗುತ್ತದೆ . ವಿವಾಹ ಇರುವುದಿಲ್ಲ . ಎರಡನೇ ದೇವಾಲಯ ಪೀರಬುಧನ ಅಲಿಶಾಹ ಯಾನೆ ಪೀರ್ಬಾಬಾರ ದರ್ಗಾ ಇದೆ . ಈ ಅರಮನೆಯನ್ನು ಹೋದ ಸಾರಿ ನಾವು ಕಂಡಿರಲೇ ಇಲ್ಲ . ಇದು ಆ ಭಾಷೆಯ ಜಾಯಮಾನ , ಆದರೆ ಕನ್ನಡದಲ್ಲಿ ವ್ಯವಹರಿಸುವ ಸಂದರ್ಭದಲ್ಲಿ ಇವುಗಳನ್ನು ಯಾಂತ್ರಿಕವಾಗಿ ಭಾಷಾಂತರಿಸಿಕೊಂಡು ಬಳಸಿದರೆ ನಮ್ಮ ಭಾಷೆ ತುಂಬ ಕೃತಕವಾಗಿ ತೋರುತ್ತದೆ . ಒಂದು ದಲ್ಲಾಳಿಯನ್ನು ಹೆಚ್ಚು ಪಡೆಯಲು ಎರಡು ತಮ್ಮ ಪ್ರತಿಷ್ಠೆ ಬೆಳೆಸಲು ಮೂರು ಶೇರುದಾರರ ಮೇಲೆ ಪ್ರಭಾವ ಬೀರಲು ನಾಲ್ಕು ಹೆಚ್ಚಿನ ಲಾಭಾಂಶ ಘೋಷಿಸಿ ಶೇರುಗಳ ಬೆಲೆಯನ್ನು ಹೆಚ್ಚಿಸಲು ಐದು ಹೆಚ್ಚು ಸಾಲ ಪಡೆಯಲು ಆರು ಹೊಸ ಶೇರುಗಳನ್ನು ಸುಲಭವಾಗಿ ಮಾರಾಟ ಮಾಡಲು . ಈ ನಿಧಿಗೆ ಮುಳುಗುನಿಧಿ ಅಥವಾ ಡಿಬೆಂಚರ್ ವಿಮೋಚನಾ ನಿಧಿ ಎಂದು ಕರೆಯಬಹುದು ಮತ್ತು ಇದನ್ನು ಸರಕಾರಿ ಸಾಲಪತ್ರಗಳಲ್ಲಿ ತೊಡಗಿಸಲಾಗುತ್ತದೆ . ಇಲ್ಲಿ ಜೈನ ಸರಸ್ವತಿ ಮೂರ್ತಿ ಮತ್ತು ನೇಮಿನಾಥನ ಮೂರ್ತಿಗಳು ಇವೆ . ಹಜಾರದಲ್ಲಿ ಬಹಿರಂಗವಾಗಿ , ಅದೇ ಅಂಚೆಯವ ತಂದ ಪತ್ರಕ್ಕೆ ಮುತ್ತು ಕೊಡುತ್ತಾಳೆ ! ಹೀಗಾಗಿ ಅದರ ಚೂಪುತುದಿಗಳಿಗೆ ಯಾವುದೇ ಆಘಾತ ಆಗುವುದಿಲ್ಲ . ಜಮ್ಮು - ಶ್ರೀನಗರ ರಾಷ್ಟ್ರೀಯ ಮಾರ್ಗದಲ್ಲಿ ಇರುವ ಪ್ರವಾಸಿ ಸ್ಥಳ ಝಾಜ್ಜರ್ ಕೋಟ್ಲಿ , ಪ್ರವಾಸಿಗರಿಗಾಗಿ ಒಳ್ಳೆಯ ಪಿಕ್ನಿಕ್ ಸ್ಥಳ ಆಗಿದೆ . ಪಡನ್ನ ಪ್ರದೇಶದ ವಿಶೇಷತೆ ಎಂದರೆ - ವಿಶಾಲ ಸಮುದ್ರ ದಡ ಯಾನೆ ಸಾಗರತೀರ . ಸೃಷ್ಟಿ ಕಾರ್ಯವನ್ನು ಕುರಿತು ಬೈಬಲ್ಲಿನಲ್ಲಿ ನಿರ್ದಿಷ್ಟ ವಿವರಣೆ ಇದೆ . ಮುಕುಂದ , ಹೌದು ವೈದ್ಯರೆ , ನನ್ನ ಕೆಲಸ ಬಹಳ ಕಷ್ಟ . ವಿವಾಹ ಶೌರ್ಯ , ಭೋಗ ಸ್ಥಾನ , ವಾಹನ ವೇಶ್ಯೆಯರು , ಸ್ತ್ರೀ-ಮಿತ್ರರು , ಸ್ತ್ರೀಯರ ಗಾತ್ರ ಇವುಗಳನ್ನು ಶುಕ್ರನಿಂದ ವಿಚಾರಿಸುವರು . ಅಡಿಕೆಗೆ 2500 ಮಿ. ಮೀ. ಅಷ್ಟು ವಾರ್ಷಿಕ ಮಳೆಯು ಯಥೋಚಿತ . ಆ ಊರು ದೊಡ್ಡ ಊರು . ಚಿಕ್ಕ ದೇಶಗಳಲ್ಲಿ ಚಿನ್ನದ ಕೊರತೆ : . ಒಂದು ಸ್ತಿರಾಸ್ತಿಗಳ ಸವಕಳಿಯನ್ನು ಕಡಿಮೆ ಮಾಡುವುದು . ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಸುಮಾರು 30 ಕಿ. ಮೀ ದೂರದಲ್ಲಿ ನಾಯಕನ ಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ ಪ್ರಸಿದ್ಧ ಯಾತ್ರಾಸ್ಥಳ . ಇದೇ ಸಭೆಯಲ್ಲಿಯೇ ನಿವೃತ್ತಿ ಹೊಂದಿದ ನಿರ್ದೇಶಕರ ಸ್ಥಳಗಳನ್ನು ತುಂಬಲು ಚುನಾವಣೆ ನಡೆಯುತ್ತದೆ . ಲೆಕ್ಕ ಪರಿಶೋಧನೆಯ ವ್ಯಾಖ್ಯೆಗಳು . ಸರಕುಗಳು ಮತ್ತು ಸೇವೆಗಳನ್ನು ಕೊಳ್ಳುವ ಕಾರ್ಯದಲ್ಲಿ ಹಣವು ಪಡೆದಿರುವ ಶಕ್ತಿಗೆ ' ಹಣದ ಮೌಲ್ಯ ' ಎಂದು ಹೆಸರು . ಇಂದ : ಈ ಸಂಬಂಧದಲ್ಲಿ ಒಂದು ವರದಿಯನ್ನು ತರಿಸಿಕೊಳ್ಳಬಹುದು . ಭಾಗವತ ಪುರಾಣಗಳನ್ನೋ , ವೇದ ಉಪನಿಷತ್ತುಗಳನ್ನೋ ಓದಿಕೊಂಡು , ಮೊಮ್ಮಕ್ಕಳನ್ನು ಆಡಿಸಿಕೊಂಡೋ - ಜೀವನ ಸಂಧ್ಯೆಯನ್ನು ಭಗವಂತನ ಸ್ಮರಣೆಯಲ್ಲಿ ಕಳೆಯುವ ನಮ್ಮ ದೇಶದ ಅಜ್ಜ ಅಜ್ಜಿಯರು ಎಲ್ಲಿ ? ಅದೋ , ನಮ್ಮ ಬಸ್ಸು ಬೆಟ್ಟವನ್ನು ಏರುತ್ತಿದ್ದಂತೆಯೇ , ಎಡಗಡೆಗೆ ' ಕರಡಿಕೊಳ್ಳದ ಎದೆಯೊಡೆಯುವ ದೃಶ್ಯ ! ಇದು ಆದ ನಂತರ ಪ್ರತಿ ಎರಡು ವರ್ಷಗಳಿಗೆ ಒಮ್ಮೆ ಈ ಕ್ರೀಡೆಗಳು ಜರುಗಿದವು . ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು . ಮರವನ್ನು ಅಲುಗಾಡಿಸು . ಮುಂಗಡ ಕರೆಗಳ ಖಾತೆಯು ಶೇರುಗಳ ಮೇಲೆ ಮುಂಗಡವಾಗಿ ಬಂದ ಕರೆಗಳ ಹಣವನ್ನು ತೋರಿಸುತ್ತದೆ . ವಿಚಾರ ವಾಣಿಗೆ ಅಂದು ಪುರಸ್ಕಾರ ಸಿಕ್ಕಿತು . ಈ ನಾಡು ಕೋಳಿಗಳನ್ನು ಸಾಕುವುದು ಅವುಗಳ ಮಾಂಸಕ್ಕಾಗಿ ಮತ್ತು ಮೊಟ್ಟೆಗಳನ್ನು ಮರಿ ಮಾಡಿಸುವುದು ಎಲ್ಲರ ವಾಡಿಕೆ . ಶೇ. 1ರ ಬೋರ್ಡೋ ಮಿಶ್ರಣವನ್ನು ಮುಂಗಾರು ಮಳೆಯ ಆರಂಭಕ್ಕೆ ಮುಂಚೆ ಗೊಂಚಲುಗಳಿಗೆ ಸಿಂಪಡಿಸಬೇಕು . ದಂತಕತೆಗಳ ಪ್ರಕಾರ ಈ ಸ್ಥಳ ರಾಮಾಯಣದ ಪ್ರಮುಖ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದೆ . ನಾಲ್ಕು ವ್ಯತ್ಯಾಸಗಳು . ತೋಳರಾಯಾ , ನೀನು ನನ್ನನ್ನು ತಿನ್ನುವುದೇನೋ ಸರಿ . ನೀನೇ ನನ್ನ ವೇಷ ಹಾಕಿಕೊಂಡು ಗಂಡನ ಮನೆಯಲ್ಲಿ ಇರು ' ಅಂತಾ ಹೇಳಿದಳಂತೆ . ಸೌರಮಾಸ ತುಲಾ . ಸಪ್ಟಂಬರ 13ರಿಂದ ಅಕ್ಟೋಬರ 13ರವರೆಗೆ ತುಲಾ ಮಾಸ ಇರುವುದು . ಕೆಲವು ವಿಧಾನಗಳನ್ನು ಕೆಳಗೆ ವಿವರಿಸಿದೆ . ನಿರುದ್ಯೋಗದಿಂದ ಜನರ ಆದಾಯ ಕಡಿಮೆಯಾಗಿ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿ ಬೆಲೆಗಳು ಮತ್ತಷ್ಟು ಇಳಿಯುತ್ತವೆ . ಧೂಮಪಾನದಿಂದ ಆಗುವ ಕೆಡಕುಗಳ ವಿವರಗಳು ವೈದ್ಯಕೀಯ ಪತ್ರಿಕೆಗಳಲ್ಲಿ ಮಾತ್ರವಲ್ಲದೆ ಜನಸಾಮಾನ್ಯರಿಗೆ ಆಗಿಯೂ ಪತ್ರಿಕೆಗಳಲ್ಲಿ ಹೇರಳವಾಗಿ ಪ್ರಕಟ ಆಗಿವೆ . ವ್ಯಾಪಾರ ಬೆಳೆದಂತೆ ಲೆಕ್ಕ ಇಡುವ ಪದ್ಧತಿಯಲ್ಲಿ ಬದಲಾವಣೆ ಕಂಡುಬಂದಿತು . ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆಚಾರ್ಯ ಬಿ. ಎಂ. ಶ್ರೀಕಂಠಯ್ಯನವರ ಪ್ರೇರಣೆಯಿಂದ ಅಕ್ಷರ ಪ್ರಚಾರ ಸಮಿತಿಯ ಕೆಲಸ ಆರಂಭ ಆದದ್ದು ಹಾಗೆ ; ಜಾಮಿಯಮಿಲಿಯದಲ್ಲಿ ರಾತ್ರಿ ಶಾಲೆಗಳು ತೊಡಗಿದ್ದು ಹಾಗೆ . ಚಿನ್ನದ ಒಳಪ್ರಸಾರದೊಡನೆ ಸಾಲದ ಸೃಷ್ಟಿ ಮತ್ತು ಹಣದ ಸರಬರಾಜು ಅಧಿಕಗೊಳ್ಳಬೇಕು ಮತ್ತು ಅದರ ಹೊರಪ್ರಸಾರದೊಡನೆ ಸಾಲದ ಸೃಷ್ಟಿ ಮತ್ತು ಹಣದ ಸರಬರಾಜು ಕಡಿಮೆ ಆಗಬೇಕು . 1847ರಲ್ಲಿ ಈ ಬಗ್ಗೆ ಒಂದು ಸಭೆ ಜರುಗಿತು . ಕ್ರಿಯಾತ್ಮಕ ಸಾಕ್ಷರತೆ ಕೇವಲ ಕಸಬಿಗೆ ಮಾತ್ರ ಸೀಮಿತ ಅಲ್ಲ . ವಸ್ತುಗಳಿಗೆ ಬೇಡಿಕೆಯು ಕುಗ್ಗುತ್ತದೆ . ಬಹು ಕೋಟೆಯ ನಿರ್ಮಾಣ ರಾಜ ಬಹುಲೋಚನ ( ರಾಜ ಜಂಬುಲೋಚನ ಸಹೋದರ ) 3 ಸಾವಿರ ವರ್ಷಗಳ ಹಿಂದೆ ಮಾಡಿದನು . ಒಂದೊಂದು ದಿನ ವಿಪರೀತ ಮಳೆ ಬಂದು ನೆನೆದು ಒದ್ದೆಯಾಗಿ ಸೇರುತ್ತಿದ್ದೆವು . ಡ ) ಆ ವ್ಯವಹಾರದಲ್ಲಿ ಆದ ಲಾಭವನ್ನು ಅವರು ಒಪ್ಪಿದ ಪ್ರಮಾಣದಲ್ಲಿ ಹಂಚಿಕೊಳ್ಳಬೇಕು . ಉದಾಹರಣೆಗೆ , ಒಂದು ಕಂಪನಿಯು ಮಧ್ಯಂತರ ಲಾಭಾಂಶವನ್ನು ಘೋಷಿಸಲು ಇಚ್ಛಿಸಿದಾಗ , ಮಧ್ಯಂತರ ಅವಧಿಯವರೆಗಿನ ಲಾಭವನ್ನು ಕಂಡುಹಿಡಿಯಲು ಅದರ ಲೆಕ್ಕ ಪರಿಶೋಧನೆ ನಡೆಸಬೇಕಾಗುತ್ತದೆ . ಅಂದರೆ ಪ್ರತಿ ಉಸಿರಿನಲ್ಲಿಯೂ ಆಕ್ಸಿಜನ್ ರಕ್ತಗತ ಆಗುತ್ತದೆ ಹಾಗೂ ಪ್ರತಿ ಉಸಿರು ಬಿಟ್ಟಾಗಲೂ ಸ್ವಲ್ಪ ಇಂಗಾಲಾಮ್ಲ ಹೊರದೂಡಲ್ಪಡುತ್ತದೆ . ದೊಡ್ಡ ಕತ್ತೆಗಳಿಗೆ ಒಂದು ಹಿಡಿ ಹುಲ್ಲು ಹಾಕು . ಕಾರ್ಮಿಕರು ಹೆಚ್ಚು ಕೂಲಿಗಾಗಿ ಮುಷ್ಕರ ಹೂಡುತ್ತಾರೆ . ಶ್ರಮ ವಿಭಜನೆಯನ್ನು ಉತ್ಪಾದನೆಗೆ ಹೊಂದಿಸಿ ವಿಶ್ಲೇಷಿಸಿದ್ದು ಪ್ರಥಮತಃ ಆಡಂಸ್ಮಿತ್ . ಈ ಊರಿನ ಮಧ್ಯಭಾಗದಲ್ಲಿ ಇರುವ ಮಧುಕೇಶ್ವರ ದೇವಾಲಯ ಪ್ರಮುಖ ಆಕರ್ಷಣೆ ಆಗಿದೆ . ' ಇ - ಅನ್ನುವ ಕೇಂದ್ರ ಒಂದು ನದಿಯಿಂದ ಆಚೆ ಇದೆ ಅಂತ ಇಟ್ಟುಕೊಳ್ಳೋಣ . ಮಾರ್ಕಂಡೇಯ ಶಿವಲಿಂಗ ಬಿಟ್ಟು ಇತ್ತ ಬಾ . ಒಂದು ವೇಳೆ , ಅವನಿಗೆ ಕೆಲವೊಂದು ವಿಷಯಗಳಲ್ಲಿ ತೃಪ್ತಿ ಆಗದಿದ್ದರೆ , ತನ್ನ ಪ್ರಮಾಣ ಪತ್ರದೊಂದಿಗೆ ಈ ವಿಷಯಗಳ ಬಗ್ಗೆ ತನ್ನ ಅಭಿಪ್ರಾಯವನ್ನೂ ಕೊಡುತ್ತಾನೆ . ನಿಲ್ಲಿಸು ಅಂಗರಕ್ಷಕ . ನಾವು ಬಿಳಿ ಬಣ್ಣ ಅಂತ ಯಾವುದನ್ನು ನಂಬುತ್ತೇವೋ ಅದರಲ್ಲಿ ಏಳು ಬಣ್ಣದ ಕಿರಣಗಳು ಕೂಡಿರುತ್ತದೆ ಅನ್ನುವುದನ್ನು ನಿಮ್ಮ ಸ್ಕೂಲುಗಳಲ್ಲೂ ಹೇಳಿಕೊಟ್ಟೆ ಇದ್ದಾರೆ . ಎರಡು ದಿವಸಗಳಿಂದ ಹೊಟ್ಟೆಗೆ ಏನೂ ಇಲ್ಲ ತಾಯೀ . ನಮ್ಮ ಕಾಡನ್ನು ಉಳಿಸುವ ಸಲುವಾಗಿ ನಿನ್ನದು ಒಂದು ಮುಳ್ಳುಗರಿ ಕೊಡು . ಹದಿನಾಲ್ಕು ಸಂಘವು ಸದಸ್ಯರಿಗೆ ಸಾಲ ಕೊಟ್ಟ ಬಗ್ಗೆ ಸದಸ್ಯರಿಂದ ಪಡೆದ ಪುರಾವೆ ಪಾವತಿಗಳನ್ನು ನಗದು ಪುಸ್ತಕವನ್ನು ಪರಿಶೀಲಿಸಬೇಕು . ಇದಕ್ಕೆ ಬೇರೆಯಾಗಿ , ಚಿನ್ನದ ಪ್ರಮಿತಿಯನ್ನು ಹೊಂದಿರುವ ವಿವಿಧ ದೇಶಗಳ ನಾಣ್ಯಗಳನ್ನು ಪರಸ್ಪರ ಸಂಪರ್ಕಿಸಿ ಅವುಗಳ ವಿನಿಮಯ ದರದಲ್ಲಿ ಸ್ಥಿಮಿತತೆ ಸಾಧಿಸುವಂತೆ ಕಾರ್ಯ ನಿರ್ವಹಿಸುವ ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಯೇ ಅಂತರರಾಷ್ಟ್ರೀಯ ಚಿನ್ನದ ಪ್ರಮಿತಿಯ ಪ್ರತೀಕ ಆಗಿದೆ . ಇದರಿಂದಾಗಿ ಹೆಚ್ಚು ಕಾರ್ಮಿಕ ವೇಳೆ , ಯಂತ್ರದ ಉಪಯೋಗ , ವಿದ್ಯುಚ್ಛಕ್ತಿ ಇತ್ಯಾದಿಗಳಿಂದ ನಷ್ಟ ಉಂಟಾಗುವುದನ್ನು ತಾಳೆ ನೋಡಿದಾಗ , ಪರೀಕ್ಷಣ ವಿಭಾಗದ ವೆಚ್ಚ ಹೆಚ್ಚು ಆಗಲಾರದು ಎಂದು ಎನಿಸುತ್ತದೆ . ಮೊರ್ತಿಲೋ ಗೋಪುರದಲ್ಲಿ ಒಟ್ಟು 56 ಕಿಟಕಿಗಳು ಇವೆ ಅದರಲ್ಲಿ ಗುಂಡುಗಳನ್ನು ಹಾರಿಸಬಹುದಾಗಿದೆ . ಲೆಕ್ಕತಜ್ಞನು ಅಂತಿಮ ಲೆಕ್ಕಗಳನ್ನು ಕೂಲಂಕುಷವಾಗಿ ಪರಿಶೀಲಿಸುವುದೇ ಲೆಕ್ಕ ಪರಿಶೋಧಕನ ಮುಖ್ಯ ಕೆಲಸ . ಈ ದಿಸೆಯಲ್ಲಿ ಕೈಗೊಂಡ ಪ್ರಯೋಗಗಳು ಫಲಕಾರಿ ಆದವು . ಯಮಧರ್ಮ ಸ್ವರ್ಗಲೋಕದಲ್ಲಿ ಮುಪ್ಪು ಸಾವುಗಳು ಇಲ್ಲವಂತೆ . ಗಿಡದ ಇಳುವರಿ ಹೆಚ್ಚು ಆಗಿರುತ್ತದೆ . ಆಗ ಸರಕಾರವು ಕೇಂದ್ರ ಬ್ಯಾಂಕಿನಿಂದ ಸಾಲ ಪಡೆದು , ಕೊರತೆ ಹಣ ವಿನಿಯೋಗವನ್ನು ಮಾಡಬೇಕಾಗುತ್ತದೆ . ಅನಗತ್ಯವಾದ ವಿವರಗಳನ್ನು ಕೇಳುವುದಾಗಲೀ , ತಮ್ಮ ಕಛೇರಿಯಿಂದ ಹೊರಟಿರುವ ಹಿಂದಿನ ಆದೇಶದ ಪ್ರತಿಗಳನ್ನು ಕಳುಹಿಸಿ ಕೊಡುವಂತೆ ಕೆಳಗಿನ ಕಛೇರಿಗಳನ್ನು ಕೇಳುವುದಾಗಲೀ , ಕೆಳಗಿನ ಕಛೇರಿಯಿಂದ ಬಂದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆಯೇ ಉತ್ತರಿಸುವುದಾಗಲೀ ಸರಿ ಅಲ್ಲ . ಬಾಹು ಕೋಟೆ ಜಮ್ಮು ಬಸ್ಸು ನಿಲ್ದಾಣದಿಂದ 5 ಕಿಲೋಮೀಟರಿನ ದೂರದಲ್ಲಿ ತವಿ ನದಿಯ ಎಡಭಾಗದಲ್ಲಿ ಒಂದು ಬೆಟ್ಟದ ಮೇಲೆ ರಚಿಸಲ್ಪಟ್ಟಿದೆ . ಈ ಅಲರ್ಜಿಕ್ ಪ್ರತಿಕ್ರಿಯೆ ಎಂದರೆ ಏನು ಅದರಿಂದ ಅಸ್ತಮ ಹೇಗೆ ಉಂಟಾಗುತ್ತದೆ ಎಂಬುದನ್ನು ಸ್ಥೂಲವಾಗಿ ಪರಿಶೀಲಿಸೋಣ . ವಿಷಯಗಳನ್ನು ತಿಳಿಯುವುದರ ಜೊತೆಗೆ , ಕೊಳ್ಳುವ ಅಧಿಕಾರಿಗೆ ಈ ವಿಷಯಗಳ ಬಗ್ಗೆ ಕೆಲಸ ಬಂದಾಗ ಅದನ್ನು ವಾಸ್ತವ ಆಗಿಸುವುದು ಮುಖ್ಯ . ಹಲವು ವೇಳೆ ರೋಗಿಗಳು ಈ ರೀತಿಯ ಮಿತಿಯನ್ನು ಮೀರಿ ತಮ್ಮ ಮನಸ್ಸಿಗೆ ತೋಚಿದಂತೆ ಔಷಧಿಗಳನ್ನು ಸೇವಿಸುತ್ತಾರೆ . 1963-68ರ ಅವಧಿಯಲ್ಲಿ ಬಾಗಿಮಾವು ಹಳ್ಳಿಯಲ್ಲಿ ಒಟ್ಟು ಐದು ವಯಸ್ಕರ ಶಿಕ್ಷಣ ನಡೆದವು . ಈ ಪ್ರಮಿತಿಯು 1873ರಿಂದ 1914ರ ನಡುವೆ ಹಲವಾರು ದೇಶಗಳಲ್ಲಿ ಅಸ್ತಿತ್ವದಲ್ಲಿ ಇದ್ದಿತು . ರಾಂಚಿ - ಗುಮ್ಲಾ ಮಾರ್ಗದಲ್ಲಿ ಟಾಟಾದಿಂದ ಆರು ಕೀ. ಮೀ. ಪಶ್ಚಿಮದಲ್ಲಿ ಅಂಜನ ಧಾಮ ಇದೆ . ಇದರಿಂದ ಉತ್ಪಾದಕರು ವಸ್ತುಗಳನ್ನು ಉತ್ಪಾದಿಸುವುದನ್ನು ನಿಲ್ಲಿಸಲು ಪ್ರಯತ್ನಿಸುತ್ತಾರೆ . ಅನ್ಯಥಾ ಇದ್ದರೆ ಫಲ ಇಲ್ಲ . ಇದರಲ್ಲಿ ಒಕ್ಕಣೆಯೊಂದಿಗೆ ಅಧಿಕಾರಿಯ ಸಹಿ ಹಾಗೂ ಹುದ್ದೆಯ ಸಂಬಂಧ ಆದ ಮೊಹರು ಇರುತ್ತದೆ . ಅದು ಅನಿವಾರ್ಯವಾದ ಒಂದು ಕ್ರಮ ಆಗಿತ್ತು . ಮಂತ್ರಿಗಳಲ್ಲಿ ಹೋದಾಗ ಅವರು ಇಂಡಿಯಾದ ಬಡತನದ ವಿಷಯ ಎತ್ತಿಕೊಂಡರು . ಹೂವು , ಕಾಯಿ , ಗೊಂಚಲುಗಳು ಗಿಡದ ನೆತ್ತಿ ಎಲ್ಲವೂ ಪೂರ್ತಿಯಾಗಿ ನೆನೆಯಬೇಕಾದದ್ದು ಅವಶ್ಯ . ಪದಾರ್ಥದ ಬೆಲೆ ಹೆಚ್ಚು ಆಗಲು ಅವುಗಳ ಬೆಲೆಯ ಏರಿಳಿತವು ಕಾರಣ ಆಗಿದ್ದು , ಬೆಲೆಯ ಏರಿಳಿತವು ಮಾರುಕಟ್ಟೆಯಲ್ಲಿ ಪದಾರ್ಥದ ಬೇಡಿಕೆ ಮತ್ತು ಪೂರೈಕೆಯ ಮೇಲೆ ಅವಲಂಬಿಸಿರುತ್ತದೆ ಮತ್ತು ಸರಕಾರದ ಆರ್ಥಿಕ ನೀತಿ , ಆಯಾತ ನಿರ್ಯಾತ ನೀತಿಗಳನ್ನು ಒಳಗೊಂಡಿರುತ್ತದೆ . ಅವೂ ಭೂಮಿಯಂತೆ ವಕ್ರಾಕಾರ ಪಥದಲ್ಲೇ ಸುತ್ತಬೇಕು . ಮನೆಗೆ ಬಂದ ಕೂಡಲೆ ಬಟ್ಟೆಯನ್ನೂ ಬಿಚ್ಚದೆ ಮಲಗಿದೆ . ಬಳ್ಳಾರಿಯ ಉತ್ತರಕ್ಕೆ 29 ಕಿ. ಮೀ ದೂರದಲ್ಲಿ ಬಳ್ಳಾರಿಯ ಸಿರುಗುಪ್ಪ ಮಾರ್ಗ ಮಧ್ಯದಲ್ಲಿ ಕುರುಗೋಡು ಬೆಟ್ಟಗಳ ಪೂರ್ವದ ಅಂಚಿನಲ್ಲಿ ಇದೆ . ಈ ದಿಶೆಯಲ್ಲಿ ಹಲವಾರು ಪರಿಣಿತರು ನೀಡಿದ ವ್ಯಾಖ್ಯೆಗಳನ್ನು ಕೆಳಗೆ ಕೊಟ್ಟಿದೆ . ಪೋರ್ಟರ್ ಮತ್ತು ಎಡೆಲ್ ಈ ವಿವರಗಳನ್ನು ಕುರಿತು ಅಭ್ಯಸಿಸಿದ್ದಾರೆ . ಪ್ರತಿ ಗುರುವಾರದಂದು ಮುಸ್ಲಿಮರು ಕೂಡ ತುಂಬಾ ದೊಡ್ಡ ಸಂಖ್ಯೆಯಲ್ಲಿ ಹಿಂದೂ ಮತ್ತು ಸಿಖ್ ಭಕ್ತರು ಈ ದೇಗುಲಕ್ಕೆ ಬರುತ್ತಾರೆ ಮತ್ತು ಪ್ರತಿಜ್ಞೆಯನ್ನು ಬೇಡುತ್ತಾರೆ . ಜಲಕಂಡಿಗೆ ಹಾಗೂ ಮುರ್ಡೇಶ್ವರ ಪೇಟೆಯ ಮಧ್ಯ ವಿಶಾಲ ಪುಷ್ಕರಣಿ ಇದೆ . ಜೂನಿಂದ ಅಕ್ಟೋಬರವರೆಗೆ ಮನಾಲಿಯಿಂದ ಸಮೂಹ ರೂಪದಲ್ಲಿ ಜನ ಇಲ್ಲಿ ತಲುಪುತ್ತಾರೆ . ದೇವಾಲಯ ಕಪ್ಪು ಹಸಿರು ಕಲ್ಲಿನಿಂದ ಕಟ್ಟಿದ್ದು ಪೂರ್ವಾಭಿಮುಖವಾಗಿ ಇದೆ . 2 ಶೇಷ ಉಳಿಯಿತು . ಅಮರೇಶ್ವರ ಧಾಮ ಖುಟಿಯ ಹತ್ತಿರ ಇದೆ . ಆ ಗಿಡ್ಡ ಪುಟಾಣಿಯನ್ನು ನಮಗೆ ಕೊಡು . ಇದು ಯಾವ ನಾಯಿ ? ಸಾಧಾರಣ ಸಮುದ್ರ ಮಟ್ಟದಿಂದ 900 ಮೀ. ಅಷ್ಟು ಎತ್ತರದವರೆಗೆ ಅಡಿಕೆಯನ್ನು ಬೆಳೆಸಬಹುದು ಆದರೂ ಇದರ ಕೃಷಿಗೆ ಕಡಿಮೆ ಮಟ್ಟವೇ ಅನುಕೂಲ . ಕೊಚ್ಚುವ ಕಕ್ಕಸ್ಸುಗಳು ಬಳಕೆಗೆ ಬಂದಿದ್ದವು . ಜಲಕನ್ನಿಕೆ ನಿನ್ನವಳು ಆಗಿರುತ್ತಾಳೆ . ಈ ಭಾಗ ಅಚ್ಚು ಆಗಿರುವ ಸಂದರ್ಭಗಳಲ್ಲಿ ಸರ್ಕಾರದ ಅಥವಾ ಸಂಸ್ಥೆಯ ಲಾಂಛನ . ಕಂಪೆನಿಯ ಪತ್ರವನ್ನೂ ಬರೆದುಕೊಟ್ಟರು . ಇದು ಟಿಪ್ಪಣಿಕಾರನ ವಿವೇಕದ ಪ್ರತೀಕ ಆಗಿರುತ್ತದೆ ಆದ್ದರಿಂದ ಲಕ್ಷಣಗಳಲ್ಲಿ ಕೊನೆಯದಾಗಿ ನಮೂದಿತವಾದರೂ , ಮಹತ್ವದ ದೃಷ್ಟಿಯಿಂದಲ್ಲ . ಅವರು ಆಗಾಗ್ಗೆ ಹಳ್ಳಿಗಳಿಗೆ ಭೇಟಿ ಇತ್ತು ಸೂಕ್ತ ಸಲಹೆ ನೀಡಿದರು . ಆದರೆ ಇಂದು ಪರಿಸ್ಥಿತಿಯು ಬದಲಾಗಿ ಎಲ್ಲಾ ದೇಶಗಳಲ್ಲಿ ಕಾಗದದ ಹಣದ ಪ್ರಮಿತಿಯು ಆಚರಣೆಯಲ್ಲಿ ಇದೆ . ರಾತ್ರಿ ಶಾಲೆಗಳಲ್ಲಿ ಕಲಿತು ಹೊರಗೆ ಬರುವ ವ್ಯಕ್ತಿ ಒಬ್ಬ ಎಷ್ಟರಮಟ್ಟಿಗೆ ರಚನಾತ್ಮಕವಾಗಿ ತನ್ನ ಸಮಾಜದಲ್ಲಿ ಪಾಲುಗೊಳ್ಳಬಲ್ಲ ? ಯಾಕೆ ಇಷ್ಟು ತಡ ಮಾಡಿದೆ ? ನಾನು ಇದ್ದದ್ದು ಜ್ವಾಲಾಮುಖಿಗೆ ನಾಲ್ಕೈದು ಮೈಲಿ ದೂರದಲ್ಲಿ . ಡೇವಿಡ್ ರಿಕಾರ್ಡೊ ಸಂಸತ್ತಿನ ಸದಸ್ಯರೂ ಆದರು . ಗವಿ ಕೇರಳ ಅರಣ್ಯ ಅಭಿವೃದ್ಧಿ ಕೇಂದ್ರದ ಅಧೀನ ಆಗಿರುತ್ತದೆ . ಹೀಗೆ ಸುಂದರ ದೃಶ್ಶ್ಯವನ್ನು ನೀವು ನೋಡಿದರೆ ಸಾಕು ನೋಡುತ್ತಾ ಇರುವಿರಿ . ಮಂಜೋ ಊರಿನ ಬೆಟ್ಟ ಪ್ರದೇಶದಲ್ಲಿ ಟಂಗೀನಾಥ ತೀರ್ಥಸ್ಥಳ ನೆಲೆಗೊಂಡಿದೆ . ಇಲ್ಲದಿದ್ದರೆ ಅಮೃತಶಿಲೆಯ ಪ್ರತಿಮೆಗಳು ಆಗುತ್ತೀರಿ . ಹೇಗೂ ಒಂದೇ ಮನೆಯಲ್ಲಿ , ಒಂದೇ ಆಟದ ಪೆಟ್ಟಿಗೆಯಲ್ಲಿ ಇರೋರು ನಾವು . ಈ ನಾಡಿನ ರಸ್ತೆ ನಮ್ಮಲ್ಲಿಯಂತೆ ಹಾಯಾಗಿ ಮಲಗಿರುವುದಿಲ್ಲ . ಮಳೆ ಹನಿ ಮತ್ತು ಮರದ ಹನಿಗಳಿಂದ ಜಿಂಕ್ ಮೇಲೆ ಗಲಾಟೆ ನಡೆದಿತ್ತು . ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಂಚುತೆಂಗೂ 46 ಕಿ.ಮೀ. ಇದೆ . ಈ ಕ್ಷೇತ್ರ ವಿಶೇಷ ಸಂರಕ್ಷಿತ ಆಗಿದೆ ಆದ್ದರಿಂದ ಪ್ರವಾಸಿಗರು ಕೇವಲ ' ಪ್ರವಾಸಿದಲ್ಲಿ ವಲಯ ' ಮಾತ್ರ ಪ್ರವೇಶ ಮಾಡಬಹುದಾಗಿದೆ . ಇದೇನು ಇಷ್ಟಸಿದ್ಧಿ ವಜ್ರವೇ ? ಟಾಟಾ ಸ್ಟಿಲ್ ಕಂಪೆನಿ ಮೂಲಕ ತನ್ನ ಸುವರ್ಣ ಮಹೋತ್ಸವ ವರ್ಷದಲ್ಲಿ ಜಮಶೊದ್ ಪುರದ ಜನರಿಗೆ ಉಡುಗೊರೆ ಸ್ವರೂಪದಲ್ಲಿ ನೀಡಲಾದ ಜುಬ್ಲಿ ಪಾರ್ಕ್ 225 ಎಕರೆ ಪ್ರದೇಶದಲ್ಲಿ ಹರಡಿದೆ . ಅದರ ದೇಹದ ಮೇಲ್ಮೈಯಲ್ಲಿ ಕೆಲವು ಸಣ್ಣ-ಸಣ್ಣ ರಂಧ್ರಗಳು ಇದ್ದವು . ಆಗ ಮಾತ್ರ ವಿದೇಶೀ ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ಅಧಿಕಗೊಂಡು , ಆರ್ಥಿಕ ಪ್ರಗತಿ ಸಾಧನೆ ಆಗುತ್ತದೆ , ಅಂದರೆ ಆದರ್ಶ ಹಣಕಾಸಿನ ಪದ್ಧತಿಯು ರಾಷ್ಟ್ರಗಳ ನಡುವೆ ಸರಕುಗಳ , ಸೇವೆಗಳ ಮತ್ತು ಬಂಡವಾಳದ ಸುಗಮ ಚಲನೆಗೆ ಮಾರ್ಗ ಮಾಡಿಕೊಡಬೇಕು . ಇದು ಆಯಾಯ ಗುಂಪಿನ ಪದಾರ್ಥಗಳ ಬಗ್ಗೆ ಎಚ್ಚರಿಕೆ ಕೊಟ್ಟಂತೆ ಆಗುತ್ತದೆ . ದಯವಿಟ್ಟು ನನ್ನ ಗಂಡನನ್ನು ಬದುಕಿಸು . ಕಾರಣ ನನಗೆ ಆ ಬಗೆಯ ನೃತ್ಯ ಬರದು ಎಂದು ಎಷ್ಟು ವಾದಿಸಿದರೂ ತಪ್ಪಿಸಿಕೊಳ್ಳಲಾಗಲಿಲ್ಲ . ಚಂಬೆಯಲ್ಲಿ ಮೈದಾನದ ನಾಲ್ಕೂ ಕಡೆ ಹರಡಿರುವ ಮಾರುಕಟ್ಟೆಯಲ್ಲಿ ಹಿಮಾಚಲಿ ವಸ್ತ್ರ , ಚಪ್ಪಲಿ ಹಾಗೂ ಒಣ ಬೀಜಗಳ ಅಂಗಡಿಗಳು ಇವೆ . ಧನು - ಮೇಷ - ಸಿಂಹ - ಮಕರ - ವೃಶ್ಚಿಕ ರಾಶಿಗಳಲ್ಲಿ ಲಗ್ನ ಇದ್ದು ಅಲ್ಲಿ ಮಂಗಳನು 4 ಬಿಂದುಗಳಿಂದ ಕೂಡಿದ್ದರೂ ರಾಜಯೋಗ . ಒಂದೇ ಅಲಗಿನಿಂದ ಕತ್ತರಿಸುವುದು ಸಾಧ್ಯ ಇಲ್ಲ . ಆದ್ದರಿಂದ ಈ ಅಂಶವನ್ನು ನಿರ್ಲಕ್ಷಿಸಿ ಆತನ ಕೋರಿಕೆಯನ್ನು ಮನ್ನಿಸಿದರೆ , ಕೆಟ್ಟ ನಿದರ್ಶನವನ್ನು ಹಾಕಿಕೊಟ್ಟಂತೆ ಆಗುತ್ತದೆ . ಗರ್ಭಗ್ರಹದ ಹಿಂಬದಿಯಲ್ಲಿ ಪ್ರಮುಖ ಇಕ್ಕೆಲಗಳಲ್ಲಿ ಒಂದು ಚತುರ್ಭುಜದ ವಿಷ್ಣು ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ . 45,000 45000 / 5 9,000 ರೂ. ಲಾಭವು ವಾರ್ಷಿಕ ಸರಾಸರಿ ಲಾಭ ಆಯಿತು . ಈ ಯೋಜನೆಯನ್ನು ಕೈಗೊಂಡು ಈಗಾಗಲೇ ಮೂರು ತಿಂಗಳಿಗೂ ಹೆಚ್ಚು ಕಾಲ ಕಳೆದಿದೆ . ಎಷ್ಟು ಕೊಬ್ಬು ನಿನಗೆ ? ಈ ಪರಿಣಾಮವಾಗಿ ಆಮದುಗಳನ್ನು ನಿರ್ಬಂಧಿಸಬೇಕಾಯಿತು ಮತ್ತು ಚಿನ್ನದ ನಿಧಿಯನ್ನು ಹಿಂತೆಗೆದುಕೊಳ್ಳಬೇಕಾಯಿತು . ಇದಕ್ಕಾಗಿ 1959ರಲ್ಲಿ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪದವಿ ಪಡೆದು ಗೌರವಿಸಲ್ಪಟ್ಟರು . ಕೋಲಾಹಲವೋ ಕೋಲಾಹಲ ವೇಗವೂ ಮಾದಕ ಪದಾರ್ಥ ಎಂಬುದನ್ನು ಇಲ್ಲಿ ಅನುಭವಿಸಿದಂತೆ ಬೇರೆ ಇನ್ನೆಲ್ಲಿಯೂ ನೀವು ಅನುಭವಿಸಲಾರಿರೋ ಏನೊ ! ಸಿನಿಮಾ ಹಾಡುಗಳನ್ನು ಬರೆದುಕೊಳ್ಳುವನು . ಇನ್ನು ಕೆಲವರು ಅವುಗಳನ್ನು ಪಡೆದುಕೊಳ್ಳಬೇಕಾಗುತ್ತದೆ . ಈ ತೂಗಾಡುವ ಆಟಿಕೆಯನ್ನು ಮಾಡಲು , ಚಿತ್ರವನ್ನು ಬೇಕಿರುವ ಅಳತೆಗೆ ಬರೆದುಕೊಳ್ಳುವುದು . ಆದರೆ ಗಾಂಧೀಜಿಯವರ ಆತ್ಮಕಥೆಯ ಅನುವಾದ ಒಂದರಲ್ಲಿ ' ಟರ್ಮು ಉಳಿಸುವುದು ' ಎಂದು ಇದು ಭಾಷಾಂತರಗೊಂಡಿದೆ ಎಂಬುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಬಹುದಾಗಿದೆ . ಪದಾರ್ಥಗಳ ಗಾತ್ರ , ತೂಕ , ಮೌಲ್ಯ , ಪದಾರ್ಥ ರವಾನೆಯ ಶೀಘ್ರತೆ ಮತ್ತು ತಯಾರಿಕಾ ಘಟಕದ ಅವಶ್ಯಕತೆಗಳಿಗೆ ಅನುಗುಣವಾಗಿ ದಾಸ್ತಾನು ವಿಭಾಗವನ್ನು ಕೇಂದ್ರೀಕರಿಸಬಹುದು ಅಥವಾ ವಿಕೇಂದ್ರೀಕರಿಸಬಹುದು . ಅಷ್ಟೇ ಅಲ್ಲ , ಮನೆಯ ನಕ್ಷೆಗಳನ್ನು ನೋಡಿ ಅರ್ಥ ಮಾಡಿಕೊಳ್ಳಬೇಕು . ಇನ್ನೊಂದು ಮುಖ್ಯ ವಿಷಯ ಎಂದರೆ ಅಲ್ಪ ಪ್ರಮಾಣದಲ್ಲಿ ಸೇವಿಸಿದಾಗ ಅಲರ್ಜಿ ಉಂಟುಮಾಡದೆ ಇದ್ದ ಆಹಾರದ ಅಂಶವು ಹೆಚ್ಚು ಗಿಡಿದು ತಿಂದಾಗ ತೊಂದರೆ ಕೊಡಬಹುದು . ಶುಕ್ರನು ದುರ್ಬಲ ಇದ್ದು ಅಥವಾ ಅಸ್ತ ಇದ್ದು ಶುಭ ಗ್ರಹದ ದೃಷ್ಟಿ ಇಲ್ಲದೆ ಪಾಪಕರ್ತರಿಯಲ್ಲಿ ಇದ್ದರೆ ಅವನಿಗೆ ಕಲತ್ರತ್ರಯ ಯೋಗ ಇರುವುದು . ಇವತ್ತು ಮಳೆ ಆದ್ದರಿಂದ ನಿಮಗೆ ಏನೂ ಆಹಾರ ಸಿಕ್ಕಿರಲಿಕ್ಕಿಲ್ಲ . 7 ಕಿಲೋಮೀಟರ್ ಚಲಿಸುತ್ತದೆ ಭೂಮಿ . ಅನಂತರ ಅದು ಕೊನೆಗೊಂಡಿತು . ಗ್ರಾಮದಲ್ಲಿ ನಾಟಕ ಆಡಿಸಿದ ಕೀರ್ತಿ ಅವನ ಚಿಕ್ಕಪ್ಪನಿಗೆ ಸೇರಿದ್ದು . ತಪ್ಪಿದ ದಾರಿ ಹಿಡಿದು ನಡೆದು ನಡೆದು ಸಾಕಾಗಿ ಊರು ಸೇರಿದೆವು . ಲೆಕ್ಕ ಪರಿಶೋಧಕನು ಪ್ರಾಮಾಣಿಕನು ಆಗಿರಬೇಕು . ಅನಂತರ ಹೊರಗೆ ದುಃಖದಲ್ಲಿ ಇರುವವರನ್ನು , ಅನಾರೋಗ್ಯದಿಂದ ಬಳಲುವವರನ್ನು ಹಾಗೂ ಹಸಿದವರನ್ನು ನೋಡಿ ಅವರಿಗೆ ನಿನ್ನಿಂದ ಸಾಧ್ಯ ಆದಷ್ಟು ಸಹಾಯ ಮಾಡು . ಡೇವಿಡ್ ರಿಕಾರ್ಡೋ ; ಡೇವಿಡ್ ರಿಕಾರ್ಡೋ ಇಂಗ್ಲೆಂಡಿನಲ್ಲಿ 1772 ರಲ್ಲಿ ಡಚ್ ಯಹೂದಿ ಕುಟುಂಬದ ಮಗುವಾಗಿ ಜನಿಸಿದರು . ಅಂದರೆ ಬೆಲೆಗಳ ನಿಯಂತ್ರಣ ಹಾಗೂ ಪಡಿತರ ಪದ್ಧತಿಗಳನ್ನು ಅನುಷ್ಠಾನಕ್ಕೆ ತರಬೇಕು . ಆಗಾಗ್ಗೆ ಭಜನಾ ಮಂಡಳಿಗೆ ಭೇಟಿಕೊಟ್ಟು ಅಲ್ಲಿ ಇತರರು ಹಾಡುವುದನ್ನು ಕೇಳುವನು . ಅದು ಸಮಾಜವಾದದ ಬಗ್ಗೆ ಪುಸ್ತಕ ಆಗಿತ್ತು . ಸಾಧಾರಣವಾಗಿ ಎಲ್ಲ ಸಂಘಗಳು , ಆದಾಯ - ಖರ್ಚಿನ ಲೆಕ್ಕ , ಲಾಭ - ನಷ್ಟ ಖಾತೆ ಮತ್ತು ಅಢಾವೆ ಪತ್ರಿಕೆಗಳನ್ನು ಇಡುತ್ತವೆ . ಕುಡಿತ , ಜೂಜು ಮುಂತಾದ ಕೆಟ್ಟ ಚಾಳಿಗಳು ಕಡಿಮೆ ಆದವು . ಅಂದರೆ ತಂದೆಗೆ ಅಸ್ತಮ ಇದ್ದರೆ , ಅವನ ಮೂರು ಮಕ್ಕಳಲ್ಲಿ ಒಂದಕ್ಕೆ ನೆಗಡಿಯೋ , ಬಾಲ್ಯದಲ್ಲಿ ಎಕ್ಸಿಮಾವೋ ಕಾಣಬಹುದು . ಭೂಮಿ ಸೂರ್ಯನ ಸುತ್ತಲೂ ಸುತ್ತುತ್ತದೆ ಅಂತ ಎಲ್ಲರಿಗೂ ಗೊತ್ತೇ ಇದೆ . 3 ಈ ಸಂದರ್ಭದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯು ಪ್ರಕಟಿಸಿರುವ ' ಕಛೇರಿ ಕೈಪಿಡಿ ' , ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ' ಮಾದರಿ ಪತ್ರಗಳು ' ಹಾಗೂ ಪಠ್ಯ ಪುಸ್ತಕಗಳ ನಿರ್ದೇಶಕರು ಪ್ರಕಟಿಸಿರುವ ' ಇಲಾಖಾ ಪಾರಿಭಾಷಿಕ ಶಬ್ದಕೋಶಗಳನ್ನು ' ಸಂದರ್ಭಾನುಸಾರ ಉಪಯೋಗಿಸಿಕೊಳ್ಳತಕ್ಕದ್ದು . ಅವನಿಗೆ ಮೂಲ ಕುಂಡಲಿಯಲ್ಲಿ 6/83/8 ಬಲ ಇದ್ದಂತಾಯಿತು . ಈ ಕ್ಷೇತ್ರದ ಕುರಿತು ಕಳಲೆಯ ನಂಜರಾಜ 18ನೆಯ ಶತಮಾನದಲ್ಲಿ ಕಕ್ಕೋದ್ಗಿರಿ ಮಹಾತ್ಮೆ ಎಂಬ ಗ್ರಂಥವನ್ನು ರಚಿಸಿದ್ದಾನೆ . ರಾಶಿಯಲ್ಲಿ 9 ಭಾಗಗಳನ್ನು ಮಾಡಿದರೆ ನವಾಂಶ ಎನ್ನುವರು . ಇನ್ನು ರಾಶಿ - ಗುಣಾಕಾರ , ಗ್ರಹ ಗುಣಾಕಾರ - ಇವುಗಳನ್ನು ಕೂಡಿಸಬೇಕು . ಪುಸ್ತಕಗಳನ್ನು ಪಡೆದು ಓದುತ್ತಿದ್ದನು . ಅರಮನೆಯ ಪ್ರವೇಶ ದ್ವಾರದಲ್ಲಿ ಕುಳಿತು ರಾಜ ರವಿವರ್ಮ ಚಿತ್ರ ರಚನೆ ಮಾಡುತ್ತಿದ್ದರು . ಗುಣದರ್ಜೆಯ ವ್ಯತ್ಯಾಸಕ್ಕೆ ತಕ್ಕಂತೆ ಅದರ ಬೆಲೆಯಲ್ಲಿ ಬದಲಾವಣೆ ಆಗಿರಬಹುದು . ಇವರ ದಿನ ಸಾಮಾನ್ಯವಾಗಿ ಬ್ರಾಹ್ಮೀ ಮುಹೂರ್ತದಲ್ಲಿ ಶುರುವಾಗಿ , ಸಂಜೆಯ ಐದು - ಆರು ಘಂಟೆಯವರೆಗೂ ಹಬ್ಬಿರುತ್ತದೆ . 10000 ಮೀಟರ್ 1 . ಚೊಯೆ ಚಿವುನಸಿಕ ( ಕೊರಿಯಾ ) 33:0.6 , 2 . ಯಮಾವುಚಿ ಜಿರೊ ( ಜಪಾನ್ ) , 3 . ಲಿ ಮಿಂಗ ಪಿ ( ಜಪಾನ್ ) . ನಾಲ್ಕು - ಒಬ್ಬ ಗ್ರಾಹಕನಿಂದ ಪಡೆದ ಹಣವನ್ನು ದುರುಪಯೋಗಪಡಿಸಿ ಇನ್ನೊಬ್ಬ ಗ್ರಾಹಕನಿಂದ ಬಂದ ಹಣವನ್ನು ಮೊದಲಿನ ಗ್ರಾಹಕನ ಖಾತೆಗೆ ಬರೆದು , ಮೂರನೆಯ ಗ್ರಾಹಕನಿಂದ ಬಂದ ಹಣವನ್ನು ಎರಡನೆಯ ಗ್ರಾಹಕನ ಖಾತೆಗೆ ಜಮೆ ತೋರಿಸುತ್ತಾ ಹೋಗುವುದರಿಂದ ಮೊದಲನೆಯ ಗ್ರಾಹಕನ ಹಣದ ದುರುಪಯೋಗ ಮುಂದುವರಿಯುತ್ತಾ ಹೋಗುವುದು . ಮನುಷ್ಯ ಮುಖ್ಯವಾಗಿ ಆರ್ಥಿಕ ಪ್ರಾಣಿ . ಲೆಕ್ಕ ಪರಿಶೋಧಕನು ತನ್ನನ್ನು ನೇಮಕ ಮಾಡಿದ ಸಂಸ್ಥೆಯ ಹಣಕಾಸಿನ ಸ್ಥಿತಿಗತಿಗಳ ಬಗೆಗಿನ ಯಾವುದೇ ವಿಷಯವನ್ನು ಬಹಿರಂಗಪಡಿಸಬಾರದು . ಅಂದರೆ ಜಮಾಖರ್ಚು ಬರೆಯುವ ಗುಮಾಸ್ತನು ತನ್ನ ಕಾರ್ಯವನ್ನು ಪೂರ್ಣವಾಗಿ ಮುಗಿಸಿದ ನಂತರ ಲೆಕ್ಕತಜ್ಞನ ಕಾರ್ಯ ಪ್ರಾರಂಭ ಆಗುವುದು . ಅಲ್ಲದೆ ನಮ್ಮ ಮುಂದಾಳು ದಾರಿ ತಪ್ಪಿದ . ಅರಣ್ಯದಲ್ಲಿ ರಾತ್ರಿ ಆದ ಕೂಡಲೇ ಆಕಾಶ ನೋಡುವ ಅವಕಾಶವನ್ನು ಕಳೆದುಕೊಳ್ಳಬೇಡಿ . ಬುಯಾದಲ್ಲಿ ಆಗಬೇಕಾಗಿದ್ದ ಕೆಲಸವೆಲ್ಲ ಮುಗಿದಿತ್ತು . ' ವೈದ್ಯರು , ಏನಾದರೂ ಆಹಾರದಿಂದ ಅಲರ್ಜಿ ಉಂಟಾಗುತ್ತಿದೆಯೇ ' ಎಂದು ಪ್ರಶ್ನಿಸಿದರು . ಆಗ ಕೃಷಿ ಮತ್ತು ಸಂಪನ್ಮೂಲದ ನಿಯಂತ್ರಣ ಭೂಮಾಲೀಕರ ಕೈಗಳಲ್ಲಿ ಬಂತು ಆಗ ಕೇರಳದಲ್ಲಿ ಅನೇಕ ಸಾಮಾಜಿಕ ಪರಿವರ್ತನೆ ಆಯಿತು . ಶೀಘ್ರ ಆರ್ಥಿಕ ಅಭಿವೃದ್ಧಿಗೆ ಈ ಸಂಗತಿಯು ಉತ್ತೇಜನಕಾರಿ ಆಯಿತು . ಅಮೇರಿಕೆಯ ' ಸುವರ್ಣಯುಗದಲ್ಲಿ ಡಚ್-ಫ್ಲೇಟು ತುಂಬ ಗಡಿಬಿಡಿಯ ಕೇಂದ್ರ ಆಗಿತ್ತಂತೆ . ಪರ್ಶಿನಿಕ್ಕಟವು ಶ್ರೀಮುತ್ತಪ್ಪನ್ ಮಂದಿರ ' ವಸುದೈವಕುಟುಂಬಕಂ ' ವಿಚಾರದ ರಕ್ಷಣೆ ಮಾಡುತ್ತದೆ . ಬೌದ್ಧ ಧರ್ಮದ ಎಲ್ಲಾ ಕಾರ್ಯಪದ್ಧತಿಗಳನ್ನು ನೋಡುತ್ತಾ ಇದನ್ನು ಈಗ ಜನ ಮಿನಿ ಲ್ಹಾಸಾ ಎಂದೂ ಕರೆಯಲು ಆರಂಭಿಸಿದರು . 14-20 , 20-25 , 35-50 ವಯಸ್ಸಿನ ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಯಲ್ಲಿ ತುಂಬಾ ಇದೆ . ಅಮೆರಿಕೆಯ ಹೆಂಗಳೆಯರು ನಡೆಯುವುದಿಲ್ಲ - ಓಡುತ್ತಾರೆ . ಲೇಖಕ ಸ್ವತಃ ಕೆಲಂಗಿನಲ್ಲಿ ತಮ್ಮ ಡೇರೆಯನ್ನು ಸ್ಥಾಪಿಸಿದ್ದಾರೆ . ಪರಿಣಾಮವಾಗಿ ಏಕಲೋಹ ಪ್ರಮಿತಿಯಲ್ಲಿ ಬೆಲೆ ಸ್ಥಿರತೆ ಮಾಯ ಆಗುತ್ತದೆ . ಆದ್ದರಿಂದ ಅವರು ಕೆಲಸ ಮಾಡುವ ಸ್ಥಳಗಳಲ್ಲಿ ಉಳಿಯಲು ಅವಕಾಶ ಇಲ್ಲ . ಇದಕ್ಕಾಗಿ ಬ್ಯಾಂಕಿನ ಖಾತೆಗೆ ಖರ್ಚು ಹಾಕಿ , ಮುಳುಗುನಿಧಿಯ ಸಾಲಪತ್ರಗಳ ಖಾತೆಗೆ ಜಮೆ ಬರೆಯಬೇಕು . ಅನುಭೋಗಿಗಳ ನಡುವೆ ಸರಕುಗಳ ನ್ಯಾಯಸಮ್ಮತ ವಿತರಣೆಯು ಹಣದ ವ್ಯವಸ್ಥೆಯ ನೆರವಿನಿಂದ ಸಾಗುತ್ತದೆ . ಸರಕಾರೀ ವೃತ್ತಿಯಿಂದ ವ್ಯಾಪಾರ ಪ್ರಪಂಚದ ಊಳಿಗಕ್ಕೂ , ವ್ಯಾಪಾರ ಪ್ರಪಂಚದ ಊಳಿಗದಿಂದ ಸರಕಾರೀ ಹುದ್ದೆಗಳಿಗೂ ಸದಾ ಬರಹೋಗುವವರನ್ನು ಇಲ್ಲಿ ಕಾಣಬಹುದು . ಉಳವಿಗೆ ಬರುವ ಶಿವಶರಣರ ಮೂರ್ತಿಗಳನ್ನು ದೇವಾಲಯದ ಗೋಪುರದ ಮೇಲೆ ಕೆತ್ತಲಾಗಿದೆ . ಈ ದೇವಾಲಯ ಪೂರ್ವಕ್ಕೆ ಮುಖ ಮಾಡಿದೆ . ಫಿರಂಗಿಯ ಬಳಕೆಯು 19ನೆಯ ಶತಮಾನದ ಕೊನೆಯವರೆಗೂ ಇತ್ತು ಎನ್ನುವುದಕ್ಕೆ ಆಧಾರಗಳು ಇವೆ . ಇದರ ಜೊತೆ ಕುಂಡಿಃ ಪಂಪ್ ಹೌಸ್ , ಚೆಕ್ ಅಣೆಕಟ್ಟು ದರ್ಶನೀಯ ಸ್ಥಳಗಳಲ್ಲಿ ಒಂದಾಗಿದೆ . ಅವರ ಹೆಸರು ಆಧುನಿಕ ಸಮಾಜವಾದದೊಂದಿಗೆ ಬೆರೆತಿದೆ . ' ಲೆಕ್ಕ ಪರಿಶೋಧನಾ ಶಾಸ್ತ್ರ ' ಗ್ರಂಥವನ್ನು ಕನ್ನಡ ಮಾಧ್ಯಮದಲ್ಲಿ ಕಾಲೇಜು ಮಟ್ಟದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಷಯದಲ್ಲಿ ಉಪಯುಕ್ತ ಆಗುವಂತೆ ರಚಿಸಲಾಗಿದೆ . ಇಲ್ಲಿ ಅಧಿಕಾಂಶ ಕೃಷಿಕ ಟಿಬೆಟಿಯನ್ನರು ಇದ್ದಾರೆ . ನೀವು ಇಪ್ಪತ್ತೈದು ಜನರವರೆಗೆ ಸಿಬ್ಬಂದಿ ತೆಗೆದುಕೊಂಡು ಹೋಗಲು ಸರಕಾರ ಒಪ್ಪುತ್ತದೆ . ಈ ವ್ಯವಹಾರಗಳನ್ನು ದಿನವಹಿಯಲ್ಲಿ ಬರೆದು , ಅವಶ್ಯಕ ಖಾತೆಗಳನ್ನು ತಯಾರಿಸಿರಿ . ವೈರಸ್ ಧಾಳಿಯಿಂದ ಹಾನಿಗೊಂಡಿರುವ ಶ್ವಾಸನಾಳಗಳಲ್ಲಿ ಬ್ಯಾಕ್ಟೀರಿಯಗಳು ವರ್ಧಿಸುವುದು ಸುಲಭ ಹಾಗೂ ಈ ಪರಿಸ್ಥಿತಿಯಲ್ಲಿ ಅಸ್ತಮ ಉದ್ರೇಕಗೊಳ್ಳುವುದು ಸ್ವಾಭಾವಿಕ , ಈ ಸ್ಥಿತಿಯಲ್ಲಿ ಆಂಟಿಬಯಾಟಿಕ್ ಔಷಧಿಗಳನ್ನು ಉಪಯೋಗಿಸಬೇಕಾಗುತ್ತದೆ ; ಇದರಿಂದ ಕಫದ ಪ್ರಮಾಣ ಕಡಿಮೆ ಆಗುತ್ತದೆ . ಹೆಚ್ಚು ಜನದಟ್ಟಣೆಯ ದಿನಗಳಲ್ಲಿ ಕಾಯುತ್ತಿರುವ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಕೂಡ ಮಾಡಲಾಗುತ್ತದೆ . ವಿಪರೀತ ಸೆಕೆಯ ಅನುಭವ , ಮೈಯೆಲ್ಲ ಬಿಸಿಬಿಸಿ . ಮೊರ್ತಿಲೋ ಗೋಪುರದಿಂದ ಪ. ಬಂಗಾಳದ ನಗರ ಜಂಗೀಪುರ ಹಾಗೂ ರಾಜ ಮಹಲಿನ ಬೆಟ್ಟಗಳ ದೃಶ್ಯ ಅವಲೋಕನ ಮಾಡಲಾಗುತ್ತದೆ . ಮೂರು ವ್ಯವಹಾರದ ತಾಂತ್ರಿಕ ವಿಷಯಗಳ ಬಗೆಗಿನ ವಿವರಣೆ ಪಡೆಯಲು ಮುಕ್ತ ಮನಸ್ಸು ಉಳ್ಳವನು ಆಗಿರಬೇಕು . 4 ) ಕಂಪನಿಯನ್ನು ವಿಸರ್ಜಿಸಿದಾಗ , ಮೊದಲು ಡಿಬೆಂಚರುಗಳ ಹಣವನ್ನು ವಾಪಸ್ಸು ಕೊಡಬೇಕಾಗುತ್ತದೆ . ರಸ್ತೆ : ರಾಂಚಿಯಿಂದ 135 ಕಿ. ಮೀ. ದೂರದ ಜಮಶೊದ್ ಪುರ ಜಾರ್ಖಂಡಿನ ಎಲ್ಲಾ ಪ್ರಮುಖ ನಗರಗಳಿಂದ ರಸ್ತೆ ಮೂಲಕ ನೇರಸಂಪರ್ಕವನ್ನು ಹೊಂದಿದೆ . ಅವರಲ್ಲಿ ಕ್ರೈಸ್ತ ಪಾದ್ರಿಗಳು ಪ್ರಮುಖರು . ಮಳೆಗಾಲ ಆರಂಭ ಆದ ಮೇಲೆ ಹಲವಾರು ಮರ ಹಾಗೂ ಕಳೆಗಳ ಪರಾಗಗಳು ವಾತಾವರಣದಲ್ಲಿ ಹರಡುವುದರಿಂದ ಅಲರ್ಜಿಕ್ ಪ್ರತಿಕ್ರಿಯೆಯ ಮೂಲಕ ರೋಗಿಗಳಲ್ಲಿ ಅಸ್ತಮ ಜಾಸ್ತಿ ಆಗಬಹುದು . ಇಲ್ಲಿ ನರಸಿಂಹ ದೇವರ ಮಂದಿರ ಇದ್ದು ಸುಮಾರು 50 ಅಡಿ ಎತ್ತರದಿಂದ ಧುಮುಕುವ ಲಕ್ಷ್ಮಣತೀರ್ಥ ಜಲಪಾತ ಇದೆ . ಕೀಚಕ , ಇವತ್ತು ರಾತ್ರಿ ನಾಟ್ಯಶಾಲೆಗೆ ಬಾ . ಲ್ಯಾಂಟರ್ನ್ ಆರಿ ಹೋಗಿದ್ದುದರಿಂದ ಕತ್ತಲಲ್ಲಿ ಏನೂ ಕಾಣಲಿಲ್ಲ . ಮಾಡಾಯಿಪ್ಪಾರದ ಬೇರೆ ಆಕರ್ಷಣೆ ಎಂದರೆ ಶೈವ ಮಂದಿರ , ಒಂದು ಎಕರೆಯಲ್ಲಿ ವಿಸ್ತೃತ ಮಂದಿರದ ಕೊಳ ಮತ್ತು ಮಾಡಾಯಿಕ್ಕಾವು ( ದಟ್ಟ ಕಾಡುಗಳಲ್ಲಿ ಪವಿತ್ರ ಸ್ಥಳ ) . ಮಾತಿನಲ್ಲಿ ಬಲು ಜಾಣ ಆದ್ದರಿಂದ ನೀನು ಕೃಷ್ಣದೇವರಾಯನ ಆಸ್ಥಾನದಲ್ಲಿ ವಿಕಟಕವಿ ಆಗು . ಇದು ಕಾಂಚಾಣ - ಯಂತ್ರಗಳ ಕತೆ . ಉಳವಿಯ ಆಸುಪಾಸಿನಲ್ಲಿ ಪ್ರಕೃತಿ ನಿರ್ಮಿತ ಆದ ಹಲವು ಸುಂದರ ಗುಹೆಗಳು ಇವೆ . ಅದ್ದೂರಿಯಾಗಿ ನಡೆದ ಕ್ರೀಡಾ ಮಹೋತ್ಸವವನ್ನು ಸುಮಾರು 75000 ಮಂದಿ ಪ್ರೇಕ್ಷಕರು ವೀಕ್ಷಿಸಿ ಆನಂದಿಸಿದರು . ದ್ವಿರುಕ್ತಿಯಿಂದ : ಉತ್ತಮ | ಉತ್ತಮ ಉತ್ತಮೋತ್ತಮ ; ಗುಣವಚನ ಮತ್ತು ಉಪಸರ್ಗಯುಕ್ತ ಗುಣವಚನ ಇವುಗಳ ಸಂಯೋಗದಿಂದ : ಶ್ರೇಷ್ಠ ಅತೀ ಶ್ರೇಷ್ಠ ಶ್ರೇಷ್ಠಾತಿಶ್ರೇಷ್ಠ . ಈ ಶಿಕ್ಷಣ ಅವರಿಗೆ ಏನನ್ನು ಕೊಡುತ್ತದೆ ಎಂಬುದು ಸಾಬೀತು ಆಗಬೇಕು . ಹಾಗಲ , ಮೂಲಂಗಿ , ಬದನೆ ಇತ್ಯಾದಿಗಳ ಕಹಿ , ಕಟು ಸೇವನೆಯಿಂದ ಕಫ ಪರಿಹಾರ . ಹಿಂದಿನ ಕ್ರೀಡೆಗಳಲ್ಲಿ ಭಾಗವಹಿಸಿದ ಎಲ್ಲ 18 ದೇಶಗಳು ಮತ್ತು ಇರಾನ ದೇಶಗಳು ಎರಡೂ ಮತ್ತೆ ಬಂದು ಸೇರಿದ್ದರಿಂದ ತೃತೀಯ ಏಶಿಯನ್ ಕ್ರೀಡೆಗಳಲ್ಲಿ ಭಾಗವಹಿಸುವ ದೇಶಗಳ ಸಂಖ್ಯೆ 18 ರಿಂದ 20ಕ್ಕೇ ಏರಿತು . ಪ್ರಮುಖ ಸಾಂಸ್ಕೃತಿಕ ಕೇಂದ್ರ ಆದ ಹಂಪೆಯು ಕವಿ ಹರಿಹರ , ಪುರಂದರದಾಸ , ಕನಕದಾಸ , ವ್ಯಾಸತೀರ್ಥ , ಲಕ್ಕಣ ಮೊದಲಾದವರ ಜೀವನ ಸಾಧನೆಗಳ ಹಾಸುಹೊಕ್ಕಾಗಿ ಸೇರಿಕೊಂಡಿದೆ . ಹುಡುಗರನ್ನು ನಾನು ನೋಡಿಕೊಳ್ಳುತ್ತೇನೆ , ಅಜ್ಜನನ್ನು ಮಲಗಿಸಿ ಬಂದರು ತಂದೆ . ನಿದ್ರೆ ಬಂದಾಗಲೆಲ್ಲ ಏನೇನೊ ಘೋರ ಸ್ವಪ್ನ ಬಿದ್ದು ಎಚ್ಚರಿಕೆ ಆಗುತ್ತಿತ್ತು . ಯಾವುದೋ ಹಳೆಯ ಕಾಲದ ಗ್ರಂಥದಲ್ಲಿ ಅದರ ಬಗ್ಗೆ ಉಲ್ಲೇಖ ಇದೆ . ಮೊದಲು ಬರುವುದು ಬಳಕೆ . ಎಷ್ಟೇ ಕಷ್ಟಗಳು ಇದ್ದರೂ ಅವರ ದಾಂಪತ್ಯ ಮಧುರ ಆಗಿತ್ತು . ಉದಯಪುರದಲ್ಲಿ ಖರೀದಿಗಾಗಿ ಹೋದರೆ ಇಡೀ ರಾಜಸ್ಥಾನದ ಸಾಮಾನನ್ನು ಮನಸ್ಸಿನಲ್ಲಿ ಇಟ್ಟು ಹೋಗಬೇಕು . ಏನು ಮಾವಾ , ನನ್ನ ಹೆಂಡತಿಯನ್ನು ನನ್ನ ಮನೆಗೆ ಕಳುಹಿಸಿಕೊಡುತ್ತಿಯೋ ಇಲ್ಲವೋ ? ಸಾಮಾನ್ಯ ಭಾಗವನ್ನು ಹೇಳಿರುವೆನು . ಬದಲಾಗಿ ರಫ್ತು ಬೆಲೆಗಳ ಸೂಚ್ಯಂಕಕ್ಕಿಂತ ಆಮದು ಬೆಲೆಗಳ ಸೂಚ್ಯಂಕವು ಹೆಚ್ಚು ಆಗಿದ್ದರೆ ವಿದೇಶಿ ವ್ಯಾಪಾರದ ಮಟ್ಟ ತಿಳಿದುಬರುತ್ತದೆ . ಕೇರಳ ಅಪರೂಪ ಸಸ್ಯವರ್ಗಗಳು ಮತ್ತು ಪ್ರಾಣಿಗಳಿಂದ ಒಳಗೊಂಡ ಪೊದೆಗಳಿಂದ ಒಳಗೊಂಡ ಸ್ಥಳ ಆಗಿದೆ . ಬನಾರೀಯ ಪರ್ವತಗಳಲ್ಲಿ ಅನೇಕ ಗುಹೆಗಳು ಇವೆ . ನಮ್ಮ ಕಾಲುಗಳು ಬೆಟ್ಟ ಹತ್ತಿ ಸೋತಿದ್ದರೂ ಹತ್ತುವುದಕ್ಕೆ ಹೊಂದಿಕೊಂಡಿದ್ದವು . ಹೀಗೆ 1850ರಿಂದ ಕೊನೆಯ ದಿನದವರೆಗೂ ಇವರು ಇಂಗ್ಲೆಂಡ್ ಇದ್ದರು . ಕೀಲಿಮನೂರ್ ಅರಮನೆಯಲ್ಲಿ ಸಣ್ಣ - ದೊಡ್ಡ ಕಟ್ಟಡಗಳು , ಕೊಳಗಳು , ಬಾವಿಗಳು , ಕಾವ್ ಎಲ್ಲಾದರ ನಿರ್ಮಾಣ ಮಾಡಲಾಗಿದೆ . ಭೂಸುಧಾರಣೆ ನಿಯಮಾವಳಿಯ 18 , 24 ಮತ್ತು 26 ಎ ನಿಯಮಗಳು ಇಲ್ಲಿಗೆ ಅನ್ವಯ ಆಗುತ್ತವೆ . 4 ) ಸುರಕ್ಷಿತ ಪ್ರದೇಶದಲ್ಲಿ ಇರಬೇಕು . ಶೈಲಜಳಿಗೆ ತೃಪ್ತಿ ಆಗಿತ್ತು . ಹೀಗೆ ಕ್ರಿ. ಶ. 1949ರವರೆಗೆ ಕೇಂದ್ರ ಸರಕಾರವು ಲೆಕ್ಕ ಪರಿಶೋಧಕರ ವೃತ್ತಿಯನ್ನು ಬಲವಾಗಿ ನಿಯಂತ್ರಿಸಿತು . ಕೊಳ್ಳಬೇಕಾದ ಪದಾರ್ಥಗಳು ಯಾವಯಾವ ಮಾರುಕಟ್ಟೆಯಲ್ಲಿ ದೊರೆಯುತ್ತವೆ ? ಸಮುದ್ರ ಜೀವನದ ಈ ಅಸಾಧಾರಣ ದ ವಿಶ್ವ ದೃಷ್ಟಿಕೋನಕ್ಕಾಗಿ ಮೊಟ್ಟಮೊದಲು ಜಾಮ್ನಗರಿನಲ್ಲಿ ಇರುವ ನ್ಯಾಶನಲ್ ಮರೈನ್ ಪಾರ್ಕಿನ ಕಾರ್ಯಾಲಯದ ಅನುಮತಿ ತೆಗೆದುಕೊಳ್ಳಬೇಕಾಗುತ್ತದೆ ನಂತರ ಪ್ರಾರಂಭ ಆಗುತ್ತದೆ ಒಂದು ಪ್ರಯಾಣ ಅದು ಸಮುದ್ರ ಜೀವನದ ಅನೇಕ ರಹಸ್ಯಗಳನ್ನು ಬಹಿರಂಗ ಮಾಡುತ್ತದೆ . ಸರೋವರದ ಸೌಂದರ್ಯದ ಪರಿಪೂರ್ಣ ಆನಂದಕ್ಕೆ ಕೊಟ್ಟಿ - ಕೊಟ್ಟುಪ್ಪುರಮ್ ಮಾರ್ಗದಲ್ಲಿ ದೋಣಿ ಮೂಲಕ ಪ್ರಯಾಣ ಮಾಡಬೇಕು . ನಾಲ್ಕು ಖಾಯಂ ಆಗಿ ಹೊರಗೆ ನೆಲೆಸಿರುವ ಪಾಲುಗಾರನ ಪರವಾಗಿ ಲೆಕ್ಕ ಪರಿಶೋಧನೆ . ಇದೇ ರೀತಿಯಲ್ಲಿ ಇತರ ವಿಭಾಗಗಳವರೂ ಸಹ ತಮಗೆ ಬೇಕಾದವುಗಳನ್ನು ಕೊಳ್ಳುವ ಕೋರಿಕೆ ಪತ್ರದ ಮೂಲಕ ಕೊಳ್ಳುವ ಅಧಿಕಾರಿಗೆ ತಿಳಿಯಪಡಿಸಬೇಕಾಗುತ್ತದೆ . ಆಮೇಲೆ ನನ್ನ ತವರಾದ ಇಂಗ್ಲೆಂಡಿಗೆ ಹೋಗಿಬಿಡುವೆ . ಕೆಲವು ವೇಳೆ ಪುಸ್ತಕ ಭಂಡಾರದ ಅಧಿಕಾರಿ ಪುಸ್ತಕ ವಾಚನ ಮಾಡುವುದನ್ನು ಇತರರು ಕೇಳುವರು . ಮಕ್ಕಳಿಗೆ ಓಡಾಡಲು ಮತ್ತು ಸಂತೋಷದಿಂದ ಕಿರಿಚಾಡಲು ಅವಕಾಶ ದೊರೆಯುತ್ತದೆ . ಬಸ್ಸು ನಿಲ್ದಾಣದ ಮನೆ ಇವು ಪ್ರತೀಕ ಸ್ಥಾನ ! ಅವರ ತಂದೆಗೆ ಎಂಟು ಮಕ್ಕಳು ಇದ್ದರು . ಕೆಲವು ಅನುಭವ ಮತ್ತು ಧೈರ್ಯ ಚಾರಣಿಗನ ಗುಂಪನ್ನು ಒಗ್ಗೂಡಿಸಿದೆ ಮತ್ತು ಈ ದುಸ್ತರ ಯಾತ್ರೆಯನ್ನು ಇದೇ ಮಾರ್ಗದಿಂದ ಮಾಡಲು ನಿರ್ಧರಿಸಿದ್ದಾರೆ . ಹಳೆಯ ಸ್ಪ್ರಿಂಗನ್ನು ಬೆಂಕಿಯಲ್ಲಿ ಕಾಯಿಸಿದಾಗ ಅದು ಸಡಿಲ ಆಗುವುದು . ಬ ) ಸಾಹುಕಾರ ಖಾತೆಗಳ ಪರಿಶೀಲನೆಯಿಂದ ಕೆಳಗಿನ ಸಂಗತಿಗಳು ಗೊತ್ತಾಗುತ್ತವೆ . ಚಾನ್ಸೀ , ಕುಪ್ಪ , ಕಮರು , ಸಂಗ್ಲ , ಬ್ನಿಂಗ್ ಸಾರಿಂಗ್ , ಭಸೇರಿ , ರಕ್ಷಾಂ ಮತ್ತು ಛಿತ್ಕುಲ್ ಊರು ತಿರುಗಬಹುದು ಆಗಿದೆ . ಗುರುಗೋವಿಂದಸಿಂಹರ ಮಿತ್ರ ಪೀರ್ಬಾಬಾನು ಜೀವನಪೂರ್ತಿ ಕೇವಲ ಹಾಲನ್ನೇ ಸೇವನೆ ಮಾಡಿದನು ಮತ್ತು 500 ವರ್ಷದ ವಯಸ್ಸಿನಲ್ಲಿ ತನ್ನ ದೇಹವನ್ನು ತೊರೆದರು . ಅವನನ್ನು ಪತ್ನಿ ಪುತ್ರರೊಂದಿಗೆ ಬದುಕಿಸು . ಆದರೆ ಕ್ಯಾಮೆರೂನ್ಸಿ ಬ್ರಿಟಿಷರು ಬರುವ ಮೊದಲೇ ಜರ್ಮನರು ಕ್ಯಾಮೆರೂನ್ಸ್ 1886 ರಲ್ಲಿ ಆಳುತ್ತಿದ್ದರು . ನನಗೆ ಹೇಳು . ಸಮ್ಮೇಳನದ ನಿರ್ಧಾರದ ಪರಿಣಾಮ ಆಗಿ ಕೆಲವು ಕಡೆಗಳಲ್ಲಿ ಒಳ್ಳೆಯ ಕೆಲಸ ನಡೆಯಿತು . ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪಂಚವಾರ್ಷಿಕ ಯೋಜನೆಗಳ ಅಂಗವಾಗಿ , ಕೈಗೊಂಡು ನಮ್ಮ ದೇಶದಲ್ಲಿನ ಅಡಿಕೆಯ ಉತ್ಪಾದನೆಯನ್ನು ಹೆಚ್ಚಿಸಿದುದೇ ಇದಕ್ಕೆ ಕಾರಣ . ಆದರೂ ಇಲ್ಲಿ ದೊಡ್ - ದೊಡ್ಡ ಮರಗಳು ಇವೆ ಚಿನ್ನರ್ ಆದರೂ ಇಲ್ಲಿಯ ಎಲ್ಲ ಪೊದೆಗಳಿಗಾಗಿ ಉಪಯುಕ್ತ ಆಗಿದೆ . ಪಾಪ ಅವರದ್ದು ಏನು ತಪ್ಪು ಇಲ್ಲ ; ಜವಾಬ್ದಾರಿ ಕೆಲಸ ಅಲ್ಲವೇ ? ' ಎಂದ . ಆದರೆ 29ನೇ ಕಲಮಿನ ಪ್ರಕಾರ ಒಂದು ಸಹಕಾರಿ ಸಂಘ ಮತ್ತೊಂದು ಸಹಕಾರಿ ಸಂಘಕ್ಕೆ ಸಾಲ ಕೊಡಬಹುದು . ಹಾಗಲ್ಲ , ನಿಸರ್ಗ ಇಲ್ಲಿ ಬೋಧಿಯ ಮರ ! ' ಇಲ್ಲಿ ಕೊಡೆ ಪುಟ್ಟೀ , ಒಂದು ತಮಾಷೆ ತೋರಿಸುತ್ತೇನೆ ' ಎನ್ನುತ್ತಾ ಅವಳ ಮುಖದ ಮೇಲೆ ಇದ್ದ ಜಲ್ಲಿ ಕಾಗದ ಕಿತ್ತುಕೊಂಡ . ಆಕೆಯನ್ನು ಏಕೆ ಕರೆತಂದನು ಎಂದು . ಪ್ರತಿಯೊಂದು ಅಧ್ಯಾಯವೂ ಒಂದೊಂದು ಸಂಶೋಧನಾತ್ಮಕ ಕಾರ್ಯಕ್ರಮದ ಫಲಿತಾಂಶದ ಮುಖ್ಯವಾದ ತಿರುಳನ್ನು ಹೊರಗೆಡಹಿದೆ . ಯಾವಾಗಲೂ ಮಲಗಿ ಇದ್ದರೆ ಹೇಗೆ ? ಕುಲ್ಲು ಪಟ್ಟಣ ಮನಾಲಿಯಿಂದ 40 ಕಿಲೋಮೀಟರ್ ಮೊದಲೇ ಸಿಗುತ್ತದೆ . ಕಾಂಡದ ತುದಿಯು ಚೂಪು ಆಗಿ ಮರದ ಸೋಗೆಗಳು ಸಣ್ಣದು ಆಗಿ ಸುಕ್ಕುಗಟ್ಟಿ ಒರಟು ಆಗುತ್ತವೆ . ಅದರಂತೆ 3ನೇ ಸ್ಥಾನಕ್ಕಾಗಿ ನಡೆದ ತಿಕ್ಕಾಟದಲ್ಲಿ ದಕ್ಷಿಣ ಕೊರಿಯಾವು ಮುಂದಾಗಿ ಉತ್ತರ ಕೊರಿಯಾವನ್ನು 4ನೇ ಸ್ಥಾನಕ್ಕೆ ದೂಡಿತು . ಏಕೆಂದರೆ ಇಂಥದರಲ್ಲಿ ಕಛೇರಿಯ ಗೌರವದ ಪ್ರಶ್ನೆಯೂ ಅಡಗಿರುತ್ತದೆ . ಕೊನೆಗೆ ಎಷ್ಟು ಉಳಿಯುತ್ತದೆಯೋ ಅದೇ ಬಿಸಿ ನಮ್ಮ ಭೂಮಿಗೂ ತಲುಪುತ್ತದೆ . ನಾನು ಇಷ್ಟೊಂದು ಬಲಶಾಲಿ , ನನ್ನ ಭಾರದಿಂದ ಸೇತುವೆಯು ಮುರಿದರೆ ಏನು ಮಾಡುವುದು . ಇದರಿಂದ ನೀವು ಕಲಿಯಬೇಕಾದ ಪಾಠ ಎಂದರೆ , ನಿಮಗೆ ಭಯ ಆದಾಗ ಆ ಭಯಕ್ಕೆ ಕಾರಣವನ್ನು ಮೊದಲು ಪರೀಕ್ಷೆ ಮಾಡಿ . ನನಗೆ ತುಂಬಾ ಆಯಾಸ ಆಗಿದೆ ಮುದುಕಿ , ಒಂದು ರಾತ್ರಿ ಇಲ್ಲಿ ಇರ್ತೀನಿ . ಇವತ್ತು ಆ ಕೆಲಸವನ್ನು ನೀನು ಮಾಡಿದೆ . ಈ ಪರದೇಶದಲ್ಲಿ ಇದ್ದ ನೀವು ನಿಜವಾಗಿಯೂ ಪರದೇಶಿಗಳು ಆಗುತ್ತೀರಿ . ಪತ್ರಿಕೆಗಳಲ್ಲಿ ಓದಿದ್ದೆ . ಕೋಟೇಶ್ವರನಾಥ ಸ್ತೂಪದ ಮೇಲೆ ನಾಲ್ಕು ಇಂಚು ಉದ್ದ , ಅಗಲ ಮತ್ತು ಆಳದ ಒಂದು ಗುಣಿ ಇದೆ ಅದರಲ್ಲಿ ಅದ್ಭುತವಾದ ರೂಪದಲ್ಲಿ ಯಾವಾಗಲೂ ಮೂರು ಇಂಚು ನೀರು ಉಳಿದಿರುತ್ತದೆ . ಇದು ಕೇರಳಕ್ಕೆ ನೈಸರ್ಗಿಕ ವರದಾನ ಆಗಿದೆ . ಮಹಿಳೆಯರು ಘೋಷ ಪದ್ಧತಿಯನ್ನು ಕಿತ್ತು ಒಗೆದರು . ಜೈಸಲ್ಮೇರಿನ ಹಲವಾರು ನಿರ್ವಾಹಕರು ಕುದುರೆ ಸವಾರಿಯ ವ್ಯವಸ್ಥೆ ಮಾಡುತ್ತಾರೆ ಆದರೆ ಪ್ರಿನ್ಸೆಸ್ ಟ್ರೇಲ್ ಇದರಲ್ಲಿ ಉತ್ತಮ ಆಗಿದೆ . ನಾನಿಲ್ಲಿಗೆ ಬಂದಿರುವುದು ನನ್ನ ಶಕ್ತಿಯ ಬುದ್ಧಿಯ ಪೂರ್ಣ ಅರಿವಿದ್ದು . ಮನಸ್ಸು , ಬುದ್ಧಿ , ಪ್ರಸಾದ , ತಾಯಿ ಇವರ ವಿಚಾರವನ್ನು ಚಂದ್ರನಿಂದ ಮಾಡುವರು . ಭಾರತದಲ್ಲಿ 1 , 2 , 5 , 20 , 50 , 100 , 500 , ಮತ್ತು 1000 ರೂಪಾಯಿಯ ಕಾಗದದ ನೋಟುಗಳು ಚಲಾವಣೆಯಲ್ಲಿ ಇವೆ . ಅವರಿಗೆ ನಾನು ಕೃತಜ್ಞ . ಮಾಲ್ಥಸ್ ಸಿದ್ಧಾಂತ ಇಂಗ್ಲೆಂಡ್ ಹುಸಿಗೊಂಡಿತು . ಆದರೆ ಜೀವವಿಜ್ಞಾನದಲ್ಲಿ ಅಂತಹ ಮಹತ್ತರ ಸಂಶೋಧನೆಗಳು ನಡೆದಿರಲಿಲ್ಲ . ಆದರೆ ಶೇರುಗಳ ಮೊಬಲಗುಗಳನ್ನು ಸಾಮಾನ್ಯವಾಗಿ ಹೀಗೆ ಹಿಂದಿರುಗಿಸುವುದಿಲ್ಲ . ಹೊಸ ಮುಖ್ಯಮಂತ್ರಿಗಳಿಗೆ ನಿಮ್ಮನ್ನು ಕಂಡರೆ ನಾಚಿಕೆ , ಭಯ , ಸಿಂಹರಾಜ . ಸೆಂಟಪಾಲ್ , ದಿಯು ಕೋಟೆ , ಪನಿಕೋಟ ಕೋಟೆ , ಗೋಗ್ಲಾ ಬೀಚ್ , ಮಕ್ಕಳ ಉದ್ಯಾನ , ಮತ್ತು ಸಮ್ಮರ್ ಹೌಸ್ ದಿಯುವಿನ ಪ್ರಮುಖ ಪ್ರವಾಸಿ ಸ್ಥಳಗಳು . ದೇವಾಲಯವು ಪೂರ್ವಾಭಿಮುಖ ಆಗಿದ್ದು ಅದಕ್ಕೆ ಗರ್ಭಗೃಹ ಇದ್ದು ಅದರ ಮೇಲೆ ಶಿಖರ ಇದೆ . ಇಲ್ಲಿ ಸುಮಾರು 10 ಮೀಟರ್ ಎತ್ತರದಿಂದ ಧುಮುಕುವ ತೊರೆ ಒಂದರಿಂದ ಒಂದು ನೀರಿನ ಕೊಂಡ ಸೃಷ್ಟಿ ಆಗಿದೆ . ಅವರಲ್ಲಿ ಒಬ್ಬೊಬ್ಬರು , ಒಂದೊಂದು ತಿಂಗಳಿಗೆ ಅಧಿಪತಿ . ಬ್ಯಾಂಕೋದ್ಯಮ ತತ್ವವನ್ನು ಆಧರಿಸಿರುವ ಪಾರ್ಶ್ವ ನಿಧಿ ಪದ್ಧತಿಯು ಸರಳವೂ , ನಮ್ಯವೂ ಆಗಿರುತ್ತದೆ ಎಂಬ ದೃಷ್ಟಿಯಿಂದ ಎಲ್ಲ ದೇಶಗಳೂ ಈ ಪದ್ಧತಿಯನ್ನು ಅನುಸರಿಸುತ್ತಿವೆ . ಆದ್ದರಿಂದ ನಾನು ಬದುಕಿದ್ದೇನೆ . ನಾನೇ ಪಂದ್ಯದಲ್ಲಿ ಗೆದ್ದ ರಾಜಕುಮಾರ ಎಂಬುದನ್ನು ಮಾತ್ರ ಯಾರಿಗೂ ಹೇಳಬೇಡ . 1607ರಲ್ಲಿ ಹೆಲ್ಮಾಂಟ್ ಎಂಬಾತನು ಅಸ್ತಮದ ವಿವಿಧ ಲಕ್ಷಣಗಳನ್ನು ಕುರಿತು ಲೇಖನಗಳನ್ನು ಬರೆದಿದ್ದಾನೆ . ವಿಟ್ಲದಲ್ಲಿನ ಸಂಶೋಧನಾ ಆಲಯದಲ್ಲಿ ನಡೆದ ಪ್ರಯೋಗಗಳಿಂದ ತಿಳಿದು ಬಂದಿರುವಂತೆ 30 ಸೆಂ. ಮೀ. ಮತ್ತು 60 ಸೆಂ. ಮೀ. ಆಳದಲ್ಲಿ ಸಸಿಗಳನ್ನು ನೆಡುವುದಕ್ಕಿಂತ 90 ಸೆಂ. ಮೀ. ಆಳದಲ್ಲಿ ನೆಡುವುದು ಒಳ್ಳೆಯದು . ಟೇಲರ್ ಮತ್ತು ಪೆರ್ರಿರವರ ಪ್ರಕಾರ , ' ಲೆಕ್ಕ ಪರಿಶೋಧಕನು ಅಂಕಿ - ಅಂಶಗಳನ್ನು ಒಳಗೊಂಡ ಪಟ್ಟಿಯನ್ನು ಕುರಿತು ವರದಿ ಮಾಡಲು ಸಾಧ್ಯ ಆಗುವಂತೆ , ಕೆಲವು ಪುರಾವೆಗಳೊಂದಿಗೆ ಆ ಲೆಕ್ಕ ಪಟ್ಟಿಯನ್ನು ತನಿಖೆ ಮಾಡುವುದೇ ಲೆಕ್ಕ ಪರಿಶೋಧನೆ ಆಗಿದೆ . ಅದಕ್ಕೆ ಹಾಗೆ ಹೇಳ್ತೀಯಾ , . ಕಾಯ್ದು ಕರಗಿ ಉರಿಯುತ್ತಿದ್ದ ಲಾವಾ ಜ್ವಾಲಾಮುಖಿಯ ಬಾಯಿಂದ ಬೆಂಕಿ ತೊರೆಯಂತೆ ಹರಿಯುತ್ತಿತ್ತು . ಅವನ ಎಡಗೈಯಲ್ಲಿ ಕತ್ತಿ , ಬಲಗೈಯಲ್ಲಿ ಹೂವು , ಎಡಕ್ಕೆ ಮಹಾರಾಣಿ , ಆಕೆಯ ಹಿಂದೆ ಒಬ್ಬ ದಾಸಿ , ರಾಜನ ಬಲಗಡೆ ಸ್ವಲ್ಪ ಮುಂಭಾಗದಲ್ಲಿ ಇಬ್ಬರು ಗುರುಗಳು , ಅವರಲ್ಲಿ ಒಬ್ಬರು ಉಪದೇಶ ಮಾಡುತ್ತಿರುವಂತೆ ಇದೆ . ಭೂಮಿ , ಬ . ನಾಲ್ಕು ) ತಯಾರಿಕೆ ವಿಭಾಗದಿಂದ ಪದಾರ್ಥ ಬೇಡಿಕೆ ಪತ್ರ ಬಂದಾಗ ವಿವರಗಳನ್ನು ಪರೀಕ್ಷಿಸಿ ಪದಾರ್ಥ ರವಾನಿಸುವುದು ಮತ್ತು ಬಿನ್ ಕಾರ್ಡಿನಲ್ಲಿ ದಾಖಲಿಸಿ ವೆಚ್ಚ ನಿರ್ಣಯ ವಿಭಾಗಕ್ಕೆ ವಿವರ ತಿಳಿಸುವುದು . ಹೀಗೆ ನಂಬಲಾಗುತ್ತದೆ ಏನೆಂದರೆ ಈ ಗುಹೆಯ ಒಳಗೊಳಗೆ ಬಹಳಷ್ಟು ಅನ್ಯತೀರ್ಥ ಗುಹೆಗಳು ಹೋಗಿ ಸೇರುತ್ತವೆ ಮತ್ತು ದೇಶದಿಂದ ಗಡಿಪಾರು ಮಾಡಬಹುದಾಗಿದೆ . ಬೇಡ , ನನ್ನೊಡನೆ ಇರಲು ಅಧಿಕಾರಿ ಮತ್ತು ಇನ್ನಿಬ್ಬರು ಬರುತ್ತಾರೆ . ಯಾಕೆ ಸಾಧ್ಯ ಇಲ್ಲ ? ಅವುಗಳ ರಚನೆಗೆ ಸಂಬಂಧಿಸಿದ ವಿಶ್ಲೇಷಣೆಗೆ ತೊಡಗಬಹುದು . ಹಣದುಬ್ಬರದ ಸಮಸ್ಯೆಯನ್ನು ತಡೆಗಟ್ಟಲು , ಉತ್ಪಾದನಾ ಹೆಚ್ಚಳಕ್ಕೆ ಪ್ರೋತ್ಸಾಹ ನೀಡಬೇಕು . ಎರಡು ಸಂಸ್ಥೆಗಳ ಸಂವಿಧಾನ , ನಿಬಂಧನೆ ಮತ್ತು ನ್ಯಾಸಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು . ಈ ದಾರುಣ ಕತೆಯ ಹಿನ್ನೆಲೆ ಏನು ? ಎದೆ ಹೊಡೆದುಕೊಳ್ಳುತ್ತಿತ್ತು . ಬೆಟ್ಟ ಇಳಿಯುವುದು ನಾವು ಊಹಿಸಿದಷ್ಟು ಸುಲಭ ಆಗಿರಲಿಲ್ಲ . ಚಂಬೆಯಲ್ಲಿ ಲಕ್ಷ್ಮೀನಾರಾಯಣ ಮಂದಿರ ಸಮೂಹ , ರಂಗ ಮಹಲ್ , ಭೂರೀಸಿಂಹ ಮ್ಯೂಸಿಯಂ ಮತ್ತು ಎತ್ತರದ ಪ್ರದೇಶ ಭೇಟಿಗೆ ಯೋಗ್ಯ ಆದುದು . ಅದನ್ನು ತೆಗೆದುಕೊಂಡು ಬರಬೇಕು . ವ್ಯಾಸದ ಆಚೆ ಪಾರ್ವತಿ ನದಿಯ ದಡದಿಂದ ಒಂದು ರಹಸ್ಯ ಕಣಿವೆಯ ಪ್ರಯಾಣ ಪ್ರಾರಂಭ ಆಗುತ್ತದೆ . ಜಲಪಾತದ ಶಬ್ದ ಸುಮಾರು 13 ಕಿ. ಮೀ.ವರೆಗೂ ಕೇಳುವುದಂತೆ . ವಿಜಯನಗರದ ದೇವಾಲಯಗಳಲ್ಲಿ ವಿಜಯವಿಠಲ ದೇವಾಲಯ ಪ್ರಮುಖ ಆದುದು . ಮಹಾರಾಜ , ನನಗೂ ಆ ಗರ್ಭಿಣಿ ಜಿಂಕೆಗೂ ಪ್ರಾಣದಾನ ಮಾಡಿದೆ . ಉಸಿರು ಬಿಗಿಯುವ ವೇಗದ ಬಾಳು ಇದು ! ಕೆಲವೊಮ್ಮೆ ಉತ್ತಮ ಆಡಳಿತಾತ್ಮಕ ಬರೆಹ ಸಾಹಿತ್ಯದ ಕ್ಷೇತ್ರಕ್ಕೂ ಹೆಜ್ಜೆ ಇರಿಸುತ್ತದೆ . ನದಿ ದಡದ ಹತ್ತಿರದ ಕಿಶೂರ್ ಮಂದಿರದ ಗೀತೋತ್ಸವ ಬಹಳ ಪ್ರಸಿದ್ಧ . ಅದು ತೋರಿಸುವಷ್ಟು ಜಮೆಯ ಬಾಕಿಯು ಶೇರುದಾರರಿಂದ ಕಂಪನಿಯು ಪಡೆದುಕೊಂಡ ಬಂಡವಾಳ ಆಗಿರುತ್ತದೆ . ಬೈಸಿಕಲ್ಲಿಗೆ ಬೇಕಾದ ಬಿಡಿ ಭಾಗಗಳನ್ನು ಕೊಳ್ಳುವ ಅವಶ್ಯಕತೆ ತೋರಿತು . ಕಜಾವನ್ನು ಸರಕಾರಿ ನೌಕರ ತನಗಾಗಿ ' ಕಪ್ಪು ನೀರು ' ಪರಿಗಣಿಸುತ್ತಾರೆ . ತಾಲ್ಲೂಕು ಮಟ್ಟದಲ್ಲಿ ಜಾರಿಗೆ ತರಬಹುದಾದಂತಹ ಭೂಸುಧಾರಣೆ ಕಾಯಿದೆಯ ಅನ್ವಯ , ಭೂರಹಿತ ವ್ಯವಸಾಯ ಕಾರ್ಮಿಕರಿಗೆ ನಿವೇಶನಗಳ ಹಂಚಿಕೆ , ಋಣ ಪರಿಹಾರ , ಜೀತ ಪದ್ಧತಿ ರದ್ದು , ಉತ್ಪತ್ತಿ ಹೆಚ್ಚಳ ಮತ್ತು ಕಡಿತದ ಬಗ್ಗೆ ಸಾಕಷ್ಟು ಪ್ರಚಾರ ಮಾಡಿ , ಈ ಕಾರ್ಯಕ್ರಮದ ಪ್ರಯೋಜನ , ಗ್ರಾಮಾಂತರ ಜನತೆಗೆ ಅದರಲ್ಲೂ ದುರ್ಬಲ ವರ್ಗದವರಿಗೆ ದೊರಕುವಂತೆ ಆಗಲು ಎಲ್ಲಾ ಸೂಕ್ತಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು . ಬುಧನ ಅಷ್ಟಕ ವರ್ಗ ಬುಧನ ಅಷ್ಟಕ ವರ್ಗದಲ್ಲಿ ಬುಧನಿಂದ 1 - 3 - 5 - 6 - 8 - 10 - 11 - 12ರಲ್ಲಿ ಬಿಂದುಗಳನ್ನು ಇಡಬೇಕು . ಓ ಅದೋ ? ಕಲ್ಲಿದ್ದಲು ಗಣಿಗಳು , ಉನ್ನತ ತಂತ್ರಜ್ಞಾನ ಹಾಗೂ ಸಂಶೋಧನಾ ಸಂಸ್ಥೆ , ನೈಸರ್ಗಿಕ ವೀಕ್ಷಣೆ ಧನ್ಬಾದ್ ಕೈಗಾರಿಕಾ ನಗರದ ಆಕರ್ಷಣೆಗಳು ಆಗಿವೆ . ಲೆಕ್ಕಪತ್ರಗಳ ತಪಾಸಣೆ . ಸೂಚ್ಯಂಕಗಳ ರಚನೆಗೆ ಆರಿಸಿಕೊಂಡಿರುವ ಎಲ್ಲಾ ವಸ್ತುಗಳ ಬೆಲೆಗಳನ್ನು ಸಂಗ್ರಹಿಸುವುದು ಮುಂದಿನ ಹಂತ . ಶೂದ್ರನು ಇದ್ದಲ್ಲಿ ಸೇನಾಪತಿ ಆಗುವನು . ಆರು ತಾಂತ್ರಿಕ ವಿಷಯಗಳನ್ನು ಗ್ರಹಿಸುವ ಸಾಮರ್ಥ್ಯ . ಸ್ವಲ್ಪ ಕಾಲ ಜೀವಿಸಿದ ನಂತರ ಎಲ್ಲವೂ ಸಾಯಲೇ ಬೇಕು . ಹೊಸ ಸಚಿವಾಲಯದ ಹತ್ತಿರವೇ ಶಾಲಿಮಾರ್ ಮಾರ್ಗದಲ್ಲಿ ರಣವಿರೇಶ್ವರ್ ಶಿವನ ಮಂದಿರವನ್ನು 1883ರಲ್ಲಿ ಮಹಾರಾಜ ರಣವೀರ್ ಸಿಂಗನು ನಿರ್ಮಿಸಿದನು . ಕಂಡರಿಯದ ಮನುಷ್ಯನಿಗೆ ಸಾವಿರ ವರಹ ಮುಂಗಡ ಕೊಡುವವರಿಗೆ ಏನು ಎನ್ನಬೇಕು ? ಇದನ್ನು ದಕ್ಷಿಣ ಕಾಶಿ ಎಂತಲೂ ಕರೆಯುತ್ತಾರೆ . ಎಲಾ ಈ ಜಿಂಕೆ ನನಗೆ ಮೋಸ ಮಾಡಿತಲ್ಲ , ಇದನ್ನು ಸುಮ್ಮನೆ ಬಿಡೋದಿಲ್ಲ . ಸುಣ್ಣ ಹಾಕುವುದರಿಂದ ಹುಳಿಯ ತೀವ್ರತೆ ಕಡಿಮೆ ಆಗುವುದು ಅಲ್ಲದೆ ಮಣ್ಣಿಗೆ ಪ್ರತ್ಯಾಮ್ಲಗಳನ್ನು ಒದಗಿಸುವುದೂ ಆಗುತ್ತದೆ . ಬಿಚ್ಚುಗತ್ತಿ ಭರ್ಮಣ್ಣ ನಾಯಕರ ಕಾಲದಲ್ಲಿ ಕಟ್ಟಿದ ಮುರಘ ರಾಜೇಂದ್ರಶ್ರೀ ಗದ್ದುಗೆ ಇದೆ . ಆಗಲೇ ತಡ ಆಗಿರುವಾಗ ಈ ಒಂದು ದಿನದ ತಡೆ ಸಹಿಸಲಾರದಂತಿತ್ತು . ತಂತ್ರ ವಿಜ್ಞಾನದ ವಿಸ್ಮಯಕಾರಿ ವಸ್ತುಗಳು ಮಹತ್ತರ ಆದುವು . ಇಂಥ ಸಂದರ್ಭಗಳಲ್ಲಿ ಕನ್ನಡದಲ್ಲಿಯೇ ಸ್ವತಂತ್ರವಾಗಿ ಚಿಂತಿಸಿ , ಕನ್ನಡ ನುಡಿಗಟ್ಟುಗಳನ್ನೇ ಬಳಸಿದರೆ ಅಂಥ ಭಾಷೆಯ ಸ್ವರೂಪಶಕ್ತಿ ಪ್ರಭಾವಗಳೇ ಬೇರೆ ಆಗುತ್ತವೆ . ಈ ಕೋಶಗಳ ಮೂಲಕ ಆಕ್ಸಿಜನ್ ರಕ್ತದ ಒಳಕ್ಕೆ ಸಾಗಿಸಲ್ಪಡುತ್ತದೆ . ಇಂತಹ ಶೇರುಗಳನ್ನು ತೆಗೆದುಕೊಂಡವರೇ ಕಂಪನಿಯ ಸದಸ್ಯರು ಮತ್ತು ಮಾಲಿಕರು . ಎಲ್ಲಾ ಭಾಗವೂ ಹೇಳಿದ ರೀತಿ ಜೋಡಿಸಿದ ಮೇಲೆ ಗಮನದಲ್ಲಿ ಇಡಬೇಕಾದ ವಿಷಯ ಎಂದರೆ ತಳಭಾಗದ ಪ್ರಕಾಶದ ಬಿಂಬ ಮತ್ತು ಮಸೂರ ಇವು ಎರಡೂ ಒಂದೇ ನೇರದಲ್ಲಿ ಇರಬೇಕು . ಒಂದು ಬಾರಿ ನೀವು ಇದರ ಸೌಂದರ್ಯದ ರಸಾಸ್ವಾದನೆ ಮಾಡಿಕೊಂಡಲ್ಲಿ ನೀವು ಇದರಲ್ಲೇ ತಲ್ಲೀನರಾಗುವಿರಿ ಇದು ನಮ್ಮ ವಾದ . ನನಗೆ ನಿಜವಾಗಿಯೂ ದಿಗಿಲು ಆಯಿತು . ಅದನ್ನು ರಾಜರ ಗಮನಕ್ಕೆ ತಂದು ಉತ್ತರ ತರ್ತೀನಿ . ಸಾಲ್ ನ ಹೊರತು ನೂರಾರು ಪ್ರಭೇದಗಳ ಮರ ಸಾರಂಡದ ಕಾಡುಗಳಲ್ಲಿ ಕಂಡುಬರುತ್ತವೆ . ಹೇಳಲಾಗುತ್ತದೆ ಅಂಜನ ಧಾಮದಲ್ಲಿ 360 ಶಿವಲಿಂಗ ಮತ್ತು ಅಷ್ಟೇ ಕೊಳ ಕೂಡ ಇವೆ ಆದರೂ ಸಹ ಎಲ್ಲಾ ಗೋಚರಿಸುವುದಿಲ್ಲ . ಅತ್ಯಂತ ಪ್ರಾಚೀನ ಕಲ್ಲುಗಳಿಂದ ನಿರ್ಮಿತ ತಾಯಿ ಕಾಳಿಯ ಸಾಕಷ್ಟು ಭವ್ಯ ಮಂದಿರಗಳು ದಲ್ಭುಂಗ್ಧ್ ನಲ್ಲಿ ಇದೆ . ' ಇಪ್ಪತ್ತೈದರ ಒಳಗಾಗಿ ಬಿಲ್ಲನ್ನು ಕಳುಹಿಸಿ ' ಇಲ್ಲಿಯ ಸಂಕ್ಷೇಪಣದಲ್ಲಿ ವಿಷಯ ಅಸ್ಪಷ್ಟ ಆಗುವ ಅಥವಾ ಗೊಂದಲಕ್ಕೆ ಎಡೆಕೊಡುವ ಸಂಭವ ಏರ್ಪಡದಂತೆ ನೋಡಿಕೊಳ್ಳುವುದು ಮುಖ್ಯ . ಫದಲ್ ಗೊಢ ಪಾರ್ಡಿಹ್ ಕಾಳಿ ಮಂದಿರ ಭಕ್ತರಿಗಾಗಿ ವಿಶೇಷ ಮಹತ್ವ ಹೊಂದಿದೆ . ಇದು 27 ನಕ್ಷತ್ರ . ಈ ರೀತಿಯ ಅಸ್ತಮದಲ್ಲಿ ಪರಿಸರದ ಅಲರ್ಜಿಯ ಪಾತ್ರ ಅಷ್ಟು ಹಿರಿದಾಗಿ ಇರುವುದಿಲ್ಲ . ಬೆಲೆ ಏರಿಕೆಯು ಸಾಮಾನ್ಯ ಜನರ ಜೀವನದ ಮೇಲೆ ನಿರ್ದಯವಾದ ಆಪತ್ಕಾರಿ ಪರಿಣಾಮಗಳನ್ನು ಬೀರುತ್ತದೆ . ಓಹೋಹೋ , ದೇವರ ಒಂದು ಫೋಟೋ ಇದೆಯಲ್ಲಾ . ಆದ್ದರಿಂದ ಜೀವವಿಜ್ಞಾನಕ್ಕೆ ಜ್ಞಾನರಾಜ್ಯದಲ್ಲಿ ನಿರ್ದಿಷ್ಟ ಸ್ಥಾನ ದೊರಕಲಿಲ್ಲ . ಹವಾಮಾನ ಸ್ಪಷ್ಟ ಆಗಿತ್ತು , ಎದುರು ಮೃಗ್ - ಧುನಿ , ತ್ರಿಶೂಲ್ ಮತ್ತು ನಂದಾಘುಟಿಯ ಗಂಗಾನಾಚುಂಬಿ ಶಿಖರಗಳು ಇದ್ದವು . ಸುಮಾರು 8ನೇ ಶತಮಾನದಲ್ಲಿ ನಿರ್ಮಾಣಗೊಂಡ ದೇಗುಲ ಇದು . ಧಾರಣೆ ಪಟ್ಟಿಯನ್ನು ತರಿಸಿಕೊಳ್ಳಲು , ಕೊಳ್ಳುವ ಅಧಿಕಾರಿಯೇ ನೇರವಾಗಿ ಸರಬರಾಜುದಾರರಿಗೆ ಪತ್ರ ಬರೆಯಬಹುದು ಅಥವಾ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಬಹುದು . ಸಂಶೋಧನಾ ಕೇಂದ್ರದಲ್ಲಿ ಒಂದು ಹುದ್ದೆ ಇತ್ತು . ಜನತೆಯ ಆಶೋತ್ತರಗಳು ವ್ಯಕ್ತವಾಗುವ ವೇದಿಕೆ ಯಾವುದೇ ಆಗಲಿ , ಅಂದರೆ , ಅದು ಸಾರ್ವಜನಿಕ ವೇದಿಕೆ ಆಗಲೀ , ಕಾನೂನುಬದ್ಧ ಸಂಘ ಸಂಸ್ಥೆಗಳ ಸಭೆ - ಸಮಿತಿಗಳು ಆಗಲೀ , ವಿಶಿಷ್ಟ ಕಾರಣ ಅಥವಾ ಉದ್ದೇಶದಿಂದ ಏರ್ಪಡುವ ಸಮ್ಮೇಳನಗಳು ಆಗಲೀ , ಕಾಲ ಕಾಲಕ್ಕೆ ನಡೆಯುವ ರಾಜಕೀಯ ಪಕ್ಷಗಳ ಅಧಿವೇಶನಗಳು ಆಗಲೀ , ಶಾಸನಬದ್ಧ ಪ್ರತಿನಿಧಿ ಸಭೆಗಳು ಆಗಲೀ , ಅವು ಜನತೆ ಏರ್ಪಡಿಸಿಕೊಂಡಿರುವ ಕಾರ್ಯಾಂಗವನ್ನು ತಲುಪುವುದು ಅಂದರೆ ಸರ್ಕಾರಕ್ಕೆ ಅರಿವಾಗುವುದು ಪತ್ರಗಳ ಮೂಲಕವೇ . ಅಮರ್ ಮಹಲಿನಲ್ಲಿ ಪ್ರಾಚೀನ ಪುಸ್ತಕಗಳು ಮತ್ತು ವರ್ಣಚಿತ್ರಗಳ ಅನನ್ಯ ಮತ್ತು ಶ್ರೇಷ್ಠ ಸಂಗ್ರಹ ಇದೆ . ಈ ಎಲ್ಲ ವಿವರಗಳು ಶೀಘ್ರ , ಸುಗಮ ಆಡಳಿತ ವ್ಯವಹಾರದ ದೃಷ್ಟಿಯಿಂದ ಅಗತ್ಯ ಆಗುತ್ತದೆ . ತಾತಾ ಹೇಳಿದ್ದೂ ನಿಜವೇ . ಪಾಲ್ಕೋಟ ವಲಯದಲ್ಲಿ ಒಂದು ಕೊಳ ಕೂಡ ಇದೆ ಅದನ್ನು ಪಂಪಸ್ರ ಕರೆಯಲಾಗುತ್ತದೆ . ತಾಯಿಯ ಬಂಧುಗಳು , ರಿಪು , ಗಾಯ ಇವುಗಳ ವಿಚಾರವನ್ನು 6ನೆಯ ಭಾವದಿಂದ ಮಾಡುವರು . ಪ್ರತಿಯೊಂದು ವಸ್ತುವಿನ ಮೂಲ ವರ್ಷದ ಬೆಲೆಯನ್ನು 100 ಎಂದು ಇಟ್ಟುಕೊಳ್ಳಲಾಗುವುದು . ಇದೂ ಸಾಲದು ಎಂದರೆ , ಇವರ ' ಆರೋಗ್ಯವಿಮೆ ' ಇವರ ಆರೋಗ್ಯದ ಎಲ್ಲ ವ್ಯವಸ್ಥೆ ನೋಡಿಕೊಳ್ಳುತ್ತದೆ . ಮಠದ ಬಳಿ ನಿಂತು ಸಮುದ್ರದ ಸುಂದರ ದೃಶ್ಯವನ್ನು ವೀಕ್ಷಿಸಬಹುದು . ಬದುಕಿದ್ದೀರ ನಿಮಗೆ ಏನೂ ಅಪಾಯ ಆಗಿಲ್ಲ ತಾನೆ , ಎಂದು ಸಹಾನುಭೂತಿ ತೋರಿದ . ಆದರೆ ಅದಕ್ಕೆ ಮುಂಚೆ ಮೂರು ಜನ ಬುದ್ಧಿವಂತರ ಅಭಿಪ್ರಾಯ ಕೇಳೋದು ಒಳ್ಳೇದು ಅಲ್ವೇ ? ಎರಡೂ ಅವರಿಗೆ ಖ್ಯಾತಿಯನ್ನು ತಂದುಕೊಟ್ಟವು . ' ಓ ನಾನು ಕಾಯಬಲ್ಲೆ ' ಎಂದು ತನ್ನ ಕನ್ನಡಕವನ್ನು ಓರೆ ಮಾಡಿಕೊಂಡು ಅವನೆಡೆಗೆ ನೋಡಿ ಶ್ರೀಮತಿ ಉತ್ತರಿಸುತ್ತಾಳೆ ! ಸುಳ್ಳು ಲೆಕ್ಕ ಪತ್ರಗಳನ್ನು ಈ ಕೆಳಗಿನಂತೆ ಸೃಷ್ಟಿಸಲಾಗುವುದು . ಸುರಕ್ಷಿತ ಶೈವ ಮೂರ್ತಿಗಳನ್ನು ಮೊದಲಿನ ರೀತಿಯಲ್ಲಿಯೇ ನಿಲ್ಲಿಸಲಾಗಿದೆ . ಬಂದ ಬೆಳೆಯನ್ನು ಕೊಯ್ಯಲೂ ಮುಖ್ಯ ಸಾಧನ ! ಪದಾರ್ಥ ಕ್ರೋಡಿಕರಣದಲ್ಲಿ ಅನನುಕೂಲಗಳು ಇದ್ದರೂ ಇದರಿಂದ ಆಗುವ ಅನುಕೂಲಗಳು ಹಲವಾರು . ಉದಾಹೃತ ಕುಂಡಲಿಯಲ್ಲಿ ವೃಷಭ ಲಗ್ನ ಇದ್ದು ಶನಿ ನವಮ ದಶಮಾಧಿಪತಿ ಇರುವನು . ಅಟ್ಟಿಂಗಲ್ ರಾಣಿಯು ಒಂದು ಇಲಾಖೆಯನ್ನು ಬ್ರಿಟಿಷ್ ಕಂಪೆನಿಗೆ ತೆರಿಗೆಗಾಗಿ ಕೊಟ್ಟಿದ್ದರು . ಕಾಗದದ ನೋಟುಗಳಿಗೆ ಹೆಚ್ಚಿನ ಬೇಡಿಕೆ ಇರುವಾಗ ಕೇಂದ್ರ ಬ್ಯಾಂಕಿನ ಹಣ ಚಲಾವಣೆಯ ಅಧಿಕಾರದ ಮೇಲೆ ನಿರ್ಬಂಧ ವಿಧಿಸುವುದರಿಂದ ಅದು ತೀವ್ರ ಪೇಚಿಗೆ ಸಿಲುಕುತ್ತದೆ . ಏಕಲೋಹ ಪ್ರಮಿತಿಯು ಪ್ರಪಂಚದ ಅನೇಕ ದೇಶಗಳಲ್ಲಿ ಬಹಳ ಕಾಲ ಅಸ್ತಿತ್ವದಲ್ಲಿ ಇದ್ದಿತು . ಆದರೆ ಎಷ್ಟೇ ಮುಂಜಾಗ್ರತೆ ವಹಿಸಿದರೂ ಕೆಲವು ಸಲ ಒಪ್ಪಂದದಲ್ಲಿ ಇಲ್ಲದ ಪರಿಸ್ಥಿತಿ ಉದ್ಭವಿಸಬಹುದು . ಇಂತಹ ಮಿತಿಗಳು ಯಾವುವು ಎಂದರೆ ಹಣದ ಕೊರತೆ . ಆರು - ಸಾಲ ಕೊಡುವವರ ಮೇಲೆ ನಿರ್ಬಂಧ : ಕ್ರೋಮೋಲಿನ್ ಸೋಡಿಯಂ ಅಸ್ತಮವನ್ನು ಹತೋಟಿಯಲ್ಲಿ ಇಡಲು ನೂತನ ವಿಧಾನಗಳಿಗೆ ಹಾಗೂ ಔಷಧಿಗಳಿಗಾಗಿ ಸಂಶೋಧನೆಗಳು ಸತತವಾಗಿ ನಡೆಯುತ್ತಿವೆ . ಮೋಹನ ಕೇಳಿದ . 1 . ತುಂಬಿ ಹರಿಯುತ್ತಿರುವ ನೀರಿನ ಪಾರದರ್ಶಕತೆ . ಹಳೆಯ ಚಿನ್ನಾ - ಚಿನ್ನಿ : . ಕೊಡಲು / ನೀಡಲು ತರಲು ದಾಖಲು ಮಾಡಲು / ಸಲ್ಲಿಸಲು . ಹಾನಗಲ್ಲು ಪಟ್ಟಣದ ಈಶಾನ್ಯಕ್ಕೆ 10 ಕಿ. ಮೀ. ದೂರದಲ್ಲಿ ಇರುವ ಅರಳೇಶ್ವರ ಗ್ರಾಮದ ಬಳಿ ಚಾಲುಕ್ಯ ಶೈಲಿಯ ಕದಂಬೇಶ್ವರ ದೇವಾಲಯ ಇದೆ . ಅಧ್ಯಾಪಕರ ಕಾರ್ಯದಲ್ಲಿ ನನಗೆ ತೃಪ್ತಿ ಇತ್ತು . ನಿಮ್ಮ ಅಮ್ಮ ತಮ್ಮ ಕೊನೆಯ ಘಳಿಗೆಯವರೆಗೂ ನೀನು ಬರುತ್ತೀಯಾ ಎಂದು ಕಾಯುತ್ತಲೇ ಇದ್ದರು . ಎರಡು ಟೇಲರ್ ಮತ್ತು ಪೆರ್ರಿ ಎಂಬವರ ಪ್ರಕಾರ ಲೆಕ್ಕ ಪರಿಶೋಧನೆಯು , ಲೆಕ್ಕ ಪರಿಶೋಧಕನು ಅಂಕಿಯಂಶಗಳನ್ನು ಒಳಗೊಂಡ ಅಢಾವೆ ಪತ್ರಿಕೆ ಅಥವಾ ಇತರ ಲೆಕ್ಕದ ಪಟ್ಟಿಯನ್ನು ಕುರಿತು ವರದಿಯನ್ನು ತಯಾರಿಸಲು ಸಾಧ್ಯ ಆಗುವಂತೆ ಕೆಲವು ಪುರಾವೆಗಳೊಂದಿಗೆ ಆ ಲೆಕ್ಕದ ಪಟ್ಟಿಯನ್ನು ತನಿಖೆ ಮಾಡುವುದಾಗಿದೆ . ದೊಡ್ಡದೊಡ್ಡ ಊರುಗಳಿಗೆ ಸಾಧಾರಣ ರಸ್ತೆಗಳು ಇದ್ದವು . ದೇವಲೋಕದ ಇಂಜಿನಿಯರ್ ವಿಶ್ವಕರ್ಮ . 10-3-68ರ ಸಿಂಡಿಕೇಟ್ ಸಭೆಯ ನಿರ್ಣಯದಂತೆ , ಒಮ್ಮೆ ನಿಯೋಗಿಸಿದ ಅಭ್ಯರ್ಥಿಯನ್ನು ವಿಶ್ವವಿದ್ಯಾನಿಲಯದ ಖರ್ಚಿನಲ್ಲಿ ಮತ್ತೆಮತ್ತೆ ಅದೇ ವಿಷಯಕ್ಕೆ ಸಂಬಂಧಿಸಿದಂತೆ ನಿಯೋಜಿಸುವಂತೆ ಇಲ್ಲ . ಒಂದು ಸಂಘಗಳ ನೋಂದಣಿ . ಊರಿನ ಉತ್ತರಕ್ಕೆ ಇರುವ ಹುಚ್ಚುಮಲ್ಲಿಗುಡಿಯಲ್ಲಿ ಗರ್ಭಗುಡಿ , ಪ್ರದಕ್ಷಿಣ ಪಥ , ಅಂತರಾಳ ಮಂಟಪ ಮತ್ತು ಮುಖಮಂಟಪಗಳು ಇವೆ . ರೋಹತಂಗದ ಹತ್ತಿರದ ಜಗತ್ತಿನ ವೈಶಿಷ್ಟ್ಯ ಎಂದರೆ ಅದು ಲಾಹುಲ್ ನ ರಸ್ತೆ ಲಡಾಕ್ ತನಕ ಹರಡಿದೆ . ಜೈಪುರದ ಸರೋವರದಲ್ಲಿ ದೋಣಿ ಸ್ಪರ್ಧೆಗಳ ಮತ್ತು ಮುಂಬಯಿಯಲ್ಲಿ ಹಾಯಿದೋಣಿ ಸ್ಪರ್ಧೆಗಳನ್ನು ನಡೆಸುವ ವ್ಯವಸ್ಥೆ ಮಾಡಲಾಯಿತು . 1 ಗರಿಷ್ಠ ನ್ಯಾಸ ರಕ್ಷಕ ಪದ್ಧತಿ : . ನಿಮ್ಮಲ್ಲಿ ಯಾರು ತುಂಬಾ ಸೋಮಾರಿಯೋ ಅವನು ತನ್ನ ಅನಂತರ ರಾಜ ಆಗ್ತಾನೆ . ಹೆಸರಿನ ಮೌಲ್ಯವು ಕಣ್ಣಿಗೆ ಕಾಣದ , ಮುಟ್ಟಿ ತಿಳಿಯಲು ಆಗದ , ಅನುಭವಿಸಬಹುದಾದಂಥ ಆಸ್ತಿ ಆಗಿದೆ . ಭಾರತದ ಮಹಿಳಾ ತಂಡವು 400 ಮೀಟರ್ ರಿಲೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿ ತನ್ನ ಹಿರಿಮೆಯನ್ನು ತೋರಿಸಿತು . ಭಾರತ ಭವ್ಯವಾದ ವಯಸ್ಕರ ಶಿಕ್ಷಣ ಪರಂಪರೆಯನ್ನು ಹೊಂದಿದೆ . ಪದಾರ್ಥವನ್ನು ಕೊಳ್ಳಲು ಕೋರಿಕೆ ಯಾವಾಗ ಸಲ್ಲಿಸಬೇಕು ಎನ್ನುವುದು ದಾಸ್ತಾನು ಅಧಿಕಾರಿಗೆ ಸಮಸ್ಯೆ ಆಗುತ್ತದೆ . ಆದ್ದರಿಂದ ಗಣಿಸದೆ ಬೆಲೆಯ ಬದಲಾವಣೆಯನ್ನು ಮಾತ್ರ ಲೆಕ್ಕ ಹಾಕಿದರೆ ದಾರಿ ತಪ್ಪಿದಂತೆ ಆಗುತ್ತದೆ . ನಿನಗೆ ಮಲತಾಯಿ ಅಷ್ಟಾಗಿ ಕಷ್ಟ ಕೊಡ್ತಾಳಲ್ಲಾ , ನಿನಗೆ ಬೇಜಾರು ಆಗೊದಿಲ್ವೆ ? ತನ್ನ ಗುಮಾಸ್ತರು ನಿರ್ವಹಿಸಿದ ಲೆಕ್ಕಪರಿಶೋಧನೆಯ ಕಾರ್ಯದ ಬಗ್ಗೆ , ಟಿಪ್ಪಣಿ ಪುಸ್ತಕದಲ್ಲಿ ಬರೆದು ಇಡಬೇಕು ಮತ್ತು ತನ್ನ ಗುಮಾಸ್ತರು ಸಂಸ್ಥೆಯ ಗುಮಾಸ್ತರೊಂದಿಗಾಗಲಿ ಅಥವಾ ಹೊರಗಿನವರೊಂದಿಗಾಗಲಿ ಅಥವಾ ತಮ್ಮತಮ್ಮಲ್ಲಿಯೇ ಆಗಲಿ ಲೆಕ್ಕಪತ್ರಗಳ ಬಗೆಗೆ ಅಥವಾ ಅದರ ವ್ಯವಹಾರಗಳ ಬಗೆಗೆ ಎಳ್ಳಷ್ಟೂ ಚರ್ಚಿಸಕೂಡದು ಎಂಬ ಬಗ್ಗೆ ಕಟ್ಟುನಿಟ್ಟಿನ ಸೂಚನೆಯನ್ನು ಅವರಿಗೆ ನೀಡಬೇಕು . ಆರಂಭವು ಅಷ್ಟು ಶೀಘ್ರ ಆಗಿರದಿದ್ದರೂ ಮಧ್ಯದಲ್ಲಿ ಚೇತರಿಸಿಕೊಂಡು ಸ್ಫೋಟಕ ಮಾಡುವುದು ಅವರ ವೈಶಿಷ್ಟ್ಯ ಆಗಿತ್ತು . ಪೀರ್ಮಿಟಾ ಅಜಯಾಬ್ ದೇವ್ ಮತ್ತು ಗರೀಬ್-ನಾಥರ ಸಮಕಾಲೀನದ್ದು ಆಗಿದೆ . ಭೂಮಿಯ ಮೂಲಭೂತವಾದ ಮತ್ತು ಅವಿನಾಶಿಯಾದ ಗುಣಗಳನ್ನು ಬಳಸಿಕೊಳ್ಳುವುದಕ್ಕಾಗಿ ದೊರೆಯುವ ಉತ್ಪನ್ನದ ಪಾಲು ಬಾಡಿಗೆಗೆ ಎಂಬ ವಿವರಣೆಯನ್ನು ರಿಕಾರ್ಡೊ ನೀಡಿದರು . ಒಬ್ಬ ಶನಿ , ಇನ್ನೊಬ್ಬ ಯಮ . ಅಯ್ಯಾ , ನನ್ನನ್ನು ಬಿಟ್ಟುಬಿಡು . ಆ ಮೇಕೆ ಕೂಡ ಹೀಗೇ ಮಾಡಿ ತಪ್ಪಿಸ್ಕೊಳ್ತು . ಉದಾ : ಈ ಕೋರಿಕೆಯನ್ನು ಪರಿಶೀಲಿಸಿದರೂ ಪರಿಶೀಲಿಸಬಹುದು . ಇವರು ನಡೆಯುವುದಿಲ್ಲ , ಓಡುತ್ತಾರೆ ! ಕೆಲವು ದಿನಗಳ ನಂತರ ಅವನೂ ಸಹ ವಯಸ್ಕರ ಶಿಕ್ಷಣ ಕೇಂದ್ರ ಸೇರಲು ಸಾಧ್ಯ ಆಯಿತು . ನಿನ್ನೆ ಗಾಯತ್ರೀಗೆ ಕಥೆ ಹೇಳುತ್ತೇನೆ ಅನ್ನುತ್ತಿದ್ದೆಯಲ್ಲ ? ಅಲ್ಲಿ ಒಂದು ಊರು . ದಾಸ್ತಾನು ಅಧಿಕಾರಿಗೆ ಕೆಲಸ ಮಾಡಲು ಮತ್ತು ಸಮಯಕ್ಕೆ ಸರಿಯಾಗಿ ಪದಾರ್ಥವನ್ನು ಮತ್ತೆ ದಾಸ್ತಾನಿಗೆ ಪಡೆದುಕೊಳ್ಳಲು ಸಾಧ್ಯ ಆಗುತ್ತದೆ . ಐದು ಬಂಡವಾಳದ ವೆಚ್ಚವನ್ನು ಕಂದಾಯದ ವೆಚ್ಚವನ್ನು ಆಗಿ ಮತ್ತು ತದ್ವಿರುದ್ಧ ಆಗಿ ಮಾಡುವುದು . ಅಂದರೆ ಈ ತತ್ವದ ಪ್ರಕಾರ ಚಲಾವಣೆಯಲ್ಲಿ ಇರುವ ನೋಟುಗಳು ಬೆಂಬಲವಾಗಿ ಇರಿಸಿಕೊಂಡಿರುವ ಲೋಹದ ಪ್ರತಿನಿಧಿಗಳು ಆಗಿರುತ್ತವೆ . 1858 ವರೆಗೆ ಅದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು . ಆನೆಯನ್ನು ತೊಳೆಯೋಷ್ಟು ದೊಡ್ಡ ಪಾತ್ರೆ ನನ್ನ ಹತ್ತಿರ ಇಲ್ಲ ಮಹಾಪ್ರಭು . ಕೆಳಗಿನ ಪ್ರದೇಶದಲ್ಲಿ ಇರುವ ಕೋಟವಲ್ಲಿ ಮಾರುಕಟ್ಟೆಯಲ್ಲಿ ಕಂಗಡಾದ ಜನರ ಮನೆ ಮತ್ತು ಅಂಗಡಿಗಳು ಇವೆ . ದಿನವೂ ನಡೆದು ರೂಢಿ ಆಗಿತ್ತು . ಈ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳು ಎಂದರೆ , ಚಂದ್ರಗುತ್ತಿ , ಲಿಂಗನಮಕ್ಕಿ , ಅಂಬುತೀರ್ಥ , ಹೆಗ್ಗೋಡು , ಜೋಗಜಲಪಾತ , ಗುಡವಿ ಪಕ್ಷಿಧಾಮ , ಮಂಡಗದ್ದೆ ಪಕ್ಷಿಧಾಮ , ಆಗುಂಬೆ , ಕುಪ್ಪಳ್ಳಿಯ ಕವಿಶೈಲ , ಕೆಳದಿಯ ದೇವಸ್ಥಾನಗಳು , ಇಕ್ಕೇರಿ , ಅಘೋರೇಶ್ವರ ದೇವಸ್ಥಾನ , ಬಳ್ಳಿಗಾವೆ , ಉಡುತಡಿ , ಭದ್ರಾ ವನ್ಯಜೀವಿಧಾಮ , ಶರಾವತಿ ಕಣಿವೆ ವನ್ಯ ಜೀವಿಧಾಮ , ಶೆಟ್ಟಿಹಳ್ಳಿ ವನ್ಯಜೀವಿಧಾಮ , ಕೊಡ್ಲಿತಿ ಮಠ , ಕೊಡಚಾದ್ರಿ , ಸಿಂಹಧಾಮ , ಹೊಂಬುಜ ಬಸದಿಗಳು ಮತ್ತು ಭದ್ರಾ ಜಲಾಶಯ . ಎಲ್ಲ ಬಸ್ಸು ನಿಲ್ದಾಣದ ಮನೆಗಳಲ್ಲಿಯೂ ಈ ವ್ಯವಸ್ಥೆಯನ್ನು ಕಾಣುತ್ತೇವೆ . ತಲೆಹರಟೆ ವಾನರ ನನಗೆ ಜಾಗ ಬಿಡ್ತೀಯೋ ಇಲ್ಲವೋ ಅಷ್ಟು ಹೇಳು . ಆದುದರಿಂದ ಯಾವುದೇ ಸಂದರ್ಭದಲ್ಲಿ ಖುದ್ದು ಪದಾರ್ಥಕ್ಕೂ ದಾಖಲು ಆದ ಅಂಕಿಗಳಿಗೂ ತಾಳೆ ಇರಬೇಕಾದರೆ , ಆಗಾಗ್ಗೆ ಖುದ್ದು ಪದಾರ್ಥವನ್ನು ಮತ್ತು ದಾಖಲೆಯ ಅಂಕಿಗಳನ್ನು ತಪಾಸಣೆ ಮಾಡಬೇಕು . ಜಮಾ ಖರ್ಚಿನ ಸಾಮಾನ್ಯ ನಿಯಮಗಳನ್ನು ಬಲ್ಲ ಹಾಗೂ ವ್ಯವಹಾರಗಳನ್ನು ಲೆಕ್ಕದ ಪುಸ್ತಕಗಳಲ್ಲಿ ದಾಖಲು ಮಾಡುವ ವಿಧಾನ ಮೊದಲಾದುವುಗಳನ್ನು ತಿಳಿದ ವ್ಯಕ್ತಿ ಆಗಿದ್ದರೆ ಸಾಕು . 1960ನೇ ಇಸವಿಯಲ್ಲಿ ಗುರುವಿನ ಸಂಚಾರವು ಧನೂದಲ್ಲಿ ಇತ್ತು . ಸಾಯುವ ಮೊದಲು ಈ ರಾಕ್ಷಸ ಈ ಕ್ಷೇತ್ರಕ್ಕೆ ತನ್ನ ಹೆಸರನ್ನು ಇಡಬೇಕು ಎಂದು ಕೇಳಿಕೊಂಡಿದ್ದರಿಂದ ಈ ಕ್ಷೇತ್ರಕ್ಕೆ ಗುಹಾರಣ್ಯ ಕ್ಷೇತ್ರ ಎಂಬ ಹೆಸರು ಬಂದಿತು ಎಂಬ ಪ್ರತೀತಿ ಇದೆ . ಆಗ ಲೈಬಿರಿಯ ಮತ್ತು ಇತಿಯೋಪಿಯಾದ ಎರಡು ರಾಜ್ಯಗಳು ಮಾತ್ರ ಸ್ವತಂತ್ರವಾಗಿ ಉಳಿದವು . 6 ಕಿಲೋಮೀಟರ್ ಉದ್ದ ಮತ್ತು 3 ಕಿಲೋಮೀಟರ್ ಅಗಲ ಸರೋವರದ ಅಂಚಿನಲ್ಲಿ ಹಸಿರು - ತುಂಬಿದ ಉದ್ಯಾನ ತನ್ನ ಶೋಭೆ ಬೀರಿದೆ . ಈಗ ಕೊಂಡ ಸಂಖ್ಯೆ ಮತ್ತು ಒಟ್ಟು ಪ್ರತಿ ಮುಂಚೆ ಇದ್ದ ಪದಾರ್ಥ ಸಂಖ್ಯೆ ಜೋಡಣೆ ಆಗಿರಬೇಕಾಗುತ್ತದೆ . ಕಬ್ಬಿಣ , ಸೀಸ ಮುಂತಾದ ಸಾಮಾನ್ಯ ಲೋಹಗಳನ್ನು ಬಂಗಾರಕ್ಕೆ ಪರಿವರ್ತಿಸಬಹುದು ಎಂಬ ಹುಚ್ಚು ಅವರಿಗೆ ತುಂಬಾ ಇತ್ತು . ಇಂತಹ ಸಂದರ್ಭಗಳಲ್ಲಿ ಲೋಹದ ಪ್ರಮಿತಿಯು ಸಹಾಯಕ ಆಗಿರುವುದಿಲ್ಲ . ಈ ರೀತಿಯಾಗಿ ತಲಚೇರಿಗೆ ಆ ಸ್ಥಳಗಳಲ್ಲಿ ಅಗ್ರಗಣ್ಯ ಸ್ಥಾನ ನೀಡಬಹುದಾಗಿದೆ ಅಲ್ಲಿ ಕ್ರಿಕೆಟ್ ಆಟದ ಆಯೋಜನೆ ಸರ್ವಪ್ರಥಮ ಆಗಿತ್ತು . ಅಂದರೆ ಕೆಟ್ಟ ಹಣವು ಒಳ್ಳೆಯ ಹಣವನ್ನು ಚಲಾವಣೆಯಿಂದ ಹೊರದೂಡುತ್ತದೆ . ಸಾಯುವವರೆಗೂ ಅವರಿಗೆ ಅನಾರೋಗ್ಯದಿಂದ ತಪ್ಪಿಸಿಕೊಳ್ಳಲಾಗಲಿಲ್ಲ . ಇದು ತ್ರಿಪದಿಯಲ್ಲಿ ಇದ್ದು ಕನ್ನಡ ಸಾಹಿತ್ಯದಲ್ಲೇ ಈ ಛಂದಸ್ಸಿಗೆ ಅತ್ಯಂತ ಪ್ರಾಚೀನ ಮಾದರಿ ಆಗಿದೆ . ಅದರ ಉತ್ಪಾದನೆ ಕ್ರಮೇಣ ಕಡಿಮೆ ಆಗುತ್ತಾ ಹೋಗುತ್ತಿದೆ ಎಂಬ ವಾದ ಇವರ ಸಿದ್ಧಾಂತಕ್ಕೆ ನೆರವಾಯಿತು . ಶ್ರೀನಗರವನ್ನು ಜಮ್ಮು - ಕಾಶ್ಮೀರದ ಗೌರವ ಕೂಡ ಕರೆಯಲಾಗುತ್ತದೆ . ಲೆಕ್ಕ ಪರಿಶೋಧನೆಯ ಪೂರ್ವದಲ್ಲಿ ಗಮನಿಸಬೇಕಾದ ಅಂಶಗಳು : . ಶ್ರೀಮಂತರು ದುಡಿಯದೇ ಉಣ್ಣುತ್ತಾರೆ . ಹನ್ನೆರಡು ಮುಂಜಾಗ್ರತೆ . ರಾತ್ರಿ ಶಾಲೆಗಳು ಎಂದರೂ ಒಂದೇ , ವಯಸ್ಕರ ಶಿಕ್ಷಣ ಕೇಂದ್ರಗಳು ಎಂದರೂ ಒಂದೇ . ಲೆಕ್ಕ ತಜ್ಞನು ವ್ಯಾಪಾರಿ ಖಾತೆ ಲಾಭ ಮತ್ತು ನಷ್ಟದ ಖಾತೆ ಹಾಗೂ ಅಢಾವೆ ಪತ್ರಿಕೆಗಳನ್ನು ತಯಾರಿಸಿದ ನಂತರ ಅವುಗಳಲ್ಲಿಯ ಅಂಕಿ ಅಂಶಗಳು ಸರಿಯಾಗಿ ಇವೆಯೋ ಹೇಗೆ ಎಂಬುದನ್ನು ಲೆಕ್ಕ ಪರಿಶೋಧಕನು ಪರಿಶೀಲಿಸುತ್ತಾನೆ . ಪ್ರಾಥಮಿಕ ಶಾಲೆಯ ಅಧ್ಯಾಪಕರು , ದೇವಸ್ಥಾನದ ಅರ್ಚಕರು , ಊರಿನ ಪೋಸ್ಟ್ ಮಾಸ್ಟರು ಯಾವ ಲಾಭವನ್ನೂ ಅಪೇಕ್ಷಿಸದೆ ಸ್ವಂತ ಸುಖ ' ಎಂದು ತಿಳಿದು ವಯಸ್ಕರಿಗೆ ಪಾಠ ಮಾಡುತ್ತಿದ್ದರು . ಅಲ್ಲಿಂದ ಒಂದಿಬ್ಬರು ನಿಮ್ಮೊಡನೆ ಕುಂಬಕ್ಕೆ ಬರುತ್ತೇವೆ . ಅಷ್ಟು ತೀವ್ರ ಇಲ್ಲದ ಅಸ್ತಮದಲ್ಲಿ ಇನ್ ಬಹಳ ಪ್ರಯೋಜನಕಾರಿ ಆಗಿರುತ್ತವೆ . ಇದಕ್ಕಾಗಿ ಕೈಗಾರಿಕಾ ಸಂಸ್ಥೆಗಳು ಕಾರ್ಯಗತ ಮಾಡಬೇಕಾಗಿರುವ ಕೆಲಸಗಳನ್ನು ವಿಂಗಡಿಸಿ , ಆಯಾ ಕೆಲಸಗಳಿಗೆ ಒಂದೊಂದು ವಿಭಾಗ ಆಗಿ ಮಾಡಿಕೊಂಡಿರುತ್ತವೆ . ಗಾಳಿಯಲ್ಲಿ ತೇಲಾಡಿ ಹರಡುವುದು , ನೀರಿನ ಮೂಲಕ ಹರಡುವುದು ಹಾಗೂ ಕೀಟಸ್ಪರ್ಶ - ಇವೇ ಪರಾಗಗಳು ಹರಡುವ ರೀತಿಗಳು . ಅದು ಬೆಳೆಯುತ್ತಾ ಹೋದಂತೆ ಅದನ್ನು ಕಂಡುಹಿಡಿಯುವುದು ಕಷ್ಟಕರ ಆಗುವುದು . ಸಾಮಾನ್ಯವಾಗಿ ಸರ್ವೆ ಮಾಡುವಾಗ ಒಂದು ಕೇಂದ್ರಕ್ಕೆ ನಾವು ನೇರವಾಗಿ ಹೋಗಲಾಗುವುದಿಲ್ಲ ಅಂತ ಇಟ್ಟುಕೊಳ್ಳಿ . ಇಲ್ಲಿ ಒಂದು ಅರಣ್ಯ ಇಲಾಖೆಯ ಅತಿಥಿ ಗೃಹ ಕೂಡ ಇದೆ . ' ದಯ ಮಾಡಿ ನಿಮ್ಮ ಸಲಹೆಯನ್ನು ಆ ಕಾಫಿ ಯಂತ್ರದ ನಿರ್ಮಾತೃ ಕಂಪನಿಯವರಿಗೆ ಬರೆದು ತಿಳಿಸಿ ; ಅಸ್ತಮ ಕಾಯಿಲೆಯ ಇನ್ನೊಂದು ಮುಖ್ಯ ಲಕ್ಷಣ ಎಂದರೆ , ರಾತ್ರಿ ಅಥವಾ ಬೆಳಗಿನ ಜಾವದಲ್ಲಿ ಉಬ್ಬಸ ಉಲ್ಬಣ ಆಗುವುದು . ಇತರ ಪ್ರಾಚೀನ ಗ್ರೀಕ್ ವಿಜ್ಞಾನಿಗಳಂತೆ ಅವನೂ ಕೇವಲ ಪ್ರತಿಭಾನದಿಂದ ತನ್ನ ಅನೇಕ ತತ್ವಗಳನ್ನು ರೂಪಿಸಿದನು . ಆಧುನಿಕ ಕನ್ನಡ ಸಾಹಿತ್ಯದಲ್ಲಿ ವಿಜ್ಞಾನ ವಿಷಯಗಳನ್ನು ಕುರಿತು ಪುಸ್ತಕಗಳನ್ನು ರಚಿಸಿರುವುದು ತೀರಾ ಕಡಿಮೆ ಎಂದೇ ಹೇಳಬೇಕು . 7 ಸ್ವತಂತ್ರ ಆರ್ಥಿಕ ನೀತಿಗೆ ಧಕ್ಕೆ : . ಧರ್ಮಮಾರ್ಗದಲ್ಲಿ ನಡೆಯುವಾಗ ನೀವು ಯಾರಿಗೂ ಅಂಜಬೇಕಾಗಿಲ್ಲ . ಕಬ್ಬಿಣದ ಪೆಟ್ಟಿಗೇಯಲ್ಲಿ ಒಂದು ಹಿತ್ತಾಳೆಯ ಪೆಟ್ಟಿಗೆ ಇದೆ . ನಿನಗೆ ಇವನ ಬಗ್ಗೆ ಕಾಳಜಿ ಇದೆ ಎಂದು ನನಗೆ ಅನಿಸುವುದಿಲ್ಲ . ಸಂಸ್ಥೆಯು ಪದಾರ್ಥ ತಪಾಸಣೆಯ ಯಾವುದೇ ಪದ್ಧತಿಯನ್ನು ಅಳವಡಿಸಿ ಕೊಂಡರೂ ವಾರ್ಷಿಕ ತಪಾಸಣೆ ಇದ್ದೇ ಇರುತ್ತದೆ . ರಚನೆಗಳು ಸಹಜವೂ , ಚೊಕ್ಕವೂ ಆಗಿ ತೋರುತ್ತದಲ್ಲವೇ ಎಂಬುದನ್ನು ಗಮನಿಸಬೇಕು . ಇಲ್ಲಿ ಅಧಿಕಾರಿಯ ಹೆಸರನ್ನು ನಮೂದಿಸಿರುವುದಿಲ್ಲ . ಎರಡೂ ಲೋಹಗಳ ನಾಣ್ಯಗಳನ್ನು ಉಪಯೋಗಿಸಿ ವಿನಿಮಯ ದರದ ಸ್ಥಿರತೆಯನ್ನು ಸಾಧಿಸುವ ಮೂಲಕ ಅಂತರರಾಷ್ಟ್ರೀಯ ವ್ಯಾಪಾರವನ್ನು ಅಭಿವೃದ್ಧಿ ಪಡೆಯಬಹುದು . ರಾಷ್ಟ್ರಕೂಟ ಹಾಗೂ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಕೆಲವು ದೇಗುಲಗಳನ್ನು ನಿರ್ಮಿಸಿದ್ದಾರೆ ಮತ್ತು ಐಹೊಳೆಯ ಕೆಲವು ದೇಗುಲಗಳ ಬಳಿ ನಡೆಸಿದ ಸಂಶೋಧನೆಗಳಿಂದ ಚಾಲುಕ್ಯರ ಪೂರ್ವಕಾಲದ ಇಟ್ಟಿಗೆಗಳು ತಳಪಾಯಗಳು ಹಾಗೂ ಮಡಿಕೆ ಕುಡಿಕೆಗಳು ದೊರೆತಿವೆ . ಚಿನ್ನದ ಪ್ರಮಿತಿಯು ಅಸ್ತಿತ್ವದಲ್ಲಿ ಇದ್ದ ಕೊನೆಯ ಅವಧಿಯಲ್ಲಿ ಚಿನ್ನದ ವಿನಿಮಯ ಪ್ರಮಿತಿಯನ್ನು ಹೆಚ್ಚಾಗಿ ಅಳವಡಿಸಿಕೊಳ್ಳಲಾಗಿತ್ತು . ತಾಯಿ ಮರಗಳು ಮತ್ತು ಬೀಜದ ಆಯ್ಕೆ . ಕೆಲವು ಪವಾಡ ಘಟನೆಗಳ ನಂತರ ಕಣ್ಮರೆಯಾಗಿ ಹೋಗಿತ್ತು . ಸಿಡ್ಪಾದಲ್ಲಿಯೇ ಒಂದು ಸ್ಥಳದಲ್ಲಿ ಬಂಡೆಗಳಿಂದ ನಿರ್ಮಿಸಿದ ಸಿಂಹದ ಗದ್ದುಗೆ ಮೇಲೆ ಸವಾರಿ ದೇವಿಯ ನೂರಾರು ಮೂರ್ತಿಗಳು ಅಲ್ಲಿ-ಇಲ್ಲಿ ಕಾಣಿಸಿಕೊಳ್ಳುತ್ತದೆ . ಈ ಪ್ರಯೋಗದಿಂದ ಏನು ಗೊತ್ತಾಗುತ್ತದೆ ಅಂದರೆ ಒಂದು ವಸ್ತು ತಾನು ಎಷ್ಟು ಕಿರಣಗಳನ್ನು ಹೀರುತ್ತದೋ ಅಷ್ಟು ಕಾಯಿಸಿದಾಗ ವಿಕಿರಣ ಮಾಡಿಬಿಡುತ್ತದೆ . ಅದಕ್ಕೂ ಮುಂಚೆ ಅಲ್ಲಲ್ಲೇ ನಿರಕ್ಷರತಾ ನಿವಾರಣಾ ಕಾರ್ಯಕ್ರಮಗಳು ನಡೆಯುತ್ತಿದ್ದವು . ಬಾಸನತರಾಯಿ ಗ್ರಾಮದಲ್ಲಿ ಒಂದು ಪ್ರಾಚೀನ ಕೊಳ ಇದೆ ಅದರ ನಿರ್ಮಾಣ ಕಾಲ ತಿಳಿದಿಲ್ಲ . ಇದು ನೋಡಲು ಬಹಳ ಚೆನ್ನ . ಅಲರ್ಜಿಕ್ ನೆಗಡಿಯಲ್ಲಿ ಮೂಗು ಕಟ್ಟುವುದು ಹಾಗೂ ಸೋರುವುದೂ ರಕ್ತನಾಳಗಳು ಒತ್ತಲ್ಪಡುವುದರಿಂದ , ಹಾಗೂ ರಕ್ತ ಪರಿಚಲನೆ ಮೂಗಿನ ಮ್ಯೂಕಸ್ ಮೆಂಬ್ರೇನ್ ಬಹು ಜಾಸ್ತಿ ಆಗುವುದರಿಂದ . ಅವನು ನಾಳೆ ಕುದುರೆ ತಂದುಕೊಟ್ಟರೆ ನೀನು ಏನು ಹೇಳ್ತೀಯಾ ? ಕಲಿತ ಓದನ್ನು ಉಳಿಸಿಕೊಳ್ಳುವುದು . ಸರ್ವ ಪದಾರ್ಥ ನಿಯಂತ್ರಣ ದಾಖಲೆಯನ್ನು ಪದಾರ್ಥ ಹತೋಟಿ ದಾಖಲೆ ಎಂದೂ ಕರೆಯಬಹುದಾಗಿದೆ . ಜಾರ್ಖಂಡದಲ್ಲಿ ಕೈಗಾರಿಕಾ ಜಾಗತೀಕರಣದ ಉತ್ತರೋತ್ತರ ಬೆಳವಣಿಗೆಯ ಪ್ರಭಾವವನ್ನು ಕೂಡ ಪರಿಗಣಿಸಬಹುದು . ಹಾಗೂ ಆ ಊರಿನ ಜನರಿಗೆ ಪರಿಚಯ ಮಾಡಿಕೊಟ್ಟರು . ಅವಳದು ಏನು ಮಹಾ ಹೆಚ್ಚೂ ? ಇಂತಹವುಗಳನ್ನು ' ಬಾಕಿ ನಿಂತಿರುವ ಕರೆಗಳು ' ಎಂದು ಕರೆಯುತ್ತಾರೆ . ನನ್ನ ಮುಂದೆ ಇಟ್ಟು ಕೈ ನೀಡಿದ . ಪದಾರ್ಥಗಳ ದಾಸ್ತಾನು ಕಾರ್ಯ ದಾಸ್ತಾನಾಧಿಕಾರಿಗೆ ಸಂಬಂಧಪಡುತ್ತದೆ . ಐರಣಿಯನ್ನು ದಕ್ಷಿಣ ಕಾಶಿ ಎಂದೂ ಭಾವಿಸುತ್ತಾರೆ . ಕೆಲವು ದೇಶಗಳಿಂದ ಚಿನ್ನವು ಅಧಿಕ ಪ್ರಮಾಣದಲ್ಲಿ ಬೇರೆ ದೇಶಗಳಿಗೆ ಪ್ರವಹಿಸತೊಡಗಿತು ಮತ್ತು ಅನೇಕ ದೇಶಗಳು ನಿರಂತರವಾಗಿ ಅಗಾಧ ಗಾತ್ರದ ಸಂದಾಯ ಶಿಲ್ಕಿನ ಕೊರತೆ ಅನುಭವಿಸಬೇಕಾಯಿತು . ಆಗ ಆಕಾಶವೆಲ್ಲ ಪಾರಿವಾಳ ಮತ್ತು ಬಲೂನುಗಳಿಂದ ಆಚ್ಛಾದಿತ ಆಯಿತು . ಇವು ತುರ್ತು ಅಗತ್ಯಗಳಲ್ಲಿ ಆಶ್ರಯಿಸುವ ಮಾಧ್ಯಮಗಳು ಎಂಬುದು ಸ್ಪಷ್ಟವಾಗಿಯೇ ಇದೆ . 1974ರ ಏಶಿಯನ್ ಕ್ರೀಡಾಕೂಟದಲ್ಲಿ ಇವರು ಜಿಗಿದ 8.07 ಮೀಟರ್ ದೂರವು ವಿಶ್ವ ದರ್ಜೆಯ ಸಾಧನೆಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ . ಕ್ರಿ. ಶ. 1777ರಲ್ಲಿ ಟಿಪ್ಪು ಸುಲ್ತಾನ್ ಈ ಪ್ರದೇಶವನ್ನು ಗೆದ್ದು ಆನೆಗೊಂದಿ ಮತ್ತು ನೆರೆಯ ಪ್ರದೇಶಗಳನ್ನು ಹಾಳುಗೆಡವಿದ . ಅವರು ಚಿನ್ನಕ್ಕೆ ಮಾರ್ಪಡಿಸುವ ಕಾರ್ಯದಲ್ಲಿ ಯಶಸ್ವಿ ಆಗದಿದ್ದರೂ ಅಂಕುರ ಕಾಲದಲ್ಲಿ ಗ್ರೀಕರು ಆರಂಭಿಸಿದ ವಿಜ್ಞಾನದ ಬೆಳವಣಿಗೆಯನ್ನು ಆದರೂ ಮುಂದುವರಿಸಿದರು . ನನ್ನಂಥ ದೊಡ್ಡ ಮರವನ್ನು ಉರುಳಿಸೋದಕ್ಕೆ ಯಾರಿಗೆ ಶಕ್ತಿ ಇದೆ ಹೇಳು . ಬಂಧುಗಳ ಹೆಂಡತಿಯ ವಿರಹ , ವಿರೋಧಿಗಳ ಪೀಡೆ . ಅಡಿಕೆಕಾಯಿ ಚೆನ್ನಾಗಿ ಮಾಗಿ ಹಣ್ಣು ಆದಾಗ ಮಾತ್ರವೇ ಮರದಿಂದ ಗೊಂಚಲುಗಳನ್ನು ಕೀಳಬೇಕು . ಕಂಪನಿಯು ಕೆಲವು ವೆಚ್ಚಗಳನ್ನು ತನ್ನ ವ್ಯವಹಾರದ ಸಲುವಾಗಿ ಅಲ್ಲದಿದ್ದರೂ ನಿರ್ವಹಿಸಬೇಕಾಗುತ್ತದೆ . ಅಷ್ಟಕ್ಕೂ ಕಾರಣ ಎನಿಸಿದ್ದ ಗೆಲಿಲಿಯೋನ ದೂರದರ್ಶಕ ಯಂತ್ರವನ್ನು ತಪ್ಪು ಪುನಸೃಷ್ಟಿ ಎಂದು ಸಾರಿದರು . 3 ) ಈ ಹಣವನ್ನು ಸಾಲಪತ್ರಗಳಲ್ಲಿ ತೊಡಗಿಸಿ , ಮುಳುಗುನಿಧಿ ಸಾಲ ಪತ್ರಗಳ ಖಾತೆಗೆ ಖರ್ಚು ಹಾಕಿ , ಬ್ಯಾಂಕಿನ ಖಾತೆಗೆ ಜಮೆ ಬರೆಯಬೇಕು . ಅಂತು ನನ್ನ ವರ್ತನೆ ಅವನನ್ನು ಸಂತೋಷಗೊಳಿಸಿದೆ ಅಂದುಕೊಂಡೆ . ಸ್ವಾವಲಂಬಿಗಳು ಆಗಲು ಪ್ರಯತ್ನ ನಡೆದಿದೆ . ಆಗಬಹುದು ರಾಜಾ . ಎಲ್ಲಾ ರಾಜರುಗಳಿಂದಲೂ ಭಕ್ತಿ ಕಾಣಿಕೆಯನ್ನು ಪಡೆಯುತ್ತಾ ರಾಜಧಾನಿಯ ಹೃದಯ ಸ್ವರೂಪವಾಗಿ ಈ ದೇವಸ್ಥಾನಗಳು ಬೆಳೆದು ನಿಂತವು . ಮೀನಿನ ರಾಜ , ನೀರಿನ ತೇಜ , ಇಂಥದನ್ನು ನನಗೆ ಕೊಡು ' ಅಂತ ನೀನು ಹೇಳಿದ ಕೂಡಲೇ ಅದು ನಿನಗೆ ದೊರಕುತ್ತೆ . ಆದರೆ ನಾನು ಬಡವ . ಮಾವಾ , ನಿಮ್ಮ ಮಗ ರಾಜೀವ ಬಂದಿದ್ದಾನೆ . ನೀನು ಇರುವುದು ಅರಗಿನ ಅರಮನೆ . ಲಗ್ನ ಶುದ್ಧಿ ಜನ್ಮದಿನಾಂಕ : ಸೂರ್ಯೋದಯದಿಂದ 12 ಗಳಿಗೆ 2 ಪಳ . ನಾನು ಬರದೆ ಪಾರ್ವತಿ ಬರುವವಳಲ್ಲ . ಉದಾಹರಣೆಗೆ , ಒಂದು ಕಿಲೋ ಗ್ರಾಂ ಸಕ್ಕರೆಯ ಬೆಲೆ ಎರಡು ರೂಪಾಯಿಗಳು ಎಂದು ಭಾವಿಸೋಣ . ಆದರೆ ನಾನು ಸಾಯೋದಕ್ಕೆ ಮುಂಚೆ ಒಂದು ಸಾರಿ ಕೊಕ್ಕೋಕ್ಕೊ ಎಂದು ಕೂಗಿ ಬಿಡ್ತೇನೆ . ಇಲ್ಲದಿದ್ರೆ ನಿಮ್ಮ ತಲೆ ಕತ್ತರಿಸಿ ಹಾಕುತೀನಿ . ಈ ಅಂಶವನ್ನು ' ಆಫೆಲ್ ವಿರುದ್ಧ ಆನೆನ್ ಡೆಕ್ಟ್ಸರ ಮತ್ತು ಕಂ. ' ಮತ್ತು ' ಲೀಚ್ ವಿರುದ್ಧ ಸ್ಟಾಕ್ ' ಎಂಬ ಪ್ರಕರಣಗಳಲ್ಲಿ ತೀರ್ಮಾನಿಸಲಾಗಿದೆ . ರೋಗಿ ಒಬ್ಬನಿಗೆ ಕಡಲೆಕಾಯಿ ತಿಂದರೆ ಉಬ್ಬಸ ಜಾಸ್ತಿ ಆಗುತ್ತದೆ ಎಂದು ಗುಮಾನಿ ಬಂತು ಎಂದು ಇಟ್ಟುಕೊಳ್ಳೋಣ . ಇವು ದಾಳಿ ಮಾಡಿದ ಜಾಗದಲ್ಲಿ ವಿವರ್ಣ ಚುಕ್ಕೆಗಳು ಕಾಣಬಂದು , ಅನಂತರ ಅವು ಹಳದಿ ಬಣ್ಣಕ್ಕೆ ತಿರುಗಿ , ಒಣಗಿ , ಕೊನೆಯಲ್ಲಿ , ತೂತುಗಳು ಉಂಟಾಗುತ್ತವೆ . ಸ್ವಯಂಚಾಲಿತ ಕಾರ್ಯಾಚರಣೆಗೆ ಒಳಪಟ್ಟಿದ್ದ ಚಿನ್ನದ ಪ್ರಮಿತಿಯು ದೋಷಪೂರಿತ ಆಗಿದ್ದಿತು . ಸರ್ವಸಾಮಾನ್ಯವಾಗಿ ಕಂಪನಿಗಳು ಮೊದಲನೆಯ ಪದ್ಧತಿಯನ್ನೇ ಹೆಚ್ಚಾಗಿ ಅನುಸರಿಸುವುದುಂಟು . ಕೊನೆಗೆ ಕಳೆದ ಎರಡು ಶತಮಾನಗಳಿಂದ ತನ್ನ ವರ್ಚಸ್ಸನ್ನು ಜನಜೀವನದ ಮೇಲೆ ಬೀರುವ ಶಕ್ತಿಯನ್ನು ಗಳಿಸಿಕೊಂಡಿತು . ಮುಂಗುಸಿ , ನನ್ನನ್ನು ಕ್ಷಮಿಸು . ಅಲ್ಲಿ ಇರುವ ಪಂಚಲಿಂಗೇಶ್ವರ ದೇವಾಲಯದಲ್ಲಿ ಧರ್ಮೇಶ್ವರ , ಭೀಮೇಶ್ವರ , ಅರ್ಜುನೇಶ್ವರ , ನಕುಲೇಶ್ವರ ಮತ್ತು ಸಹದೇವೇಶ್ವರ ಎಂಬ ಐದು ಲಿಂಗಗಳು ಇವೆ . ಈ ಕಾರ್ಯಕ್ರಮದಲ್ಲಿ ಸ್ವಯಂಸೇವಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ತಮ್ಮ ಕಾಣಿಕೆ ನೀಡುತ್ತಿವೆ . ಈ ಪದ್ಧತಿಯಲ್ಲಿ ಹಣದ ಬಗೆಗೆ ಜನರು ಪೂರ್ಣ ವಿಶ್ವಾಸ ತಳೆಯಲು ಸಾಧ್ಯ ಇರುತ್ತದೆ . ಕಾರಕ ಗ್ರಹದಿಂದ ಎಣಿಸಿ ನೋಡಿದರೂ ಈ ಫಲವು ಪ್ರತೀತಿಗೆ ಬರುವುದು . ಸಂಜೆ ಐದು ಗಂಟೆಗೆ ಸಭೆ ಪ್ರಾರಂಭ ಆಯಿತು . ತೆರೆದು ನೋಡಿ . ಸಹಕಾರಿ ಸಂಘಗಳಿಗೆ , ವ್ಯಕ್ತಿಗಳಿಗೆ , ಬೇಸಾಯಕ್ಕೆ ಕರಾರಿನ ಮೇಲೆ ಕೊಡಬೇಕು ಎಂದರು . ನೀವೇ ನೋಡಿ ! ಆದರೆ ಪೂರ್ಣ ಉದ್ಯೋಗದ ಸ್ಥಿತಿಯನ್ನು ತಲುಪಿದ ನಂತರ ಚಲಾವಣೆಯಲ್ಲಿ ಹೆಚ್ಚಿದರೆ ಅದು ಹಣದುಬ್ಬರಕ್ಕೆ ಎಡೆ ಮಾಡಿಕೊಡುತ್ತದೆ . ಪಾರ್ , ಅನ್ನುವ ಅಳತೆಯಿಂದಲೂ ಇದನ್ನು ಅಳೆಯುತ್ತಾರೆ . ಲೇಗೋಸಿನ ಅಠಾರ ಕಛೇರಿಯ ಕೆಲಸ ಮುಗಿಸಿ ಅಸಮಾಧಾನದಿಂದಲೇ ಯೋಚಿಸುತ್ತಾ ಉಪಹಾರಗೃಹಕ್ಕೆ ಹೋದೆನು . ಪಟ್ನಿಟಾಪ್ ನಲ್ಲಿ ಒಂದು ಸುಂದರ ಸರೋವರ ಕೂಡ ಇದೆ . ಕೆಲವು ಸಂಸ್ಥೆಗಳು ಧರ್ಮಾರ್ಥ ದತ್ತಿ ಕಾಯಿದೆಯನ್ವಯ ಮತ್ತು ಇತರ ಕೆಲವು ಸರಕಾರಿ ಸಂಘಗಳ ಕಾಯಿದೆಯನ್ವಯ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿದ್ದು , ಅವುಗಳನ್ನು ನಾವು ಶೈಕ್ಷಣಿಕ ಸಂಸ್ಥೆಗಳು ಎಂದು ಕರೆಯುತ್ತೇವೆ . ಇಲ್ಲಿ ದೇವದಾರು ಮತ್ತು ಆಳವಾದ ಇಳಿಜಾರಿನ ಮೆಟ್ಟಿಲು ಕೃಷಿ ಆಕರ್ಷಣೆಯ ಕೇಂದ್ರ ಆಗಿದೆ . ಅದು ಇಡೀ ವ್ಯಕ್ತಿಯ ವಿಕಾಸಕ್ಕೆ ದಾರಿ . ನಾನು ನನ್ನ ಸ್ನಾನದ ಚಡ್ಡಿ ಹಾಕಿ ನೀರಲ್ಲಿ ಮುಳುಗಿದೆ . ನೀನು ಇರಬೇಕಾದ ಸ್ಥಳ ಅರಮನೆ , ಈ ಗುಡಿಸಲು ಅಲ್ಲ . ಹಾಗೆ ನೂತನ ಯುಗ ಒಂದನ್ನು ರಚಿಸುವ ಕಾರ್ಯದಲ್ಲಿ ಪ್ರಧಾನ ಪಾತ್ರ ವಹಿಸಿ ಸಂಸ್ಕೃತಿಯನ್ನು ನಿರ್ಮಿಸುವ ಕಾರ್ಯದಲ್ಲಿ ನೆರವು ಆದ ಜನಾಂಗಗಳು ಯಾವುವು ? ಮಹಿಳೆಯರ ಕ್ರೀಡೆಗಳಲ್ಲಿ ಜಪಾನಿನ ಮಹಿಳೆಯರೇ ಹೆಚ್ಚಿನ ಸಂಖ್ಯೆಯ ಪದಕಗಳನ್ನು ಪಡೆದರು . ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲ್ಲೂಕಿನಲ್ಲಿ ಇರುವ ಒಂದು ಐತಿಹಾಸಿಕ ಸ್ಥಳ . ಅನ್ನ ಬೇಕೋ ? ರಾಮಾಯಣದ ವಾಲಿ ಸುಗ್ರೀವರ ಕಿಷ್ಕಿಂದವೇ ಇದು ಆಗಿತ್ತು ಎಂದು ಗುರುತಿಸಲಾಗಿದೆ . ' ಮಾತಿಗೆ ಹೆಚ್ಚುಕಡಿಮೆ ಅಸ್ಪಷ್ಟವಾದ ಒಂದು ಅರ್ಥ ಇರುತ್ತದೆ . ಆದ್ದರಿಂದ ಸುಮತಿಯನ್ನು ಕರೆದುಕೊಂಡು ಹೋಗಿ ಹಿಮದ ಬಯಲಿನಲ್ಲಿ ಬಿಟ್ಟು ಬಾ . ನಗರ ಕ್ಯಾಸಲಿನಲ್ಲಿ ಮ್ಯೂಸಿಯಂ , ಪೌರಾಣಿಕ ಜಾಗತಿಪಟ್ ಮತ್ತು ಪ್ರಾಚೀನ ಮರ ಮತ್ತು ಕಲ್ಲಿನಿಂದ ನಿರ್ಮಿಸಿದ ಮಂದಿರ ದರ್ಶನಿಯ ಆದುದು . ಇದೇ ಈ ದೇವಾಲಯದ ವೈಶಿಷ್ಟ್ಯ . ಪಾಲುಗಾರನು ವರ್ಷದ ಅವಧಿಯಲ್ಲಿ ತನ್ನ ಸ್ವಂತಕ್ಕಾಗಿ ಹಿಂತೆಗೆದುಕೊಂಡ ಹಣ ಮತ್ತು ಅದರ ಮೇಲಿನ ಬಡ್ಡಿ ಇವುಗಳನ್ನು ಪಾಲುಗಾರನ ಖುದ್ದು ಖಾತೆಗೆ ಖರ್ಚು ಬರೆಯಲಾಗುವುದು . ಆದುದರಿಂದ ಪರಿಶೋಧಕನು ಅತ್ಯಂತ ಜಾಗ್ರತನಾಗಿ ತಪ್ಪು ಕಂಡುಹಿಡಿಯಲು ಪ್ರಯತ್ನಿಸಬೇಕು . 4 ) ಪಾಲುಗಾರರಲ್ಲಿ ಒಪ್ಪಂದ ಇರದಿದ್ದರೆ , ಪಾಲುಗಾರರಿಗೆ ತಮ್ಮ ಬಂಡವಾಳದ ಮೇಲೆ ಬಡ್ಡಿಯನ್ನು ಕೇಳುವ ಅಧಿಕಾರ ಇಲ್ಲ . ನಿಂತ ನೀರು , ಬಲು ಗಟ್ಟಿಯಾದ ಕೆಳಮಣ್ಣು , ಅನಾವೃಷ್ಟಿ , ದಕ್ಷಿಣದ ಬಿಸಿಲು ಇವುಗಳನ್ನು ಅಡಿಕೆ ಮರವು ಸಹಿಸುವುದಿಲ್ಲ . ಉದಾಹರಣೆಗೆ , ಒಂದು ಪಾಲುಗಾರಿಕಾ ಸಂಸ್ಥೆಯು 18,000 ರೂ. ಲಾಭ ಮಾಡುತ್ತಿದ್ದು , ಅದರ ಸಾಮಾನ್ಯ ಲಾಭದ ಪ್ರಮಾಣವು ಅದು ತೊಡಗಿಸಿದ ಬಂಡವಾಳದ ಮೇಲೆ ಶೇ. 10ರಂತೆ 10,000 ರೂ. ಅಂದರೆ 18,000 - 10,000 8,000 ರೂ ಅದರ ಅಧಿಕ ಲಾಭ ಆಗುವುದು . ಕೆಮ್ಮಿನ ಮುಖ್ಯ ಉದ್ದೇಶ ಕಫ ಮತ್ತು ಅದರೊಡನೆ ಮಿಶ್ರಿತ ಆಗಿರುವ ಕಲ್ಮಶಗಳನ್ನು ಶ್ವಾಸಕೋಶಗಳಿಂದ ಹೊರದೆಗೆಯುವುದು . ಔಷಧಿ ಕೊಡ್ತೀಯಾ ? ಬ ) ಮುಳುಗುನಿಧಿಯ ಸಾಲಪತ್ರಗಳ ಮಾರಾಟದಿಂದ ಹಾನಿ ಆದಾಗ ಮುಳುಗುನಿಧಿಯ ಖಾತೆಗೆ ಖರ್ಚು ಹಾಕಿ , ಮುಳುಗುನಿಧಿಯ ಸಾಲಪತ್ರಗಳ ಖಾತೆಗೆ ಜಮೆ ಬರೆಯಬೇಕು . ವಿವಿಧ ಪರಾಗಗಳು ಅಲರ್ಜಿ ಉಂಟುಮಾಡುವುದರಲ್ಲಿ ಮುಖ್ಯವಾದ ಪಾತ್ರ ವಹಿಸುತ್ತವೆ . ಶನಿದೇವರಿಂದ ತಪ್ಪಿಸಿಕೊಳ್ಳಲು ಶಿವ ಕತ್ತಲೆಯಲ್ಲಿ ಕುಳಿತಿದ್ದರಿಂದ ಕವಲ ಗುಹೆ ಎಂಬ ಹೆಸರು ಬಂದಿದೆ . ಜನ್ನನಿಗೆ ಎಂಥ ಕೊಬ್ಬು ಅಂಥ ಒಳ್ಳೆಯ ಕುದುರೆಯನ್ನು ಇರಿದನಲ್ಲಾ . ಇದರಿಂದ ನಮ್ಮ ಭೂಮಿಗೆ ಬೇಕಾದ ಬೆಳಕು ಸಿಕ್ಕುತ್ತದೆ ಅನ್ನುತ್ತಾರೆ ವಿಜ್ಞಾನಿಗಳು . ದೇವಿಕ ಬೀಚ್ ದಮನಿನಿಂದ 5 ಕಿ. ಮಿ. ಉತ್ತರದಲ್ಲಿ ಇದೆ . 12ರಿಂದ ಭಾಗಿಸಬೇಕು . ಜಾರ್ಖಂಡಿನ ಹಬ್ಬ - ಉತ್ಸವ , ನೃತ್ಯ - ಸಂಗೀತ , ಭಾಷೆ - ಸಾಹಿತ್ಯ , ಸಂತೋಷಕರ ನಗರ , ವೇಗವಾಗಿ ಬೆಳೆಯುತ್ತಿರುವ ಉದ್ಯಮ ಕೇಂದ್ರ ಕೂಡ ಪ್ರವಾಸಿಗರ ಕುತೂಹಲವನ್ನು ಹೆಚ್ಚಿಸುತ್ತದೆ . ದಾಸ್ತಾನು ಸಂಘಟನೆ ಪದಾರ್ಥ ಜೋಡಣೆ , ವಿಂಗಡಣೆ , ಪದಾರ್ಥ ಗುರುತಿಸುವಿಕೆ , ದಾಖಲಾತಿ ಮತ್ತು ರವಾನೆ ದಾಸ್ತಾನು ಸಂಘಟನೆಯ ಅಂಗಗಳು . ಸರಿಸುಮಾರು ಮೂರು ಕಿಲೋಮೀಟರ್ ನಡೆದ ನಂತರ ಇಬ್ಬನಿ ಪ್ರಾರಂಭ ಆಯಿತು , ಎಚ್ಚರಿಕೆಯಿಂದ ಹಿಮದಲ್ಲಿ ಹೆಜ್ಜೆ ಇಡುತ್ತಾ ಏಳೂವರೆ ಗಂಟೆಗೆ ಎಲ್ಲರೂ ರೂಪಕುಂಡ ತಲುಪಿದೆವು . ಎಲ್ಲ ಕೋಣೆಗಳನ್ನು ನೋಡು . ತಂದ ಕುಮಾರ್ತಿ ಕಾಲಿಯನ ತಂಗಿಯೇ ಆಗಿದ್ದರೆ , ಅದರಿಂದ ಉದ್ಭವ ಆಗುವ ಸಮಸ್ಯೆಗಳು ತುಂಬಾ ಇವೆ . ಆದರೆ ಎಷ್ಟು ಸಾವಿರ ಜನ ನಿಜವಾಗಿಯೂ ಈ ಶಿಕ್ಷಣದ ನಿಜವಾದ ಫಲ ಪಡೆದಿದ್ದಾರೆ ? ಅವಶೇಷ 12ರಿಂದ 18ನೇ ಶತಮಾನದ್ದು ಆಗಿವೆ . ಹಕ್ಕಿಗಳ ಚಿಲಿಪಿಲಿಯಿಂದ ಆಗ ನಮಗೆ ನಿದ್ದೆಯಿಂದ ಎಚ್ಚರ ಆದರೂ ಇಲ್ಲಿಯ ದೃಶ್ಯ ನಿಜವಾಗಿಯೂ ಮಂತ್ರಮುಗ್ದ ಮಾಡಿಕೊಡುವಂತಹದ್ದು ಆಗಿತ್ತು . ಬ್ರಿಟಿಷ್ ಜಮೀನುದಾರರು ಸಹ ಮುನ್ನಾರಿನಲ್ಲಿ ಚಹಾ ತೋಟ ಮಾಡಿಸಿದ್ದರು . ನಿನ್ನೆ ದಿವಸ ನಿನ್ನ ಜೊತೆಯಲ್ಲೇ ಇರಿಸಿಕೊಳ್ತೀನಿ ಅಂತ ಭಾಷೆ ಕೊಟ್ಟಿದ್ಯಲ್ಲಾ , ಅದು ಬೇಕು ಎಂದೆ . ಇದಕ್ಕಾಗಿ ಸಂಸ್ಥೆಯು ಸರಬರಾಜುದಾರರೊಡನೆ ಅಲ್ಪಾವಧಿ ಕಾಲಕ್ಕೆ ಒಪ್ಪಂದ ಮಾಡಿಕೊಂಡಿರುತ್ತದೆ ಅಥವಾ ಒಪ್ಪಂದ ಇಲ್ಲದೇ ಕೊಳ್ಳುತ್ತದೆ . ಇಲ್ಲಿ ದೋಣಿ ವಿಹಾರದ ಸೌಲಭ್ಯ ಇದೆ . 1981ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಜಗತ್ತಿನಲ್ಲಿ ಒಟ್ಟು 90 ಕೋಟಿ ಅನಕ್ಷರಸ್ಥರು ಇದ್ದಾರೆ . ಏಕೆಂದರೆ , ಈ ಪದ್ಧತಿಯಲ್ಲಿ ಕನಿಷ್ಠ ಪ್ರಮಾಣದ ನಿಧಿಯನ್ನು ಇರಿಸಿಕೊಂಡು ಎಷ್ಟು ಮೊತ್ತದ ಹಣವನ್ನು ಬೇಕಾದರೂ ಚಲಾವಣೆಗೆ ತರಬಹುದು ಆದುದರಿಂದ ಹಣದ ಪೂರೈಕೆ ಮಿತಿ ಮೀರುವ ಅಪಾಯ ಇದೆ . ಸುಬ್ಬ , ಈ ಕಾಡು ಬೇಜಾರು ಆಗಿದೆ . ಹಾಗಾದರೆ ನಾಳೆ ಬಾವಿಯಲ್ಲಿ ಬಿದ್ದಿರೋ ನೀಲಿ ದೀಪ ತೆಗೆದುಕೊಡಬೇಕು . ಶೇಕಡ 90ಕ್ಕಿಂತ ಹೆಚ್ಚಾಗಿ ಸಾಕ್ಷರತೆ ಉಳಿಸಿಕೊಂಡಿರುವ ಹಳ್ಳಿಗಳು 1100 ಶೇಕಡ 80ರಿಂದ 90ರವರೆಗೆ 36 ಶೇಕಡ 70ರಿಂದ 80ರವರೆಗೆ 26 ಶೇಕಡ 60ರಿಂದ 70ರವರೆಗೆ 20 . ದಿಲ್ಲಿಯಲ್ಲಿ ಜಂತರಮಂತರ ಎಂಬ ವಿಚಿತ್ರ ಹುಚ್ಚುಹುಚ್ಚಾಗಿ ಕಾಣುವ ನಿರ್ಮಾಣಗಳನ್ನು ಕಾಣುತ್ತೇವೆ ಅಲ್ಲವೇ ? ಚಿನ್ನದ ನಾಣ್ಯ ಪ್ರಮಿತಿ ಮತ್ತು ಗಟ್ಟಿ ಪ್ರಮಿತಿಯ ನಡುವೆ ಕೆಲವು ಏಕರೂಪದ ಲಕ್ಷಣಗಳು ಕಂಡುಬರುತ್ತವೆ . ಉಬ್ಬಸ ಬರದಂತೆ ಅದು ಪ್ರತಿಬಂಧಿಸುತ್ತದೆಯೇ ಹೊರತು , ಉಬ್ಬಸ ಶುರು ಆದ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ . ಈ ದೇವಾಲಯದ ದಕ್ಷಿಣ ದ್ವಾರದ ಎದುರು ಒಂದು ದೊಡ್ಡ ಕಲ್ಲಿನ ದೀಪ ಸ್ತಂಭ ಇದೆ . ಹೇಳಲಾಗುತ್ತದೆ ಏನೆಂದರೆ ಪಾಲ್ಕೋಟ ವಲಯ ರಾಮಾಯಣ ಕಾಲದ ಪಂಪಾಪುರ ಆಗಿದೆ ಅಲ್ಲಿ ವಾನರರಾಜ ವಾಲಿ ಮತ್ತು ಸುಗ್ರೀವನ ರಾಜಧಾನಿ ಆಗಿತ್ತು . ಈಗ ಪಕ್ಷಿಯ ತಲೆಯನ್ನು ಒಮ್ಮೆ ಮಾತ್ರ ನೀರಿನಲ್ಲಿ ಮುಳುಗಿಸಿ . ಸೂರ್ಯನನ್ನು ಬರೀಕಣ್ಣಲ್ಲಿ ನೋಡಿದಾಗ ಅವನ ಮೇಲ್ಮೈ ಪ್ರಕಾಶಮಂಡಲ ಕಾಣುತ್ತದೆ . ಯಾವ ಒಬ್ಬ ಪಾಲುಗಾರನು ತನ್ನ ಪಾಲಿನ ಬಂಡವಾಳವನ್ನು ಒದಗಿಸುವುದು ಅಲ್ಲದೆ , ಸಾಲದ ರೂಪದಲ್ಲಿ ಕೆಲವೊಂದು ಹಣವನ್ನು ಸಂಸ್ಥೆಗೆ ಒದಗಿಸಬಹುದು . ನಾನು ವಾಪಸ್ಸು ಹೊರಟು ಹೋಗ್ತೇನೆ . ಆದರೆ , ಈ ಲಾಂಛನ ಅನಿವಾರ್ಯವೇನೂ ಇಲ್ಲ ಹಾಗೂ ಪತ್ರಶೀರ್ಷಿಕೆ ಭಾಗವನ್ನು ಟೈಪಿಸಿದಂಥ ಸಂದರ್ಭಗಳಲ್ಲಿ ಇದು ಇರುವುದು ಸಾಧ್ಯವೂ ಇಲ್ಲ . ನಾನು ಅದನ್ನು ಹೊಲದ ಹತ್ತಿರ ತೆಗೆದುಕೊಂಡು ಹೋಗ್ತೇನೆ . ಓದುವಾಗಲೂ ಸಹ ಪುಸ್ತಕದ ಪೀಠದಲ್ಲೇ ತೆರೆದಿಟ್ಟು ಓದುತ್ತಿದ್ದರು . ನಿನಗೆ ಬುದ್ಧಿ ಇಲ್ವೇನು ? ಮಾಪ್ಪಿಲಾಬೇ ಬಂದರಿನ ಇಂಡೋ ನೊರ್ವಿಜಿಯನ್ ಯೋಜನೆಯ ಅಡಿಯಲ್ಲಿ ಆಧುನೀಕರಿಸಲಾಗಿದೆ . ಕತ್ತೆಗೆ ಮೆದುಳು ಇಲ್ಲ ಅನ್ನೋದು ನಿಮಗೆ ಗೊತ್ತಿಲ್ಲವೇ ಸಿಂಹರಾಜ ? ನಮ್ಮ ಮಹಡಿ ಹೊಂಕುಂಡದಿಂದ ಕೇವಲ ಎರಡು ಕಿಲೋಮೀಟರ್ ದೂರ ಇತ್ತು . ಬಸ್ಸು ನಿಲ್ದಾಣಕ್ಕೆ ತೀರ ಹತ್ತಿರದಲ್ಲೇ ಇಲ್ಲಿಯ ಪ್ರಾಂತೀಯ ಸರಕಾರದ ಕೇಂದ್ರ ಕಚೇರಿ ಕಟ್ಟಡಗಳು ಇವೆ . ಅಯ್ಯೋ ಪಾಪ ನೀನು ಎಷ್ಟು ಸಣ್ಣಗೆ ಇದ್ದೀ ಗಾಳಿ ಬೀಸಿದರೆ ನೀನು ನೆಲಸಮ ಆಗುತ್ತೀಯಲ್ಲ . ದಿ ಬೆಳ್ಳಾವೆ ವೆಂಕಟನಾರಾಯಣನಪ್ಪನವರು ಇತ್ತೀಚಿನವರೆಗೆ , ಅಂದರೆ ಸುಮಾರು ಅರವತ್ತು ವರ್ಷಗಳಲ್ಲಿ ಮಾಡಿದ ಕನ್ನಡ ವಿಜ್ಞಾನ ಸಾಹಿತ್ಯದ ಬೆಳೆ ಏನೇನೂ ಸಾಲದು . ಮೇವಾಡ ಉದಯಪುರ ಕ್ಷೇತ್ರದಲ್ಲಿ ಶಿವ ಮತ್ತು ಸೂರ್ಯ ದೇವರುಗಳ ಮಂದಿರವು ಅತ್ಯಂತ ಕಡಿಮೆ ಸಿಗುತ್ತವೆ . ಕಂಪನಿಗಳ ಕಾನೂನಿನ ಪ್ರಕಾರ ಕಂಪನಿಯ ಅಢಾವೆ ಪತ್ರಿಕೆಯು ಪೇಜಿನಲ್ಲಿ ತೋರಿಸಿದಂತೆ ಕಂಡುಬರುತ್ತದೆ . ಅಲರ್ಜಿ , ಎಂಬ ಜನಪ್ರಿಯ ವಿಜ್ಞಾನ ಪುಸ್ತಕವನ್ನು ಡಾ ಎಂ ಶಿವರಾಂರವರೊಡನೆ ಸಹಲೇಖಕರು ಆಗಿ , ಕನ್ನಡ ವಿಜ್ಞಾನ ಸಾಹಿತ್ಯ ರಚನೆಯಲ್ಲೂ ಅವರು ಪರಿಶ್ರಮ ಹೊಂದಿರುತ್ತಾರೆ . ವಾಸ್ತವದಲ್ಲಿ ಬೆರಗುಗೊಳಿಸುವ ಬಂಡೆಗಳ ಈ ಸಂಕೋಲೆ ಸೂಕ್ಷ್ಮಾಣು ಜೀವಿಗಳ ರಕ್ಷಕ ಕವಚದಂತೆ ಪಾತ್ರ ನಿರ್ವಹಿಸುತ್ತದೆ , ನೀರಿನ ಆಳ ಮತ್ತು ಬೆಳಕಿನ ಕಡಿಮೆ ಪರಿಣಾಮದ ಜೊತೆ ಈ ಸರಣಿ ಇನ್ನೂ ಸುಂದರ ಮತ್ತು ವರ್ಣಮಯ ಆಗುತ್ತದೆ . ಅದು ಸರ್ವಸ್ವೀಕೃತ ಪ್ರಮಿತಿ ಆಗಲು ಕೆಲವು ಪ್ರಮುಖ ಕಾರಣಗಳು ಇದ್ದವು . ಯಾವ ಗ್ರಹ ಆಗಲಿ ಭೇದ ಇಲ್ಲದೆ ಒಂದೇ ನಿಯಮವನ್ನು ಅನುಸರಿಸಿ ಚಲಿಸುತ್ತದೆ ಎಂದು ವಾದಿಸಿ ಗ್ರಹತಾರೆಗಳ ಚಲನೆಗೆ ಒಂದು ಸಾರ್ವತ್ರಿಕ ಸ್ವರೂಪವನ್ನು ಕೊಟ್ಟನು . ಸಿಡಿಲು ಹೊಡೆಯಿತೆ ! , ನಾನು ಇದ್ದ ಕಡೆಯೂ ಮನೆ ಮುರಿದು ಬಿದ್ದಿದ್ದರೆ ಸಿಡಿಲು ಆ ಕಡೆಯೇ ಬಡಿದಿದ್ದರೆ , ಈ ಚಿಂತೆಯಲ್ಲಿ ಬೆಳಗಾಯಿತು . ವಿವಿಧ ಆಟಗಳು ಬಾಸ್ಕೆಟ್ಬಾಲ್ ಫಿಲಿಪೈನ್ಸ ಚೀನಾ , ಜಪಾನ್ ಫುಟ್ಬಾಲ್ ಚೀನಾ , ಕೊರಿಯಾ , ಇಂಡೋನೇಶಿಯಾ ವಾಟರಪೋಲೊ ಸಿಂಗಾಪೂರ , ಜಪಾನ , ಇಂಡೋನೇಶಿಯಾ . ಆಗ ನಮ್ಮ ಮೇಲೆ ಕಣ್ಣಿಟ್ಟಿರುವವರು ಸಹಜವಾಗಿ ನಮ್ಮನ್ನು ಕೊಲ್ಲಬಹುದು . ರೆಡ್ ಇಂಡಿಯನ್ ಕುದುರೆ ಸವಾರ ಮತ್ತು ಮಕ್ಕಳು ಎಂದರೆ ಯಾರಿಗೆ ತಾನೇ ಅಕ್ಕರೆ ಇಲ್ಲ ? ಅಯ್ಯಾ ಶಕುನಿ , ನೀನು ಹೇಳುವುದೂ ನಿಜ . ಬೆಟ್ಟದ ತಳದಲ್ಲಿ ಇರುವ ಐತಿಹಾಸಿಕ ಹಳೆಯ ಬಾಬಾ ಮಂದಿರದಲ್ಲಿ ಪ್ರವಾಸಿಗರ ದಟ್ಟಣೆ ಇರುತ್ತದೆ . ಆಗ ಕೊರತೆಯ ಹಣದ ಅಗತ್ಯತೆ ನೀಗಿಸಲು ಹೆಚ್ಚು ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರುವುದುಂಟು . ಮಕ್ಕಳು ಉಪವಾಸ ಇದ್ದಾರೆ . ಅಂದಾಜು 45 ಎಕರೆ ಪ್ರದೇಶದಲ್ಲಿ ಮೈದಳೆದಿರುವ ಈ ಅಗಸ್ತ್ಯತೀರ್ಥ ಪೌರಾಣಿಕವಾಗಿ , ಐತಿಹಾಸಿಕವಾಗಿ ಮಹತ್ವದ ಸ್ಥಾನದಲ್ಲಿ ಇದೆ . ಹೊಲದಲ್ಲಿ ಪೈರು ಕೊಯ್ದು , ಕಾಳಿನ ಎಣಿಕೆ ಮಾಡಿ . ಯಾರು ಕುದುರೇಯನ್ನು ಚೆನ್ನಾಗಿ ಸಾಕ್ತಾರೋ ಅವರಿಗೆ ಬಹುಮಾನ ಕೊಡ್ತೇನೆ . ರೋಗಿಗಳಲ್ಲಿ ಇರುವ ಹಲವು ತಪ್ಪು ತಿಳುವಳಿಕೆಗಳು ಹಾಗೂ ಮೂಢನಂಬಿಕೆಗಳಿಂದಾಗಿ , ಸಮರ್ಪಕ ಚಿಕಿತ್ಸೆ ಮಾಡುವುದು ಕಷ್ಟ ಆಗುತ್ತದೆ . ಮಂದಿರದಲ್ಲಿ ಸ್ಥಾಪಿತ ಪಾಶ್ವನಾಥ ಮೂರ್ತಿ ಅತ್ಯಂತ ಪ್ರಾಚೀನ ಆಗಿದೆ . ನವರಂಗದ ಛಾವಣಿಯಲ್ಲಿ ಕೆಳಮುಖ ಮಾಡಿದ ಕಮಲವು ಲೋಲಕದಂತೆ ಇದ್ದು ಅದರಲ್ಲಿ ಹಲವಾರು ಸಸ್ಯ ನಕ್ಷೆಗಳನ್ನು ಕೆತ್ತಲಾಗಿದೆ . ರಣವಿರೇಶ್ವರ ಶಿವನ ಮಂದಿರದ ಮುಖ್ಯ ಶಿವಲಿಂಗ ಏಳೂವರೆ ಅಡಿ ( 7.5 ಅಡಿ ) ಎತ್ತರ ಇದೆ ಮತ್ತು ಅದರ ನಾಲ್ಕು ಕಡೆಯಿಂದ 15ರಿಂದ 38 ಸೆಂಟಿಮೀಟರವರೆಗಿನ ಆಕಾರದ ಹರಳುಗಳಿಂದ ನಿರ್ಮಾಣಗೊಂಡ 12 ಶಿವಲಿಂಗ ಇವೆ . ಮಹಿಳೆಯರು 100 ಮೀಟರ್ 1 . ಅತ್ಸುಕೊ ನಾಂಬು ( ಜಪಾನ್ ) 12 . 5 ಸೆ 2 ಮೇರಿ ಗ್ಲಾಸ್ ( ಸಿಂಗಾಪುರ ) . ಶೋಧ್ಯಪಿಂಡಕ್ಕೆ 4ರಿಂದ ಗುಣಿಸಿ 12ರಿಂದ ಭಾಗಿಸಬೇಕು . ಈ ಮಲಾನ ಊರು ತನ್ನ ಪ್ರಾಚೀನ ಆಡಳಿತ ವ್ಯವಸ್ಥೆಯ ಕಾರಣದಿಂದ ವಿಶ್ವಾದ್ಯಂತ ಪ್ರಸಿದ್ಧ ಆಗಿದೆ . ಕೃತಿ ಮನೆ ಮಾತು ಆಯಿತು . ಸಟ್ಟಾ ವ್ಯಾಪಾರಿಗಳಿಗೆ ಸಾಲ ಕೊಡುವುದನ್ನು ಕೂಡಲೇ ನಿಲ್ಲಿಸುವಂತೆ ಇತರ ಬ್ಯಾಂಕುಗಳಿಗೆ ಕೇಂದ್ರ ಬ್ಯಾಂಕು ಆದೇಶ ನೀಡಬಹುದು . ರಫ್ತುಗಳೊಡನೆ ಚಿನ್ನವು ದೇಶದ ಒಳಗೆ ಪ್ರವಹಿಸುತ್ತದೆ ಮತ್ತು ಆಮದುಗಳೊಡನೆ ಅದು ಹೊರ ದೇಶಗಳಿಗೆ ಪ್ರವಹಿಸುತ್ತದೆ . ಇಷ್ಟೇನಪ್ಪ ನಮ್ಮ ಹತ್ರ ಇರೋದು ಕೃಪೆತೋರು . ಈ ತತ್ವ ದೃಷ್ಟಿ ಅನುಸರಿಸಿಯೇ ಸಮಾಜ ನೂತನವಾಗಿ ರೂಪುಗೊಳ್ಳುತ್ತಿದೆ . ಅವು ಎಂದರೆ - ಚಿನ್ನದ ನಾಣ್ಯದ ಪ್ರಮಿತಿಯಲ್ಲಿ ಚಿನ್ನದ ನಾಣ್ಯಗಳು ಚಲಾವಣೆಯಲ್ಲಿ ಇರುತ್ತವೆ . ಆದ್ದರಿಂದ ಇಂಥ ಅಸಹಜ ಪರಿಸ್ಥಿತಿಯನ್ನು ಆದಷ್ಟು ಬೇಗ ದೂರ ಮಾಡುವುದು ಅಪೇಕ್ಷಣೀಯ ಅಷ್ಟೇಅಲ್ಲ , ತುರ್ತು ಅಗತ್ಯವೂ ಹೌದು . ರಾಯಚೂರು ಜಿಲ್ಲೆಯ ಇತಿಹಾಸ ವೈಶಿಷ್ಟ್ಯಪೂರ್ಣ ಆದದ್ದು . ಪೀರ್ಬಾಬಾವಿನಲ್ಲಿ ಜನರ ವಿಶ್ವಾಸ ಅತ್ಯಂತ ಹೆಚ್ಚು ಆಗಿದೆ . ನೆರೆದಿದ್ದ ಅಕ್ಕಪಕ್ಕದ ಈ ತೆರನಾದ ಸಮಾರಂಭಗಳನ್ನು ನೋಡಿ ಉತ್ತೇಜಿತ ಆಗುತ್ತಿದ್ದರು . ಅದರಿಂದ ನಾನು ಹೇಳಿದ್ದು ಅವರಿಗೆ ಅರ್ಥ ಆಯಿತು ಎಂದುಕೊಂಡೆ . ಪದಾರ್ಥ ವಿಂಗಡಣೆ ಎಂದರೆ ವಿವಿಧ ಪದಾರ್ಥಗಳ ಸಾಮಾನ್ಯ ಲಕ್ಷಣಗಳ ಆಧಾರದಲ್ಲಿ ಅವುಗಳನ್ನು ಗುಂಪನ್ನು ಆಗಿಸುವ ಪ್ರಕ್ರಿಯೆ ಆಗಿದೆ . ರವಿಯಾಕಾಶಕೆ ಭೂಷಣಂ , ಏಳು ಅಮ್ಮಾ ಗಾಯತ್ರೀ , ಆಗಲೇ ಬೆಳಗಾಗಿ ಹೋಗಿದೆ . ಸಮಾಧೀಶ್ವರ ಮಂದಿರದ ನಿರ್ಮಾಣ ಕತೃ ಅಧಿಷ್ಟಾತದೇವ್ , ರಚನವರ್ಷ ಮತ್ತು ಹೆಸರು ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯ ಇದೆ . ನಿನಗೆ ಕಷ್ಟ ಬಂದಾಗ ಇವನ್ನು ಬೆಂಕಿಗೆ ಹಾಕು . ಅಲ್ಲದೆ ಬೆಲೆಗಳ ಬಗ್ಗೆ ಮಾಹಿತಿ ಸಂಗ್ರಹಣೆಯು ತುಂಬಾ ಶ್ರಮ ಹಾಗೂ ಹೆಚ್ಚು ವೆಚ್ಚವನ್ನೂ ಒಳಗೊಳ್ಳುತ್ತದೆ . ಉದಾಹರಣೆಗೆ , ಒಂದು ಉದ್ದಿಮೆಯಲ್ಲಿ ತೊಡಗಿದ ಸಂಸ್ಥೆಗಳು ಸಾಮಾನ್ಯವಾಗಿ ಬಂಡವಾಳದ ಮೇಲೆ ಶೇ. 10ರಂತೆ ಲಾಭವನ್ನು ಗಳಿಸುತ್ತಿದ್ದಾಗ ಅದೇ ಉದ್ದಿಮೆಯಲ್ಲಿನ ಒಂದು ಪಾಲುಗಾರಿಕೆ ಸಂಸ್ಥೆಯು ತನ್ನ ಬಂಡವಾಳದ ಮೇಲೆ ಶೇ. 18ರಷ್ಟು ಲಾಭ ಮಾಡುತ್ತಿದ್ದರೆ , ಶೇ. 8ರಷ್ಟು ಅಧಿಕ ಲಾಭ ಆಗುತ್ತದೆ . ಸಾಮಾನ್ಯವಾಗಿ ಲಾಭವನ್ನು ಹಂಚಿಕೊಳ್ಳುವ ಪ್ರಮಾಣದಲ್ಲಿಯೇ ನಷ್ಟವನ್ನೂ ಹಂಚಿಕೊಳ್ಳುವ ನಿಯಮ ಉಂಟು . ಈ ಸ್ಥಳ ಸಿಹಿತಿಂಡಿಗಳು , ಸೇವಿಗೆಗಳು , ಬಟ್ಟೆ ಮತ್ತು ಬಿರಿಯಾನಿಗಾಗಿ ಪ್ರಸಿದ್ಧ ಆಗಿದೆ . ದುಬಾರಿ ಹಣೆಪಟ್ಟಿ ಬರಲು ಇನ್ನೊಂದು ಮುಖ್ಯಾಂಶ ಆಯುರ್ವೇದ ಬಳಸುವವರ ಸಂಖ್ಯೆ . ನನ್ನ ಸ್ನೇಹಿತೆ ಮಾಲ ಹೇಳಿದಳು - ಕ್ಲಾರ್ಕ್ ಟೇಬಲ್ ಅನ್ನುವ ಪುಸ್ತಕದಲ್ಲಿ ಭೂಮಿತ್ರಿಜ್ಯ 3957 ಮೈಲಿ ಅಥವಾ 6368 ಕಿಲೋಮೀಟರ್ ಅಂತ ಬರೆದಿದೆಯಂತೆ ಎಂದು , ಶೈಲಜಾ ಕೇಳಿದಳು . ಇಷ್ಟು ಬುದ್ಧಿವಂತನಾದ ಮನುಷ್ಯ ನನ್ನ ಅಳಿಯ ಆಗೋಕೆ ತಕ್ಕವನು . 6 ) ಸಂಸ್ಥೆಯ ಪ್ರಧಾನ ಕಚೇರಿಯ ಪೂರ್ಣ ವಿಳಾಸ . ನಗರದ ಮಧ್ಯಭಾಗದಲ್ಲಿ ಇರುವ ಕೋಟೆ , ಕಪಿಲೇಶ್ವರ ದೇವಸ್ಥಾನ , ಅನಂತಶಯನ ದೇವಸ್ಥಾನ ಮುಂತಾದವು ನೋಡಬಹುದಾದ ಸ್ಥಳಗಳು . ಶೈಕ್ಷಣಿಕ ಪ್ರವಾಸ ವಿದ್ಯಾರ್ಥಿಗಳಿಗೆ ಆರಂಭದಿಂದಲೇ ಪ್ರವಾಸದ ಮಹತ್ವವನ್ನು ಅರಿಯಲು ಸುಲಭ ಸಾಧನ . ಕಾರನ್ನು ಅತ್ತ - ಇತ್ತ ಹಿಂದೆ - ಮುಂದೆ ಸರಿಸುವಂತೆ ಇಲ್ಲ . 10 ಬ್ಯಾಂಕುಗಳಿಂದ ಪಡೆದ ಸಾಲವನ್ನು ಕೇಂದ್ರೀಯ ಸಹಕಾರಿ ಬ್ಯಾಂಕಿನಿಂದ ಪಡೆದ ಸಾಲವನ್ನು ನಗದು ಪುಸ್ತಕದಲ್ಲಿ ನಮೂದಿಸಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು . ವ್ಯವಸಾಯ ಪ್ರಧಾನ ಆಗಿರದ ದೂರ ಪ್ರದೇಶಗಳು ಮತ್ತು ಬೆಟ್ಟ ಗುಡ್ಡಗಳಿಂದ ಆವೃತ ಆದ ಪ್ರದೇಶಗಳು ಉಂಟು . ಭಾಗ್ಯಾಧಿಪತಿ ಇರುವುದರಿಂದ . ಈ ಸ್ಥಳ ಡಿಸಂಬರಿನ ಎರಡನೇ ವಾರದಿಂದ ಫೆಬ್ರವರಿವರೆಗೆ ಪ್ರವಾಸಿಗರಿಗಾಗಿ ಆಕರ್ಷಣೆಯ ಕೇಂದ್ರ ಆಗಿದೆ . ಗ್ರಾಮಸ್ಥರು ಗೌರವ ಸಮಾರಂಭವನ್ನು ನಡೆಸಲು ಹಿಂದೆ ಬೀಳಲಿಲ್ಲ . ಶಾಹಿ ಅರಮನೆಯ ವಿನ್ಯಾಸ ಒಬ್ಬ ಫ್ರೆಂಚ್ ವಾಸ್ತುಕರನು ಸಿದ್ದಪಡಿಸಿದ್ದನು . ನಮಸ್ಕಾರ ನಾಯಿ ನಿನಗೆ ಬೆಚ್ಚನೆಯ ಹಾಸಿಗೆ ಮತ್ತು ಒಳ್ಳೆಯ ಆಹಾರ ಸಿಗುತ್ತಿರಬಹುದು . ಆ ಹಾವು ದೊಡ್ಡ ಗಾತ್ರ ಆಗಿದ್ದರೂ ಅದರ ಬಾಯಿ ಒಬ್ಬ ಆಳನ್ನು ನುಂಗುವಷ್ಟು ದೊಡ್ಡದು ಆಗಿತ್ತೆಂದು ಹೇಳಲಾಗದು . ಪ್ರಾರಂಭದಲ್ಲಿ ಲೆಕ್ಕ ಪರಿಶೋಧನೆಯು ಕೇವಲ ಹಣದ ವ್ಯವಹಾರಗಳಿಗೆ ಸಂಬಂಧಿಸಿದ ತನಿಖೆ ಆಗಿತ್ತು . ಅಂತಹ ಸಾಧನೆಯನ್ನು ಬೆಳಕಿಗೆ ತರುವುದು ಮುಖ್ಯವಾದ ಒಂದು ಭಾಗ . ಹದಿನಾರು - ಚಿತ್ರ ಮಂದಿರ ಬಾಡಿಗೆಯಿಂದ ಪಡೆದಿದ್ದರೆ ಬಾಡಿಗೆ ಕರಾರು ಪತ್ರ ಮತ್ತು ಅದಕ್ಕಾಗಿ ಕೊಡುವ ನಗದು ಬಾಡಿಗೆ ವೆಚ್ಚವನ್ನು ಪರಿಶೀಲಿಸಬೇಕು . ಜೊತೆಗಿದ್ದ ಅಧಿಕಾರಿಗಳಿಗೆ ಹೇಳಿದೆ , ನದಿಯಲ್ಲಿ ಸ್ನಾನ ಮಾಡಿ ಹಳ್ಳಿ ತಲುಪೋಣವೆಂದು . ಅರೇ , ನಾವು ಯಾವ ಪರ್ವತವನ್ನು ಪೂಜಿಸಿದ್ದೇವೆಯೋ ಅವರೇ ನಮ್ಮ ರಕ್ಷಣೆಯನ್ನು ಮಾಡುವರು ! ಆ ಮುಗ್ದ ಜನರ ಆಸಕ್ತಿ ಕಂಡು ಕ್ರಿಯಾರೂಪದಲ್ಲಿ ಏನೂ ಮಾಡಲಾಗದ ನನಗೆ , ಬರಡು ಭರವಸೆ ಕೊಡುತ್ತಿರುವ ನನಗೆ ಮುಜುಗರ ಆಯಿತು . ಯಾವುದೇ ಬಾಬ್ತಿಗಾಗಿ ಹಣ ಖರ್ಚು ಆಗಿದೆ ಎಂದು ಇಲ್ಲವೆ ಸರಕುಗಳನ್ನು ನಗದಿಗೆ ಖರೀದಿ ಮಾಡಿದೆ ಎಂದು ಸುಳ್ಳು ಲೆಕ್ಕ ಬರೆದು , ಹಣವನ್ನು ದುರುಪಯೋಗ ಪಡಿಸಿಕೊಳ್ಳುವುದು . ಲೆಕ್ಕ ಪರಿಶೋಧಕನು ನಿರಂತರ ಲೆಕ್ಕಪತ್ರಗಳನ್ನು ತಪಾಸಿಸುತ್ತಿರುವುದರಿಂದ ಸಂಭವಿಸಿದ ತಪ್ಪುಗಳನ್ನು ಮತ್ತು ಮೋಸದ ಪ್ರಕರಣಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಕಂಡುಹಿಡಿಯಬಹುದು . ಈ ಕ್ಷೇತ್ರದ ಸೌಂದರ್ಯದಿಂದ ಮಾರುಹೋದ ನಾರದ ಮಹರ್ಷಿಗಳು ಇದಕ್ಕೆ ಇಡಕುಂಜ ಎಂದು ಹೆಸರು ಇಟ್ಟು ಲೋಕಕಲ್ಯಾಣಕ್ಕೆ ಎಂದು ಗಜಾನನನನ್ನು ಕೈಲಾಸದಿಂದ ಕರೆತಂದು ವಿಭವ ಸಂವತ್ಸರದಲ್ಲಿ ಇಲ್ಲಿ ಪ್ರತಿಷ್ಠಾಪಿಸಿದ ನಾರದ , ಗಜಾನನ ಮತ್ತು ಅವನ ಜೊತೆಯಲ್ಲಿ ಬಂದ ತ್ರಿಮೂರ್ತಿಗಳು ಇಲ್ಲಿ ತೀರ್ಥಗಳನ್ನು ಸೃಷ್ಟಿಸಿದರು .