kannada-dev-raw-sentences-1000.txt 194 KB
Newer Older
Pruthwik's avatar
Pruthwik committed
1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70 71 72 73 74 75 76 77 78 79 80 81 82 83 84 85 86 87 88 89 90 91 92 93 94 95 96 97 98 99 100 101 102 103 104 105 106 107 108 109 110 111 112 113 114 115 116 117 118 119 120 121 122 123 124 125 126 127 128 129 130 131 132 133 134 135 136 137 138 139 140 141 142 143 144 145 146 147 148 149 150 151 152 153 154 155 156 157 158 159 160 161 162 163 164 165 166 167 168 169 170 171 172 173 174 175 176 177 178 179 180 181 182 183 184 185 186 187 188 189 190 191 192 193 194 195 196 197 198 199 200 201 202 203 204 205 206 207 208 209 210 211 212 213 214 215 216 217 218 219 220 221 222 223 224 225 226 227 228 229 230 231 232 233 234 235 236 237 238 239 240 241 242 243 244 245 246 247 248 249 250 251 252 253 254 255 256 257 258 259 260 261 262 263 264 265 266 267 268 269 270 271 272 273 274 275 276 277 278 279 280 281 282 283 284 285 286 287 288 289 290 291 292 293 294 295 296 297 298 299 300 301 302 303 304 305 306 307 308 309 310 311 312 313 314 315 316 317 318 319 320 321 322 323 324 325 326 327 328 329 330 331 332 333 334 335 336 337 338 339 340 341 342 343 344 345 346 347 348 349 350 351 352 353 354 355 356 357 358 359 360 361 362 363 364 365 366 367 368 369 370 371 372 373 374 375 376 377 378 379 380 381 382 383 384 385 386 387 388 389 390 391 392 393 394 395 396 397 398 399 400 401 402 403 404 405 406 407 408 409 410 411 412 413 414 415 416 417 418 419 420 421 422 423 424 425 426 427 428 429 430 431 432 433 434 435 436 437 438 439 440 441 442 443 444 445 446 447 448 449 450 451 452 453 454 455 456 457 458 459 460 461 462 463 464 465 466 467 468 469 470 471 472 473 474 475 476 477 478 479 480 481 482 483 484 485 486 487 488 489 490 491 492 493 494 495 496 497 498 499 500 501 502 503 504 505 506 507 508 509 510 511 512 513 514 515 516 517 518 519 520 521 522 523 524 525 526 527 528 529 530 531 532 533 534 535 536 537 538 539 540 541 542 543 544 545 546 547 548 549 550 551 552 553 554 555 556 557 558 559 560 561 562 563 564 565 566 567 568 569 570 571 572 573 574 575 576 577 578 579 580 581 582 583 584 585 586 587 588 589 590 591 592 593 594 595 596 597 598 599 600 601 602 603 604 605 606 607 608 609 610 611 612 613 614 615 616 617 618 619 620 621 622 623 624 625 626 627 628 629 630 631 632 633 634 635 636 637 638 639 640 641 642 643 644 645 646 647 648 649 650 651 652 653 654 655 656 657 658 659 660 661 662 663 664 665 666 667 668 669 670 671 672 673 674 675 676 677 678 679 680 681 682 683 684 685 686 687 688 689 690 691 692 693 694 695 696 697 698 699 700 701 702 703 704 705 706 707 708 709 710 711 712 713 714 715 716 717 718 719 720 721 722 723 724 725 726 727 728 729 730 731 732 733 734 735 736 737 738 739 740 741 742 743 744 745 746 747 748 749 750 751 752 753 754 755 756 757 758 759 760 761 762 763 764 765 766 767 768 769 770 771 772 773 774 775 776 777 778 779 780 781 782 783 784 785 786 787 788 789 790 791 792 793 794 795 796 797 798 799 800 801 802 803 804 805 806 807 808 809 810 811 812 813 814 815 816 817 818 819 820 821 822 823 824 825 826 827 828 829 830 831 832 833 834 835 836 837 838 839 840 841 842 843 844 845 846 847 848 849 850 851 852 853 854 855 856 857 858 859 860 861 862 863 864 865 866 867 868 869 870 871 872 873 874 875 876 877 878 879 880 881 882 883 884 885 886 887 888 889 890 891 892 893 894 895 896 897 898 899 900 901 902 903 904 905 906 907 908 909 910 911 912 913 914 915 916 917 918 919 920 921 922 923 924 925 926 927 928 929 930 931 932 933 934 935 936 937 938 939 940 941 942 943 944 945 946 947 948 949 950 951 952 953 954 955 956 957 958 959 960 961 962 963 964 965 966 967 968 969 970 971 972 973 974 975 976 977 978 979 980 981 982 983 984 985 986 987 988 989 990 991 992 993 994 995 996 997 998 999 1000
ಮುಖಮಂಟಪ , ವಿಸ್ತಾರವಾದ ಪ್ರಾಂಗಣವನ್ನು ಹೊಂದಿದೆ .
ಕೊಳ್ಳುವ ಕೇಂದ್ರ ಒಂದೇ ಆದರೂ ಪದಾರ್ಥ ದಾಸ್ತಾನು ಮಾಡುವುದು ವಿವಿಧ ಘಟಕಗಳಲ್ಲಿ ಇರಬೇಕಾದುದು ಅನಿವಾರ್ಯ ಮತ್ತು ಇರುತ್ತದೆ .
ಆದ್ದರಿಂದ ಅವುಗಳನ್ನು ನಿರ್ವಹಿಸುವುದರಲ್ಲಿ ಹೆಚ್ಚಿನ ಕಾಲ ವಿನಿಯೋಗ ಆಯಿತು .
ಅರಮನೆಯ ಪ್ರವೇಶ ದ್ವಾರ ರಾಜ ರವಿವರ್ಮನ ಚಿತ್ರಶಾಲೆ ( ಆರ್ಟ್ ಗ್ಯಾಲರಿ ) ಯತ್ತ ತೆರೆದುಕೊಳ್ಳುತ್ತದೆ .
ಸುಂದರವಾದ ಸ್ಥಳ .
ಆದರೆ ಅವನ ಕತೆಯನ್ನು ಕೇಳುವವರು ಯಾರು ?
6 ವಿನಿಮಯ ದರದ ಸ್ಥಿಮಿತತೆ : .
ಆದರೆ ಅವರೆಲ್ಲ ನಮ್ಮ ಮುಂದೆ ಕಳಪೆ ಜನ .
11ನೆಯ ನಕ್ಷತ್ರ ಪೂರ್ವಾ , ಪೂರ್ವಾದಲ್ಲಿ ಶನಿಯ ಸಂಚಾರ ಬಂಧು ; ಮಿತ್ರರಿಗೆ ಕಾಟ .
ಗುಂಡು ಎಸೆತ 1 . ಪ್ರದ್ಯುಮ್ನಸಿಂಗ್ ( ಭಾರತ ) 46 , 2 . ಯೋಶೀವೋ ( ಜಪಾನ್ ) , 3 . ಈಶ್ವರಸಿಂಗ್ ( ಭಾರತ ) .
ರಾತ್ರಿ ಶಾಲೆಗಳು ಇಲ್ಲದ ಕಡೆ ಹೊಸ ಶಾಲೆಗಳು ಪ್ರಾರಂಭ ಆಗಲು ಪ್ರೋತ್ಸಾಹ ನೀಡುತ್ತಿದ್ದರು .
ಹಣದುಬ್ಬರವು ಮುಖ್ಯ ಲಕ್ಷಣಗಳನ್ನು ಹೊಂದಿರುತ್ತದೆ .
ಭಾವಭವನಗಳಲ್ಲಿ ಸೂಕ್ಷ್ಮ ಬೇಧ ಇರುವುದು .
ಮತ್ತೆ ಸೂರ್ಯ ನಯವಾಗಿ ನುಣುಪಾಗಿ ಇರುವ ಹಾಗೆ ಕಾಣುತ್ತದೆ .
ಮೊದಲನೆಯ ಜಾಗತಿಕ ಯುದ್ಧ ಹಾಗೂ ಅದರ ನಂತರ ಜರುಗಿದ ಅನೇಕ ಅಂತರರಾಷ್ಟ್ರೀಯ ಘಟನೆಗಳು ರಾಷ್ಟ್ರೀಯತೆಯ ಉದಯಕ್ಕೆ ನಾಂದಿ ಆದವು .
ಆದ್ದರಿಂದ ಡಿಬೆಂಚರುಗಳ ಮೂಲಕ ಕಂಪನಿಗೆ ಸಾಲ ಕೊಟ್ಟವನು ' ಡಿಬೆಂಚರದಾರ ' ಎನಿಸಿಕೊಳ್ಳುತ್ತಾನೆ .
ಒಂದಿಷ್ಟು ಖರೀದಿ ಮಾಡುವುದಕ್ಕೆ ಇತ್ತು .
ಅವುಗಳು ಎಂದರೆ , ಕೊಪ್ಪಳದ ಗವಿಸಿದ್ಧೇಶ್ವರ ಮಠ , ಜೈನ ಬಸದಿಗಳು , ಕನಕಗಿರಿಯ ಕನಕಾಚಲಪತಿ ದೇವಸ್ಥಾನ , ಆನೆಗುಂದಿ , ಇಟಗಿ ಮಹಾದೇವ ದೇವಾಲಯ , ಪುರದ ಕೋಟಿಲಿಂಗಗಳು , ಕುಕನೂರು ದೇವಾಲಯ .
ಇಲ್ಲಿನ ದೇವಾಲಯಗಳಲ್ಲಿ ಕಲ್ಯಾಣದ ಚಾಲುಕ್ಯರ ಮತ್ತು ಸೇವುಣ ರಾಮಚಂದ್ರನ ಕಾಲದ ಶಾಸನಗಳು ದೊರಕಿವೆ .
ಆದರೆ ಏನು ?
ಒಮ್ಮೆಲೇ ಹೆಚ್ಚು ವ್ಯಾಸದ ರಂಧ್ರವನ್ನು ಕೊರೆಯಲು ಹೋದರೆ ಗಾಜೇ ಹಾಳಾಗುವ ಸಂಭವ ಉಂಟು .
ಒಂದು ರುಜುವಾತುಪಡಿಸುವುದು ಎರಡು ಖಾತೆ ಲೆಕ್ಕಕ್ಕೆ ವರ್ಗಾಯಿಸುವುದು ಮೂರು ಖಾತೆಗಳ ಎರಡೂ ಭಾಗಗಳ ಸಂಕಲನ ಮಾಡುವುದು ನಾಲ್ಕು ಖಾತೆಗಳ ಶಿಲ್ಕು ತೋರಿಸುವುದು .
ರಾತ್ರಿ ಶಾಲೆಯ ಕಾರ್ಯಕ್ರಮದ ಜೊತೆಗೆ ಇತರ ಶೈಕ್ಷಣಿಕ ವಿಸ್ತರಣಾ ಕಾರ್ಯಕ್ರಮಗಳನ್ನು ಮತ್ತು ಪ್ರಚಾರ ಉಪನ್ಯಾಸಗಳನ್ನು ಏರ್ಪಡಿಸಲು ಒಂದು ಯೋಜನೆ ತಯಾರು ಆಯಿತು .
ಚಕ್ರವರ್ತಿ ಪದವಿ ಕ್ಷಣಿಕ ಯಮದೇವ .
ಮತ್ತೆ ಶೋಧ ನಡೆಯಿತು .
ಹರಿದ್ರಾನದಿ ತುಂಗಾಭದ್ರಾ ನದಿಯನ್ನು ಕೂಡುವ ಸಂಗಮ ಸ್ಥಳದಲ್ಲಿ ಇರುವ ಈ ಪಟ್ಟಣವನ್ನು ಕೂಡಲೂರು ಎಂದು ಕರೆಯಲಾಗುತ್ತಿತ್ತು .
ಈಗ ನನ್ನ ಮಾತಿನಂತೆ ನಿನಗೇ ಮದುವೆ ಮಾಡಿಕೊಡ್ತೀನಿ .
ಕೋಳಿಯು ಏವಿಸ್ ವರ್ಗಕ್ಕೆ ಸೇರಿದ ಪಕ್ಷಿ ಮತ್ತು ಫೇಸಿಯಂ ನಿಡೀ ಕುಟುಂಬಕ್ಕೆ ಸೇರಿದುದು .
ಆಂಗ್ಲ ಪಠ್ಯ ಪುಸ್ತಕ ಕೊಂಡು ಸುಲಭ ಮತ್ತು ಸರಳವಾದ ಪದಗಳನ್ನು ಕಲಿತನು .
ಗಾರೆ ಕೆಲಸ ಮಾಡುತ್ತಿದ್ದುದರ ಫಲವಾಗಿ ಅವನು ರಸ್ತೆ ಮತ್ತು ಕಟ್ಟಡಗಳ ನಕ್ಷೆ ಬರೆಯುವುದನ್ನು ಕಲಿಯಲೇ ಬೇಕಾಯಿತು .
ದಾಖಲು ಆದ ಅರ್ಧ ಗಂಟೆಯಲ್ಲೇ ಹೃದಯಾಘಾತದಿಂದ ತೀರಿಕೊಂಡ .
ಆಗ ಇಂದ್ರ ಆಂಜನೇಯನಿಗೆ ವಜ್ರಾಯುಧದಿಂದ ಹೊಡೆದನಂತೆ .
ಮುಕುಂದನದು ಬಾಲ್ಯದಿಂದಲೂ ಬಹು ಸಂಕೋಚ ಹಾಗೂ ಆತಂಕದ ಸ್ವಭಾವ .
ಆದರೆ ಗ್ರಹಗಳು ಏಕೆ ಚಲಿಸುತ್ತವೆ ಎಂಬ ಸಮಸ್ಯೆಯನ್ನ್ನು ಅವನು ಬಿಡಿಸಲಿಲ್ಲ .
ಹಲವು ಶಿವಶರಣರ ಮೂರ್ತಿಗಳನ್ನು ದೇವಾಲಯದ ಗೋಪುರದ ಮೇಲೆ ಕೆತ್ತಲಾಗಿದೆ .
ನಮ್ಮ ಅಡಿಗೆ ಊಟಗಳಲ್ಲಿ ಹಲವಾರು ಪದಾರ್ಥಗಳನ್ನು ಸೇರಿಸಿ ಪಲ್ಯ , ರಸವಾಂಗಿ , ಹುಳಿ ಇತ್ಯಾದಿಗಳನ್ನು ಮಾಡುವುದರಿಂದ , ಆಹಾರದ ಯಾವ ಅಂಶದಿಂದ ಅಲರ್ಜಿ ಬರುತ್ತಿದೆ ಎಂದು ಊಹಿಸುವುದು ಕಷ್ಟಸಾಧ್ಯ .
ನಿನ್ನ ಸಾಹಸ ಪರೀಕ್ಷೆ ಮಾಡೋದಕ್ಕಿಂತ ಇಷ್ಟೆಲ್ಲಾ ಮಾಡಿದೆ .
ಇದಕ್ಕಾಗಿ ಒಂದು ಮೂಲ ವರ್ಷವನ್ನು ಆರಿಸಿಕೊಳ್ಳಬೇಕಾಗುತ್ತದೆ .
ನಾನು ಅಮರಾವತಿಯನ್ನು ಲೂಟಿಮಾಡಿ ಬರ್ತೇನೆ .
ನಿಗೂಢ ರೂಪಕುಂಡ ಸರೋವರದ ಯಾತ್ರೆ ಲೋಹಗಂಜಿನಿಂದ ಪ್ರಾರಂಭ ಆಗುತ್ತದೆ , ಅಲ್ಲಿ ತನಕ ತಲುಪಲು ಎರಡು ಮಾರ್ಗಗಳು ಇವೆ , ಒಂದು ಋಷಿಕೇಶ - ಕರ್ಣಪ್ರಯಾಗ - ಥ್ರಲಿ - ದೆಬಾಲ್ ಆಗಿ ಇನ್ನೊಂದು ಕಠ್ಗೊದಮ್ - ಗ್ವಲ್ದಂ - ಥ್ರಲಿ ಆಗಿ .
ಗೋವಿನ ಕಿವಿಯ ಅರಬ್ಬಿ ಸಮುದ್ರ ಇಲ್ಲಿ ಹರಡಿಕೊಂಡಿದೆ .
ವಿದ್ಯಾರ್ಥಿಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಕೇಂದ್ರಗಳಿಗೆ ಕೂಡಿಸುವುದು .
ಸಂಸ್ಥೆಯು ಇಟ್ಟಿರುವ ಎಲ್ಲ ಲೆಕ್ಕದ ಪುಸ್ತಕಗಳ ಯಾದಿಯನ್ನು ಮತ್ತು ಲೆಕ್ಕಗಳನ್ನು ಬರೆಯುವ ಗುಮಾಸ್ತರ ಯಾದಿಯನ್ನು ಪಡೆಯಬೇಕು .
ಮೈಗಳ್ಳ ಕುದುರೆ ಮಾಡುವ ವಿಧಾನ : .
ನಾಲ್ಕನೆಯ ದಿನ ನೆಲ ಪ್ರತ್ಯೇಕ ಆಗಿ ಸಸ್ಯವರ್ಗಗಳು ಉತ್ಪತ್ತಿ ಆದವು ; ಆ ದಿನ ಸೃಷ್ಟಿ ಆದ ಸ್ವರೂಪದಲ್ಲೇ ಅವು ಇಂದೂ ಇವೆ ; ಐದನೆಯ ದಿನ ಸೂರ್ಯ ಚಂದ್ರ ಗ್ರಹ ತಾರೆಗಳು ಪ್ರತ್ಯೇಕ ಆದವು ; ಆರನೆಯ ದಿನ ಭೂಚರಚತುಷ್ಪಾದಿಗಳು ಸೃಷ್ಟಿ ಆದವು ; ಏಳನೆಯ ದಿನ ಹಕ್ಕಿಗಳು ಉದಿಸಿದವು .
ಆದ್ದರಿಂದ ಜಮಾ ಖರ್ಚು , ಲೆಕ್ಕ ಶಾಸ್ತ್ರ ಮತ್ತು ಲೆಕ್ಕ ಪರಿಶೋಧನಾ ಶಾಸ್ತ್ರಗಳ ನಡುವಿನ ಅಂತರವನ್ನು ಕೆಳಗಿನಂತೆ ಕಾಣಬಹುದು .
ವಿಶ್ವದಲ್ಲಿ ಈ ಅಳಿಲುಗಳ ( GiantGrizzledSquirrelofIndia ) ಸಂಖ್ಯೆ ಸರಿಸುಮಾರು 200 ಆಗಿದೆ .
ಆಗ ನನಗೆ ಟಾರ್ಜನ್ ಸಿನಿಮಾದಲ್ಲಿ ನೋಡಿದ್ದ ದೃಶ್ಯ ನೆನಪಿಗೆ ಬಂದಿತು .
ಯಾವುದೇ ತಯಾರಿಕಾ ಕಾರ್ಯ ವಿಧಾನಕ್ಕೆ ಅಳವಡಿಸದಿರುವ ಮೂಲ ವಸ್ತುವನ್ನು ಕಚ್ಚಾ ಪದಾರ್ಥ ಎಂದು ಪರಿಗಣಿಸಬಹುದು .
ಯಾರೇ ಆಗಲಿ ಎಲ್ಲಿಗೇ ಹೋಗುವುದಾಗಲಿ , ಮೊದಲು ಧುತ್ತೆಂದು ಅವರ ಎದುರು ನಿಲ್ಲುವ ಪ್ರಶ್ನೆ : ' ನನ್ನ ಕಾರಿಗೆ ಅಲ್ಲಿಗೆ ಹೋದರೆ ನಿಲ್ಲಿಸಲು ಜಾಗ ದೊರೆತೀತೇ ' ?
ನೀನು ಹೇಳಿದ ಹಾಗೆ ಮಾಡ್ತೀನಿ .
ಜೊತೆಗೆ ಕೀರ್ತನ ಮಂಡಳಿಗೆ ಸೇರಿ ಹಾಡುಗಳನ್ನು ಕಲಿತನು .
ಅವನ ತಂದೆಯೂ ಹಾಗೆ .
ಮಂಪಳ್ಳಿ ಪರಿವಾರದವರು ಕೇರಳದ ಒಂದು ಮೂಲೆಯಿಂದ ಇನ್ನೊಂದು ಮೂಲೆಯ ವರೆಗೆ ಬೇಕರಿಯ ಸ್ಥಾಪನೆಯ ಮಾಡಿ ಒಂದು ಹೊಸ ಕ್ರಾಂತಿ ನಡೆಸಿದರು .
ವಿದ್ಯುತ್ ಗುಂಡಿಯನ್ನು ಒತ್ತಿದ ಕೂಡಲೇ ಪಂಪು ಕೆಲಸ ಮಾಡಲು ಪ್ರಾರಂಭಿಸುತ್ತದೆ .
ಲೆಕ್ಕ ಪರಿಶೋಧಕನು ವ್ಯವಹಾರಿ ಅಥವಾ ಇತರ ಸಂಘ ಸಂಸ್ಥೆಗಳ ಲೆಕ್ಕವನ್ನು ಪರಿಶೋಧಿಸುವುದಕ್ಕಾಗಿ ಸರಕುಗಳ ಮಾರಾಟ ಕಾಯಿದೆ , ಪಾಲುಗಾರಿಕೆಯ ಕಾಯಿದೆ ಕಂಪನಿಗಳ ಕಾಯಿದೆ , ಮೊದಲಾದ ವಾಣಿಜ್ಯ ನ್ಯಾಯದ ಅಂಗಗಳನ್ನು ಸಂಪೂರ್ಣವಾಗಿ ಅರಿತಿರಬೇಕು .
ತಾನಸೇನ ಸಂಗೀತಗಾರ , ಅವನಿಗೆ ರಾಜಕಾರಣ ಏನು ತಿಳಿಯುತ್ತೆ ?
1925 ಜೂನ್ 2ನೆಯ ಮದುವೆ ಗುರುವಿನ ಅಂತರ್ದೆಶೆಯಲ್ಲಿ ಆಗಿರುವುದು .
ಯಾವುದಾದರೂ ಪದಾರ್ಥದಿಂದ ನಾವು ನಿರೀಕ್ಷಿಸದೆ ಇದ್ದ ಪ್ರತಿಕೂಲ ಪರಿಸ್ಥಿತಿ ಉಂಟಾದರೆ , ಅದನ್ನು ಅಲರ್ಜಿ ಎಂದು ಕರೆಯಬಹುದು ಎಂದು ಪಿರ್ಕೆ ಸೂಚಿಸಿದ .
ಲೆಕ್ಕ ಪರಿಶೋಧನಾ ಕಾರ್ಯಕ್ರಮವು ಯೋಜಿತ ಆದ ಮತ್ತು ಲೆಕ್ಕ ತಪಾಸಣೆಗೆ ಸಂಬಂಧಿಸಿದ ಎಲ್ಲ ವಿವರಣೆ ಒಂದು ದಾಖಲೆ ಪತ್ರ ಆಗಿದೆ .
ಇದರಿಂದ ಮೇಲಿನ ಮಣ್ಣು ಒಡೆಯುವುದು ಅಲ್ಲದೆ ಕಳೆಗಳನ್ನೂ ಬುಡಸಮೇತ ತೆಗೆದುಹಾಕಿದಂತೆ ಆಗುತ್ತದೆ .
ಜೀವನ ಇಡೀ ದುಡಿದರೂ , ಬಾಳಸಂಜೆಯಲ್ಲಿ ತಮ್ಮದೇ ಆದ ತಾಣ ಇಲ್ಲದೆ , ನೆಲೆ ಇಲ್ಲದ , ತಮ್ಮದೇ ಆದ ಜನರು ಇಲ್ಲದ ಅಸಹಾಯರು , ಏಕಾಂಗಿಗಳು ಈ ವೃದ್ಧ ಜನರು !
ಆಫ್ರಿಕದ ಸೊಳ್ಳೆ ನೊಣಗಳಿಂದ ಅಲ್ಲಿನ ಪ್ರಸಿದ್ಧ ಕಾಯಿಲೆಗಳು ಆದ ಟಿಟ್ಸೆ ಮಲೇರಿಯಾ ಫಿಲೇರಿಯ ಬರಬಹುದೆಂಬ ಹೆದರಿಕೆ ಆಯಿತು .
ಹಣ ಪಾವತಿ ಮಾಡಬಹುದು .
ಮೂರು ವರಗಳನ್ನು ಕೊಡಲು ಸಾಧ್ಯ ಇಲ್ಲ .
ಶಿಕ್ಷಣದ ವಿಫಲತೆಯನ್ನು ' ನನ್ನ ಅದೃಷ್ಟದ ಸಂಖ್ಯೆ ಹದಿಮೂರು ' ಎಂಬ ಐದನೆಯ ಅಧ್ಯಾಯ ತುಂಬ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ .
1938ರಲ್ಲಿ ಟೋಕಿಯೋದಲ್ಲಿ ಪ್ರಥಮ ಕೂಟ ನಡೆಯಬೇಕೆಂದು ನಿಶ್ಚಯಿಸಲಾಯಿತು .
ಈ ಔಷಧಿಯನ್ನು ಕಾಯಿಲೆ ಜಾಸ್ತಿ ಆದಲ್ಲಿ , ಬೇರೆ ಮಾತ್ರೆ ಅಥವಾ ಇಂಜೆಕ್ಷನ್ ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಬೇಕು .
ಅವನನ್ನು ಕೇಳಿದ್ರೆ ಗೊತ್ತಾಗಬಹುದು .
ಅದು ಪ್ರಥಮ ಹಕ್ಕಿನ ಶೇರು ಬಂಡವಾಳ ಇರಬಹುದು ಅಥವಾ ಸಾಮಾನ್ಯ ಶೇರು ಬಂಡವಾಳ ಇರಬಹುದು .
ಲಾಭ ಅಥವಾ ನಷ್ಟವನ್ನು ಹಂಚುವುದು .
ಲೆಕ್ಕ ಪರಿಶೋಧನೆಯ ವ್ಯಾಪ್ತಿಯು ಕಾನೂನಿನ ನಿಯಮಗಳ ಪ್ರಕಾರ ಇಲ್ಲವೆ ಸಂಸ್ಥೆಯ ಮಾಲಿಕರ ಸೂಚನೆಗಳ ಪ್ರಕಾರ ನಿರ್ಧರಿಸಲ್ಪಡುತ್ತದೆ .
ಆದರೆ , ಈ ಸರ್ವಸಮರ್ಪಣ ಭಾವವನ್ನು ಅರಿತು ಗೌರವಿಸುವವರು ಎಷ್ಟು ಮಂದಿ ಇದ್ದಾರೆ ?
ಉದ್ದ ಜಿಗಿತದಲ್ಲಿ ಚೊಂಗಕಿಮ್ ( ದಕ್ಷಿಣ ) , ಲಿಯು ಯೊಹುವಾಂಗ ( ಚೀನಾ ) 7 , ಜುನಿಚಿಉಸುಯಿ ( ಜಪಾನ ) 7 .
ಅಥವಾ ಜನ್ಮ ಕುಂಡಲಿಯಲ್ಲಿ ಶನಿಯು ಯಾವ ನಕ್ಷತ್ರದಲ್ಲಿ ಇರುವನೋ ಆ ನಕ್ಷತ್ರದಿಂದ ಅಷ್ಟನೇ ನಕ್ಷತ್ರದಲ್ಲಿ ಶನಿಯ ಸಂಚಾರ ಇದ್ದಾಗ ತಾತನ ಮೃತ್ಯು ಸಂಭವ ಇರುವುದು .
ಇಲ್ಲ ನಾನು ನೋಡಲಿಲ್ಲ .
ಅದನ್ನವರು ತುಂಬಾ ಕಟುವಾಗಿ ಟೀಕಿಸಿದ್ದಾರೆ .
ಈ ಮರಿ ಸಿಕ್ತು .
ಸೈಕ್ಲಿಂಗ್ ಸ್ಪರ್ಧೆಯನ್ನು ತೆಗೆದುಹಾಕಿ ಕುಸ್ತಿ , ಮುಷ್ಟಿಯುದ್ಧ ಮತ್ತು ಶೂಟಿಂಗ್ ಸ್ಪರ್ಧೆಗಳನ್ನು ಸೇರಿಸಲಾಯಿತು .
ಅವನು ಬುದ್ಧಿವಂತ ಆದ್ದರಿಂದ ಬೇಗ ಕಲಿಯುತ್ತಿದ್ದನು .
ಆಗಲೇ ತಿಳಿಸಿದಂತೆ ಅವನೂ ಸಹ ಬೆಲ್ ಬೈಸಿಕಲ್ ಲೈಬ್ರರಿಯ ಸದಸ್ಯ .
ಏಳು ದಾಸ್ತಾನುಗಳ ಸರಕುಗಳನ್ನು ದೃಢೀಕರಿಸಬೇಕು .
ಇವರ ಕೆಲಸ ಆದ ಮೇಲೆ ಇಲ್ಲೆ ಬಿಟ್ಟು ಹೋಗಲಿ ' ಎಂದರು .
ಹೀಗೆ ಲೆಕ್ಕ ಬರೆಯುವಾಗ ತಪ್ಪುಗಳು ಕೈತಪ್ಪಿ ಅಥವಾ ಅಜ್ಞಾನದಿಂದ ಅಥವಾ ಅಲಕ್ಷತನದಿಂದ ಉಂಟಾಗುತ್ತದೆ .
ಎಷ್ಟೋ ಪುಸ್ತಕಗಳನ್ನು ಸ್ವತಃ ಅವರೇ ಪ್ರಕಟಿಸಿದ್ದಾರೆ .
ಈ ವಿನ್ಯಾಸ ನಿಮ್ಮ ಮನಸ್ಸಿಗೆ ಬಂತೇ ?
ಈ ವ್ಯವಹಾರಗಳನ್ನು ಕಂಪನಿಯ ದಿನವಹಿಯಲ್ಲಿ ಬರೆದು , ಅವಶ್ಯಕ ಖಾತೆಗಳನ್ನು ತಯಾರಿಸಿರಿ .
ಅಮರೇಶ್ವರದಲ್ಲಿನ ದುರ್ಗ ಮಂದಿರದ ಗುಮ್ಮಟದ ಎತ್ತರ 198 ಅಡಿ ಆಗಿದೆ .
ವಿನ್ಯಾಸ , ಕೆತ್ತನೆ , ಕಲ್ಯಾಣಿ ಚಾಲುಕ್ಯ ಶೈಲಿಯಲ್ಲಿ ಇವೆ .
ಸರಕಾರವು ಹಣದುಬ್ಬರ ಇದ್ದಾಗ ಹೆಚ್ಚಿನ ಖಾಸಗಿ ಜನರಿಂದ ಸಾಲ ಪಡೆಯಬೇಕು .
ಡಿಬೆಂಚರುಗಳ ಎಲ್ಲ ಹಣವನ್ನು ಅರ್ಜಿಯ ಜೊತೆಗೇ ಕರೆಯಬಹುದು ಅಥವಾ ಶೇರುಗಳಂತೆ ಹಲವಾರು ಕಂತುಗಳಲ್ಲಿ ಅದನ್ನು ತೆಗೆದುಕೊಳ್ಳಬಹುದು .
ಇಂಥ ಶಿಕ್ಷಣದ ಬಗ್ಗೆ ಅವರು ನಿರ್ಲಕ್ಷ್ಯ ತಾಳುವುದೂ ಸಹಜ .
ಕಳೆದ ವರ್ಷ ಈ ಯೋಜನಾ ವೆಚ್ಚ 137.50 ಕೋಟಿ ರೂಪಾಯಿಗಳನ್ನು ಮುಟ್ಟಿತು .
ಚಂಬೆಯ ಮಣಿಮಹೇಶ್ ಯಾತ್ರೆ ಕೂಡ ಜನಪ್ರಿಯ ಆಗಿದೆ .
1ನೇ ಏಶಿಯನ್ ಕ್ರೀಡೆಗಳು ದಿಲ್ಲಿ 4-11 ಮಾರ್ಚ್ 1951 ಭಾರತದ ಕ್ರೀಡಾ ಇತಿಹಾಸದಲ್ಲಿ 4 ಮಾರ್ಚ್ 1951ರ ದಿನವು ಸುವರ್ಣಾ ಅಕ್ಷರಗಳಿಂದ ಬರೆದಿಡುವ ದಿನ ಆಗಿದೆ .
ಛಾಯಾದೇವಿಗೆ ಮಗಳ ಮೇಲೆ ಇದ್ದ ಪ್ರೀತಿ ಗಂಡು ಮಕ್ಕಳ ಮೇಲೆ ಇರಲಿಲ್ಲವಂತೆ .
ಈ ಅಧಿಸೂಚನೆಗಳು ಸರ್ಕಾರದ ಅಧೀಕೃತ ಪತ್ರಿಕೆ ಆದ ಗೆಜೆಟ್ಟಿನಲ್ಲಿ ಪ್ರಕಟ ಆಗುವುದರ ಜೊತೆಗೆ ಅದರ ಪ್ರತಿಗಳು ಸಂಬಂಧಪಟ್ಟ ವ್ಯಕ್ತಿಗಳಿಗೆ ಹಾಗೂ ಇಲಾಖೆಗಳಿಗೆ ಹೋಗುತ್ತದೆ .
ಸೂರ್ಯ ಚಲಿಸುವ ದಿಕ್ಕು , ಗತಿ ನೋಡಿ ಜನ ಕಾಲವನ್ನು ಗುರುತಿಸುತ್ತಾರೆ .
ಸರಕಾರದ ವೆಚ್ಚವು ಅಧಿಕಗೊಳ್ಳುವುದರಿಂದ ಅದು ಹೆಚ್ಚಿನ ತೆರಿಗೆಗಳನ್ನು ವಿಧಿಸಬೇಕಾಗುತ್ತದೆ , ಅಲ್ಲದೆ ಹಣದ ಕೊರತೆ ತುಂಬಲು ಸಾಲ ಮಾಡಬೇಕಾಗುತ್ತದೆ .
ಸ್ಟಿರಾಯ್ಡ್ ಇನ್ ಕಾರ್ಟಿಸೋನ್ ಔಷಧಿಗಳು ಅಸ್ತಮವನ್ನು ಹತೋಟಿಯಲ್ಲಿ ಇಡುವ ಶಕ್ತಿಯನ್ನೂ ಪಡೆದಿದ್ದರೂ , ಹಲವು ದುಷ್ಪರಿಣಾಮಗಳಿಂದ ಅವುಗಳನ್ನು ಸತತವಾಗಿ ಉಪಯೋಗಿಸುವುದು ಹಾನಿಕರ ಆಗಬಹುದು ಎಂದು ಹಿಂದೆ ಅರಿತೆವು .
8 ) ಕಂಪನಿಗಳಲ್ಲಿ ಖಾಸಗಿ ಕಂಪನಿ ಮತ್ತು ಸಾರ್ವಜನಿಕ ಕಂಪನಿಗಳು ಎಂದು ಎರಡು ಪ್ರಕಾರಗಳು ಉಂಟು .
ಆದರೆ ಪೂರ್ವ ನಿದರ್ಶನ ಇದ್ದಂತಿಲ್ಲ .
ಶೇರುದಾರರು ಕಂಪನಿಗೆ ತಮ್ಮ ಶೇರುಗಳ ಮೇಲೆ ಕೊಡಬೇಕಾದ ಕೊನೆಯ ಕಂತಿನ ಹಣವೇ ಕೊನೆಯ ಕರೆ ಆಗಿರುತ್ತದೆ .
ದಾಂಡೇಲಿಯ ಕಾಳಿ ಸಾಹಸ ಶಿಬಿರದಲ್ಲಿ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಇದೆ .
ಅವು ಮಾನವನ ಪುರೋವೃದ್ಧಿಗೆ ನೆರವು ಆಗತಕ್ಕವೇ ಎಂದು ಪರಿಶೀಲಿಸುವುದೂ ಆರಂಭ ಆಯಿತು .
ಪಂದ್ಯಕ್ಕೆ ನನ್ನ ಸಣ್ಣ ತಮ್ಮನನ್ನು ಕಳಿಸ್ತೀನಿ .
ಈ ದೇವಾಲಯಕ್ಕೆ ಹೊಂದಿಕೊಂಡು ಗುಹಾನಿರ್ಮಿತವಾದ ಪರದೇಶಪ್ಪನ ಗವಿ ಎಂಬ ಹೆಸರಿನ ಅಂಕಲಿ ಮಠ ಇದೆ .
ಶಾಲೆಗಳ ನಿರ್ವಹಣೆಯ ಹೊಣೆ ಹೊತ್ತ ಅಧ್ಯಾಪಕರಿಗೆ ಸ್ವಲ್ಪ ಸಂಬಳ ಬರುತ್ತದೆ ಎಂಬುದನ್ನು ಬಿಟ್ಟರೆ ಇನ್ನೇನನ್ನು ಅಲ್ಲಿ ಬಹಳವಾಗಿ ನಿರೀಕ್ಷಿಸುತ್ತಿಲ್ಲ .
ಪರಾಗಗಳ ಜಟಿಲವಾದ ರಚನೆ .
ಗಲುಡಿಃ ಸುವರ್ಣರೇಖಾ ಯೋಜನೆಯ ಅಣೆಕಟ್ಟು ಕೂಡ ಸಂದರ್ಶಕರನ್ನು ತನ್ನೆಡೆಗೆ ಆಕರ್ಷಣೆ ಮಾಡುತ್ತದೆ .
ಒಂದು ಕೈ ಅಳತೆ ದೂರದಲ್ಲಿ ಒಂದು ಸಿಗರೇಟನ್ನು ಹಿಡಿದುಕೊಂಡರೆ , ನಮ್ಮ ಎರಡೂ ಕಣ್ಣುಗಳಿಗೂ ಆ ಸಿಗರೇಟಿಗೂ ಆಗುವ ಸಿಗರೇಟಿನ ಸಮೀಪಕೋನ ಎಷ್ಟು ಆಗುತ್ತದೆ , ಹೆಚ್ಚೂಕಮ್ಮಿ ಅಷ್ಟೆ ಕೋನ ಆಗುತ್ತದೆ , ಭೂಮಿಯ ಎರಡು ತುದಿಯಿಂದ ಸೂರ್ಯನಲ್ಲಿ ಆಗುವ ಕೋನ .
ಆದರಗಳ ಒಡನೆ ಗಮನದಲ್ಲಿ ಇರಿಸಿಕೊಂಡು ಜಾರಿಗೆ ಬರುವಂತೆ ಸಂಬಂಧಿಸಿದಂತೆ / ಸಂಬಂಧದಲ್ಲಿ ಪೂರ್ವಾನ್ವಯವಾಗಿ / ಹಿಂದಿನಿಂದ ಜಾರಿಗೆ ಬರುವಂತೆ ಕಠಿಣವಾಗಿ ವಂದನೆ / ಅಭಿನಂದನೆಗಳ ಒಡನೆ ; ಒಪ್ಪಿಗೆಯೊಡನೆ / ಅನುಮತಿಯೊಡನೆ ಒಳಪಟ್ಟು .
ಮೆಟ್ಟಿಲುಗಳ ಅಕ್ಕಪಕ್ಕದಲ್ಲಿ 6 ಅಡಿ ಎತ್ತರದ ಎರಡು ಆನೆಗಳ ಕಲ್ಲು ವಿಗ್ರಹಗಳು ಇವೆ .
ಅಂದರೆ ಪ್ರತಿಯೊಂದು ಶೇರಿನ ಮೌಲ್ಯವು 10 ರೂ ಆಗುತ್ತದೆ .
ಇದರ ಒಳಗೆ ವಿಗ್ರಹ ಇಲ್ಲ .
ಎಸ್. ಸಿ. ಮಂಚದ ಮೇಲೆ ಮಲಗುತ್ತಿದ್ದ .
ಹೀಗೆ ಅನೇಕ ವಿಧಾನಗಳಿಂದ ಸುಳ್ಳು ಲೆಕ್ಕಪತ್ರಗಳನ್ನು ತಯಾರಿಸುವುದುಂಟು .
ಖಾಸಗಿ ಮುಖಂಡರು ಮತ್ತು ಅಧಿಕಾರಿಗಳು ಸಹಕರಿಸಿ ಮನಸಾರೆ ಶ್ರಮಿಸಿದರು .
ಪಾಲುಗಾರಿಕೆಯಲ್ಲಿ , ಅದರ ಒಪ್ಪಂದಪತ್ರವನ್ನು ಮತ್ತು ನ್ಯಾಸ ಸಂಸ್ಥೆಯಲ್ಲಿ ನ್ಯಾಸಪತ್ರವನ್ನು ಪರಿಶೀಲಿಸಬೇಕು .
' ಹೂ ' ಎಂದು ಉಸಿರು ಬಿಡುತ್ತ ಗೋಡೆಯ ಮೂಲೆಯತ್ತ ಮುಖ ಮಾಡಿ ' ಮಗ - ಸೊಸೆ ಇದ್ದಾರೆ ; ಆದರೇ ಏನು ?
ಹೊರಗೆ ಬಂದು ನಮ್ಮ ಕಷ್ಟ ಪರಿಹರಿಸು .
ಇದೆಲ್ಲಕ್ಕಿಂತ ಹೊರತು ಜಮ್ಮು - ಕಾಶ್ಮೀರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಜೆಕೆಟಿಡಿಸಿ , ಪ್ರವಾಸಿ ಪುರಸ್ಕಾರ ಕೇಂದ್ರ , ಹೋಟೆಲ್ ಬ್ಲಾಕ್ , ವೀರ ಮಾರ್ಗದಲ್ಲಿ ಪ್ರತಿ ಬಜೆಟಿನಲ್ಲಿ ಉಳಿಯಲಿಕ್ಕಾಗಿ ಸೌಲಭ್ಯ ಒದಗಿಸಿವೆ .
ಗುಹೆ ಸರಿಸುಮಾರು 150 ಕಿಲೋಮೀಟರ್ ಉದ್ದ ಇದೆ .
ಸಾಮಾನ್ಯದಿಂದ ಗುಣಮಟ್ಟದವರೆಗೆ ಪ್ರತಿ ರೀತಿಯ ಆಹಾರ ಮಾಡುವ ರೆಸ್ಟೋರೆಂಟ್ ಗಳು ಇವೆ .
ರಕ್ಷಣೆ , ನ್ಯಾಯಾಂಗ , ಲೋಕೋಪಯೋಗಿ ಸೇವೆ ಮುಂತಾದವುಗಳನ್ನು ಮಾತ್ರ ಕೈಗೊಳ್ಳಬೇಕು ಎಂದು ಪ್ರತಿಪಾದಿಸಿದರು .
ಆದ್ದರಿಂದ ಆ ದಿನದ ಪ್ರಯಾಣದ ಆನಂದ ಪಡೆಯಬೇಕಾದರೆ ತಿನ್ನುವ , ಕುಡಿಯುವ ತುಂಬಾ ಸಾಮಗ್ರಿಗಳನ್ನು ಕೊಂಡೊಯ್ಯಬೇಕಾಗುತ್ತದೆ .
ನಾನು ಕುಂಕುಮ ಯಾಕೆ ಹಚ್ಚುತ್ತೇನೆ ಎಂದರೆ , ಇದರಿಂದ ನಿನ್ನ ಸ್ವಾಮಿಯ ಅಂದರೆ ಶ್ರೀರಾಮನ ಆಯುಷ್ಯವು ಹೆಚ್ಚಾಗಲಿ ಎಂದು .
ಎಳ್ಳಿನಷ್ಟೂ ಅಹಂಕಾರ ಇಲ್ಲ ; ಒಣ ಆಡಂಬರ ಪ್ರದರ್ಶನ ಇಲ್ಲ ; ಇದ್ದುದನ್ನು ಇದ್ದಂತೆ ಹೇಳುವುದು , ಇದ್ದುದನ್ನು ಇದ್ದಂತೆ ತೋರಿಸುವುದು ಈ ನಾಡಿನ , ಈ ನಾಡಿಗರ ಗುಣಲಕ್ಷಣ ಎನ್ನಲೆ ?
ಯಾವುದನ್ನು ನೋಡಿದರೂ ನೋಡಿದಂತಲ್ಲವೋ , ಕೇಳಿದರೂ ಕೇಳಿದಂತಲ್ಲವೋ , ಅಂಥ ಭಾಷೆ , ಮಿಂಚುವ ವಸ್ತ್ರಗಳಿಂದ ಅಲಂಕೃತಳಾದ ಪತ್ನಿ ಮತ್ತು ಪತಿಗೆ ತನುಮನಗಳು ಎಲ್ಲವನ್ನೂ ಅರ್ಪಿಸುವಂತೆ , ವಿದ್ವಾಂಸನಿಗೆ ತನ್ನ ಆತ್ಮ - ಶರೀರಗಳು ಎಲ್ಲವನ್ನೂ ಅರ್ಪಿಸುತ್ತದೆ ಎಂಬುದು ಈ ರುಕ್ಕಿನ ಅಭಿಪ್ರಾಯ .
ಹಣದುಬ್ಬರ ಮತ್ತು ಹಣ ಕುಗ್ಗುವಿಕೆ : .
ಲಿಡಿಯಾ ವೇಗಾ : .
ಆಗ ಚಲಾವಣೆಯಲ್ಲಿ ಇರುವ ಹಣವನ್ನು ಹೆಚ್ಚಿಸಿದಲ್ಲಿ ಬೆಲೆಗಳು ಏರಿದರೂ ಉತ್ಪಾದನೆಯಲ್ಲಿ ಹೆಚ್ಚಳ ಉಂಟಾಗುತ್ತದೆ .
ಪ್ರಾಣದಾನಕ್ಕಿಂತ ದೊಡ್ಡದಾನ ಇಲ್ಲ .
ಹಾಸಿಗೆಯ ದುಪ್ಪಟ , ದಿಂಬುಗಳ ಪರಿಸರದಲ್ಲಿ ಇವು ಹೆಚ್ಚು ಸಂಖ್ಯೆಗಳಲ್ಲಿ ಇರುತ್ತವೆ .
ಲೇಗೋಸ್ ವಿಮಾನ ನಿಲ್ದಾಣಕ್ಕೆ ಒಬ್ಬ ಅಧಿಕಾರಿ ಬಂದು ನನ್ನನ್ನು ಎದುರುಗೊಂಡರು .
ಮಾರನೆ ಬೆಳಿಗ್ಗೆ ಆರು ಗಂಟೆಗೆ ನಮ್ಮ ತಂಡದವರಿಂದ ಪ್ರಯಾಣ ಆಯಿತು .
ನಿಮ್ಮ ಪಂಡಿತರು ಉತ್ತರಿಸುವಂತೆ ಆಗಲಿ .
ಅದರ ಬದಲಿಗೆ ದಿನವೂ ನಿಮಗೆ ಕಜ್ಜಾಯ ತಂದುಕೊಡ್ತೇವೆ .
ರಾಜ ರವಿವರ್ಮ ಕೆಲವು ವರ್ಷ ಮುಂಬೈ ಮತ್ತು ಬರೋಡಾದಲ್ಲಿ ಇದ್ದರು .
ಏಳು ಗುಪ್ತ ಮೀಸಲು ನಿಧಿಯನ್ನು ಶೇರುದಾರರಿಗೆ ಗೊತ್ತಿಲ್ಲದೆ ವ್ಯಾಪಾರದಲ್ಲಿ ತೊಡಗಿಸುವುದು .
ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಸರಿನ ಮೌಲ್ಯವನ್ನು ಕಂಡುಹಿಡಿಯುವಾಗ ಪ್ರಶ್ನೆಯಲ್ಲಿ ಕೊಟ್ಟ ಸೂಚನೆಗಳನ್ನು ಅನುಸರಿಸಬೇಕು .
ಆ ಪ್ರಾಧ್ಯಾಪಕರಿಗೆ ಅದು ತುಂಬ ಯೋಗ್ಯ ಸಲಹೆ ಎನಿಸಿತು :
ಇನ್ನೊಂದು ಸೋಜಿಗದ ಸಂಗತಿ ಎಂದರೆ ವರ್ಷದ ಕೆಲವು ಋತುಗಳಲ್ಲಿ ಮಾತ್ರ ಆಹಾರದ ಅಲರ್ಜಿ ಅನುಭವಿಸುತ್ತಾರೆ .
ಅವನು ತನ್ನನ್ನು ಬಚಾವ್ ಮಾಡಿಕೊಳ್ಳಲು ಆಗದೆ ಹೋದ ಅವರ ಮೇಲೆ ನನಗೆ ಗುಮಾನಿ ಇತ್ತು .
ಅಡುಗೆ ಮನೆ ಗೃಹಿಣಿ ವಾಚನಾಲಯ ಆಯಿತು .
ಕುರುಗೋಡು ಕಂಬಳಿ ನೇಯ್ಗೆಗೆ ಪ್ರಸಿದ್ಧ .
ಈ ರೀತಿ ಸಲಹೆ ಕೊಡುವಾಗ ಬೇರೆ ಸ್ಥಳಕ್ಕೆ ಹೋಗುವುದರಿಂದ ರೋಗಿಯ ಹಾಗೂ ಅವನ ಸಂಸಾರದ ಇತರರ ಮೇಲೆ ಆಗುವ ಮಾನಸಿಕ ಒತ್ತಡಗಳನ್ನೂ ಗಮನಿಸಬೇಕಾಗುತ್ತದೆ .
ಇಂಗ್ಲಿಷ್ ವರ್ಣಮಾಲೆಗೆ ಅನುಸಾರ ಹನ್ನೊಂದು ದೇಶಗಳ ಆರುನೂರು ಕ್ರೀಡಾಪಟುಗಳ ಭವ್ಯ ಮಾರ್ಚ್ಫಾಸ್ಟ್ ಆರಂಭ ಆದಾಗ ಅದೊಂದು ಅಪೂರ್ವ ದೃಶ್ಯ ಆಗಿತ್ತು .
ಬಾಲ ಇಲ್ಲದಿದ್ದರೆ ನಮ್ಮ ಗೌರವಕ್ಕೆ ಕುಂದು ಅಲ್ಲವೇ ?
ಒಂದು ವೇಳೆ ನೀವು ಪರಿವಾರದ ಜೊತೆ ಶಾಂತಿಯೊಂದಿಗೆ ಹೂವುಗಳ ಬಣ್ಣ ಬಣ್ಣದ ವಿಶ್ವವನ್ನು ನೋಡ ಬಯಸುವಿರಾದರೆ ನೀವು ಸಹಜವಾಗಿ ಸರ್. ದೋರಾಬ್ಜಿ ಟಾಟಾ ಪಾರ್ಕಿನ ಭೇಟಿ ಮಾಡಿ ಆನಂದಿಸಬಹುದು .
ಹೀಗೆ ಆದಲ್ಲಿ ಅನಗತ್ಯ ಪತ್ರ ವ್ಯವಹಾರಕ್ಕೆ ಎಡೆ ದೊರೆಯುತ್ತದೆ ಅಥವಾ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿದ ಇನ್ನೊಂದು ಪತ್ರವೋ ಜ್ಞಾಪನ ಪತ್ರವೋ ಬರಲಿ .
ಗಜೇಂದ್ರ ಎಂಬ ಆನೆಯ ಕಾಲನ್ನು ಮೊಸಳೆಯೊಂದು ಹಿಡಿದಿತ್ತು .
ಹಿರೇಕೆರೂರಿನ ಆಗ್ನೇಯಕ್ಕೆ ಸುಮಾರು 22 ಕಿ. ಮೀ. ದೂರದಲ್ಲಿ ನಾಗವಂದ ಇದೆ .
ಅವಸರ ಮಾಡಿದ್ರೆ ಹೇಗೆ ?
ಅಧೀಕೃತ ಭಾಷೆಯಾಗಿ ಕನ್ನಡ .
ಮಠದಲ್ಲಿ ಉಚಿತ ಪ್ರಸಾದ ನಿಲಯ ಸ್ಥಾಪಿಸಿ ಬಡಮಕ್ಕಳಿಗೆ ಅನ್ನದಾಸೋಹ ನೀಡುತ್ತಾ ಬಂದಿದೆ .
ಈ ದೇವಾಲಯ ಒಂದರಲ್ಲಿ ಸಿಕ್ಕಿರುವ ಕ್ರಿ. ಶ. 1175ರ ಶಾಸನದಲ್ಲಿ ಹೇಳಿರುವಂತೆ ಒಬ್ಬ ವ್ಯಾಪಾರಿ ಈ ದೇವಾಲಯಗಳನ್ನು ನಿರ್ಮಿಸಿದನು ಎಂದು ತಿಳಿದು ಬರುತ್ತದೆ .
ಇಷ್ಟು ಬೇಗ ಇದನ್ನು ಕಟ್ಟಿದವರು ಯಾರು ?
ಇಲ್ಲಿ ಪ್ರತೀ ವರ್ಷವು ರಥಸಪ್ತಮಿ ದಿನ ರಥೋತ್ಸವವೂ , ಗಣೇಶ ಚತುರ್ಥಿಯ ದಿವಸ ಉತ್ಸವವೂ ಜರುಗುತ್ತದೆ .
ಆದ್ದರಿಂದ ಮೇನಿಂದ ಜೂನ್ ಮತ್ತು ಸೆಪ್ಟೆಂಬರಿನಿಂದ ಅಕ್ಟೋಬರವರೆಗೆ ಇಲ್ಲಿ ಹೋಗುವುದು ಉತ್ತಮ ಆಗಿದೆ .
2 . ಎಮ್ ಅಯಾಬ ( ಪಾಕಿಸ್ತಾನ ) , 3 . ಪ್ರದ್ಯುಮ್ನಸಿಂಗ ( ಭಾರತ ) .
ಕೆಲವು ತಯಾರಿಕೆಗಳಲ್ಲಿ ಎಫೆಡ್ರಿನನ್ನೂ ಸೇರಿಸಿರುತ್ತಾರೆ .
ರಾಜ ಈ ಕಡೆ ಬರ್ತಿದಾನೆ .
ಶಿಕ್ಷಣದಲ್ಲಿ ಆದ ಪ್ರಗತಿ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಆದ ಏಳಿಗೆಯ ಇತಿಹಾಸ ಆಗಿದೆ .
ಇಲ್ಲಿಯ ದಸರ ಹಬ್ಬ ಬಹು ಜನರನ್ನು ಆಕರ್ಷಿಸುತ್ತದೆ .
ಆದರೆ ಅದನ್ನು ನಾಲ್ಕು ರೀತೀಲಿ ಹಂಚುತ್ತೀನಿ .
ಆಗಿನ ಕಾಲಕ್ಕೆ ಮಾಲ್ಥಸ್ ಸಿದ್ಧಾಂತವು ಮಡಿವಂತರ ಸಿಟ್ಟಿಗೆ ಕಾರಣ ಆಯಿತು .
ಬಂದರೆ ನಿನ್ನನ್ನು ಹಿಡಿದು ಹಾಕುತ್ತಾರೆ .
ಈ ಎಲ್ಲ ಹೆಸರುಗಳನ್ನು ಬರೆದಿಟ್ಟು ಬೇಕಾದಾಗ ನೋಡಿದರೆ ಗೊಂದಲ ಆದಂತೆ ಕಾಣುತ್ತದೆ .
ನಗರವನ್ನು ಬಸ್ಸು ತಲುಪುವುದು ಬೆಳಗು ಮುಂಜಾನೆ ಎರಡು ಘಂಟೆ ಹೊತ್ತಿನಲ್ಲಿ !
ದಷ್ಟಪುಷ್ಟವಾದ ಉದ್ದದ ಮೈ .
ನಮ್ಮ ದೇಶದ ಪ್ರಾಚೀನ ವೈದ್ಯ ಗ್ರಂಥ ಆದ ಚರಕ ಸಂಹಿತೆಯಲ್ಲಿ ಅಸ್ತಮದ ಉಸಿರಾಟದ ಶ್ರಮವನ್ನು ವರ್ಣಿಸುವ ಶ್ಲೋಕಗಳು ಇವೆ .
ರಾತ್ರಿ ಶಾಲೆ ನಡೆಸಲು ನಾವೆಲ್ಲ ಸೇರುತ್ತೇವೆ ಎಂದು ಉತ್ಸಾಹ ತೋರಿದರು .
ಓದನ್ನು ಅಲ್ಲಿಗೆ ಬಿಡದೇ ಮುಂದುವರಿಸಿದನು .
ತವಿ ನದಿಯ ಕಿನಾರೆಯಲ್ಲಿ ಪಿರ್-ಖವೊ ಗುಹೆ ದೇವಾಲಯ , ಪಂಚಬಕ್ಖತರ್ ಮಂದಿರ ಮತ್ತು ರಣವಿರೇಶ್ವರ ಮಂದಿರಗಳು ಇವೆ .
ಜನರಿಗೆ ಇದರಿಂದ ತುಂಬಾ ಸಂತೋಷ ಉಂಟುಮಾಡಿತು .
ವೆಚ್ಚಲೆಕ್ಕ ಶಾಸ್ತ್ರದ ತತ್ವಗಳ ಆಧಾರಕ್ಕೆ ಬೆಲೆ ಇಲ್ಲದಿದ್ದು ವೆಚ್ಚ ನಿರ್ಣಯ ವಿಭಾಗದ ಅವಶ್ಯಕತೆಯೇ ಇರುವುದಿಲ್ಲ .
ಪಾಪ , ಆಗತಾನೆ ಸೃಷ್ಟಿ ಆಗಿ ಬೆತ್ತಲೆ ನಿಂತು ಬೆರಗುಗೊಳ್ಳುತ್ತಿದ್ದ ಆ ಪ್ರಥಮ ಮಾನವ ಹೇಗೆ ತಾನೆ ಅವಕ್ಕೆ ಹೆಸರನ್ನು ಇಡಬಲ್ಲ ?
ನಾನು ಹಾದು ಹೋಗುತ್ತಿದ್ದ ಪ್ರದೇಶ ಗುಡ್ಡ ಕಂದರಗಳ ಭೂಮಂಡಲ ಎಂದೆನು ಅಲ್ಲವೇ ?
ತಗಡೂರು ರಾಮಚಂದ್ರರಾಯರಂಥವರು ಹಾಳು ದೇವಸ್ಥಾನದ ಚಾವಡಿಯಲ್ಲಿ ಜನರನ್ನು ಸೇರಿಸಿ ಅಕ್ಷರದ ರುಚಿಯನ್ನು ತೋರಿಸಿದರು .
ಅವನ ಯತ್ನದಿಂದ ಜೀವವಿಜ್ಞಾನ ವರ್ಗೀಕರಣ ಕ್ಷೇತ್ರದಲ್ಲಿ ಅಷ್ಟಿಷ್ಟು ಮುಂದುವರಿಯಿತು .
1 ) ಸಂಕೇತ ಭಾಷೆ ಗೊಂದಲಕ್ಕೆ ಎಡೆಕೊಟ್ಟಂತೆ ಆಗುತ್ತದೆ .
ಮಂಟಪದ ಪಕ್ಕದ ಬಾಗಿಲಿನಿಂದ ಹೊರಗೆ ಬಂದವರು ಎತ್ತರವಾದ ಗೋಡೆಗಳಿಂದ ಅದ್ಭುತವಾದ ಅಂಗಳಕ್ಕೆ ಬರುತ್ತಾರೆ .
ಇವುಗಳನ್ನು ಅಢಾವೆ ಪತ್ರಿಕೆಯಲ್ಲಿ ತೋರಿಸಲಾಗುತ್ತದೆ .
ವಂದನೆಗಳ ಒಡನೆ , ಸರ್ಕಾರದ ಧ್ಯೇಯ ಧೋರಣೆಗಳನ್ನು ವಿವರಿಸಿ .
ಪಡನ್ನ ಬರುವುದರಿಂದ ರೈತರ ಜೀವನವನ್ನು ಹತ್ತಿರದಿಂದ ನೋಡಿ ಅರ್ಥಮಾಡಿಕೊಳ್ಳಬಹುದು .
ಬೀರಬಲ , ಇನ್ನು ಎಷ್ಟು ಹಕ್ಕಿಗಳು ಉಳಿದಿವೆ ಹೇಳು ?
5 ) ತಯಾರಾಗುವ ವಸ್ತುವಿನ ಒಟ್ಟು ವೆಚ್ಚ ಕಂಡುಹಿಡಿಯಲು ಉಪಯೋಗ ಆಗುವ ಪಂಚುಕಾರ್ಡುಗಳಲ್ಲಿ ಪದಾರ್ಥ ವೆಚ್ಚಕ್ಕೆ ಸಂಕೇತ ಭಾಷೆ ಬಹಳ ಉಪಯೋಗ ಬರುತ್ತದೆ .
ಇಲ್ಲಿ ಸಾಮಾನ್ಯವಾಗಿ ಅನುಸರಿಸುವ ಕಾರ್ಯವಿಧಾನವನ್ನು ಕುರಿತು ವಿವರಿಸಲಾಗಿದೆ .
ಚಂದ್ರನ ರಾಶಿಯಿಂದ 64ನೆಯ ನವಾಂಶದ ಅಧಿಪತಿ .
ತಪ್ಪುಗಳ ಸ್ಥಾನ - ನಿರ್ದೇಶನ : .
ಚಕ್ರವರ್ತಿಗಳಿಗೆ ಪ್ರತಿದಿನ ರಾತ್ರಿ ಮಲಗುವ ಮುಂಚೆ ಕತೆ ಹೇಳಬೇಕು .
ಮೆಲ್ಲ-ಮೆಲ್ಲ ನಡೆಯುತ್ತಾ ನಾವು ಬೆದನಿ ಜಲಾಶಯ ತಲುಪಿದೆವು ಹಾಗೂ ಅದರ ಹತ್ತಿರದ ಮೈದಾನದಲ್ಲಿ ತಮ್ಮ ಡೇರೆ ಸ್ಥಾಪನೆ ಮಾಡಿದೆವು .
ಬಹುಶಃ ಅವು ಆರೇಳು ಪೆಟ್ಟಿಗೆಗಳು ಇರಬೇಕು .
ಈ ಕ್ರೀಡೆಗಳಲ್ಲಿ ಜಪಾನ್ , ಚೀನಾ ಮತ್ತು ಫಿಲಿಪೈನ್ ದೇಶಗಳು ಮಾತ್ರ .
ಉನ್ವಾಸ್ , ದುರ್ಗ ಮಂದಿರಕ್ಕಾಗಿ ಪ್ರಸಿದ್ಧ ಆಗಿದೆ .
ಅಂದರೆ ಅವನು ತನಗೆ ತಪ್ಪು ಎಂದು ಕಂಡುಬಂದುದನ್ನು ಸರಿ ಎಂದು ಎಂದೂ ದೃಢೀಕರಿಸಬಾರದು .
ಎರಡನೆ ಮಹಾ ಯುದ್ಧದಲ್ಲಿ ದುಡಿದಿದ್ದುದರಿಂದ ಕ್ಯಾಮೆರೂನ್ಸ್ ಕಾರ್ಯದರ್ಶಿ ಆಗಿ ಬಂದಿದ್ದರು .
3 ) ಪದಾರ್ಥ ಪ್ರಮಾಣವನ್ನು ಶೇಖರಿಸಿ ಇಡಬೇಕಾದ ಸ್ಥಳಾವಕಾಶ .
ಕುವರನೇ , ದೇವತೆಗಳ ರಾಜ ಇಂದ್ರ ಬಹಳ ಸೊಕ್ಕಿದ್ದಾನೆ .
ಭಾರತವು ಉತ್ತಮ ಫಲ ಗಳಿಸಿತು .
ಆದರೆ ಅವರನ್ನು ರಕ್ಷಿಸೋದು ಕ್ಷತ್ರಿಯಧರ್ಮ .
ಆದರ ಹೆಚ್ಚಿದಂತೆ ನನಗೆ ಹೆಚ್ಚು ಸಂಕೋಚ ಆಗುತ್ತಿತ್ತು .
ದೊಡ್ಡ ಪ್ರಮಾಣದಲ್ಲಿ ಪದಾರ್ಥ ಕೊಂಡಾಗ ಬೆಲೆ ಕಡಿಮೆಯ ಜೊತೆಗೆ ಹೆಚ್ಚು ಗುಣಮಟ್ಟ ಉಳ್ಳ ಪದಾರ್ಥ ಸಿಗುತ್ತದೆ .
ನಿನಗೆ ಬೇಕಾದ ಬಟ್ಟೆ , ಊಟ ಸಿಗುತ್ತೆ .
ಇದರಿಂದಾಗಿ ಕಾರ್ಮಿಕರಿಗೆ ತಮಗೆ ಬರುವ ಕಡಿಮೆ ವರಮಾನದಿಂದ ಅವಶ್ಯಕಗಳನ್ನು ಕೊಳ್ಳುವುದು ಕಠಿಣ ಆಗುತ್ತದೆ .
ಈಚೆಗೆ ಸಾವಿತ್ರಿ ಪದೇ ಪದೇ ಕ್ಲಿನಿಕಿಗೆ ಬರುತ್ತಿದ್ದುದು ವೈದ್ಯರ ಗಮನಕ್ಕೆ ಬಂದೇ ಇತ್ತು .
ಆದರೆ ಬೆಲೆಯ ಏರಿಕೆಯು ಹಣದುಬ್ಬರದಿಂದಲೇ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ .
ಉದಾಹರಣೆಗೆ , ಪತ್ರದ ಶೈಲಿಯೇ ಬೇರೆ ; ವರದಿಯ ಶೈಲಿಯೇ ಬೇರೆ ; ಅಧಿಸೂಚನೆಗಳ ಶೈಲಿಯೇ ಬೇರೆ ; ವಿಧಿ ನಮೂನೆಗಳ ಶೈಲಿಯೇ ಬೇರೆ .
ಪಾಲುಗಾರಿಕೆಯ ಒಪ್ಪಂದವು ಸಂಸ್ಥೆಯ ಒಳಾಡಳಿತದ ಬಗ್ಗೆಯೂ ಹಾಗೂ ಪಾಲುಗಾರರ ಹಕ್ಕು - ಬಾಧ್ಯತೆಗಳ ಬಗ್ಗೆಯೂ ನಿಯಮಗಳನ್ನು ಒಳಗೊಂಡಿರುತ್ತದೆ .
ಮರದ ಚಿಗುರುಭಾಗ ಎಲೆಗಳನ್ನು ಒಂದರ ಮೇಲೆ ಒಂದರಂತೆ ಮುಂದೆ ಇಡುತ್ತದೆ .
ಅಂದರೆ ಲಂಡನ್ ಹಣಕಾಸಿನ ಮಾರುಕಟ್ಟೆಯು ಅಂತರರಾಷ್ಟ್ರೀಯ ಕೇಂದ್ರ ಬ್ಯಾಂಕಿನಂತೆ ಕೆಲಸ ನಿರ್ವಹಿಸುತ್ತಿದ್ದಿತು .
ಬೇಸಿಗೆಯ ಅತಿ ಹೆಚ್ಚಿನ ಉಷ್ಣಾಂಶವನ್ನು ಬಹುವಾಗಿ ನೀರು ಹಾಯಿಸಿ ಕಡಿಮೆ ಮಾಡಬೇಕು .
ಆ ದಿನ ಚಳವಳಿಯನ್ನು ಎಲ್ಲ ಕಡೆಗಳಲ್ಲೂ ಪ್ರಾರಂಭಿಸಲು ನಿರ್ಧಾರ ಆಯಿತು .
ಅತಿ ಅನುಕೂಲವಾದ ಪರಿಸ್ಥಿತಿಗಳಲ್ಲಿ ಅಡಿಕೆಯನ್ನು ಬೆಳೆದದ್ದೇ ಆದರೆ ಅದು ವರ್ಷದಿಂದಲೇ ತನ್ನ ಪರ್ವ ಕೋನದಲ್ಲಿ ಹೂಗೊನೆ ಅಥವಾ ಹೊಂಬಾಳೆಯನ್ನು ಹೊರಗೆ ಎಡಹುತ್ತದೆ .
ಆದರೆ ಈಗ ನಾನು ಒಬ್ಬನೇ ಇದ್ದೇನೆ .
ಹೋಟೆಲಿಗೆ ಹಿಂತಿರುಗಿ ಊಟದ ಮನೆಗೆ ಹೋದೆನು .
' ಈ ಇಳಿ ವಯಸ್ಸಿನಲ್ಲಿ ಕಲಿಯಲಾರೆ ' ಎಂದು ಅವನನ್ನು ಕೆಲವರು ಹೀಯಾಳಿಸಿದರು .
' ತಣ್ಣೀರು , ಶೀತ ಆಗಿರುವ ಪದಾರ್ಥ ತಿನ್ನಬೇಡ ಅಂದರೆ ಕೇಳೋದಿಲ್ಲ ' ಎಂದು ದೂರಿದಳು .
ಅಯ್ಯಾ ತೋಳ , ನೀನು ನನ್ನನ್ನು ಖಂಡಿತ ತಿನ್ನು .
ಪದಾರ್ಥ ವೆಚ್ಚ ಒಂದು ಆದರೆ ಇತರ ವೆಚ್ಚಗಳು ಹಲವಾರು .
ಅಂದರೆ ಇದರ ಕಾರ್ಯ ವಿಧಾನದಲ್ಲಿ ಹಣಕಾಸಿನ ಆಡಳಿತ ನಿರ್ವಹಣೆಗಾರರು ಹೆಚ್ಚಿನ ಶ್ರಮ ವಹಿಸಬೇಕಾದ ಅಗತ್ಯ ಇರುವುದಿಲ್ಲ .
' ಇದನ್ನು ಏಕೆ ಖಾಲಿ ಬಿಟ್ಟಿರುವಿರಿ ? ' ಎಂದು ಅನುಮಾನದಿಂದಲೇ ಕೇಳಿದೆ .
ಅಯ್ಯಾ , ನಾನು ವೃದ್ಧ .
3 ಬಿಂದುಗಳು - ತಿರುಕುಳಿ ಜೀವನ , ಮಾನಸಿಕ ಅಶಾಂತಿ , ಶಾರೀರಿಕ ತೊಂದರೆಗಳು .
ಭಕ್ತಾದಿಗಳು ದೇವಾಲಯದ ಆವರಣದಲ್ಲಿ ಮತ್ತೊಂದು ರೀತಿಯ ಸೊಬಗನ್ನು ಕಾಣಬಹುದು .
ತಿಳಿಸಿದ ಹನ್ನೊಂದು ಮಂದಿ ಪೈಕಿ ಆರು ಮಂದಿ ಸಾಕ್ಷರರು ತಮ್ಮ ಜೀವನದಲ್ಲಿ ಸಾಕ್ಷರತೆಯನ್ನು ತಮ್ಮ ಅಭಿವೃದ್ಧಿಗೆ ಹೇಗೆ ಬಳಸಿಕೊಂಡಿದ್ದಾರೆ ಎಂಬುದು ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ .
ಆಡಂಸ್ಮಿತ್ ಗ್ಲಾಸ್ಗೊ ವಿಶ್ವ ವಿದ್ಯಾಲಯದ ಪದವೀಧರರು ಆದರು .
ಅವು ಎಲ್ಲವುಗಳನ್ನು ಸಾರ್ವಜನಿಕರಿಗೆ ಕೊಳ್ಳಲು ಕಂಪನಿಯು ನೀಡಿತು .
ನಮ್ಮ ಆಕಾಶದಲ್ಲಿ ಎಷ್ಟೊಂದು ನಕ್ಷತ್ರಗಳು ಇವೆ ಅಂದರೆ ನೂರು ಟನ್ ಮರಳು ರಾಶಿ ಹಾಕಿಬಿಟ್ಟು ಅದರಲ್ಲಿ ಎಷ್ಟು ಮರಳು ಇದೆ ಅಂತ ಎಣಿಸಿದರೆ ಎಷ್ಟು ಸಂಖ್ಯೆ ಬರುತ್ತದೆಯೋ ಅಷ್ಟು .
1 : 1912ರ ಕೇಂದ್ರೀಯ ಸಹಕಾರಿ ಸಂಘಗಳ ಕಾನೂನಿನಲ್ಲಿ ಇರುವ ನಿಯಮ ಪರೀಕ್ಷಿಸಬೇಕು .
ಭಾಷೆಯನ್ನು ಸಮಾಜದ ಅತ್ಯಂತ ಮಹತ್ವಪೂರ್ಣ ಉಪಕರಣ ಎಂದು ಭಾವಿಸಿದ್ದ ಮಹಾನ್ ಸಮಾಜ ವಿಜ್ಞಾನಿ ಲಾಕ್ ಭಾಷೆಯ ಎರಡು ಉಪಯೋಗಗಳನ್ನು - ಒಂದು ಪೌರ ಉಪಯೋಗ , ಇನ್ನೊಂದು ತಾತ್ತ್ವಿಕ ಉಪಯೋಗ ಎಂದು ಗುರುತಿಸಿದ್ದ .
ಕರ್ಕ ಮಾಸದಲ್ಲಿ ಅಂದರೆ ಜುಲೈ 13 ಆಗಸ್ಟ್ 13ರವರೆಗೆ ಪಿತೃ ಮರಣ ಆಗಿದೆ .
ಆದರೆ ಅದರ ಪರಿಣಾಮ ಏನು ಎಂದೂ ಯೋಚಿಸುತ್ತಿದೆ ಎಂದರು .
ಈ ದೇವಾಲಯದ ಗೋಡೆಗಳು ಹಲವಾರು ಸುಂದರವಾದ ಕೆತ್ತನೆಯ ಚಿತ್ರಗಳಿಂದ ತುಂಬಿವೆ .
ಯಾರೂ ? ಅಜ್ಜ ಕೇಳಿದರು .
ಆದುದರಿಂದ ಒಂದು ಜ್ಯೋತಿರ್ವರ್ಷಕ್ಕೆ 1,86,000 ಮೈಲಿಗಳು ಅಥವಾ 58,000 ಕೋಟಿ ಮೈಲಿಗಳು .
ಈ ಗ್ರಾಮದ ಬಳ್ಳಲಿಂಗೇಶ್ವರ ಎಂಬ ಈಶ್ವರ ದೇವಾಲಯ ಹೊಯ್ಸಳ ಶೈಲಿಯದು .
ನನಗೆ ಯಾವಾಗಲೋ ಒಮ್ಮೊಮ್ಮೆ ಬರುತ್ತಿದ್ದ ಅರ್ಧ ತಲೆನೋವೂ ಆಗ ಕಾಣಿಸಿಕೊಳ್ಳಲಿಲ್ಲ .
ಬೆಳಗಿನ ಜಾವದಲ್ಲಿ ನಿದ್ದೆ ಹತ್ತಿರಬೇಕು .
ಇದೇ ಮಾರ್ಕ್ಸನ ಆರ್ಥಿಕ ಚಿಂತನೆಗಳಿಗೆ ತಳಹದಿ .
ಸರ್ವೇಕ್ಷಣೆಯ ಪ್ರಕಾರ ಸಾಕ್ಷರತೆಯನ್ನು ಉಳಿಸಿಕೊಂಡಿರುವ ಹಳ್ಳಿಗಳ ಸಂಖ್ಯೆ ಸಾಕ್ಷರತೆ ಉಳಿಸಿಕೊಂಡಿರದ ಹಳ್ಳಿಗಳ ಸಂಖ್ಯೆ .
ಜಿಲ್ಲಾ ಕೇಂದ್ರ ಕಾರವಾರವು ಬೆಂಗಳೂರಿನಿಂದ 526 ಕಿ. ಮೀ. ದೂರದಲ್ಲಿ ಇದೆ .
ಇದು ಉತ್ತಮ ಬರೆಹದ ಮೂಲ ಲಕ್ಷಣ ಎಂಬುದನ್ನು ಮರೆತಿದ್ದೇವೆ .
ನಿಮ್ಮ ಹತ್ತಿರ ಘಾತಕ ಆಯುಧಗಳು ಇವೆ ಎಂದು ನಿಶ್ಚಿತ ಸುಳಿವು ಸಿಕ್ಕಿದೆ .
ಅದು ನಿನ್ನೆಯ ನನ್ನ ಪಾಡಿನ ಕತೆ !
ಸೂಚ್ಯಂಕಗಳು ಸರಿಸುಮಾರಾದ ಸಂಖ್ಯೆಗಳು ಆಗಿರುತ್ತವೆಯೇ ಹೊರತು ನಿಖರವಾದ ಸಂಖ್ಯೆಗಳು ಆಗಿರುವುದಿಲ್ಲ .
ಲಾಭ ನಷ್ಟದ ಖಾತೆಯು ಕಂಪನಿಯು ಮಾಡಿದ ಲಾಭದ ಅಥವಾ ನಷ್ಟದ ನಿಜವಾದ ಮತ್ತು ಸರಿಯಾದ ಚಿತ್ರವನ್ನು ತೋರಿಸಿಕೊಡಬೇಕಾಗುತ್ತದೆ .
ಅದರ ಪ್ರಸಾಧನ ರೀತಿ ಈ ಪುಸ್ತಕದಲ್ಲಿ ಇರುವುದು .
ಅಯ್ಯಾ ಮಲ್ಲೇಶ ನಾನು ಒಂದು ಹೆಜ್ಜೆಯನ್ನೂ ನಡೆಯಲಾರೆ .
ಯಾವ ದೇಶದ ನಾಣ್ಯದೊಡನೆ ಸ್ವದೇಶಿ ನಾಣ್ಯವನ್ನು ಸಂಪರ್ಕಿಸಲಾಗಿದೆಯೋ ಆ ದೇಶದಲ್ಲಿ ಚಿನ್ನದ ನಿಧಿಯನ್ನು ಇಟ್ಟಿರಲು ಆಗಿರುತ್ತದೆ .
ಆಂ , ನಾನು ಹೇಳ್ತಿದ್ದದ್ದು ಏನು ಅಂದ್ರೆ ಆರನೆಯ ಹಕ್ಕಿ ಒಳಗೆ ಹೋಯಿತು .
ಸಿಡಿಲಿಗೂ ಜಗ್ಗದ ಉಕ್ಕಿನ ಕೋಟೆ ಎಂದು ಪ್ರಖ್ಯಾತಿ ಹೊಂದಿದ ಚಿತ್ರದುರ್ಗ ಕೋಟೆಯ ಒಂದೊಂದು ಕಲ್ಲಿಗೂ ಒಂದೊಂದು ಇತಿಹಾಸ ಇದೆ .
ಲೆಕ್ಕ ಪರಿಶೋಧನಾ ಕಾರ್ಯಕ್ರಮ : .
ಇಲ್ಲಿ ನೆನಪು ಇಡಬೇಕಾದ ಮುಖ್ಯ ಅಂಶ ಎಂದರೆ ಅನುವಂಶಿಕವಾಗಿ ಹರಡುವುದು ಅಲರ್ಜಿಕ್ ಪ್ರವೃತ್ತಿಯೇ ಹೊರತು ಕಾಯಿಲೆಯೇ ಅಲ್ಲ .
ಕೊನೆಗೆ ಬಯಲು , ಅಡ್ಡಬಂದ ನದಿಯನ್ನು ದಾಟಿದರೆ ಹಳ್ಳಿ , ನಮಗೆ ಸಾಕುಸಾಕಾಗಿತ್ತು .
ಆ ಅನಂತದ ಸೃಷ್ಟಿಯಲ್ಲಿ ಕಿರುಚುವ ಕೂಗುವ ತೇಲಾಡುವ ಪುಟ್ಟ ಗ್ರಹದಂತೆ ಇತ್ತು ನನ್ನ ವಿಮಾನ !
ಹಾಗಲ್ಲ ಕಣೇ , ನಾನು ಹೇಳಿಕೊಡುತ್ತೇನೆ , ಸರಿಯಾಗಿ ಹೇಳು ರವಿಯಾಕಾಶಕೆ ಭೂಷಣಂ .
ಅವನಿಂದ 6 - 8ರಲ್ಲಿ ಇದ್ದು , ಇದು ಲಗ್ನಕ್ಕೆ ತ್ರಿಕೋನ ಆಗಿರುವಲ್ಲಿ ಅವನು ತನ್ನ ಹೆಂಡತಿಯನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ .
ನಾನು ಮಹರ್ಷಿ ಕಣ್ವರ ಸಾಕುಮಗಳು .
ಈಗಲೂ ಜನ ಆಗೀಗ ' ಕ್ಯಾಲಿಫೋರ್ನಿಯಾದ ಬಂಗಾರದ ವಲಸೆಯ ಕಾಲ ' ಎಂದು ಅಮೆರಿಕೆಯ ಆ ' ಸುವರ್ಣಯುಗ ' ವನ್ನು ನೆನೆಸಿಕೊಳ್ಳುತ್ತಾರೆ .
ಸಂಸ್ಥೆಯ ಲೆಕ್ಕದ ಪುಸ್ತಕಗಳಲ್ಲಿ ಮತ್ತು ಕಾಗದಪತ್ರಗಳಲ್ಲಿಯ ತಪ್ಪು ಅಥವಾ ಮೋಸದ ಪ್ರಕರಣಗಳನ್ನು ಕಂಡುಹಿಡಿದು ಅವುಗಳನ್ನು ಬಯಲಿಗೆಳೆಯುವುದೇ ಲೆಕ್ಕಪರಿಶೋಧನೆಯ ಮೂಲ ಉದ್ದೇಶ ಆಗಿರಬಾರದು .
4 ' ಅ ' ಕಾರಾದಿ ಸಂಖ್ಯಾಸೂಚಕ ಪದ್ಧತಿ .
ದೇವಾಲಯ , ಮಠ ಮೊದಲಾದ ಧಾರ್ಮಿಕ ಸಂಸ್ಥೆಗಳನ್ನು ಮತ್ತು ಸಾರ್ವಜನಿಕ ಹಿತದ ಶಿಕ್ಷಣ ಸಂಸ್ಥೆಗಳನ್ನು ನೋಡಿಕೊಳ್ಳಲು ನ್ಯಾಸ ಸಂಸ್ಥೆ ಅಥವಾ ವಿಶ್ವಸ್ಥ ಸಂಸ್ಥೆಗಳನ್ನು ಸ್ಥಾಪಿಸುವುದು ಉಂಟು .
ಕೊನೆಗೆ ಕ್ರೀಡಾಪಟುಗಳು ಪುಷ್ಪಕ ಅಪ್ಪುವನ್ನು ಒಳಗೆ ತಂದಾಗ ಇಡೀ ಜನಸಾಗರವೇ ಎದ್ದುನಿಂತು ಉತ್ಸಾಹಪೂರ್ಣ ಸ್ವಾಗತ ನೀಡಿತು .
ರಾಸ್ ಉತ್ಸವದ ಸಮಯ ಇಲ್ಲಿ ಅವಸರದ ದರ್ಶನ ಆಗುತ್ತದೆ ಮತ್ತು ಮಣ್ಣಿನಿಂದ ನಿರ್ಮಿಸಿದ ಒಂದು ಗಜ .
ಕೆಲವು ಸಂದರ್ಭಗಳಲ್ಲಿ ಈ ಚೂರುಪಾರನ್ನು ಬೆಲೆಗೆ ಮಾರಲಾಗುತ್ತದೆ ಅಥವಾ ಬೆಲೆ ಇರದೆ ಇರುತ್ತದೆ .
ಪ್ರಥಮ ಜಾಗತಿಕ ಮಹಾಯುದ್ಧದ ನಂತರ ಕೆಲವೇ ದೇಶಗಳಲ್ಲಿ ಚಿನ್ನವು ಕೇಂದ್ರೀಕೃತ ಆಯಿತು .
ಅಕ್ಟೋಬರಿನ ನಂತರ ಜಮ್ಮುವಿನ ವಾತಾವರಣ ತಂಪಾಗಲು ಆರಂಭ ಆಗುತ್ತದೆ .
ಮದುವೆಗೆ ಬಂದ ನನ್ನ ಮಗಳೊಬ್ಬಳು ಇದ್ದಾಳೆ .
ಆಹಾರದಿಂದ ಅಲರ್ಜಿ .
ಶ್ರೀರುದ್ರನಾಥಜಿ ಯಾತ್ರೆ ಮೇಯಿಂದ ಅಕ್ಟೋಬರ್ ತಿಂಗಳ ಮಧ್ಯದವರೆಗೆ ಹೋಗುತ್ತದೆ .
ಜೋರಾಗಿ ಕೊಡು , ನೆನಪು ಇರಲಿ .
ಪುರಾತನ - ಸನಾತನವಾದ ನಮ್ಮ ದೇಶದಿಂದ ಹೋದ ನನಗೆ ಅಲ್ಲಿಯ ಜನಜೀವನ , ರೀತಿರಿವಾಜು ಎಲ್ಲವೂ ಚಿತ್ರವಿಚಿತ್ರವಾಗಿ ಕಂಡಿದ್ದರೆ ಏನು ಆಶ್ಚರ್ಯ ?
ಬುರುಡಿಃ ಸರೋವರದಲ್ಲಿ ದೊಣಿ ವಿಹಾರದ ಸೌಲಭ್ಯ ಲಭ್ಯ ಇದೆ .
ಆ ಸಭೆಯಲ್ಲಿ ಮೊದಲು ನಾನು ಅಲ್ಲಿಗೆ ಬಂದ ಉದ್ದೇಶ ವಿವರವಾಗಿ ತಿಳಿಸಿದೆ .
ಕನ್ನಡಕ ಇಲ್ಲದೆ ಓದಿ ಬರೆಯಲು ಕಷ್ಟ ಆಗಿತ್ತು .
ಬೇರೆ ರೀತಿಯಲ್ಲಿ ಹೇಳುವುದಾದರೆ ಹಣದ ನಿರಪೇಕ್ಷ ಮೌಲ್ಯವನ್ನು ಕಂಡುಹಿಡಿಯಲು ಸಾಧ್ಯ ಇರುವುದಿಲ್ಲ .
ಮಹಾರಾಷ್ಟ್ರದ ಸತಾರ , ಸಾಂಗ್ಲಿ , ಪೂನ ಜಿಲ್ಲೆಗಳ ಕೆಲವು ಹಳ್ಳಿಗಳಿಗೆ ಭೇಟಿ ಕೊಟ್ಟು ಮೌಲ್ಯ ಮಾಪನ ಮಾಡುವ ಕಾರ್ಯ ನಡೆದಿದ್ದು ಕೇವಲ 12 ದಿನಗಳು .
ಅನನುಕೂಲತೆಗಳು .
ಬಂದಿದ್ದೇನೆ , ಕಾರ್ಯಕ್ರಮ ಗೊತ್ತುಮಾಡೋಣ ಎಂದೆ .
ಮದನ ಆಶ್ಚರ್ಯಪಟ್ಟ .
ನಿನಗೆ ತುಂಬ ಜಂಭ ಅಂತ ನರಿ ಹೇಳ್ತು .
ಶಾಖೆ ಅಥವಾ ಉಪಶಾಖೆಗಳು ತುಂಬ ದೊಡ್ಡದು ಆಗಿದ್ದು ಒಂದೊಂದು ವಿಷಯದ ನಿರ್ವಹಣೆಗೂ ಬೇರೆಬೇರೆ ಕಾರ್ಯಕರ್ತರನ್ನು ನೇಮಿಸಿರುವಂಥ ಸಂದರ್ಭದಲ್ಲಿಯೂ ಅಧಿಕಾರಿ ಕಿರುಸಹಿ ಮತ್ತು ದಿನಾಂಕಗಳನ್ನು ಮಾತ್ರ ನಮೂದಿಸಬಹುದು .
ನಂತರ ಕೆಲವು ರಾಜ್ಯಗಳು ತಮ್ಮದೇ ಆದ ಶಾಸನಗಳನ್ನು ರಚಿಸಿ ಸಹಕಾರಿ ಸಂಘಗಳನ್ನು ನಿಯಂತ್ರಿಸುತ್ತಿವೆ .
ಜಮಾ - ಖರ್ಚು ಮತ್ತು ಲೆಕ್ಕ ಪರಿಶೋಧನೆ ಇವುಗಳ ನಡುವಿನ ವ್ಯತ್ಯಾಸಗಳು .
ಶೇಕಡ 26 ಮಂದಿ ಅಂದರೆ 11 ಮಂದಿ ಮಾತ್ರ ತಾವು ಕಲಿತ ಓದು ಬರೆಹವನ್ನು ಬಳಕೆಯಲ್ಲಿ ಇಟ್ಟುಕೊಂಡಿದ್ದರು .
ಎಷ್ಟು ಹಣವನ್ನು ತೊಡಗಿಸಬೇಕು ಎಂಬುದನ್ನು ಮುಳುಗುನಿಧಿ ಕೋಷ್ಟಕದ ಸಹಾಯದಿಂದ ಕಂಡುಹಿಡಿಯಬೇಕು .
ಕರ್ಮ ಭಾವಕ್ಕೆ ಪುಷ್ಟಿ ಬಂತು .
ಇದು ಸಮಾಜ ವಿರೋಧಿ ಕೃತ್ಯ ಎಂಬುದರಲ್ಲಿ ಸಂಶಯ ಇಲ್ಲ .
ಹಣದ ಸರಬರಾಜನ್ನು ಸರಕಾರವೇ ನಿಗದಿಪಡಿಸಿ ಅದರ ಮೌಖಿಕ ಬೆಲೆಯನ್ನು ನಿರ್ಧರಿಸುವುದರಿಂದ ಹಣದ ಕೊಳ್ಳುವ ಶಕ್ತಿಯು ಸ್ವಯಂಚಾಲಿತ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ .
ಅವನಿಗೂ ಉತ್ಸಾಹ ಬಂದಿತ್ತು , ' ಸರಿ ' .
ಒಬ್ಬ ವ್ಯಕ್ತಿಗೆ ತನ್ನ ವ್ಯವಹಾರವನ್ನು ನಡೆಸಿಕೊಂಡು ಹೋಗಲು ಕಠಿಣ ಎನಿಸಿದಾಗ ಅಥವಾ ಅದನ್ನು ವಿಸ್ತರಿಸಬೇಕು ಎಂದು ಅನಿಸಿದಾಗ ಅವನು ತನ್ನ ವ್ಯವಹಾರದಲ್ಲಿ ಇತರರನ್ನು ಸೇರಿಸಿಕೊಂಡು ಅವರಿಗೂ ಲಾಭದಲ್ಲಿ ಪಾಲು ಕೊಡುವುದುಂಟು .
ಇದರಿಂದ ಕಾಯಿಗಳು ಇನ್ನೂ ಬಲಿಯುವ ಮುಂಚೆಯೇ ಉದುರಿ ಹೋಗುತ್ತವೆ .
ದಮನಿನ ಜೆರೋಮ್ ಕೋಟೆ ಮೊಘಲರ ಆಕ್ರಮಣದಿಂದ ರಕ್ಷಿಸಿಕೊಳ್ಳಲು ನಿರ್ಮಿಸಲ್ಪಟ್ಟಿದೆ .
ಸಂಥಾಲ್ ದಂಗೆಯ ನಡುವೆ ಅನಿಷ್ಟ ಆದ ಆತಂಕದಿಂದಲೇ ಈ ಮೊರ್ತಿಲೋ ಗೋಪುರದ ನಿರ್ಮಾಣ ಮಾಡಲಾಯಿತು .
ತುದಿಯನ್ನು ಉದ್ದಕ್ಕೆ ಸೀಳಿ ಅದರಿಂದ ಕೊಳೆತ ದ್ರಾವಣದ ರೂಪದಲ್ಲಿ ಇರುವ ದುರ್ವಾಸನೆಯಿಂದ ಕೂಡಿದ ರಸವನ್ನು ಹೊರಗೆ ಎಳೆಯುವಂತೆ ಮಾಡಬೇಕು .
ತಲೆಹರಟೆ ಮಾತಾಡ್ಬೇಡ ಮಗನೇ ನಮ್ಮ ಹತ್ತಿರ ಇದ್ದದ್ದೇ ಅಂಥವು .
ಇಂಥ ಸಂಸ್ಥೆಗಳಲ್ಲಿ ಲೆಕ್ಕ ಪರಿಶೋಧನೆಗೆ ಬಹಳ ಸಮಯ ತಗಲುವುದರಿಂದ , ಅಂತಿಮ ಲೆಕ್ಕಪತ್ರಗಳನ್ನು ಷೇರುದಾರರಿಗೆ ಸಾದರಪಡಿಸಲು ತಡವಾಗುತ್ತದೆ .
ಹಾಗೆ ಮನೆ ಮನೆಗೆ ಹೋಗಿ ವಿಚಾರಿಸಿದ್ದರಿಂದ ಅವರಿಗೆ ಸಂತೋಷ ಆಯಿತೆಂದು ಕಂಡಿತು .
ಮಧ್ಯಂತರ ಲೆಕ್ಕ ಪರಿಶೋಧನೆಯ ಅನನುಕೂಲತೆಗಳು .
ಇಂಥ ಸಿದ್ಧತೆ ಹಾಗೂ ಸಂಬಂಧಪಟ್ಟ ಅಧಿಕಾರಿ ಸಹಿ ಮಾಡುವ ದಿನಗಳ ನಡುವೆ ಅಂತರ ಇದ್ದರೆ , ಮೊದಲು ಸೂಚಿತ ಆದ ದಿನಾಂಕದ ಕೆಳಗೆ ಸಹಿ ಮಾಡುವ ದಿನಾಂಕವನ್ನು ನಮೂದಿಸುವ ವಾಡಿಕೆ ಇದೆ .
ಇಷ್ಟೇ ಅಲ್ಲದೆ ಕೆಲವು ರೋಗಿಗಳು ಅಲ್ಪ ಪ್ರಮಾಣದಲ್ಲಿ ಅಲರ್ಜಿ ಉಂಟುಮಾಡುವ ಪದಾರ್ಥಗಳನ್ನು ಸಹಿಸಿದರೂ , ಅದೇ ಪದಾರ್ಥದ ಒಡನೆ ಹೆಚ್ಚು ಸಂಪರ್ಕ ಉಂಟಾದರೆ ಅಲರ್ಜಿಯ ತೊಂದರೆಗೆ ಒಳಗಾಗುತ್ತಾರೆ .
ಅದೋ , ನನ್ನ ಕೋಣೆಯ ಆಚೆಗೆ ಇರುವ ಬೀದಿಯಲ್ಲಿ ಕ್ಷಣಕ್ಷಣವೂ ಹದಿನೈದು ಇಪ್ಪತ್ತು ಮೋಟಾರು ಕಾರುಗಳು ನಿರಂತರವೂ ಓಡುತ್ತಲಿರುವುದನ್ನು ದಿನವೂ ಕಾಣುತ್ತೇನೆ ಕೇಳುತ್ತೇನೆ .
ನೀನು ಹಿಮವಂತ .
ಕಾಗದದ ಹಣದ ಪ್ರಮಿತಿಯ ಪ್ರಮುಖ ಪ್ರಯೋಜನ ಎಂದರೆ ಅದು ಸ್ಥಿತಿಸ್ಥಾಪಕ ಗುಣವನ್ನು ಪಡೆದಿರುತ್ತದೆ .
ಅಲ್ಲಿನ ಮಲೆಮಲೇಶ್ವರ ದೇವಾಲಯದಲ್ಲಿ ಹಿಂದೆ ಅರ್ಜುನನು ಮರಳು ಲಿಂಗೇಶ್ವರನನ್ನು ಪೂಜೆಗೈಯುತ್ತಾ ತಪವನ್ನು ಆಚರಿಸಿದನು ಎಂಬ ಪ್ರತೀತಿ ಇದೆ .
ಮಹಾರಾಜ , ನಾನು ಒಬ್ಬ ಪ್ರಯಾಣಿಕ .
ಈಗ ಇದು ಸರ್ಕಾರದ ಒಂದು ಇಲಾಖೆ .
ನಿರಂತರ ಲೆಕ್ಕಪರಿಶೋಧನೆಯಿಂದ ಸಂಸ್ಥೆಯ ನೌಕರ ವರ್ಗದವರು ಹೆಚ್ಚು ಜಾಗರೂಕತೆಯಿಂದ ತಮ್ಮ ಕಾರ್ಯ ನಿರ್ವಹಿಸಬೇಕಾಗುತ್ತದೆ .
4 ಸಾಮೂಹಿಕ ಮಾಧ್ಯಮಗಳ ಮೂಲಕ ಸಾಕ್ಷರತೆಯ ಅವಶ್ಯಕತೆಯನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು .
ಆ ವಾಕ್ಯಗಳಲ್ಲಿ ಅಂಥ ನುಡಿಗಟ್ಟುಗಳು ಅಥವಾ ಪದಪುಂಜಗಳು ಇವೆ .
ಆರು - ಬಂಡವಾಳದ ವೆಚ್ಚವನ್ನು ಸರಿಯಾಗಿ ಲೆಕ್ಕಕ್ಕೆ ತೆಗೆದುಕೊಂಡಿದೆಯೋ ಇಲ್ಲವೋ ಎಂಬುದನ್ನು ನೋಡಬೇಕು .
ರಾಷ್ಟ್ರದ ಸಂಪತ್ತಿನ ಬೆಳವಣಿಗೆಗೆ ಧಕ್ಕೆ ತಗಲುತ್ತದೆ .
ಮಾರಮ್ಮನ ದೇವಸ್ಥಾನದಲ್ಲಿ ನಮ್ಮ ಗುರು ಬಿಡಾರ ಮಾಡಿದ್ದಾರೆ .
ಶ್ರೀನಗರ ಸುತ್ತಾಡುವ ಅತ್ಯಂತ ಒಳ್ಳೆಯ ಸಮಯ ಏಪ್ರಿಲಿನಿಂದ ಜೂನ್ ಆಗಿದೆ .
ಒಂದು ವೇಳೆ ನಾನು ಬೇರೆ ಮೇಕೆಗಳ ಹತ್ತಿರ ಹೋಗಿ , ಹುಲಿಯ ಜೊತೆ ಮಾತನಾಡ್ತಾ ನಿಂತಿದ್ದೆ , ಆದರೆ , ಅದು ನನ್ನನ್ನು ತಿನ್ನಲಿಲ್ಲ ಎಂದರೆ ಅವು ನಂಬಲಾರವು ಅಲ್ಲವೆ ?
ಇದರ ರೈತ ಗುಲ್ಮುಹಮ್ಮದ್ ಆಗಿದ್ದಾನೆ .
ಭೂಮಿ ಮಿತವಾಗಿ ಇದೆ .
ಅಂದರೆ ಉದ್ದಿಷ್ಟ ವಿಳಾಸ , ಸಂದೇಶ ಮತ್ತು ಸಂದೇಶ ಕಳುಹಿಸುವವರ ಹೆಸರು .
ಪ್ರಗತಿ ವಿಹೀನ ಎನಿಸಿದ್ದ ಅವನ ದ್ವೈತ ಸಿದ್ಧಾಂತ ಯೂರೋಪಿನ ಜನತೆಗೆ ಯಾವ ಬೆಳಕನ್ನು ತಾನೇ ನೀಡಬಲ್ಲದು ?
ನಿಮ್ಮ ಕನ್ನಡ ಬೆರಳಚ್ಚು ಯಂತ್ರವನ್ನು ಸಹ ಸರಬರಾಜು ಮಾಡಲಾಗಿದೆ .
ತಂದೆಯ ಹೆಸರು ಅಬ್ರಹಾಂ ರಿಕಾರ್ಡೊ .
ಈ ಶಾಸನದಿಂದ ಖ್ಯಾತ ಸಂಸ್ಕೃತ ಕವಿಗಳು ಆದ ಕಾಳಿದಾಸ ಮತ್ತು ಭಾರವಿ ಕ್ರಿ. ಶ. 34ಕ್ಕಿಂತ ಮುಂಚೆಯೇ ಜೀವಿಸಿದ್ದರು ಎಂದು ತಿಳಿದುಬರುತ್ತದೆ .
ಸಪ್ತಮ ಭಾವಾಧಿಪತಿ ಯಾವ ರಾಶಿಯಲ್ಲಿ ಇರುವನೋ ಆ ರಾಶಿಯ ಅಧಿಪತಿ ಪಾಪ ಗ್ರಹಗಳಿಂದ ದುಷ್ಟನಾಗಿ ಇರುವಲ್ಲಿ ಅಥವಾ ಯುತನಾಗಿ ಇರುವಲ್ಲಿ ದ್ವಿಭಾರ್ಯಾ ಯೋಗ ಇರುವುದು .
ಪರಿಣಾಮವಾಗಿ ಈ ಮಂದಿರ ನಿರ್ಮಿಸಲಾಯಿತು .
ಟಿಪ್ಪಣಿಯ ಅನಿವಾರ್ಯ ಲಕ್ಷಣ ಇದು ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು .
ಬೆಂಗಳೂರಿನ ಪರಿಸರದಲ್ಲಿ ಇರುವ ಹಲವು ಪರಾಗಗಳ ಮತ್ತು ಮನೆಧೂಳಿನ ಅಲರ್ಜಿ ಇದ್ದ ಈ ರೋಗಿ ಬೇರೆ ಊರಿಗೆ ಹೋದಾಗ , ಈ ನಿರ್ದಿಷ್ಟ ಪರಾಗಗಳು ಅಲ್ಲಿ ಇರಲಿಲ್ಲವಾಗಿ , ಹಲವು ವರ್ಷ ಅವನ ಕಾಯಿಲೆ ಕಮ್ಮಿ ಆಗಿದ್ದಿತು .
ವಾಗಾಮಣವಿನಲ್ಲಿ ನಿಂತುಕೊಂಡು ಈ ಹಸಿರಿನ ದರ್ಶನ ಮಾಡುವವರ ಎದುರಿಗೆ ಈ ಪ್ರದೇಶದ ಸೌಂದರ್ಯ ಕ್ರಮೇಣ - ಕ್ರಮೇಣ ಅನಾವರಣ ಆಗುತ್ತದೆ .
ವಿವಾಹ ಇರುವುದಿಲ್ಲ .
ಎರಡನೇ ದೇವಾಲಯ ಪೀರಬುಧನ ಅಲಿಶಾಹ ಯಾನೆ ಪೀರ್ಬಾಬಾರ ದರ್ಗಾ ಇದೆ .
ಈ ಅರಮನೆಯನ್ನು ಹೋದ ಸಾರಿ ನಾವು ಕಂಡಿರಲೇ ಇಲ್ಲ .
ಇದು ಆ ಭಾಷೆಯ ಜಾಯಮಾನ , ಆದರೆ ಕನ್ನಡದಲ್ಲಿ ವ್ಯವಹರಿಸುವ ಸಂದರ್ಭದಲ್ಲಿ ಇವುಗಳನ್ನು ಯಾಂತ್ರಿಕವಾಗಿ ಭಾಷಾಂತರಿಸಿಕೊಂಡು ಬಳಸಿದರೆ ನಮ್ಮ ಭಾಷೆ ತುಂಬ ಕೃತಕವಾಗಿ ತೋರುತ್ತದೆ .
ಒಂದು ದಲ್ಲಾಳಿಯನ್ನು ಹೆಚ್ಚು ಪಡೆಯಲು ಎರಡು ತಮ್ಮ ಪ್ರತಿಷ್ಠೆ ಬೆಳೆಸಲು ಮೂರು ಶೇರುದಾರರ ಮೇಲೆ ಪ್ರಭಾವ ಬೀರಲು ನಾಲ್ಕು ಹೆಚ್ಚಿನ ಲಾಭಾಂಶ ಘೋಷಿಸಿ ಶೇರುಗಳ ಬೆಲೆಯನ್ನು ಹೆಚ್ಚಿಸಲು ಐದು ಹೆಚ್ಚು ಸಾಲ ಪಡೆಯಲು ಆರು ಹೊಸ ಶೇರುಗಳನ್ನು ಸುಲಭವಾಗಿ ಮಾರಾಟ ಮಾಡಲು .
ಈ ನಿಧಿಗೆ ಮುಳುಗುನಿಧಿ ಅಥವಾ ಡಿಬೆಂಚರ್ ವಿಮೋಚನಾ ನಿಧಿ ಎಂದು ಕರೆಯಬಹುದು ಮತ್ತು ಇದನ್ನು ಸರಕಾರಿ ಸಾಲಪತ್ರಗಳಲ್ಲಿ ತೊಡಗಿಸಲಾಗುತ್ತದೆ .
ಇಲ್ಲಿ ಜೈನ ಸರಸ್ವತಿ ಮೂರ್ತಿ ಮತ್ತು ನೇಮಿನಾಥನ ಮೂರ್ತಿಗಳು ಇವೆ .
ಹಜಾರದಲ್ಲಿ ಬಹಿರಂಗವಾಗಿ , ಅದೇ ಅಂಚೆಯವ ತಂದ ಪತ್ರಕ್ಕೆ ಮುತ್ತು ಕೊಡುತ್ತಾಳೆ !
ಹೀಗಾಗಿ ಅದರ ಚೂಪುತುದಿಗಳಿಗೆ ಯಾವುದೇ ಆಘಾತ ಆಗುವುದಿಲ್ಲ .
ಜಮ್ಮು - ಶ್ರೀನಗರ ರಾಷ್ಟ್ರೀಯ ಮಾರ್ಗದಲ್ಲಿ ಇರುವ ಪ್ರವಾಸಿ ಸ್ಥಳ ಝಾಜ್ಜರ್ ಕೋಟ್ಲಿ , ಪ್ರವಾಸಿಗರಿಗಾಗಿ ಒಳ್ಳೆಯ ಪಿಕ್ನಿಕ್ ಸ್ಥಳ ಆಗಿದೆ .
ಪಡನ್ನ ಪ್ರದೇಶದ ವಿಶೇಷತೆ ಎಂದರೆ - ವಿಶಾಲ ಸಮುದ್ರ ದಡ ಯಾನೆ ಸಾಗರತೀರ .
ಸೃಷ್ಟಿ ಕಾರ್ಯವನ್ನು ಕುರಿತು ಬೈಬಲ್ಲಿನಲ್ಲಿ ನಿರ್ದಿಷ್ಟ ವಿವರಣೆ ಇದೆ .
ಮುಕುಂದ , ಹೌದು ವೈದ್ಯರೆ , ನನ್ನ ಕೆಲಸ ಬಹಳ ಕಷ್ಟ .
ವಿವಾಹ ಶೌರ್ಯ , ಭೋಗ ಸ್ಥಾನ , ವಾಹನ ವೇಶ್ಯೆಯರು , ಸ್ತ್ರೀ-ಮಿತ್ರರು , ಸ್ತ್ರೀಯರ ಗಾತ್ರ ಇವುಗಳನ್ನು ಶುಕ್ರನಿಂದ ವಿಚಾರಿಸುವರು .
ಅಡಿಕೆಗೆ 2500 ಮಿ. ಮೀ. ಅಷ್ಟು ವಾರ್ಷಿಕ ಮಳೆಯು ಯಥೋಚಿತ .
ಆ ಊರು ದೊಡ್ಡ ಊರು .
ಚಿಕ್ಕ ದೇಶಗಳಲ್ಲಿ ಚಿನ್ನದ ಕೊರತೆ : .
ಒಂದು ಸ್ತಿರಾಸ್ತಿಗಳ ಸವಕಳಿಯನ್ನು ಕಡಿಮೆ ಮಾಡುವುದು .
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಸುಮಾರು 30 ಕಿ. ಮೀ ದೂರದಲ್ಲಿ ನಾಯಕನ ಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ ಪ್ರಸಿದ್ಧ ಯಾತ್ರಾಸ್ಥಳ .
ಇದೇ ಸಭೆಯಲ್ಲಿಯೇ ನಿವೃತ್ತಿ ಹೊಂದಿದ ನಿರ್ದೇಶಕರ ಸ್ಥಳಗಳನ್ನು ತುಂಬಲು ಚುನಾವಣೆ ನಡೆಯುತ್ತದೆ .
ಲೆಕ್ಕ ಪರಿಶೋಧನೆಯ ವ್ಯಾಖ್ಯೆಗಳು .
ಸರಕುಗಳು ಮತ್ತು ಸೇವೆಗಳನ್ನು ಕೊಳ್ಳುವ ಕಾರ್ಯದಲ್ಲಿ ಹಣವು ಪಡೆದಿರುವ ಶಕ್ತಿಗೆ ' ಹಣದ ಮೌಲ್ಯ ' ಎಂದು ಹೆಸರು .
ಇಂದ : ಈ ಸಂಬಂಧದಲ್ಲಿ ಒಂದು ವರದಿಯನ್ನು ತರಿಸಿಕೊಳ್ಳಬಹುದು .
ಭಾಗವತ ಪುರಾಣಗಳನ್ನೋ , ವೇದ ಉಪನಿಷತ್ತುಗಳನ್ನೋ ಓದಿಕೊಂಡು , ಮೊಮ್ಮಕ್ಕಳನ್ನು ಆಡಿಸಿಕೊಂಡೋ - ಜೀವನ ಸಂಧ್ಯೆಯನ್ನು ಭಗವಂತನ ಸ್ಮರಣೆಯಲ್ಲಿ ಕಳೆಯುವ ನಮ್ಮ ದೇಶದ ಅಜ್ಜ ಅಜ್ಜಿಯರು ಎಲ್ಲಿ ?
ಅದೋ , ನಮ್ಮ ಬಸ್ಸು ಬೆಟ್ಟವನ್ನು ಏರುತ್ತಿದ್ದಂತೆಯೇ , ಎಡಗಡೆಗೆ ' ಕರಡಿಕೊಳ್ಳದ ಎದೆಯೊಡೆಯುವ ದೃಶ್ಯ !
ಇದು ಆದ ನಂತರ ಪ್ರತಿ ಎರಡು ವರ್ಷಗಳಿಗೆ ಒಮ್ಮೆ ಈ ಕ್ರೀಡೆಗಳು ಜರುಗಿದವು .
ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು .
ಮರವನ್ನು ಅಲುಗಾಡಿಸು .
ಮುಂಗಡ ಕರೆಗಳ ಖಾತೆಯು ಶೇರುಗಳ ಮೇಲೆ ಮುಂಗಡವಾಗಿ ಬಂದ ಕರೆಗಳ ಹಣವನ್ನು ತೋರಿಸುತ್ತದೆ .
ವಿಚಾರ ವಾಣಿಗೆ ಅಂದು ಪುರಸ್ಕಾರ ಸಿಕ್ಕಿತು .
ಈ ನಾಡು ಕೋಳಿಗಳನ್ನು ಸಾಕುವುದು ಅವುಗಳ ಮಾಂಸಕ್ಕಾಗಿ ಮತ್ತು ಮೊಟ್ಟೆಗಳನ್ನು ಮರಿ ಮಾಡಿಸುವುದು ಎಲ್ಲರ ವಾಡಿಕೆ .
ಶೇ. 1ರ ಬೋರ್ಡೋ ಮಿಶ್ರಣವನ್ನು ಮುಂಗಾರು ಮಳೆಯ ಆರಂಭಕ್ಕೆ ಮುಂಚೆ ಗೊಂಚಲುಗಳಿಗೆ ಸಿಂಪಡಿಸಬೇಕು .
ದಂತಕತೆಗಳ ಪ್ರಕಾರ ಈ ಸ್ಥಳ ರಾಮಾಯಣದ ಪ್ರಮುಖ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದೆ .
ನಾಲ್ಕು ವ್ಯತ್ಯಾಸಗಳು .
ತೋಳರಾಯಾ , ನೀನು ನನ್ನನ್ನು ತಿನ್ನುವುದೇನೋ ಸರಿ .
ನೀನೇ ನನ್ನ ವೇಷ ಹಾಕಿಕೊಂಡು ಗಂಡನ ಮನೆಯಲ್ಲಿ ಇರು ' ಅಂತಾ ಹೇಳಿದಳಂತೆ .
ಸೌರಮಾಸ ತುಲಾ . ಸಪ್ಟಂಬರ 13ರಿಂದ ಅಕ್ಟೋಬರ 13ರವರೆಗೆ ತುಲಾ ಮಾಸ ಇರುವುದು .
ಕೆಲವು ವಿಧಾನಗಳನ್ನು ಕೆಳಗೆ ವಿವರಿಸಿದೆ .
ನಿರುದ್ಯೋಗದಿಂದ ಜನರ ಆದಾಯ ಕಡಿಮೆಯಾಗಿ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿ ಬೆಲೆಗಳು ಮತ್ತಷ್ಟು ಇಳಿಯುತ್ತವೆ .
ಧೂಮಪಾನದಿಂದ ಆಗುವ ಕೆಡಕುಗಳ ವಿವರಗಳು ವೈದ್ಯಕೀಯ ಪತ್ರಿಕೆಗಳಲ್ಲಿ ಮಾತ್ರವಲ್ಲದೆ ಜನಸಾಮಾನ್ಯರಿಗೆ ಆಗಿಯೂ ಪತ್ರಿಕೆಗಳಲ್ಲಿ ಹೇರಳವಾಗಿ ಪ್ರಕಟ ಆಗಿವೆ .
ವ್ಯಾಪಾರ ಬೆಳೆದಂತೆ ಲೆಕ್ಕ ಇಡುವ ಪದ್ಧತಿಯಲ್ಲಿ ಬದಲಾವಣೆ ಕಂಡುಬಂದಿತು .
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆಚಾರ್ಯ ಬಿ. ಎಂ. ಶ್ರೀಕಂಠಯ್ಯನವರ ಪ್ರೇರಣೆಯಿಂದ ಅಕ್ಷರ ಪ್ರಚಾರ ಸಮಿತಿಯ ಕೆಲಸ ಆರಂಭ ಆದದ್ದು ಹಾಗೆ ; ಜಾಮಿಯಮಿಲಿಯದಲ್ಲಿ ರಾತ್ರಿ ಶಾಲೆಗಳು ತೊಡಗಿದ್ದು ಹಾಗೆ .
ಚಿನ್ನದ ಒಳಪ್ರಸಾರದೊಡನೆ ಸಾಲದ ಸೃಷ್ಟಿ ಮತ್ತು ಹಣದ ಸರಬರಾಜು ಅಧಿಕಗೊಳ್ಳಬೇಕು ಮತ್ತು ಅದರ ಹೊರಪ್ರಸಾರದೊಡನೆ ಸಾಲದ ಸೃಷ್ಟಿ ಮತ್ತು ಹಣದ ಸರಬರಾಜು ಕಡಿಮೆ ಆಗಬೇಕು .
1847ರಲ್ಲಿ ಈ ಬಗ್ಗೆ ಒಂದು ಸಭೆ ಜರುಗಿತು .
ಕ್ರಿಯಾತ್ಮಕ ಸಾಕ್ಷರತೆ ಕೇವಲ ಕಸಬಿಗೆ ಮಾತ್ರ ಸೀಮಿತ ಅಲ್ಲ .
ವಸ್ತುಗಳಿಗೆ ಬೇಡಿಕೆಯು ಕುಗ್ಗುತ್ತದೆ .
ಬಹು ಕೋಟೆಯ ನಿರ್ಮಾಣ ರಾಜ ಬಹುಲೋಚನ ( ರಾಜ ಜಂಬುಲೋಚನ ಸಹೋದರ ) 3 ಸಾವಿರ ವರ್ಷಗಳ ಹಿಂದೆ ಮಾಡಿದನು .
ಒಂದೊಂದು ದಿನ ವಿಪರೀತ ಮಳೆ ಬಂದು ನೆನೆದು ಒದ್ದೆಯಾಗಿ ಸೇರುತ್ತಿದ್ದೆವು .
ಡ ) ಆ ವ್ಯವಹಾರದಲ್ಲಿ ಆದ ಲಾಭವನ್ನು ಅವರು ಒಪ್ಪಿದ ಪ್ರಮಾಣದಲ್ಲಿ ಹಂಚಿಕೊಳ್ಳಬೇಕು .
ಉದಾಹರಣೆಗೆ , ಒಂದು ಕಂಪನಿಯು ಮಧ್ಯಂತರ ಲಾಭಾಂಶವನ್ನು ಘೋಷಿಸಲು ಇಚ್ಛಿಸಿದಾಗ , ಮಧ್ಯಂತರ ಅವಧಿಯವರೆಗಿನ ಲಾಭವನ್ನು ಕಂಡುಹಿಡಿಯಲು ಅದರ ಲೆಕ್ಕ ಪರಿಶೋಧನೆ ನಡೆಸಬೇಕಾಗುತ್ತದೆ .
ಅಂದರೆ ಪ್ರತಿ ಉಸಿರಿನಲ್ಲಿಯೂ ಆಕ್ಸಿಜನ್ ರಕ್ತಗತ ಆಗುತ್ತದೆ ಹಾಗೂ ಪ್ರತಿ ಉಸಿರು ಬಿಟ್ಟಾಗಲೂ ಸ್ವಲ್ಪ ಇಂಗಾಲಾಮ್ಲ ಹೊರದೂಡಲ್ಪಡುತ್ತದೆ .
ದೊಡ್ಡ ಕತ್ತೆಗಳಿಗೆ ಒಂದು ಹಿಡಿ ಹುಲ್ಲು ಹಾಕು .
ಕಾರ್ಮಿಕರು ಹೆಚ್ಚು ಕೂಲಿಗಾಗಿ ಮುಷ್ಕರ ಹೂಡುತ್ತಾರೆ .
ಶ್ರಮ ವಿಭಜನೆಯನ್ನು ಉತ್ಪಾದನೆಗೆ ಹೊಂದಿಸಿ ವಿಶ್ಲೇಷಿಸಿದ್ದು ಪ್ರಥಮತಃ ಆಡಂಸ್ಮಿತ್ .
ಈ ಊರಿನ ಮಧ್ಯಭಾಗದಲ್ಲಿ ಇರುವ ಮಧುಕೇಶ್ವರ ದೇವಾಲಯ ಪ್ರಮುಖ ಆಕರ್ಷಣೆ ಆಗಿದೆ .
' ಇ - ಅನ್ನುವ ಕೇಂದ್ರ ಒಂದು ನದಿಯಿಂದ ಆಚೆ ಇದೆ ಅಂತ ಇಟ್ಟುಕೊಳ್ಳೋಣ .
ಮಾರ್ಕಂಡೇಯ ಶಿವಲಿಂಗ ಬಿಟ್ಟು ಇತ್ತ ಬಾ .
ಒಂದು ವೇಳೆ , ಅವನಿಗೆ ಕೆಲವೊಂದು ವಿಷಯಗಳಲ್ಲಿ ತೃಪ್ತಿ ಆಗದಿದ್ದರೆ , ತನ್ನ ಪ್ರಮಾಣ ಪತ್ರದೊಂದಿಗೆ ಈ ವಿಷಯಗಳ ಬಗ್ಗೆ ತನ್ನ ಅಭಿಪ್ರಾಯವನ್ನೂ ಕೊಡುತ್ತಾನೆ .
ನಿಲ್ಲಿಸು ಅಂಗರಕ್ಷಕ .
ನಾವು ಬಿಳಿ ಬಣ್ಣ ಅಂತ ಯಾವುದನ್ನು ನಂಬುತ್ತೇವೋ ಅದರಲ್ಲಿ ಏಳು ಬಣ್ಣದ ಕಿರಣಗಳು ಕೂಡಿರುತ್ತದೆ ಅನ್ನುವುದನ್ನು ನಿಮ್ಮ ಸ್ಕೂಲುಗಳಲ್ಲೂ ಹೇಳಿಕೊಟ್ಟೆ ಇದ್ದಾರೆ .
ಎರಡು ದಿವಸಗಳಿಂದ ಹೊಟ್ಟೆಗೆ ಏನೂ ಇಲ್ಲ ತಾಯೀ .
ನಮ್ಮ ಕಾಡನ್ನು ಉಳಿಸುವ ಸಲುವಾಗಿ ನಿನ್ನದು ಒಂದು ಮುಳ್ಳುಗರಿ ಕೊಡು .
ಹದಿನಾಲ್ಕು ಸಂಘವು ಸದಸ್ಯರಿಗೆ ಸಾಲ ಕೊಟ್ಟ ಬಗ್ಗೆ ಸದಸ್ಯರಿಂದ ಪಡೆದ ಪುರಾವೆ ಪಾವತಿಗಳನ್ನು ನಗದು ಪುಸ್ತಕವನ್ನು ಪರಿಶೀಲಿಸಬೇಕು .
ಇದಕ್ಕೆ ಬೇರೆಯಾಗಿ , ಚಿನ್ನದ ಪ್ರಮಿತಿಯನ್ನು ಹೊಂದಿರುವ ವಿವಿಧ ದೇಶಗಳ ನಾಣ್ಯಗಳನ್ನು ಪರಸ್ಪರ ಸಂಪರ್ಕಿಸಿ ಅವುಗಳ ವಿನಿಮಯ ದರದಲ್ಲಿ ಸ್ಥಿಮಿತತೆ ಸಾಧಿಸುವಂತೆ ಕಾರ್ಯ ನಿರ್ವಹಿಸುವ ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಯೇ ಅಂತರರಾಷ್ಟ್ರೀಯ ಚಿನ್ನದ ಪ್ರಮಿತಿಯ ಪ್ರತೀಕ ಆಗಿದೆ .
ಇದರಿಂದಾಗಿ ಹೆಚ್ಚು ಕಾರ್ಮಿಕ ವೇಳೆ , ಯಂತ್ರದ ಉಪಯೋಗ , ವಿದ್ಯುಚ್ಛಕ್ತಿ ಇತ್ಯಾದಿಗಳಿಂದ ನಷ್ಟ ಉಂಟಾಗುವುದನ್ನು ತಾಳೆ ನೋಡಿದಾಗ , ಪರೀಕ್ಷಣ ವಿಭಾಗದ ವೆಚ್ಚ ಹೆಚ್ಚು ಆಗಲಾರದು ಎಂದು ಎನಿಸುತ್ತದೆ .
ಮೊರ್ತಿಲೋ ಗೋಪುರದಲ್ಲಿ ಒಟ್ಟು 56 ಕಿಟಕಿಗಳು ಇವೆ ಅದರಲ್ಲಿ ಗುಂಡುಗಳನ್ನು ಹಾರಿಸಬಹುದಾಗಿದೆ .
ಲೆಕ್ಕತಜ್ಞನು ಅಂತಿಮ ಲೆಕ್ಕಗಳನ್ನು ಕೂಲಂಕುಷವಾಗಿ ಪರಿಶೀಲಿಸುವುದೇ ಲೆಕ್ಕ ಪರಿಶೋಧಕನ ಮುಖ್ಯ ಕೆಲಸ .
ಈ ದಿಸೆಯಲ್ಲಿ ಕೈಗೊಂಡ ಪ್ರಯೋಗಗಳು ಫಲಕಾರಿ ಆದವು .
ಯಮಧರ್ಮ ಸ್ವರ್ಗಲೋಕದಲ್ಲಿ ಮುಪ್ಪು ಸಾವುಗಳು ಇಲ್ಲವಂತೆ .
ಗಿಡದ ಇಳುವರಿ ಹೆಚ್ಚು ಆಗಿರುತ್ತದೆ .
ಆಗ ಸರಕಾರವು ಕೇಂದ್ರ ಬ್ಯಾಂಕಿನಿಂದ ಸಾಲ ಪಡೆದು , ಕೊರತೆ ಹಣ ವಿನಿಯೋಗವನ್ನು ಮಾಡಬೇಕಾಗುತ್ತದೆ .
ಅನಗತ್ಯವಾದ ವಿವರಗಳನ್ನು ಕೇಳುವುದಾಗಲೀ , ತಮ್ಮ ಕಛೇರಿಯಿಂದ ಹೊರಟಿರುವ ಹಿಂದಿನ ಆದೇಶದ ಪ್ರತಿಗಳನ್ನು ಕಳುಹಿಸಿ ಕೊಡುವಂತೆ ಕೆಳಗಿನ ಕಛೇರಿಗಳನ್ನು ಕೇಳುವುದಾಗಲೀ , ಕೆಳಗಿನ ಕಛೇರಿಯಿಂದ ಬಂದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆಯೇ ಉತ್ತರಿಸುವುದಾಗಲೀ ಸರಿ ಅಲ್ಲ .
ಬಾಹು ಕೋಟೆ ಜಮ್ಮು ಬಸ್ಸು ನಿಲ್ದಾಣದಿಂದ 5 ಕಿಲೋಮೀಟರಿನ ದೂರದಲ್ಲಿ ತವಿ ನದಿಯ ಎಡಭಾಗದಲ್ಲಿ ಒಂದು ಬೆಟ್ಟದ ಮೇಲೆ ರಚಿಸಲ್ಪಟ್ಟಿದೆ .
ಈ ಅಲರ್ಜಿಕ್ ಪ್ರತಿಕ್ರಿಯೆ ಎಂದರೆ ಏನು ಅದರಿಂದ ಅಸ್ತಮ ಹೇಗೆ ಉಂಟಾಗುತ್ತದೆ ಎಂಬುದನ್ನು ಸ್ಥೂಲವಾಗಿ ಪರಿಶೀಲಿಸೋಣ .
ವಿಷಯಗಳನ್ನು ತಿಳಿಯುವುದರ ಜೊತೆಗೆ , ಕೊಳ್ಳುವ ಅಧಿಕಾರಿಗೆ ಈ ವಿಷಯಗಳ ಬಗ್ಗೆ ಕೆಲಸ ಬಂದಾಗ ಅದನ್ನು ವಾಸ್ತವ ಆಗಿಸುವುದು ಮುಖ್ಯ .
ಹಲವು ವೇಳೆ ರೋಗಿಗಳು ಈ ರೀತಿಯ ಮಿತಿಯನ್ನು ಮೀರಿ ತಮ್ಮ ಮನಸ್ಸಿಗೆ ತೋಚಿದಂತೆ ಔಷಧಿಗಳನ್ನು ಸೇವಿಸುತ್ತಾರೆ .
1963-68ರ ಅವಧಿಯಲ್ಲಿ ಬಾಗಿಮಾವು ಹಳ್ಳಿಯಲ್ಲಿ ಒಟ್ಟು ಐದು ವಯಸ್ಕರ ಶಿಕ್ಷಣ ನಡೆದವು .
ಈ ಪ್ರಮಿತಿಯು 1873ರಿಂದ 1914ರ ನಡುವೆ ಹಲವಾರು ದೇಶಗಳಲ್ಲಿ ಅಸ್ತಿತ್ವದಲ್ಲಿ ಇದ್ದಿತು .
ರಾಂಚಿ - ಗುಮ್ಲಾ ಮಾರ್ಗದಲ್ಲಿ ಟಾಟಾದಿಂದ ಆರು ಕೀ. ಮೀ. ಪಶ್ಚಿಮದಲ್ಲಿ ಅಂಜನ ಧಾಮ ಇದೆ .
ಇದರಿಂದ ಉತ್ಪಾದಕರು ವಸ್ತುಗಳನ್ನು ಉತ್ಪಾದಿಸುವುದನ್ನು ನಿಲ್ಲಿಸಲು ಪ್ರಯತ್ನಿಸುತ್ತಾರೆ .
ಅನ್ಯಥಾ ಇದ್ದರೆ ಫಲ ಇಲ್ಲ .
ಇದರಲ್ಲಿ ಒಕ್ಕಣೆಯೊಂದಿಗೆ ಅಧಿಕಾರಿಯ ಸಹಿ ಹಾಗೂ ಹುದ್ದೆಯ ಸಂಬಂಧ ಆದ ಮೊಹರು ಇರುತ್ತದೆ .
ಅದು ಅನಿವಾರ್ಯವಾದ ಒಂದು ಕ್ರಮ ಆಗಿತ್ತು .
ಮಂತ್ರಿಗಳಲ್ಲಿ ಹೋದಾಗ ಅವರು ಇಂಡಿಯಾದ ಬಡತನದ ವಿಷಯ ಎತ್ತಿಕೊಂಡರು .
ಹೂವು , ಕಾಯಿ , ಗೊಂಚಲುಗಳು ಗಿಡದ ನೆತ್ತಿ ಎಲ್ಲವೂ ಪೂರ್ತಿಯಾಗಿ ನೆನೆಯಬೇಕಾದದ್ದು ಅವಶ್ಯ .
ಪದಾರ್ಥದ ಬೆಲೆ ಹೆಚ್ಚು ಆಗಲು ಅವುಗಳ ಬೆಲೆಯ ಏರಿಳಿತವು ಕಾರಣ ಆಗಿದ್ದು , ಬೆಲೆಯ ಏರಿಳಿತವು ಮಾರುಕಟ್ಟೆಯಲ್ಲಿ ಪದಾರ್ಥದ ಬೇಡಿಕೆ ಮತ್ತು ಪೂರೈಕೆಯ ಮೇಲೆ ಅವಲಂಬಿಸಿರುತ್ತದೆ ಮತ್ತು ಸರಕಾರದ ಆರ್ಥಿಕ ನೀತಿ , ಆಯಾತ ನಿರ್ಯಾತ ನೀತಿಗಳನ್ನು ಒಳಗೊಂಡಿರುತ್ತದೆ .
ಅವೂ ಭೂಮಿಯಂತೆ ವಕ್ರಾಕಾರ ಪಥದಲ್ಲೇ ಸುತ್ತಬೇಕು .
ಮನೆಗೆ ಬಂದ ಕೂಡಲೆ ಬಟ್ಟೆಯನ್ನೂ ಬಿಚ್ಚದೆ ಮಲಗಿದೆ .
ಬಳ್ಳಾರಿಯ ಉತ್ತರಕ್ಕೆ 29 ಕಿ. ಮೀ ದೂರದಲ್ಲಿ ಬಳ್ಳಾರಿಯ ಸಿರುಗುಪ್ಪ ಮಾರ್ಗ ಮಧ್ಯದಲ್ಲಿ ಕುರುಗೋಡು ಬೆಟ್ಟಗಳ ಪೂರ್ವದ ಅಂಚಿನಲ್ಲಿ ಇದೆ .
ಈ ದಿಶೆಯಲ್ಲಿ ಹಲವಾರು ಪರಿಣಿತರು ನೀಡಿದ ವ್ಯಾಖ್ಯೆಗಳನ್ನು ಕೆಳಗೆ ಕೊಟ್ಟಿದೆ .
ಪೋರ್ಟರ್ ಮತ್ತು ಎಡೆಲ್ ಈ ವಿವರಗಳನ್ನು ಕುರಿತು ಅಭ್ಯಸಿಸಿದ್ದಾರೆ .
ಪ್ರತಿ ಗುರುವಾರದಂದು ಮುಸ್ಲಿಮರು ಕೂಡ ತುಂಬಾ ದೊಡ್ಡ ಸಂಖ್ಯೆಯಲ್ಲಿ ಹಿಂದೂ ಮತ್ತು ಸಿಖ್ ಭಕ್ತರು ಈ ದೇಗುಲಕ್ಕೆ ಬರುತ್ತಾರೆ ಮತ್ತು ಪ್ರತಿಜ್ಞೆಯನ್ನು ಬೇಡುತ್ತಾರೆ .
ಜಲಕಂಡಿಗೆ ಹಾಗೂ ಮುರ್ಡೇಶ್ವರ ಪೇಟೆಯ ಮಧ್ಯ ವಿಶಾಲ ಪುಷ್ಕರಣಿ ಇದೆ .
ಜೂನಿಂದ ಅಕ್ಟೋಬರವರೆಗೆ ಮನಾಲಿಯಿಂದ ಸಮೂಹ ರೂಪದಲ್ಲಿ ಜನ ಇಲ್ಲಿ ತಲುಪುತ್ತಾರೆ .
ದೇವಾಲಯ ಕಪ್ಪು ಹಸಿರು ಕಲ್ಲಿನಿಂದ ಕಟ್ಟಿದ್ದು ಪೂರ್ವಾಭಿಮುಖವಾಗಿ ಇದೆ .
2 ಶೇಷ ಉಳಿಯಿತು .
ಅಮರೇಶ್ವರ ಧಾಮ ಖುಟಿಯ ಹತ್ತಿರ ಇದೆ .
ಆ ಗಿಡ್ಡ ಪುಟಾಣಿಯನ್ನು ನಮಗೆ ಕೊಡು .
ಇದು ಯಾವ ನಾಯಿ ?
ಸಾಧಾರಣ ಸಮುದ್ರ ಮಟ್ಟದಿಂದ 900 ಮೀ. ಅಷ್ಟು ಎತ್ತರದವರೆಗೆ ಅಡಿಕೆಯನ್ನು ಬೆಳೆಸಬಹುದು ಆದರೂ ಇದರ ಕೃಷಿಗೆ ಕಡಿಮೆ ಮಟ್ಟವೇ ಅನುಕೂಲ .
ಕೊಚ್ಚುವ ಕಕ್ಕಸ್ಸುಗಳು ಬಳಕೆಗೆ ಬಂದಿದ್ದವು .
ಜಲಕನ್ನಿಕೆ ನಿನ್ನವಳು ಆಗಿರುತ್ತಾಳೆ .
ಈ ಭಾಗ ಅಚ್ಚು ಆಗಿರುವ ಸಂದರ್ಭಗಳಲ್ಲಿ ಸರ್ಕಾರದ ಅಥವಾ ಸಂಸ್ಥೆಯ ಲಾಂಛನ .
ಕಂಪೆನಿಯ ಪತ್ರವನ್ನೂ ಬರೆದುಕೊಟ್ಟರು .
ಇದು ಟಿಪ್ಪಣಿಕಾರನ ವಿವೇಕದ ಪ್ರತೀಕ ಆಗಿರುತ್ತದೆ ಆದ್ದರಿಂದ ಲಕ್ಷಣಗಳಲ್ಲಿ ಕೊನೆಯದಾಗಿ ನಮೂದಿತವಾದರೂ , ಮಹತ್ವದ ದೃಷ್ಟಿಯಿಂದಲ್ಲ .
ಅವರು ಆಗಾಗ್ಗೆ ಹಳ್ಳಿಗಳಿಗೆ ಭೇಟಿ ಇತ್ತು ಸೂಕ್ತ ಸಲಹೆ ನೀಡಿದರು .
ಆದರೆ ಇಂದು ಪರಿಸ್ಥಿತಿಯು ಬದಲಾಗಿ ಎಲ್ಲಾ ದೇಶಗಳಲ್ಲಿ ಕಾಗದದ ಹಣದ ಪ್ರಮಿತಿಯು ಆಚರಣೆಯಲ್ಲಿ ಇದೆ .
ರಾತ್ರಿ ಶಾಲೆಗಳಲ್ಲಿ ಕಲಿತು ಹೊರಗೆ ಬರುವ ವ್ಯಕ್ತಿ ಒಬ್ಬ ಎಷ್ಟರಮಟ್ಟಿಗೆ ರಚನಾತ್ಮಕವಾಗಿ ತನ್ನ ಸಮಾಜದಲ್ಲಿ ಪಾಲುಗೊಳ್ಳಬಲ್ಲ ?
ಯಾಕೆ ಇಷ್ಟು ತಡ ಮಾಡಿದೆ ?
ನಾನು ಇದ್ದದ್ದು ಜ್ವಾಲಾಮುಖಿಗೆ ನಾಲ್ಕೈದು ಮೈಲಿ ದೂರದಲ್ಲಿ .
ಡೇವಿಡ್ ರಿಕಾರ್ಡೊ ಸಂಸತ್ತಿನ ಸದಸ್ಯರೂ ಆದರು .
ಗವಿ ಕೇರಳ ಅರಣ್ಯ ಅಭಿವೃದ್ಧಿ ಕೇಂದ್ರದ ಅಧೀನ ಆಗಿರುತ್ತದೆ .
ಹೀಗೆ ಸುಂದರ ದೃಶ್ಶ್ಯವನ್ನು ನೀವು ನೋಡಿದರೆ ಸಾಕು ನೋಡುತ್ತಾ ಇರುವಿರಿ .
ಮಂಜೋ ಊರಿನ ಬೆಟ್ಟ ಪ್ರದೇಶದಲ್ಲಿ ಟಂಗೀನಾಥ ತೀರ್ಥಸ್ಥಳ ನೆಲೆಗೊಂಡಿದೆ .
ಇಲ್ಲದಿದ್ದರೆ ಅಮೃತಶಿಲೆಯ ಪ್ರತಿಮೆಗಳು ಆಗುತ್ತೀರಿ .
ಹೇಗೂ ಒಂದೇ ಮನೆಯಲ್ಲಿ , ಒಂದೇ ಆಟದ ಪೆಟ್ಟಿಗೆಯಲ್ಲಿ ಇರೋರು ನಾವು .
ಈ ನಾಡಿನ ರಸ್ತೆ ನಮ್ಮಲ್ಲಿಯಂತೆ ಹಾಯಾಗಿ ಮಲಗಿರುವುದಿಲ್ಲ .
ಮಳೆ ಹನಿ ಮತ್ತು ಮರದ ಹನಿಗಳಿಂದ ಜಿಂಕ್ ಮೇಲೆ ಗಲಾಟೆ ನಡೆದಿತ್ತು .
ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಂಚುತೆಂಗೂ 46 ಕಿ.ಮೀ. ಇದೆ .
ಈ ಕ್ಷೇತ್ರ ವಿಶೇಷ ಸಂರಕ್ಷಿತ ಆಗಿದೆ ಆದ್ದರಿಂದ ಪ್ರವಾಸಿಗರು ಕೇವಲ ' ಪ್ರವಾಸಿದಲ್ಲಿ ವಲಯ ' ಮಾತ್ರ ಪ್ರವೇಶ ಮಾಡಬಹುದಾಗಿದೆ .
ಇದೇನು ಇಷ್ಟಸಿದ್ಧಿ ವಜ್ರವೇ ?
ಟಾಟಾ ಸ್ಟಿಲ್ ಕಂಪೆನಿ ಮೂಲಕ ತನ್ನ ಸುವರ್ಣ ಮಹೋತ್ಸವ ವರ್ಷದಲ್ಲಿ ಜಮಶೊದ್ ಪುರದ ಜನರಿಗೆ ಉಡುಗೊರೆ ಸ್ವರೂಪದಲ್ಲಿ ನೀಡಲಾದ ಜುಬ್ಲಿ ಪಾರ್ಕ್ 225 ಎಕರೆ ಪ್ರದೇಶದಲ್ಲಿ ಹರಡಿದೆ .
ಅದರ ದೇಹದ ಮೇಲ್ಮೈಯಲ್ಲಿ ಕೆಲವು ಸಣ್ಣ-ಸಣ್ಣ ರಂಧ್ರಗಳು ಇದ್ದವು .
ಆಗ ಮಾತ್ರ ವಿದೇಶೀ ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ಅಧಿಕಗೊಂಡು , ಆರ್ಥಿಕ ಪ್ರಗತಿ ಸಾಧನೆ ಆಗುತ್ತದೆ , ಅಂದರೆ ಆದರ್ಶ ಹಣಕಾಸಿನ ಪದ್ಧತಿಯು ರಾಷ್ಟ್ರಗಳ ನಡುವೆ ಸರಕುಗಳ , ಸೇವೆಗಳ ಮತ್ತು ಬಂಡವಾಳದ ಸುಗಮ ಚಲನೆಗೆ ಮಾರ್ಗ ಮಾಡಿಕೊಡಬೇಕು .
ಇದು ಆಯಾಯ ಗುಂಪಿನ ಪದಾರ್ಥಗಳ ಬಗ್ಗೆ ಎಚ್ಚರಿಕೆ ಕೊಟ್ಟಂತೆ ಆಗುತ್ತದೆ .
ದಯವಿಟ್ಟು ನನ್ನ ಗಂಡನನ್ನು ಬದುಕಿಸು .
ಕಾರಣ ನನಗೆ ಆ ಬಗೆಯ ನೃತ್ಯ ಬರದು ಎಂದು ಎಷ್ಟು ವಾದಿಸಿದರೂ ತಪ್ಪಿಸಿಕೊಳ್ಳಲಾಗಲಿಲ್ಲ .
ಚಂಬೆಯಲ್ಲಿ ಮೈದಾನದ ನಾಲ್ಕೂ ಕಡೆ ಹರಡಿರುವ ಮಾರುಕಟ್ಟೆಯಲ್ಲಿ ಹಿಮಾಚಲಿ ವಸ್ತ್ರ , ಚಪ್ಪಲಿ ಹಾಗೂ ಒಣ ಬೀಜಗಳ ಅಂಗಡಿಗಳು ಇವೆ .
ಧನು - ಮೇಷ - ಸಿಂಹ - ಮಕರ - ವೃಶ್ಚಿಕ ರಾಶಿಗಳಲ್ಲಿ ಲಗ್ನ ಇದ್ದು ಅಲ್ಲಿ ಮಂಗಳನು 4 ಬಿಂದುಗಳಿಂದ ಕೂಡಿದ್ದರೂ ರಾಜಯೋಗ .
ಒಂದೇ ಅಲಗಿನಿಂದ ಕತ್ತರಿಸುವುದು ಸಾಧ್ಯ ಇಲ್ಲ .
ಆದ್ದರಿಂದ ಈ ಅಂಶವನ್ನು ನಿರ್ಲಕ್ಷಿಸಿ ಆತನ ಕೋರಿಕೆಯನ್ನು ಮನ್ನಿಸಿದರೆ , ಕೆಟ್ಟ ನಿದರ್ಶನವನ್ನು ಹಾಕಿಕೊಟ್ಟಂತೆ ಆಗುತ್ತದೆ .
ಗರ್ಭಗ್ರಹದ ಹಿಂಬದಿಯಲ್ಲಿ ಪ್ರಮುಖ ಇಕ್ಕೆಲಗಳಲ್ಲಿ ಒಂದು ಚತುರ್ಭುಜದ ವಿಷ್ಣು ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ .
45,000 45000 / 5 9,000 ರೂ. ಲಾಭವು ವಾರ್ಷಿಕ ಸರಾಸರಿ ಲಾಭ ಆಯಿತು .
ಈ ಯೋಜನೆಯನ್ನು ಕೈಗೊಂಡು ಈಗಾಗಲೇ ಮೂರು ತಿಂಗಳಿಗೂ ಹೆಚ್ಚು ಕಾಲ ಕಳೆದಿದೆ .
ಎಷ್ಟು ಕೊಬ್ಬು ನಿನಗೆ ?
ಈ ಪರಿಣಾಮವಾಗಿ ಆಮದುಗಳನ್ನು ನಿರ್ಬಂಧಿಸಬೇಕಾಯಿತು ಮತ್ತು ಚಿನ್ನದ ನಿಧಿಯನ್ನು ಹಿಂತೆಗೆದುಕೊಳ್ಳಬೇಕಾಯಿತು .
ಇದಕ್ಕಾಗಿ 1959ರಲ್ಲಿ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪದವಿ ಪಡೆದು ಗೌರವಿಸಲ್ಪಟ್ಟರು .
ಕೋಲಾಹಲವೋ ಕೋಲಾಹಲ ವೇಗವೂ ಮಾದಕ ಪದಾರ್ಥ ಎಂಬುದನ್ನು ಇಲ್ಲಿ ಅನುಭವಿಸಿದಂತೆ ಬೇರೆ ಇನ್ನೆಲ್ಲಿಯೂ ನೀವು ಅನುಭವಿಸಲಾರಿರೋ ಏನೊ !
ಸಿನಿಮಾ ಹಾಡುಗಳನ್ನು ಬರೆದುಕೊಳ್ಳುವನು .
ಇನ್ನು ಕೆಲವರು ಅವುಗಳನ್ನು ಪಡೆದುಕೊಳ್ಳಬೇಕಾಗುತ್ತದೆ .
ಈ ತೂಗಾಡುವ ಆಟಿಕೆಯನ್ನು ಮಾಡಲು , ಚಿತ್ರವನ್ನು ಬೇಕಿರುವ ಅಳತೆಗೆ ಬರೆದುಕೊಳ್ಳುವುದು .
ಆದರೆ ಗಾಂಧೀಜಿಯವರ ಆತ್ಮಕಥೆಯ ಅನುವಾದ ಒಂದರಲ್ಲಿ ' ಟರ್ಮು ಉಳಿಸುವುದು ' ಎಂದು ಇದು ಭಾಷಾಂತರಗೊಂಡಿದೆ ಎಂಬುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಬಹುದಾಗಿದೆ .
ಪದಾರ್ಥಗಳ ಗಾತ್ರ , ತೂಕ , ಮೌಲ್ಯ , ಪದಾರ್ಥ ರವಾನೆಯ ಶೀಘ್ರತೆ ಮತ್ತು ತಯಾರಿಕಾ ಘಟಕದ ಅವಶ್ಯಕತೆಗಳಿಗೆ ಅನುಗುಣವಾಗಿ ದಾಸ್ತಾನು ವಿಭಾಗವನ್ನು ಕೇಂದ್ರೀಕರಿಸಬಹುದು ಅಥವಾ ವಿಕೇಂದ್ರೀಕರಿಸಬಹುದು .
ಅಷ್ಟೇ ಅಲ್ಲ , ಮನೆಯ ನಕ್ಷೆಗಳನ್ನು ನೋಡಿ ಅರ್ಥ ಮಾಡಿಕೊಳ್ಳಬೇಕು .
ಇನ್ನೊಂದು ಮುಖ್ಯ ವಿಷಯ ಎಂದರೆ ಅಲ್ಪ ಪ್ರಮಾಣದಲ್ಲಿ ಸೇವಿಸಿದಾಗ ಅಲರ್ಜಿ ಉಂಟುಮಾಡದೆ ಇದ್ದ ಆಹಾರದ ಅಂಶವು ಹೆಚ್ಚು ಗಿಡಿದು ತಿಂದಾಗ ತೊಂದರೆ ಕೊಡಬಹುದು .
ಶುಕ್ರನು ದುರ್ಬಲ ಇದ್ದು ಅಥವಾ ಅಸ್ತ ಇದ್ದು ಶುಭ ಗ್ರಹದ ದೃಷ್ಟಿ ಇಲ್ಲದೆ ಪಾಪಕರ್ತರಿಯಲ್ಲಿ ಇದ್ದರೆ ಅವನಿಗೆ ಕಲತ್ರತ್ರಯ ಯೋಗ ಇರುವುದು .
ಇವತ್ತು ಮಳೆ ಆದ್ದರಿಂದ ನಿಮಗೆ ಏನೂ ಆಹಾರ ಸಿಕ್ಕಿರಲಿಕ್ಕಿಲ್ಲ .
7 ಕಿಲೋಮೀಟರ್ ಚಲಿಸುತ್ತದೆ ಭೂಮಿ .
ಅನಂತರ ಅದು ಕೊನೆಗೊಂಡಿತು .
ಗ್ರಾಮದಲ್ಲಿ ನಾಟಕ ಆಡಿಸಿದ ಕೀರ್ತಿ ಅವನ ಚಿಕ್ಕಪ್ಪನಿಗೆ ಸೇರಿದ್ದು .
ತಪ್ಪಿದ ದಾರಿ ಹಿಡಿದು ನಡೆದು ನಡೆದು ಸಾಕಾಗಿ ಊರು ಸೇರಿದೆವು .
ಲೆಕ್ಕ ಪರಿಶೋಧಕನು ಪ್ರಾಮಾಣಿಕನು ಆಗಿರಬೇಕು .
ಅನಂತರ ಹೊರಗೆ ದುಃಖದಲ್ಲಿ ಇರುವವರನ್ನು , ಅನಾರೋಗ್ಯದಿಂದ ಬಳಲುವವರನ್ನು ಹಾಗೂ ಹಸಿದವರನ್ನು ನೋಡಿ ಅವರಿಗೆ ನಿನ್ನಿಂದ ಸಾಧ್ಯ ಆದಷ್ಟು ಸಹಾಯ ಮಾಡು .
ಡೇವಿಡ್ ರಿಕಾರ್ಡೋ ; ಡೇವಿಡ್ ರಿಕಾರ್ಡೋ ಇಂಗ್ಲೆಂಡಿನಲ್ಲಿ 1772 ರಲ್ಲಿ ಡಚ್ ಯಹೂದಿ ಕುಟುಂಬದ ಮಗುವಾಗಿ ಜನಿಸಿದರು .
ಅಂದರೆ ಬೆಲೆಗಳ ನಿಯಂತ್ರಣ ಹಾಗೂ ಪಡಿತರ ಪದ್ಧತಿಗಳನ್ನು ಅನುಷ್ಠಾನಕ್ಕೆ ತರಬೇಕು .
ಆಗಾಗ್ಗೆ ಭಜನಾ ಮಂಡಳಿಗೆ ಭೇಟಿಕೊಟ್ಟು ಅಲ್ಲಿ ಇತರರು ಹಾಡುವುದನ್ನು ಕೇಳುವನು .
ಅದು ಸಮಾಜವಾದದ ಬಗ್ಗೆ ಪುಸ್ತಕ ಆಗಿತ್ತು .
ಸಾಧಾರಣವಾಗಿ ಎಲ್ಲ ಸಂಘಗಳು , ಆದಾಯ - ಖರ್ಚಿನ ಲೆಕ್ಕ , ಲಾಭ - ನಷ್ಟ ಖಾತೆ ಮತ್ತು ಅಢಾವೆ ಪತ್ರಿಕೆಗಳನ್ನು ಇಡುತ್ತವೆ .
ಕುಡಿತ , ಜೂಜು ಮುಂತಾದ ಕೆಟ್ಟ ಚಾಳಿಗಳು ಕಡಿಮೆ ಆದವು .
ಅಂದರೆ ತಂದೆಗೆ ಅಸ್ತಮ ಇದ್ದರೆ , ಅವನ ಮೂರು ಮಕ್ಕಳಲ್ಲಿ ಒಂದಕ್ಕೆ ನೆಗಡಿಯೋ , ಬಾಲ್ಯದಲ್ಲಿ ಎಕ್ಸಿಮಾವೋ ಕಾಣಬಹುದು .
ಭೂಮಿ ಸೂರ್ಯನ ಸುತ್ತಲೂ ಸುತ್ತುತ್ತದೆ ಅಂತ ಎಲ್ಲರಿಗೂ ಗೊತ್ತೇ ಇದೆ .
3 ಈ ಸಂದರ್ಭದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯು ಪ್ರಕಟಿಸಿರುವ ' ಕಛೇರಿ ಕೈಪಿಡಿ ' , ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ' ಮಾದರಿ ಪತ್ರಗಳು ' ಹಾಗೂ ಪಠ್ಯ ಪುಸ್ತಕಗಳ ನಿರ್ದೇಶಕರು ಪ್ರಕಟಿಸಿರುವ ' ಇಲಾಖಾ ಪಾರಿಭಾಷಿಕ ಶಬ್ದಕೋಶಗಳನ್ನು ' ಸಂದರ್ಭಾನುಸಾರ ಉಪಯೋಗಿಸಿಕೊಳ್ಳತಕ್ಕದ್ದು .
ಅವನಿಗೆ ಮೂಲ ಕುಂಡಲಿಯಲ್ಲಿ 6/83/8 ಬಲ ಇದ್ದಂತಾಯಿತು .
ಈ ಕ್ಷೇತ್ರದ ಕುರಿತು ಕಳಲೆಯ ನಂಜರಾಜ 18ನೆಯ ಶತಮಾನದಲ್ಲಿ ಕಕ್ಕೋದ್ಗಿರಿ ಮಹಾತ್ಮೆ ಎಂಬ ಗ್ರಂಥವನ್ನು ರಚಿಸಿದ್ದಾನೆ .
ರಾಶಿಯಲ್ಲಿ 9 ಭಾಗಗಳನ್ನು ಮಾಡಿದರೆ ನವಾಂಶ ಎನ್ನುವರು .
ಇನ್ನು ರಾಶಿ - ಗುಣಾಕಾರ , ಗ್ರಹ ಗುಣಾಕಾರ - ಇವುಗಳನ್ನು ಕೂಡಿಸಬೇಕು .
ಪುಸ್ತಕಗಳನ್ನು ಪಡೆದು ಓದುತ್ತಿದ್ದನು .
ಅರಮನೆಯ ಪ್ರವೇಶ ದ್ವಾರದಲ್ಲಿ ಕುಳಿತು ರಾಜ ರವಿವರ್ಮ ಚಿತ್ರ ರಚನೆ ಮಾಡುತ್ತಿದ್ದರು .
ಗುಣದರ್ಜೆಯ ವ್ಯತ್ಯಾಸಕ್ಕೆ ತಕ್ಕಂತೆ ಅದರ ಬೆಲೆಯಲ್ಲಿ ಬದಲಾವಣೆ ಆಗಿರಬಹುದು .
ಇವರ ದಿನ ಸಾಮಾನ್ಯವಾಗಿ ಬ್ರಾಹ್ಮೀ ಮುಹೂರ್ತದಲ್ಲಿ ಶುರುವಾಗಿ , ಸಂಜೆಯ ಐದು - ಆರು ಘಂಟೆಯವರೆಗೂ ಹಬ್ಬಿರುತ್ತದೆ .
10000 ಮೀಟರ್ 1 . ಚೊಯೆ ಚಿವುನಸಿಕ ( ಕೊರಿಯಾ ) 33:0.6 , 2 . ಯಮಾವುಚಿ ಜಿರೊ ( ಜಪಾನ್ ) , 3 . ಲಿ ಮಿಂಗ ಪಿ ( ಜಪಾನ್ ) .
ನಾಲ್ಕು - ಒಬ್ಬ ಗ್ರಾಹಕನಿಂದ ಪಡೆದ ಹಣವನ್ನು ದುರುಪಯೋಗಪಡಿಸಿ ಇನ್ನೊಬ್ಬ ಗ್ರಾಹಕನಿಂದ ಬಂದ ಹಣವನ್ನು ಮೊದಲಿನ ಗ್ರಾಹಕನ ಖಾತೆಗೆ ಬರೆದು , ಮೂರನೆಯ ಗ್ರಾಹಕನಿಂದ ಬಂದ ಹಣವನ್ನು ಎರಡನೆಯ ಗ್ರಾಹಕನ ಖಾತೆಗೆ ಜಮೆ ತೋರಿಸುತ್ತಾ ಹೋಗುವುದರಿಂದ ಮೊದಲನೆಯ ಗ್ರಾಹಕನ ಹಣದ ದುರುಪಯೋಗ ಮುಂದುವರಿಯುತ್ತಾ ಹೋಗುವುದು .
ಮನುಷ್ಯ ಮುಖ್ಯವಾಗಿ ಆರ್ಥಿಕ ಪ್ರಾಣಿ .
ಲೆಕ್ಕ ಪರಿಶೋಧಕನು ತನ್ನನ್ನು ನೇಮಕ ಮಾಡಿದ ಸಂಸ್ಥೆಯ ಹಣಕಾಸಿನ ಸ್ಥಿತಿಗತಿಗಳ ಬಗೆಗಿನ ಯಾವುದೇ ವಿಷಯವನ್ನು ಬಹಿರಂಗಪಡಿಸಬಾರದು .
ಅಂದರೆ ಜಮಾಖರ್ಚು ಬರೆಯುವ ಗುಮಾಸ್ತನು ತನ್ನ ಕಾರ್ಯವನ್ನು ಪೂರ್ಣವಾಗಿ ಮುಗಿಸಿದ ನಂತರ ಲೆಕ್ಕತಜ್ಞನ ಕಾರ್ಯ ಪ್ರಾರಂಭ ಆಗುವುದು .
ಅಲ್ಲದೆ ನಮ್ಮ ಮುಂದಾಳು ದಾರಿ ತಪ್ಪಿದ .
ಅರಣ್ಯದಲ್ಲಿ ರಾತ್ರಿ ಆದ ಕೂಡಲೇ ಆಕಾಶ ನೋಡುವ ಅವಕಾಶವನ್ನು ಕಳೆದುಕೊಳ್ಳಬೇಡಿ .
ಬುಯಾದಲ್ಲಿ ಆಗಬೇಕಾಗಿದ್ದ ಕೆಲಸವೆಲ್ಲ ಮುಗಿದಿತ್ತು .
' ವೈದ್ಯರು , ಏನಾದರೂ ಆಹಾರದಿಂದ ಅಲರ್ಜಿ ಉಂಟಾಗುತ್ತಿದೆಯೇ ' ಎಂದು ಪ್ರಶ್ನಿಸಿದರು .
ಆಗ ಕೃಷಿ ಮತ್ತು ಸಂಪನ್ಮೂಲದ ನಿಯಂತ್ರಣ ಭೂಮಾಲೀಕರ ಕೈಗಳಲ್ಲಿ ಬಂತು ಆಗ ಕೇರಳದಲ್ಲಿ ಅನೇಕ ಸಾಮಾಜಿಕ ಪರಿವರ್ತನೆ ಆಯಿತು .
ಶೀಘ್ರ ಆರ್ಥಿಕ ಅಭಿವೃದ್ಧಿಗೆ ಈ ಸಂಗತಿಯು ಉತ್ತೇಜನಕಾರಿ ಆಯಿತು .
ಅಮೇರಿಕೆಯ ' ಸುವರ್ಣಯುಗದಲ್ಲಿ ಡಚ್-ಫ್ಲೇಟು ತುಂಬ ಗಡಿಬಿಡಿಯ ಕೇಂದ್ರ ಆಗಿತ್ತಂತೆ .
ಪರ್ಶಿನಿಕ್ಕಟವು ಶ್ರೀಮುತ್ತಪ್ಪನ್ ಮಂದಿರ ' ವಸುದೈವಕುಟುಂಬಕಂ ' ವಿಚಾರದ ರಕ್ಷಣೆ ಮಾಡುತ್ತದೆ .
ಬೌದ್ಧ ಧರ್ಮದ ಎಲ್ಲಾ ಕಾರ್ಯಪದ್ಧತಿಗಳನ್ನು ನೋಡುತ್ತಾ ಇದನ್ನು ಈಗ ಜನ ಮಿನಿ ಲ್ಹಾಸಾ ಎಂದೂ ಕರೆಯಲು ಆರಂಭಿಸಿದರು .
14-20 , 20-25 , 35-50 ವಯಸ್ಸಿನ ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಯಲ್ಲಿ ತುಂಬಾ ಇದೆ .
ಅಮೆರಿಕೆಯ ಹೆಂಗಳೆಯರು ನಡೆಯುವುದಿಲ್ಲ - ಓಡುತ್ತಾರೆ .
ಲೇಖಕ ಸ್ವತಃ ಕೆಲಂಗಿನಲ್ಲಿ ತಮ್ಮ ಡೇರೆಯನ್ನು ಸ್ಥಾಪಿಸಿದ್ದಾರೆ .
ಪರಿಣಾಮವಾಗಿ ಏಕಲೋಹ ಪ್ರಮಿತಿಯಲ್ಲಿ ಬೆಲೆ ಸ್ಥಿರತೆ ಮಾಯ ಆಗುತ್ತದೆ .
ಆದ್ದರಿಂದ ಅವರು ಕೆಲಸ ಮಾಡುವ ಸ್ಥಳಗಳಲ್ಲಿ ಉಳಿಯಲು ಅವಕಾಶ ಇಲ್ಲ .
ಇದಕ್ಕಾಗಿ ಬ್ಯಾಂಕಿನ ಖಾತೆಗೆ ಖರ್ಚು ಹಾಕಿ , ಮುಳುಗುನಿಧಿಯ ಸಾಲಪತ್ರಗಳ ಖಾತೆಗೆ ಜಮೆ ಬರೆಯಬೇಕು .
ಅನುಭೋಗಿಗಳ ನಡುವೆ ಸರಕುಗಳ ನ್ಯಾಯಸಮ್ಮತ ವಿತರಣೆಯು ಹಣದ ವ್ಯವಸ್ಥೆಯ ನೆರವಿನಿಂದ ಸಾಗುತ್ತದೆ .
ಸರಕಾರೀ ವೃತ್ತಿಯಿಂದ ವ್ಯಾಪಾರ ಪ್ರಪಂಚದ ಊಳಿಗಕ್ಕೂ , ವ್ಯಾಪಾರ ಪ್ರಪಂಚದ ಊಳಿಗದಿಂದ ಸರಕಾರೀ ಹುದ್ದೆಗಳಿಗೂ ಸದಾ ಬರಹೋಗುವವರನ್ನು ಇಲ್ಲಿ ಕಾಣಬಹುದು .
ಉಳವಿಗೆ ಬರುವ ಶಿವಶರಣರ ಮೂರ್ತಿಗಳನ್ನು ದೇವಾಲಯದ ಗೋಪುರದ ಮೇಲೆ ಕೆತ್ತಲಾಗಿದೆ .
ಈ ದೇವಾಲಯ ಪೂರ್ವಕ್ಕೆ ಮುಖ ಮಾಡಿದೆ .
ಫಿರಂಗಿಯ ಬಳಕೆಯು 19ನೆಯ ಶತಮಾನದ ಕೊನೆಯವರೆಗೂ ಇತ್ತು ಎನ್ನುವುದಕ್ಕೆ ಆಧಾರಗಳು ಇವೆ .
ಇದರ ಜೊತೆ ಕುಂಡಿಃ ಪಂಪ್ ಹೌಸ್ , ಚೆಕ್ ಅಣೆಕಟ್ಟು ದರ್ಶನೀಯ ಸ್ಥಳಗಳಲ್ಲಿ ಒಂದಾಗಿದೆ .
ಅವರ ಹೆಸರು ಆಧುನಿಕ ಸಮಾಜವಾದದೊಂದಿಗೆ ಬೆರೆತಿದೆ .
' ಲೆಕ್ಕ ಪರಿಶೋಧನಾ ಶಾಸ್ತ್ರ ' ಗ್ರಂಥವನ್ನು ಕನ್ನಡ ಮಾಧ್ಯಮದಲ್ಲಿ ಕಾಲೇಜು ಮಟ್ಟದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಷಯದಲ್ಲಿ ಉಪಯುಕ್ತ ಆಗುವಂತೆ ರಚಿಸಲಾಗಿದೆ .
ಇಲ್ಲಿ ಅಧಿಕಾಂಶ ಕೃಷಿಕ ಟಿಬೆಟಿಯನ್ನರು ಇದ್ದಾರೆ .
ನೀವು ಇಪ್ಪತ್ತೈದು ಜನರವರೆಗೆ ಸಿಬ್ಬಂದಿ ತೆಗೆದುಕೊಂಡು ಹೋಗಲು ಸರಕಾರ ಒಪ್ಪುತ್ತದೆ .
ಈ ವ್ಯವಹಾರಗಳನ್ನು ದಿನವಹಿಯಲ್ಲಿ ಬರೆದು , ಅವಶ್ಯಕ ಖಾತೆಗಳನ್ನು ತಯಾರಿಸಿರಿ .
ವೈರಸ್ ಧಾಳಿಯಿಂದ ಹಾನಿಗೊಂಡಿರುವ ಶ್ವಾಸನಾಳಗಳಲ್ಲಿ ಬ್ಯಾಕ್ಟೀರಿಯಗಳು ವರ್ಧಿಸುವುದು ಸುಲಭ ಹಾಗೂ ಈ ಪರಿಸ್ಥಿತಿಯಲ್ಲಿ ಅಸ್ತಮ ಉದ್ರೇಕಗೊಳ್ಳುವುದು ಸ್ವಾಭಾವಿಕ , ಈ ಸ್ಥಿತಿಯಲ್ಲಿ ಆಂಟಿಬಯಾಟಿಕ್ ಔಷಧಿಗಳನ್ನು ಉಪಯೋಗಿಸಬೇಕಾಗುತ್ತದೆ ; ಇದರಿಂದ ಕಫದ ಪ್ರಮಾಣ ಕಡಿಮೆ ಆಗುತ್ತದೆ .
ಹೆಚ್ಚು ಜನದಟ್ಟಣೆಯ ದಿನಗಳಲ್ಲಿ ಕಾಯುತ್ತಿರುವ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಕೂಡ ಮಾಡಲಾಗುತ್ತದೆ .
ವಿಪರೀತ ಸೆಕೆಯ ಅನುಭವ , ಮೈಯೆಲ್ಲ ಬಿಸಿಬಿಸಿ .
ಮೊರ್ತಿಲೋ ಗೋಪುರದಿಂದ ಪ. ಬಂಗಾಳದ ನಗರ ಜಂಗೀಪುರ ಹಾಗೂ ರಾಜ ಮಹಲಿನ ಬೆಟ್ಟಗಳ ದೃಶ್ಯ ಅವಲೋಕನ ಮಾಡಲಾಗುತ್ತದೆ .
ಮೂರು ವ್ಯವಹಾರದ ತಾಂತ್ರಿಕ ವಿಷಯಗಳ ಬಗೆಗಿನ ವಿವರಣೆ ಪಡೆಯಲು ಮುಕ್ತ ಮನಸ್ಸು ಉಳ್ಳವನು ಆಗಿರಬೇಕು .
4 ) ಕಂಪನಿಯನ್ನು ವಿಸರ್ಜಿಸಿದಾಗ , ಮೊದಲು ಡಿಬೆಂಚರುಗಳ ಹಣವನ್ನು ವಾಪಸ್ಸು ಕೊಡಬೇಕಾಗುತ್ತದೆ .
ರಸ್ತೆ : ರಾಂಚಿಯಿಂದ 135 ಕಿ. ಮೀ. ದೂರದ ಜಮಶೊದ್ ಪುರ ಜಾರ್ಖಂಡಿನ ಎಲ್ಲಾ ಪ್ರಮುಖ ನಗರಗಳಿಂದ ರಸ್ತೆ ಮೂಲಕ ನೇರಸಂಪರ್ಕವನ್ನು ಹೊಂದಿದೆ .
ಅವರಲ್ಲಿ ಕ್ರೈಸ್ತ ಪಾದ್ರಿಗಳು ಪ್ರಮುಖರು .
ಮಳೆಗಾಲ ಆರಂಭ ಆದ ಮೇಲೆ ಹಲವಾರು ಮರ ಹಾಗೂ ಕಳೆಗಳ ಪರಾಗಗಳು ವಾತಾವರಣದಲ್ಲಿ ಹರಡುವುದರಿಂದ ಅಲರ್ಜಿಕ್ ಪ್ರತಿಕ್ರಿಯೆಯ ಮೂಲಕ ರೋಗಿಗಳಲ್ಲಿ ಅಸ್ತಮ ಜಾಸ್ತಿ ಆಗಬಹುದು .
ಇಲ್ಲಿ ನರಸಿಂಹ ದೇವರ ಮಂದಿರ ಇದ್ದು ಸುಮಾರು 50 ಅಡಿ ಎತ್ತರದಿಂದ ಧುಮುಕುವ ಲಕ್ಷ್ಮಣತೀರ್ಥ ಜಲಪಾತ ಇದೆ .
ಕೀಚಕ , ಇವತ್ತು ರಾತ್ರಿ ನಾಟ್ಯಶಾಲೆಗೆ ಬಾ .
ಲ್ಯಾಂಟರ್ನ್ ಆರಿ ಹೋಗಿದ್ದುದರಿಂದ ಕತ್ತಲಲ್ಲಿ ಏನೂ ಕಾಣಲಿಲ್ಲ .
ಮಾಡಾಯಿಪ್ಪಾರದ ಬೇರೆ ಆಕರ್ಷಣೆ ಎಂದರೆ ಶೈವ ಮಂದಿರ , ಒಂದು ಎಕರೆಯಲ್ಲಿ ವಿಸ್ತೃತ ಮಂದಿರದ ಕೊಳ ಮತ್ತು ಮಾಡಾಯಿಕ್ಕಾವು ( ದಟ್ಟ ಕಾಡುಗಳಲ್ಲಿ ಪವಿತ್ರ ಸ್ಥಳ ) .
ಮಾತಿನಲ್ಲಿ ಬಲು ಜಾಣ ಆದ್ದರಿಂದ ನೀನು ಕೃಷ್ಣದೇವರಾಯನ ಆಸ್ಥಾನದಲ್ಲಿ ವಿಕಟಕವಿ ಆಗು .
ಇದು ಕಾಂಚಾಣ - ಯಂತ್ರಗಳ ಕತೆ .
ಉಳವಿಯ ಆಸುಪಾಸಿನಲ್ಲಿ ಪ್ರಕೃತಿ ನಿರ್ಮಿತ ಆದ ಹಲವು ಸುಂದರ ಗುಹೆಗಳು ಇವೆ .
ಅದ್ದೂರಿಯಾಗಿ ನಡೆದ ಕ್ರೀಡಾ ಮಹೋತ್ಸವವನ್ನು ಸುಮಾರು 75000 ಮಂದಿ ಪ್ರೇಕ್ಷಕರು ವೀಕ್ಷಿಸಿ ಆನಂದಿಸಿದರು .
ದ್ವಿರುಕ್ತಿಯಿಂದ : ಉತ್ತಮ | ಉತ್ತಮ ಉತ್ತಮೋತ್ತಮ ; ಗುಣವಚನ ಮತ್ತು ಉಪಸರ್ಗಯುಕ್ತ ಗುಣವಚನ ಇವುಗಳ ಸಂಯೋಗದಿಂದ : ಶ್ರೇಷ್ಠ ಅತೀ ಶ್ರೇಷ್ಠ ಶ್ರೇಷ್ಠಾತಿಶ್ರೇಷ್ಠ .
ಈ ಶಿಕ್ಷಣ ಅವರಿಗೆ ಏನನ್ನು ಕೊಡುತ್ತದೆ ಎಂಬುದು ಸಾಬೀತು ಆಗಬೇಕು .
ಹಾಗಲ , ಮೂಲಂಗಿ , ಬದನೆ ಇತ್ಯಾದಿಗಳ ಕಹಿ , ಕಟು ಸೇವನೆಯಿಂದ ಕಫ ಪರಿಹಾರ .
ಹಿಂದಿನ ಕ್ರೀಡೆಗಳಲ್ಲಿ ಭಾಗವಹಿಸಿದ ಎಲ್ಲ 18 ದೇಶಗಳು ಮತ್ತು ಇರಾನ ದೇಶಗಳು ಎರಡೂ ಮತ್ತೆ ಬಂದು ಸೇರಿದ್ದರಿಂದ ತೃತೀಯ ಏಶಿಯನ್ ಕ್ರೀಡೆಗಳಲ್ಲಿ ಭಾಗವಹಿಸುವ ದೇಶಗಳ ಸಂಖ್ಯೆ 18 ರಿಂದ 20ಕ್ಕೇ ಏರಿತು .
ಪ್ರಮುಖ ಸಾಂಸ್ಕೃತಿಕ ಕೇಂದ್ರ ಆದ ಹಂಪೆಯು ಕವಿ ಹರಿಹರ , ಪುರಂದರದಾಸ , ಕನಕದಾಸ , ವ್ಯಾಸತೀರ್ಥ , ಲಕ್ಕಣ ಮೊದಲಾದವರ ಜೀವನ ಸಾಧನೆಗಳ ಹಾಸುಹೊಕ್ಕಾಗಿ ಸೇರಿಕೊಂಡಿದೆ .
ಹುಡುಗರನ್ನು ನಾನು ನೋಡಿಕೊಳ್ಳುತ್ತೇನೆ , ಅಜ್ಜನನ್ನು ಮಲಗಿಸಿ ಬಂದರು ತಂದೆ .
ನಿದ್ರೆ ಬಂದಾಗಲೆಲ್ಲ ಏನೇನೊ ಘೋರ ಸ್ವಪ್ನ ಬಿದ್ದು ಎಚ್ಚರಿಕೆ ಆಗುತ್ತಿತ್ತು .
ಯಾವುದೋ ಹಳೆಯ ಕಾಲದ ಗ್ರಂಥದಲ್ಲಿ ಅದರ ಬಗ್ಗೆ ಉಲ್ಲೇಖ ಇದೆ .
ಮೊದಲು ಬರುವುದು ಬಳಕೆ .
ಎಷ್ಟೇ ಕಷ್ಟಗಳು ಇದ್ದರೂ ಅವರ ದಾಂಪತ್ಯ ಮಧುರ ಆಗಿತ್ತು .
ಉದಯಪುರದಲ್ಲಿ ಖರೀದಿಗಾಗಿ ಹೋದರೆ ಇಡೀ ರಾಜಸ್ಥಾನದ ಸಾಮಾನನ್ನು ಮನಸ್ಸಿನಲ್ಲಿ ಇಟ್ಟು ಹೋಗಬೇಕು .
ಏನು ಮಾವಾ , ನನ್ನ ಹೆಂಡತಿಯನ್ನು ನನ್ನ ಮನೆಗೆ ಕಳುಹಿಸಿಕೊಡುತ್ತಿಯೋ ಇಲ್ಲವೋ ?
ಸಾಮಾನ್ಯ ಭಾಗವನ್ನು ಹೇಳಿರುವೆನು .
ಬದಲಾಗಿ ರಫ್ತು ಬೆಲೆಗಳ ಸೂಚ್ಯಂಕಕ್ಕಿಂತ ಆಮದು ಬೆಲೆಗಳ ಸೂಚ್ಯಂಕವು ಹೆಚ್ಚು ಆಗಿದ್ದರೆ ವಿದೇಶಿ ವ್ಯಾಪಾರದ ಮಟ್ಟ ತಿಳಿದುಬರುತ್ತದೆ .
ಕೇರಳ ಅಪರೂಪ ಸಸ್ಯವರ್ಗಗಳು ಮತ್ತು ಪ್ರಾಣಿಗಳಿಂದ ಒಳಗೊಂಡ ಪೊದೆಗಳಿಂದ ಒಳಗೊಂಡ ಸ್ಥಳ ಆಗಿದೆ .
ಬನಾರೀಯ ಪರ್ವತಗಳಲ್ಲಿ ಅನೇಕ ಗುಹೆಗಳು ಇವೆ .
ನಮ್ಮ ಕಾಲುಗಳು ಬೆಟ್ಟ ಹತ್ತಿ ಸೋತಿದ್ದರೂ ಹತ್ತುವುದಕ್ಕೆ ಹೊಂದಿಕೊಂಡಿದ್ದವು .
ಹೀಗೆ 1850ರಿಂದ ಕೊನೆಯ ದಿನದವರೆಗೂ ಇವರು ಇಂಗ್ಲೆಂಡ್ ಇದ್ದರು .
ಕೀಲಿಮನೂರ್ ಅರಮನೆಯಲ್ಲಿ ಸಣ್ಣ - ದೊಡ್ಡ ಕಟ್ಟಡಗಳು , ಕೊಳಗಳು , ಬಾವಿಗಳು , ಕಾವ್ ಎಲ್ಲಾದರ ನಿರ್ಮಾಣ ಮಾಡಲಾಗಿದೆ .
ಭೂಸುಧಾರಣೆ ನಿಯಮಾವಳಿಯ 18 , 24 ಮತ್ತು 26 ಎ ನಿಯಮಗಳು ಇಲ್ಲಿಗೆ ಅನ್ವಯ ಆಗುತ್ತವೆ .
4 ) ಸುರಕ್ಷಿತ ಪ್ರದೇಶದಲ್ಲಿ ಇರಬೇಕು .
ಶೈಲಜಳಿಗೆ ತೃಪ್ತಿ ಆಗಿತ್ತು .
ಹೀಗೆ ಕ್ರಿ. ಶ. 1949ರವರೆಗೆ ಕೇಂದ್ರ ಸರಕಾರವು ಲೆಕ್ಕ ಪರಿಶೋಧಕರ ವೃತ್ತಿಯನ್ನು ಬಲವಾಗಿ ನಿಯಂತ್ರಿಸಿತು .
ಕೊಳ್ಳಬೇಕಾದ ಪದಾರ್ಥಗಳು ಯಾವಯಾವ ಮಾರುಕಟ್ಟೆಯಲ್ಲಿ ದೊರೆಯುತ್ತವೆ ?
ಸಮುದ್ರ ಜೀವನದ ಈ ಅಸಾಧಾರಣ ದ ವಿಶ್ವ ದೃಷ್ಟಿಕೋನಕ್ಕಾಗಿ ಮೊಟ್ಟಮೊದಲು ಜಾಮ್ನಗರಿನಲ್ಲಿ ಇರುವ ನ್ಯಾಶನಲ್ ಮರೈನ್ ಪಾರ್ಕಿನ ಕಾರ್ಯಾಲಯದ ಅನುಮತಿ ತೆಗೆದುಕೊಳ್ಳಬೇಕಾಗುತ್ತದೆ ನಂತರ ಪ್ರಾರಂಭ ಆಗುತ್ತದೆ ಒಂದು ಪ್ರಯಾಣ ಅದು ಸಮುದ್ರ ಜೀವನದ ಅನೇಕ ರಹಸ್ಯಗಳನ್ನು ಬಹಿರಂಗ ಮಾಡುತ್ತದೆ .
ಸರೋವರದ ಸೌಂದರ್ಯದ ಪರಿಪೂರ್ಣ ಆನಂದಕ್ಕೆ ಕೊಟ್ಟಿ - ಕೊಟ್ಟುಪ್ಪುರಮ್ ಮಾರ್ಗದಲ್ಲಿ ದೋಣಿ ಮೂಲಕ ಪ್ರಯಾಣ ಮಾಡಬೇಕು .
ನಾಲ್ಕು ಖಾಯಂ ಆಗಿ ಹೊರಗೆ ನೆಲೆಸಿರುವ ಪಾಲುಗಾರನ ಪರವಾಗಿ ಲೆಕ್ಕ ಪರಿಶೋಧನೆ .
ಇದೇ ರೀತಿಯಲ್ಲಿ ಇತರ ವಿಭಾಗಗಳವರೂ ಸಹ ತಮಗೆ ಬೇಕಾದವುಗಳನ್ನು ಕೊಳ್ಳುವ ಕೋರಿಕೆ ಪತ್ರದ ಮೂಲಕ ಕೊಳ್ಳುವ ಅಧಿಕಾರಿಗೆ ತಿಳಿಯಪಡಿಸಬೇಕಾಗುತ್ತದೆ .
ಆಮೇಲೆ ನನ್ನ ತವರಾದ ಇಂಗ್ಲೆಂಡಿಗೆ ಹೋಗಿಬಿಡುವೆ .
ಕೆಲವು ವೇಳೆ ಪುಸ್ತಕ ಭಂಡಾರದ ಅಧಿಕಾರಿ ಪುಸ್ತಕ ವಾಚನ ಮಾಡುವುದನ್ನು ಇತರರು ಕೇಳುವರು .
ಮಕ್ಕಳಿಗೆ ಓಡಾಡಲು ಮತ್ತು ಸಂತೋಷದಿಂದ ಕಿರಿಚಾಡಲು ಅವಕಾಶ ದೊರೆಯುತ್ತದೆ .
ಬಸ್ಸು ನಿಲ್ದಾಣದ ಮನೆ ಇವು ಪ್ರತೀಕ ಸ್ಥಾನ !
ಅವರ ತಂದೆಗೆ ಎಂಟು ಮಕ್ಕಳು ಇದ್ದರು .
ಕೆಲವು ಅನುಭವ ಮತ್ತು ಧೈರ್ಯ ಚಾರಣಿಗನ ಗುಂಪನ್ನು ಒಗ್ಗೂಡಿಸಿದೆ ಮತ್ತು ಈ ದುಸ್ತರ ಯಾತ್ರೆಯನ್ನು ಇದೇ ಮಾರ್ಗದಿಂದ ಮಾಡಲು ನಿರ್ಧರಿಸಿದ್ದಾರೆ .
ಹಳೆಯ ಸ್ಪ್ರಿಂಗನ್ನು ಬೆಂಕಿಯಲ್ಲಿ ಕಾಯಿಸಿದಾಗ ಅದು ಸಡಿಲ ಆಗುವುದು .
ಬ ) ಸಾಹುಕಾರ ಖಾತೆಗಳ ಪರಿಶೀಲನೆಯಿಂದ ಕೆಳಗಿನ ಸಂಗತಿಗಳು ಗೊತ್ತಾಗುತ್ತವೆ .
ಚಾನ್ಸೀ , ಕುಪ್ಪ , ಕಮರು , ಸಂಗ್ಲ , ಬ್ನಿಂಗ್ ಸಾರಿಂಗ್ , ಭಸೇರಿ , ರಕ್ಷಾಂ ಮತ್ತು ಛಿತ್ಕುಲ್ ಊರು ತಿರುಗಬಹುದು ಆಗಿದೆ .
ಗುರುಗೋವಿಂದಸಿಂಹರ ಮಿತ್ರ ಪೀರ್ಬಾಬಾನು ಜೀವನಪೂರ್ತಿ ಕೇವಲ ಹಾಲನ್ನೇ ಸೇವನೆ ಮಾಡಿದನು ಮತ್ತು 500 ವರ್ಷದ ವಯಸ್ಸಿನಲ್ಲಿ ತನ್ನ ದೇಹವನ್ನು ತೊರೆದರು .
ಅವನನ್ನು ಪತ್ನಿ ಪುತ್ರರೊಂದಿಗೆ ಬದುಕಿಸು .
ಆದರೆ ಕ್ಯಾಮೆರೂನ್ಸಿ ಬ್ರಿಟಿಷರು ಬರುವ ಮೊದಲೇ ಜರ್ಮನರು ಕ್ಯಾಮೆರೂನ್ಸ್ 1886 ರಲ್ಲಿ ಆಳುತ್ತಿದ್ದರು .
ನನಗೆ ಹೇಳು .
ಸಮ್ಮೇಳನದ ನಿರ್ಧಾರದ ಪರಿಣಾಮ ಆಗಿ ಕೆಲವು ಕಡೆಗಳಲ್ಲಿ ಒಳ್ಳೆಯ ಕೆಲಸ ನಡೆಯಿತು .
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪಂಚವಾರ್ಷಿಕ ಯೋಜನೆಗಳ ಅಂಗವಾಗಿ , ಕೈಗೊಂಡು ನಮ್ಮ ದೇಶದಲ್ಲಿನ ಅಡಿಕೆಯ ಉತ್ಪಾದನೆಯನ್ನು ಹೆಚ್ಚಿಸಿದುದೇ ಇದಕ್ಕೆ ಕಾರಣ .
ಆದರೂ ಇಲ್ಲಿ ದೊಡ್ - ದೊಡ್ಡ ಮರಗಳು ಇವೆ ಚಿನ್ನರ್ ಆದರೂ ಇಲ್ಲಿಯ ಎಲ್ಲ ಪೊದೆಗಳಿಗಾಗಿ ಉಪಯುಕ್ತ ಆಗಿದೆ .
ಪಾಪ ಅವರದ್ದು ಏನು ತಪ್ಪು ಇಲ್ಲ ; ಜವಾಬ್ದಾರಿ ಕೆಲಸ ಅಲ್ಲವೇ ? ' ಎಂದ .
ಆದರೆ 29ನೇ ಕಲಮಿನ ಪ್ರಕಾರ ಒಂದು ಸಹಕಾರಿ ಸಂಘ ಮತ್ತೊಂದು ಸಹಕಾರಿ ಸಂಘಕ್ಕೆ ಸಾಲ ಕೊಡಬಹುದು .
ಹಾಗಲ್ಲ , ನಿಸರ್ಗ ಇಲ್ಲಿ ಬೋಧಿಯ ಮರ !
' ಇಲ್ಲಿ ಕೊಡೆ ಪುಟ್ಟೀ , ಒಂದು ತಮಾಷೆ ತೋರಿಸುತ್ತೇನೆ ' ಎನ್ನುತ್ತಾ ಅವಳ ಮುಖದ ಮೇಲೆ ಇದ್ದ ಜಲ್ಲಿ ಕಾಗದ ಕಿತ್ತುಕೊಂಡ .
ಆಕೆಯನ್ನು ಏಕೆ ಕರೆತಂದನು ಎಂದು .
ಪ್ರತಿಯೊಂದು ಅಧ್ಯಾಯವೂ ಒಂದೊಂದು ಸಂಶೋಧನಾತ್ಮಕ ಕಾರ್ಯಕ್ರಮದ ಫಲಿತಾಂಶದ ಮುಖ್ಯವಾದ ತಿರುಳನ್ನು ಹೊರಗೆಡಹಿದೆ .
ಯಾವಾಗಲೂ ಮಲಗಿ ಇದ್ದರೆ ಹೇಗೆ ?
ಕುಲ್ಲು ಪಟ್ಟಣ ಮನಾಲಿಯಿಂದ 40 ಕಿಲೋಮೀಟರ್ ಮೊದಲೇ ಸಿಗುತ್ತದೆ .
ಕಾಂಡದ ತುದಿಯು ಚೂಪು ಆಗಿ ಮರದ ಸೋಗೆಗಳು ಸಣ್ಣದು ಆಗಿ ಸುಕ್ಕುಗಟ್ಟಿ ಒರಟು ಆಗುತ್ತವೆ .
ಅದರಂತೆ 3ನೇ ಸ್ಥಾನಕ್ಕಾಗಿ ನಡೆದ ತಿಕ್ಕಾಟದಲ್ಲಿ ದಕ್ಷಿಣ ಕೊರಿಯಾವು ಮುಂದಾಗಿ ಉತ್ತರ ಕೊರಿಯಾವನ್ನು 4ನೇ ಸ್ಥಾನಕ್ಕೆ ದೂಡಿತು .
ಏಕೆಂದರೆ ಇಂಥದರಲ್ಲಿ ಕಛೇರಿಯ ಗೌರವದ ಪ್ರಶ್ನೆಯೂ ಅಡಗಿರುತ್ತದೆ .
ಕೊನೆಗೆ ಎಷ್ಟು ಉಳಿಯುತ್ತದೆಯೋ ಅದೇ ಬಿಸಿ ನಮ್ಮ ಭೂಮಿಗೂ ತಲುಪುತ್ತದೆ .
ನಾನು ಇಷ್ಟೊಂದು ಬಲಶಾಲಿ , ನನ್ನ ಭಾರದಿಂದ ಸೇತುವೆಯು ಮುರಿದರೆ ಏನು ಮಾಡುವುದು .
ಇದರಿಂದ ನೀವು ಕಲಿಯಬೇಕಾದ ಪಾಠ ಎಂದರೆ , ನಿಮಗೆ ಭಯ ಆದಾಗ ಆ ಭಯಕ್ಕೆ ಕಾರಣವನ್ನು ಮೊದಲು ಪರೀಕ್ಷೆ ಮಾಡಿ .
ನನಗೆ ತುಂಬಾ ಆಯಾಸ ಆಗಿದೆ ಮುದುಕಿ , ಒಂದು ರಾತ್ರಿ ಇಲ್ಲಿ ಇರ್ತೀನಿ .
ಇವತ್ತು ಆ ಕೆಲಸವನ್ನು ನೀನು ಮಾಡಿದೆ .
ಈ ಪರದೇಶದಲ್ಲಿ ಇದ್ದ ನೀವು ನಿಜವಾಗಿಯೂ ಪರದೇಶಿಗಳು ಆಗುತ್ತೀರಿ .
ಪತ್ರಿಕೆಗಳಲ್ಲಿ ಓದಿದ್ದೆ .
ಕೋಟೇಶ್ವರನಾಥ ಸ್ತೂಪದ ಮೇಲೆ ನಾಲ್ಕು ಇಂಚು ಉದ್ದ , ಅಗಲ ಮತ್ತು ಆಳದ ಒಂದು ಗುಣಿ ಇದೆ ಅದರಲ್ಲಿ ಅದ್ಭುತವಾದ ರೂಪದಲ್ಲಿ ಯಾವಾಗಲೂ ಮೂರು ಇಂಚು ನೀರು ಉಳಿದಿರುತ್ತದೆ .
ಇದು ಕೇರಳಕ್ಕೆ ನೈಸರ್ಗಿಕ ವರದಾನ ಆಗಿದೆ .
ಮಹಿಳೆಯರು ಘೋಷ ಪದ್ಧತಿಯನ್ನು ಕಿತ್ತು ಒಗೆದರು .
ಜೈಸಲ್ಮೇರಿನ ಹಲವಾರು ನಿರ್ವಾಹಕರು ಕುದುರೆ ಸವಾರಿಯ ವ್ಯವಸ್ಥೆ ಮಾಡುತ್ತಾರೆ ಆದರೆ ಪ್ರಿನ್ಸೆಸ್ ಟ್ರೇಲ್ ಇದರಲ್ಲಿ ಉತ್ತಮ ಆಗಿದೆ .
ನಾನಿಲ್ಲಿಗೆ ಬಂದಿರುವುದು ನನ್ನ ಶಕ್ತಿಯ ಬುದ್ಧಿಯ ಪೂರ್ಣ ಅರಿವಿದ್ದು .
ಮನಸ್ಸು , ಬುದ್ಧಿ , ಪ್ರಸಾದ , ತಾಯಿ ಇವರ ವಿಚಾರವನ್ನು ಚಂದ್ರನಿಂದ ಮಾಡುವರು .
ಭಾರತದಲ್ಲಿ 1 , 2 , 5 , 20 , 50 , 100 , 500 , ಮತ್ತು 1000 ರೂಪಾಯಿಯ ಕಾಗದದ ನೋಟುಗಳು ಚಲಾವಣೆಯಲ್ಲಿ ಇವೆ .
ಅವರಿಗೆ ನಾನು ಕೃತಜ್ಞ .
ಮಾಲ್ಥಸ್ ಸಿದ್ಧಾಂತ ಇಂಗ್ಲೆಂಡ್ ಹುಸಿಗೊಂಡಿತು .
ಆದರೆ ಜೀವವಿಜ್ಞಾನದಲ್ಲಿ ಅಂತಹ ಮಹತ್ತರ ಸಂಶೋಧನೆಗಳು ನಡೆದಿರಲಿಲ್ಲ .
ಆದರೆ ಶೇರುಗಳ ಮೊಬಲಗುಗಳನ್ನು ಸಾಮಾನ್ಯವಾಗಿ ಹೀಗೆ ಹಿಂದಿರುಗಿಸುವುದಿಲ್ಲ .
ಹೊಸ ಮುಖ್ಯಮಂತ್ರಿಗಳಿಗೆ ನಿಮ್ಮನ್ನು ಕಂಡರೆ ನಾಚಿಕೆ , ಭಯ , ಸಿಂಹರಾಜ .
ಸೆಂಟಪಾಲ್ , ದಿಯು ಕೋಟೆ , ಪನಿಕೋಟ ಕೋಟೆ , ಗೋಗ್ಲಾ ಬೀಚ್ , ಮಕ್ಕಳ ಉದ್ಯಾನ , ಮತ್ತು ಸಮ್ಮರ್ ಹೌಸ್ ದಿಯುವಿನ ಪ್ರಮುಖ ಪ್ರವಾಸಿ ಸ್ಥಳಗಳು .
ದೇವಾಲಯವು ಪೂರ್ವಾಭಿಮುಖ ಆಗಿದ್ದು ಅದಕ್ಕೆ ಗರ್ಭಗೃಹ ಇದ್ದು ಅದರ ಮೇಲೆ ಶಿಖರ ಇದೆ .
ಇಲ್ಲಿ ಸುಮಾರು 10 ಮೀಟರ್ ಎತ್ತರದಿಂದ ಧುಮುಕುವ ತೊರೆ ಒಂದರಿಂದ ಒಂದು ನೀರಿನ ಕೊಂಡ ಸೃಷ್ಟಿ ಆಗಿದೆ .
ಅವರಲ್ಲಿ ಒಬ್ಬೊಬ್ಬರು , ಒಂದೊಂದು ತಿಂಗಳಿಗೆ ಅಧಿಪತಿ .
ಬ್ಯಾಂಕೋದ್ಯಮ ತತ್ವವನ್ನು ಆಧರಿಸಿರುವ ಪಾರ್ಶ್ವ ನಿಧಿ ಪದ್ಧತಿಯು ಸರಳವೂ , ನಮ್ಯವೂ ಆಗಿರುತ್ತದೆ ಎಂಬ ದೃಷ್ಟಿಯಿಂದ ಎಲ್ಲ ದೇಶಗಳೂ ಈ ಪದ್ಧತಿಯನ್ನು ಅನುಸರಿಸುತ್ತಿವೆ .
ಆದ್ದರಿಂದ ನಾನು ಬದುಕಿದ್ದೇನೆ .
ನಾನೇ ಪಂದ್ಯದಲ್ಲಿ ಗೆದ್ದ ರಾಜಕುಮಾರ ಎಂಬುದನ್ನು ಮಾತ್ರ ಯಾರಿಗೂ ಹೇಳಬೇಡ .
1607ರಲ್ಲಿ ಹೆಲ್ಮಾಂಟ್ ಎಂಬಾತನು ಅಸ್ತಮದ ವಿವಿಧ ಲಕ್ಷಣಗಳನ್ನು ಕುರಿತು ಲೇಖನಗಳನ್ನು ಬರೆದಿದ್ದಾನೆ .
ವಿಟ್ಲದಲ್ಲಿನ ಸಂಶೋಧನಾ ಆಲಯದಲ್ಲಿ ನಡೆದ ಪ್ರಯೋಗಗಳಿಂದ ತಿಳಿದು ಬಂದಿರುವಂತೆ 30 ಸೆಂ. ಮೀ. ಮತ್ತು 60 ಸೆಂ. ಮೀ. ಆಳದಲ್ಲಿ ಸಸಿಗಳನ್ನು ನೆಡುವುದಕ್ಕಿಂತ 90 ಸೆಂ. ಮೀ. ಆಳದಲ್ಲಿ ನೆಡುವುದು ಒಳ್ಳೆಯದು .
ಟೇಲರ್ ಮತ್ತು ಪೆರ್ರಿರವರ ಪ್ರಕಾರ , ' ಲೆಕ್ಕ ಪರಿಶೋಧಕನು ಅಂಕಿ - ಅಂಶಗಳನ್ನು ಒಳಗೊಂಡ ಪಟ್ಟಿಯನ್ನು ಕುರಿತು ವರದಿ ಮಾಡಲು ಸಾಧ್ಯ ಆಗುವಂತೆ , ಕೆಲವು ಪುರಾವೆಗಳೊಂದಿಗೆ ಆ ಲೆಕ್ಕ ಪಟ್ಟಿಯನ್ನು ತನಿಖೆ ಮಾಡುವುದೇ ಲೆಕ್ಕ ಪರಿಶೋಧನೆ ಆಗಿದೆ .
ಅದಕ್ಕೆ ಹಾಗೆ ಹೇಳ್ತೀಯಾ , .
ಕಾಯ್ದು ಕರಗಿ ಉರಿಯುತ್ತಿದ್ದ ಲಾವಾ ಜ್ವಾಲಾಮುಖಿಯ ಬಾಯಿಂದ ಬೆಂಕಿ ತೊರೆಯಂತೆ ಹರಿಯುತ್ತಿತ್ತು .
ಅವನ ಎಡಗೈಯಲ್ಲಿ ಕತ್ತಿ , ಬಲಗೈಯಲ್ಲಿ ಹೂವು , ಎಡಕ್ಕೆ ಮಹಾರಾಣಿ , ಆಕೆಯ ಹಿಂದೆ ಒಬ್ಬ ದಾಸಿ , ರಾಜನ ಬಲಗಡೆ ಸ್ವಲ್ಪ ಮುಂಭಾಗದಲ್ಲಿ ಇಬ್ಬರು ಗುರುಗಳು , ಅವರಲ್ಲಿ ಒಬ್ಬರು ಉಪದೇಶ ಮಾಡುತ್ತಿರುವಂತೆ ಇದೆ .
ಭೂಮಿ , ಬ .
ನಾಲ್ಕು ) ತಯಾರಿಕೆ ವಿಭಾಗದಿಂದ ಪದಾರ್ಥ ಬೇಡಿಕೆ ಪತ್ರ ಬಂದಾಗ ವಿವರಗಳನ್ನು ಪರೀಕ್ಷಿಸಿ ಪದಾರ್ಥ ರವಾನಿಸುವುದು ಮತ್ತು ಬಿನ್ ಕಾರ್ಡಿನಲ್ಲಿ ದಾಖಲಿಸಿ ವೆಚ್ಚ ನಿರ್ಣಯ ವಿಭಾಗಕ್ಕೆ ವಿವರ ತಿಳಿಸುವುದು .
ಹೀಗೆ ನಂಬಲಾಗುತ್ತದೆ ಏನೆಂದರೆ ಈ ಗುಹೆಯ ಒಳಗೊಳಗೆ ಬಹಳಷ್ಟು ಅನ್ಯತೀರ್ಥ ಗುಹೆಗಳು ಹೋಗಿ ಸೇರುತ್ತವೆ ಮತ್ತು ದೇಶದಿಂದ ಗಡಿಪಾರು ಮಾಡಬಹುದಾಗಿದೆ .
ಬೇಡ , ನನ್ನೊಡನೆ ಇರಲು ಅಧಿಕಾರಿ ಮತ್ತು ಇನ್ನಿಬ್ಬರು ಬರುತ್ತಾರೆ .
ಯಾಕೆ ಸಾಧ್ಯ ಇಲ್ಲ ?
ಅವುಗಳ ರಚನೆಗೆ ಸಂಬಂಧಿಸಿದ ವಿಶ್ಲೇಷಣೆಗೆ ತೊಡಗಬಹುದು .
ಹಣದುಬ್ಬರದ ಸಮಸ್ಯೆಯನ್ನು ತಡೆಗಟ್ಟಲು , ಉತ್ಪಾದನಾ ಹೆಚ್ಚಳಕ್ಕೆ ಪ್ರೋತ್ಸಾಹ ನೀಡಬೇಕು .
ಎರಡು ಸಂಸ್ಥೆಗಳ ಸಂವಿಧಾನ , ನಿಬಂಧನೆ ಮತ್ತು ನ್ಯಾಸಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು .
ಈ ದಾರುಣ ಕತೆಯ ಹಿನ್ನೆಲೆ ಏನು ?
ಎದೆ ಹೊಡೆದುಕೊಳ್ಳುತ್ತಿತ್ತು .
ಬೆಟ್ಟ ಇಳಿಯುವುದು ನಾವು ಊಹಿಸಿದಷ್ಟು ಸುಲಭ ಆಗಿರಲಿಲ್ಲ .
ಚಂಬೆಯಲ್ಲಿ ಲಕ್ಷ್ಮೀನಾರಾಯಣ ಮಂದಿರ ಸಮೂಹ , ರಂಗ ಮಹಲ್ , ಭೂರೀಸಿಂಹ ಮ್ಯೂಸಿಯಂ ಮತ್ತು ಎತ್ತರದ ಪ್ರದೇಶ ಭೇಟಿಗೆ ಯೋಗ್ಯ ಆದುದು .
ಅದನ್ನು ತೆಗೆದುಕೊಂಡು ಬರಬೇಕು .
ವ್ಯಾಸದ ಆಚೆ ಪಾರ್ವತಿ ನದಿಯ ದಡದಿಂದ ಒಂದು ರಹಸ್ಯ ಕಣಿವೆಯ ಪ್ರಯಾಣ ಪ್ರಾರಂಭ ಆಗುತ್ತದೆ .
ಜಲಪಾತದ ಶಬ್ದ ಸುಮಾರು 13 ಕಿ. ಮೀ.ವರೆಗೂ ಕೇಳುವುದಂತೆ .
ವಿಜಯನಗರದ ದೇವಾಲಯಗಳಲ್ಲಿ ವಿಜಯವಿಠಲ ದೇವಾಲಯ ಪ್ರಮುಖ ಆದುದು .
ಮಹಾರಾಜ , ನನಗೂ ಆ ಗರ್ಭಿಣಿ ಜಿಂಕೆಗೂ ಪ್ರಾಣದಾನ ಮಾಡಿದೆ .
ಉಸಿರು ಬಿಗಿಯುವ ವೇಗದ ಬಾಳು ಇದು !
ಕೆಲವೊಮ್ಮೆ ಉತ್ತಮ ಆಡಳಿತಾತ್ಮಕ ಬರೆಹ ಸಾಹಿತ್ಯದ ಕ್ಷೇತ್ರಕ್ಕೂ ಹೆಜ್ಜೆ ಇರಿಸುತ್ತದೆ .
ನದಿ ದಡದ ಹತ್ತಿರದ ಕಿಶೂರ್ ಮಂದಿರದ ಗೀತೋತ್ಸವ ಬಹಳ ಪ್ರಸಿದ್ಧ .
ಅದು ತೋರಿಸುವಷ್ಟು ಜಮೆಯ ಬಾಕಿಯು ಶೇರುದಾರರಿಂದ ಕಂಪನಿಯು ಪಡೆದುಕೊಂಡ ಬಂಡವಾಳ ಆಗಿರುತ್ತದೆ .
ಬೈಸಿಕಲ್ಲಿಗೆ ಬೇಕಾದ ಬಿಡಿ ಭಾಗಗಳನ್ನು ಕೊಳ್ಳುವ ಅವಶ್ಯಕತೆ ತೋರಿತು .
ಕಜಾವನ್ನು ಸರಕಾರಿ ನೌಕರ ತನಗಾಗಿ ' ಕಪ್ಪು ನೀರು ' ಪರಿಗಣಿಸುತ್ತಾರೆ .
ತಾಲ್ಲೂಕು ಮಟ್ಟದಲ್ಲಿ ಜಾರಿಗೆ ತರಬಹುದಾದಂತಹ ಭೂಸುಧಾರಣೆ ಕಾಯಿದೆಯ ಅನ್ವಯ , ಭೂರಹಿತ ವ್ಯವಸಾಯ ಕಾರ್ಮಿಕರಿಗೆ ನಿವೇಶನಗಳ ಹಂಚಿಕೆ , ಋಣ ಪರಿಹಾರ , ಜೀತ ಪದ್ಧತಿ ರದ್ದು , ಉತ್ಪತ್ತಿ ಹೆಚ್ಚಳ ಮತ್ತು ಕಡಿತದ ಬಗ್ಗೆ ಸಾಕಷ್ಟು ಪ್ರಚಾರ ಮಾಡಿ , ಈ ಕಾರ್ಯಕ್ರಮದ ಪ್ರಯೋಜನ , ಗ್ರಾಮಾಂತರ ಜನತೆಗೆ ಅದರಲ್ಲೂ ದುರ್ಬಲ ವರ್ಗದವರಿಗೆ ದೊರಕುವಂತೆ ಆಗಲು ಎಲ್ಲಾ ಸೂಕ್ತಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು .
ಬುಧನ ಅಷ್ಟಕ ವರ್ಗ ಬುಧನ ಅಷ್ಟಕ ವರ್ಗದಲ್ಲಿ ಬುಧನಿಂದ 1 - 3 - 5 - 6 - 8 - 10 - 11 - 12ರಲ್ಲಿ ಬಿಂದುಗಳನ್ನು ಇಡಬೇಕು .
ಓ ಅದೋ ?
ಕಲ್ಲಿದ್ದಲು ಗಣಿಗಳು , ಉನ್ನತ ತಂತ್ರಜ್ಞಾನ ಹಾಗೂ ಸಂಶೋಧನಾ ಸಂಸ್ಥೆ , ನೈಸರ್ಗಿಕ ವೀಕ್ಷಣೆ ಧನ್ಬಾದ್ ಕೈಗಾರಿಕಾ ನಗರದ ಆಕರ್ಷಣೆಗಳು ಆಗಿವೆ .
ಲೆಕ್ಕಪತ್ರಗಳ ತಪಾಸಣೆ .
ಸೂಚ್ಯಂಕಗಳ ರಚನೆಗೆ ಆರಿಸಿಕೊಂಡಿರುವ ಎಲ್ಲಾ ವಸ್ತುಗಳ ಬೆಲೆಗಳನ್ನು ಸಂಗ್ರಹಿಸುವುದು ಮುಂದಿನ ಹಂತ .
ಶೂದ್ರನು ಇದ್ದಲ್ಲಿ ಸೇನಾಪತಿ ಆಗುವನು .
ಆರು ತಾಂತ್ರಿಕ ವಿಷಯಗಳನ್ನು ಗ್ರಹಿಸುವ ಸಾಮರ್ಥ್ಯ .
ಸ್ವಲ್ಪ ಕಾಲ ಜೀವಿಸಿದ ನಂತರ ಎಲ್ಲವೂ ಸಾಯಲೇ ಬೇಕು .
ಹೊಸ ಸಚಿವಾಲಯದ ಹತ್ತಿರವೇ ಶಾಲಿಮಾರ್ ಮಾರ್ಗದಲ್ಲಿ ರಣವಿರೇಶ್ವರ್ ಶಿವನ ಮಂದಿರವನ್ನು 1883ರಲ್ಲಿ ಮಹಾರಾಜ ರಣವೀರ್ ಸಿಂಗನು ನಿರ್ಮಿಸಿದನು .
ಕಂಡರಿಯದ ಮನುಷ್ಯನಿಗೆ ಸಾವಿರ ವರಹ ಮುಂಗಡ ಕೊಡುವವರಿಗೆ ಏನು ಎನ್ನಬೇಕು ?
ಇದನ್ನು ದಕ್ಷಿಣ ಕಾಶಿ ಎಂತಲೂ ಕರೆಯುತ್ತಾರೆ .
ಎಲಾ ಈ ಜಿಂಕೆ ನನಗೆ ಮೋಸ ಮಾಡಿತಲ್ಲ , ಇದನ್ನು ಸುಮ್ಮನೆ ಬಿಡೋದಿಲ್ಲ .
ಸುಣ್ಣ ಹಾಕುವುದರಿಂದ ಹುಳಿಯ ತೀವ್ರತೆ ಕಡಿಮೆ ಆಗುವುದು ಅಲ್ಲದೆ ಮಣ್ಣಿಗೆ ಪ್ರತ್ಯಾಮ್ಲಗಳನ್ನು ಒದಗಿಸುವುದೂ ಆಗುತ್ತದೆ .
ಬಿಚ್ಚುಗತ್ತಿ ಭರ್ಮಣ್ಣ ನಾಯಕರ ಕಾಲದಲ್ಲಿ ಕಟ್ಟಿದ ಮುರಘ ರಾಜೇಂದ್ರಶ್ರೀ ಗದ್ದುಗೆ ಇದೆ .
ಆಗಲೇ ತಡ ಆಗಿರುವಾಗ ಈ ಒಂದು ದಿನದ ತಡೆ ಸಹಿಸಲಾರದಂತಿತ್ತು .
ತಂತ್ರ ವಿಜ್ಞಾನದ ವಿಸ್ಮಯಕಾರಿ ವಸ್ತುಗಳು ಮಹತ್ತರ ಆದುವು .
ಇಂಥ ಸಂದರ್ಭಗಳಲ್ಲಿ ಕನ್ನಡದಲ್ಲಿಯೇ ಸ್ವತಂತ್ರವಾಗಿ ಚಿಂತಿಸಿ , ಕನ್ನಡ ನುಡಿಗಟ್ಟುಗಳನ್ನೇ ಬಳಸಿದರೆ ಅಂಥ ಭಾಷೆಯ ಸ್ವರೂಪಶಕ್ತಿ ಪ್ರಭಾವಗಳೇ ಬೇರೆ ಆಗುತ್ತವೆ .
ಈ ಕೋಶಗಳ ಮೂಲಕ ಆಕ್ಸಿಜನ್ ರಕ್ತದ ಒಳಕ್ಕೆ ಸಾಗಿಸಲ್ಪಡುತ್ತದೆ .
ಇಂತಹ ಶೇರುಗಳನ್ನು ತೆಗೆದುಕೊಂಡವರೇ ಕಂಪನಿಯ ಸದಸ್ಯರು ಮತ್ತು ಮಾಲಿಕರು .
ಎಲ್ಲಾ ಭಾಗವೂ ಹೇಳಿದ ರೀತಿ ಜೋಡಿಸಿದ ಮೇಲೆ ಗಮನದಲ್ಲಿ ಇಡಬೇಕಾದ ವಿಷಯ ಎಂದರೆ ತಳಭಾಗದ ಪ್ರಕಾಶದ ಬಿಂಬ ಮತ್ತು ಮಸೂರ ಇವು ಎರಡೂ ಒಂದೇ ನೇರದಲ್ಲಿ ಇರಬೇಕು .
ಒಂದು ಬಾರಿ ನೀವು ಇದರ ಸೌಂದರ್ಯದ ರಸಾಸ್ವಾದನೆ ಮಾಡಿಕೊಂಡಲ್ಲಿ ನೀವು ಇದರಲ್ಲೇ ತಲ್ಲೀನರಾಗುವಿರಿ ಇದು ನಮ್ಮ ವಾದ .
ನನಗೆ ನಿಜವಾಗಿಯೂ ದಿಗಿಲು ಆಯಿತು .
ಅದನ್ನು ರಾಜರ ಗಮನಕ್ಕೆ ತಂದು ಉತ್ತರ ತರ್ತೀನಿ .
ಸಾಲ್ ನ ಹೊರತು ನೂರಾರು ಪ್ರಭೇದಗಳ ಮರ ಸಾರಂಡದ ಕಾಡುಗಳಲ್ಲಿ ಕಂಡುಬರುತ್ತವೆ .
ಹೇಳಲಾಗುತ್ತದೆ ಅಂಜನ ಧಾಮದಲ್ಲಿ 360 ಶಿವಲಿಂಗ ಮತ್ತು ಅಷ್ಟೇ ಕೊಳ ಕೂಡ ಇವೆ ಆದರೂ ಸಹ ಎಲ್ಲಾ ಗೋಚರಿಸುವುದಿಲ್ಲ .
ಅತ್ಯಂತ ಪ್ರಾಚೀನ ಕಲ್ಲುಗಳಿಂದ ನಿರ್ಮಿತ ತಾಯಿ ಕಾಳಿಯ ಸಾಕಷ್ಟು ಭವ್ಯ ಮಂದಿರಗಳು ದಲ್ಭುಂಗ್ಧ್ ನಲ್ಲಿ ಇದೆ .
' ಇಪ್ಪತ್ತೈದರ ಒಳಗಾಗಿ ಬಿಲ್ಲನ್ನು ಕಳುಹಿಸಿ ' ಇಲ್ಲಿಯ ಸಂಕ್ಷೇಪಣದಲ್ಲಿ ವಿಷಯ ಅಸ್ಪಷ್ಟ ಆಗುವ ಅಥವಾ ಗೊಂದಲಕ್ಕೆ ಎಡೆಕೊಡುವ ಸಂಭವ ಏರ್ಪಡದಂತೆ ನೋಡಿಕೊಳ್ಳುವುದು ಮುಖ್ಯ .
ಫದಲ್ ಗೊಢ ಪಾರ್ಡಿಹ್ ಕಾಳಿ ಮಂದಿರ ಭಕ್ತರಿಗಾಗಿ ವಿಶೇಷ ಮಹತ್ವ ಹೊಂದಿದೆ .
ಇದು 27 ನಕ್ಷತ್ರ .
ಈ ರೀತಿಯ ಅಸ್ತಮದಲ್ಲಿ ಪರಿಸರದ ಅಲರ್ಜಿಯ ಪಾತ್ರ ಅಷ್ಟು ಹಿರಿದಾಗಿ ಇರುವುದಿಲ್ಲ .
ಬೆಲೆ ಏರಿಕೆಯು ಸಾಮಾನ್ಯ ಜನರ ಜೀವನದ ಮೇಲೆ ನಿರ್ದಯವಾದ ಆಪತ್ಕಾರಿ ಪರಿಣಾಮಗಳನ್ನು ಬೀರುತ್ತದೆ .
ಓಹೋಹೋ , ದೇವರ ಒಂದು ಫೋಟೋ ಇದೆಯಲ್ಲಾ .
ಆದ್ದರಿಂದ ಜೀವವಿಜ್ಞಾನಕ್ಕೆ ಜ್ಞಾನರಾಜ್ಯದಲ್ಲಿ ನಿರ್ದಿಷ್ಟ ಸ್ಥಾನ ದೊರಕಲಿಲ್ಲ .
ಹವಾಮಾನ ಸ್ಪಷ್ಟ ಆಗಿತ್ತು , ಎದುರು ಮೃಗ್ - ಧುನಿ , ತ್ರಿಶೂಲ್ ಮತ್ತು ನಂದಾಘುಟಿಯ ಗಂಗಾನಾಚುಂಬಿ ಶಿಖರಗಳು ಇದ್ದವು .
ಸುಮಾರು 8ನೇ ಶತಮಾನದಲ್ಲಿ ನಿರ್ಮಾಣಗೊಂಡ ದೇಗುಲ ಇದು .
ಧಾರಣೆ ಪಟ್ಟಿಯನ್ನು ತರಿಸಿಕೊಳ್ಳಲು , ಕೊಳ್ಳುವ ಅಧಿಕಾರಿಯೇ ನೇರವಾಗಿ ಸರಬರಾಜುದಾರರಿಗೆ ಪತ್ರ ಬರೆಯಬಹುದು ಅಥವಾ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಬಹುದು .
ಸಂಶೋಧನಾ ಕೇಂದ್ರದಲ್ಲಿ ಒಂದು ಹುದ್ದೆ ಇತ್ತು .
ಜನತೆಯ ಆಶೋತ್ತರಗಳು ವ್ಯಕ್ತವಾಗುವ ವೇದಿಕೆ ಯಾವುದೇ ಆಗಲಿ , ಅಂದರೆ , ಅದು ಸಾರ್ವಜನಿಕ ವೇದಿಕೆ ಆಗಲೀ , ಕಾನೂನುಬದ್ಧ ಸಂಘ ಸಂಸ್ಥೆಗಳ ಸಭೆ - ಸಮಿತಿಗಳು ಆಗಲೀ , ವಿಶಿಷ್ಟ ಕಾರಣ ಅಥವಾ ಉದ್ದೇಶದಿಂದ ಏರ್ಪಡುವ ಸಮ್ಮೇಳನಗಳು ಆಗಲೀ , ಕಾಲ ಕಾಲಕ್ಕೆ ನಡೆಯುವ ರಾಜಕೀಯ ಪಕ್ಷಗಳ ಅಧಿವೇಶನಗಳು ಆಗಲೀ , ಶಾಸನಬದ್ಧ ಪ್ರತಿನಿಧಿ ಸಭೆಗಳು ಆಗಲೀ , ಅವು ಜನತೆ ಏರ್ಪಡಿಸಿಕೊಂಡಿರುವ ಕಾರ್ಯಾಂಗವನ್ನು ತಲುಪುವುದು ಅಂದರೆ ಸರ್ಕಾರಕ್ಕೆ ಅರಿವಾಗುವುದು ಪತ್ರಗಳ ಮೂಲಕವೇ .
ಅಮರ್ ಮಹಲಿನಲ್ಲಿ ಪ್ರಾಚೀನ ಪುಸ್ತಕಗಳು ಮತ್ತು ವರ್ಣಚಿತ್ರಗಳ ಅನನ್ಯ ಮತ್ತು ಶ್ರೇಷ್ಠ ಸಂಗ್ರಹ ಇದೆ .
ಈ ಎಲ್ಲ ವಿವರಗಳು ಶೀಘ್ರ , ಸುಗಮ ಆಡಳಿತ ವ್ಯವಹಾರದ ದೃಷ್ಟಿಯಿಂದ ಅಗತ್ಯ ಆಗುತ್ತದೆ .
ತಾತಾ ಹೇಳಿದ್ದೂ ನಿಜವೇ .
ಪಾಲ್ಕೋಟ ವಲಯದಲ್ಲಿ ಒಂದು ಕೊಳ ಕೂಡ ಇದೆ ಅದನ್ನು ಪಂಪಸ್ರ ಕರೆಯಲಾಗುತ್ತದೆ .
ತಾಯಿಯ ಬಂಧುಗಳು , ರಿಪು , ಗಾಯ ಇವುಗಳ ವಿಚಾರವನ್ನು 6ನೆಯ ಭಾವದಿಂದ ಮಾಡುವರು .
ಪ್ರತಿಯೊಂದು ವಸ್ತುವಿನ ಮೂಲ ವರ್ಷದ ಬೆಲೆಯನ್ನು 100 ಎಂದು ಇಟ್ಟುಕೊಳ್ಳಲಾಗುವುದು .
ಇದೂ ಸಾಲದು ಎಂದರೆ , ಇವರ ' ಆರೋಗ್ಯವಿಮೆ ' ಇವರ ಆರೋಗ್ಯದ ಎಲ್ಲ ವ್ಯವಸ್ಥೆ ನೋಡಿಕೊಳ್ಳುತ್ತದೆ .
ಮಠದ ಬಳಿ ನಿಂತು ಸಮುದ್ರದ ಸುಂದರ ದೃಶ್ಯವನ್ನು ವೀಕ್ಷಿಸಬಹುದು .
ಬದುಕಿದ್ದೀರ ನಿಮಗೆ ಏನೂ ಅಪಾಯ ಆಗಿಲ್ಲ ತಾನೆ , ಎಂದು ಸಹಾನುಭೂತಿ ತೋರಿದ .
ಆದರೆ ಅದಕ್ಕೆ ಮುಂಚೆ ಮೂರು ಜನ ಬುದ್ಧಿವಂತರ ಅಭಿಪ್ರಾಯ ಕೇಳೋದು ಒಳ್ಳೇದು ಅಲ್ವೇ ?
ಎರಡೂ ಅವರಿಗೆ ಖ್ಯಾತಿಯನ್ನು ತಂದುಕೊಟ್ಟವು .
' ಓ ನಾನು ಕಾಯಬಲ್ಲೆ ' ಎಂದು ತನ್ನ ಕನ್ನಡಕವನ್ನು ಓರೆ ಮಾಡಿಕೊಂಡು ಅವನೆಡೆಗೆ ನೋಡಿ ಶ್ರೀಮತಿ ಉತ್ತರಿಸುತ್ತಾಳೆ !
ಸುಳ್ಳು ಲೆಕ್ಕ ಪತ್ರಗಳನ್ನು ಈ ಕೆಳಗಿನಂತೆ ಸೃಷ್ಟಿಸಲಾಗುವುದು .
ಸುರಕ್ಷಿತ ಶೈವ ಮೂರ್ತಿಗಳನ್ನು ಮೊದಲಿನ ರೀತಿಯಲ್ಲಿಯೇ ನಿಲ್ಲಿಸಲಾಗಿದೆ .
ಬಂದ ಬೆಳೆಯನ್ನು ಕೊಯ್ಯಲೂ ಮುಖ್ಯ ಸಾಧನ !
ಪದಾರ್ಥ ಕ್ರೋಡಿಕರಣದಲ್ಲಿ ಅನನುಕೂಲಗಳು ಇದ್ದರೂ ಇದರಿಂದ ಆಗುವ ಅನುಕೂಲಗಳು ಹಲವಾರು .
ಉದಾಹೃತ ಕುಂಡಲಿಯಲ್ಲಿ ವೃಷಭ ಲಗ್ನ ಇದ್ದು ಶನಿ ನವಮ ದಶಮಾಧಿಪತಿ ಇರುವನು .
ಅಟ್ಟಿಂಗಲ್ ರಾಣಿಯು ಒಂದು ಇಲಾಖೆಯನ್ನು ಬ್ರಿಟಿಷ್ ಕಂಪೆನಿಗೆ ತೆರಿಗೆಗಾಗಿ ಕೊಟ್ಟಿದ್ದರು .
ಕಾಗದದ ನೋಟುಗಳಿಗೆ ಹೆಚ್ಚಿನ ಬೇಡಿಕೆ ಇರುವಾಗ ಕೇಂದ್ರ ಬ್ಯಾಂಕಿನ ಹಣ ಚಲಾವಣೆಯ ಅಧಿಕಾರದ ಮೇಲೆ ನಿರ್ಬಂಧ ವಿಧಿಸುವುದರಿಂದ ಅದು ತೀವ್ರ ಪೇಚಿಗೆ ಸಿಲುಕುತ್ತದೆ .
ಏಕಲೋಹ ಪ್ರಮಿತಿಯು ಪ್ರಪಂಚದ ಅನೇಕ ದೇಶಗಳಲ್ಲಿ ಬಹಳ ಕಾಲ ಅಸ್ತಿತ್ವದಲ್ಲಿ ಇದ್ದಿತು .
ಆದರೆ ಎಷ್ಟೇ ಮುಂಜಾಗ್ರತೆ ವಹಿಸಿದರೂ ಕೆಲವು ಸಲ ಒಪ್ಪಂದದಲ್ಲಿ ಇಲ್ಲದ ಪರಿಸ್ಥಿತಿ ಉದ್ಭವಿಸಬಹುದು .
ಇಂತಹ ಮಿತಿಗಳು ಯಾವುವು ಎಂದರೆ ಹಣದ ಕೊರತೆ .
ಆರು - ಸಾಲ ಕೊಡುವವರ ಮೇಲೆ ನಿರ್ಬಂಧ :
ಕ್ರೋಮೋಲಿನ್ ಸೋಡಿಯಂ ಅಸ್ತಮವನ್ನು ಹತೋಟಿಯಲ್ಲಿ ಇಡಲು ನೂತನ ವಿಧಾನಗಳಿಗೆ ಹಾಗೂ ಔಷಧಿಗಳಿಗಾಗಿ ಸಂಶೋಧನೆಗಳು ಸತತವಾಗಿ ನಡೆಯುತ್ತಿವೆ .
ಮೋಹನ ಕೇಳಿದ .
1 . ತುಂಬಿ ಹರಿಯುತ್ತಿರುವ ನೀರಿನ ಪಾರದರ್ಶಕತೆ .
ಹಳೆಯ ಚಿನ್ನಾ - ಚಿನ್ನಿ : .
ಕೊಡಲು / ನೀಡಲು ತರಲು ದಾಖಲು ಮಾಡಲು / ಸಲ್ಲಿಸಲು .
ಹಾನಗಲ್ಲು ಪಟ್ಟಣದ ಈಶಾನ್ಯಕ್ಕೆ 10 ಕಿ. ಮೀ. ದೂರದಲ್ಲಿ ಇರುವ ಅರಳೇಶ್ವರ ಗ್ರಾಮದ ಬಳಿ ಚಾಲುಕ್ಯ ಶೈಲಿಯ ಕದಂಬೇಶ್ವರ ದೇವಾಲಯ ಇದೆ .
ಅಧ್ಯಾಪಕರ ಕಾರ್ಯದಲ್ಲಿ ನನಗೆ ತೃಪ್ತಿ ಇತ್ತು .
ನಿಮ್ಮ ಅಮ್ಮ ತಮ್ಮ ಕೊನೆಯ ಘಳಿಗೆಯವರೆಗೂ ನೀನು ಬರುತ್ತೀಯಾ ಎಂದು ಕಾಯುತ್ತಲೇ ಇದ್ದರು .
ಎರಡು ಟೇಲರ್ ಮತ್ತು ಪೆರ್ರಿ ಎಂಬವರ ಪ್ರಕಾರ ಲೆಕ್ಕ ಪರಿಶೋಧನೆಯು , ಲೆಕ್ಕ ಪರಿಶೋಧಕನು ಅಂಕಿಯಂಶಗಳನ್ನು ಒಳಗೊಂಡ ಅಢಾವೆ ಪತ್ರಿಕೆ ಅಥವಾ ಇತರ ಲೆಕ್ಕದ ಪಟ್ಟಿಯನ್ನು ಕುರಿತು ವರದಿಯನ್ನು ತಯಾರಿಸಲು ಸಾಧ್ಯ ಆಗುವಂತೆ ಕೆಲವು ಪುರಾವೆಗಳೊಂದಿಗೆ ಆ ಲೆಕ್ಕದ ಪಟ್ಟಿಯನ್ನು ತನಿಖೆ ಮಾಡುವುದಾಗಿದೆ .
ದೊಡ್ಡದೊಡ್ಡ ಊರುಗಳಿಗೆ ಸಾಧಾರಣ ರಸ್ತೆಗಳು ಇದ್ದವು .
ದೇವಲೋಕದ ಇಂಜಿನಿಯರ್ ವಿಶ್ವಕರ್ಮ .
10-3-68ರ ಸಿಂಡಿಕೇಟ್ ಸಭೆಯ ನಿರ್ಣಯದಂತೆ , ಒಮ್ಮೆ ನಿಯೋಗಿಸಿದ ಅಭ್ಯರ್ಥಿಯನ್ನು ವಿಶ್ವವಿದ್ಯಾನಿಲಯದ ಖರ್ಚಿನಲ್ಲಿ ಮತ್ತೆಮತ್ತೆ ಅದೇ ವಿಷಯಕ್ಕೆ ಸಂಬಂಧಿಸಿದಂತೆ ನಿಯೋಜಿಸುವಂತೆ ಇಲ್ಲ .
ಒಂದು ಸಂಘಗಳ ನೋಂದಣಿ .
ಊರಿನ ಉತ್ತರಕ್ಕೆ ಇರುವ ಹುಚ್ಚುಮಲ್ಲಿಗುಡಿಯಲ್ಲಿ ಗರ್ಭಗುಡಿ , ಪ್ರದಕ್ಷಿಣ ಪಥ , ಅಂತರಾಳ ಮಂಟಪ ಮತ್ತು ಮುಖಮಂಟಪಗಳು ಇವೆ .
ರೋಹತಂಗದ ಹತ್ತಿರದ ಜಗತ್ತಿನ ವೈಶಿಷ್ಟ್ಯ ಎಂದರೆ ಅದು ಲಾಹುಲ್ ನ ರಸ್ತೆ ಲಡಾಕ್ ತನಕ ಹರಡಿದೆ .
ಜೈಪುರದ ಸರೋವರದಲ್ಲಿ ದೋಣಿ ಸ್ಪರ್ಧೆಗಳ ಮತ್ತು ಮುಂಬಯಿಯಲ್ಲಿ ಹಾಯಿದೋಣಿ ಸ್ಪರ್ಧೆಗಳನ್ನು ನಡೆಸುವ ವ್ಯವಸ್ಥೆ ಮಾಡಲಾಯಿತು .
1 ಗರಿಷ್ಠ ನ್ಯಾಸ ರಕ್ಷಕ ಪದ್ಧತಿ : .
ನಿಮ್ಮಲ್ಲಿ ಯಾರು ತುಂಬಾ ಸೋಮಾರಿಯೋ ಅವನು ತನ್ನ ಅನಂತರ ರಾಜ ಆಗ್ತಾನೆ .
ಹೆಸರಿನ ಮೌಲ್ಯವು ಕಣ್ಣಿಗೆ ಕಾಣದ , ಮುಟ್ಟಿ ತಿಳಿಯಲು ಆಗದ , ಅನುಭವಿಸಬಹುದಾದಂಥ ಆಸ್ತಿ ಆಗಿದೆ .
ಭಾರತದ ಮಹಿಳಾ ತಂಡವು 400 ಮೀಟರ್ ರಿಲೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿ ತನ್ನ ಹಿರಿಮೆಯನ್ನು ತೋರಿಸಿತು .
ಭಾರತ ಭವ್ಯವಾದ ವಯಸ್ಕರ ಶಿಕ್ಷಣ ಪರಂಪರೆಯನ್ನು ಹೊಂದಿದೆ .
ಪದಾರ್ಥವನ್ನು ಕೊಳ್ಳಲು ಕೋರಿಕೆ ಯಾವಾಗ ಸಲ್ಲಿಸಬೇಕು ಎನ್ನುವುದು ದಾಸ್ತಾನು ಅಧಿಕಾರಿಗೆ ಸಮಸ್ಯೆ ಆಗುತ್ತದೆ .
ಆದ್ದರಿಂದ ಗಣಿಸದೆ ಬೆಲೆಯ ಬದಲಾವಣೆಯನ್ನು ಮಾತ್ರ ಲೆಕ್ಕ ಹಾಕಿದರೆ ದಾರಿ ತಪ್ಪಿದಂತೆ ಆಗುತ್ತದೆ .
ನಿನಗೆ ಮಲತಾಯಿ ಅಷ್ಟಾಗಿ ಕಷ್ಟ ಕೊಡ್ತಾಳಲ್ಲಾ , ನಿನಗೆ ಬೇಜಾರು ಆಗೊದಿಲ್ವೆ ?
ತನ್ನ ಗುಮಾಸ್ತರು ನಿರ್ವಹಿಸಿದ ಲೆಕ್ಕಪರಿಶೋಧನೆಯ ಕಾರ್ಯದ ಬಗ್ಗೆ , ಟಿಪ್ಪಣಿ ಪುಸ್ತಕದಲ್ಲಿ ಬರೆದು ಇಡಬೇಕು ಮತ್ತು ತನ್ನ ಗುಮಾಸ್ತರು ಸಂಸ್ಥೆಯ ಗುಮಾಸ್ತರೊಂದಿಗಾಗಲಿ ಅಥವಾ ಹೊರಗಿನವರೊಂದಿಗಾಗಲಿ ಅಥವಾ ತಮ್ಮತಮ್ಮಲ್ಲಿಯೇ ಆಗಲಿ ಲೆಕ್ಕಪತ್ರಗಳ ಬಗೆಗೆ ಅಥವಾ ಅದರ ವ್ಯವಹಾರಗಳ ಬಗೆಗೆ ಎಳ್ಳಷ್ಟೂ ಚರ್ಚಿಸಕೂಡದು ಎಂಬ ಬಗ್ಗೆ ಕಟ್ಟುನಿಟ್ಟಿನ ಸೂಚನೆಯನ್ನು ಅವರಿಗೆ ನೀಡಬೇಕು .
ಆರಂಭವು ಅಷ್ಟು ಶೀಘ್ರ ಆಗಿರದಿದ್ದರೂ ಮಧ್ಯದಲ್ಲಿ ಚೇತರಿಸಿಕೊಂಡು ಸ್ಫೋಟಕ ಮಾಡುವುದು ಅವರ ವೈಶಿಷ್ಟ್ಯ ಆಗಿತ್ತು .
ಪೀರ್ಮಿಟಾ ಅಜಯಾಬ್ ದೇವ್ ಮತ್ತು ಗರೀಬ್-ನಾಥರ ಸಮಕಾಲೀನದ್ದು ಆಗಿದೆ .
ಭೂಮಿಯ ಮೂಲಭೂತವಾದ ಮತ್ತು ಅವಿನಾಶಿಯಾದ ಗುಣಗಳನ್ನು ಬಳಸಿಕೊಳ್ಳುವುದಕ್ಕಾಗಿ ದೊರೆಯುವ ಉತ್ಪನ್ನದ ಪಾಲು ಬಾಡಿಗೆಗೆ ಎಂಬ ವಿವರಣೆಯನ್ನು ರಿಕಾರ್ಡೊ ನೀಡಿದರು .
ಒಬ್ಬ ಶನಿ , ಇನ್ನೊಬ್ಬ ಯಮ .
ಅಯ್ಯಾ , ನನ್ನನ್ನು ಬಿಟ್ಟುಬಿಡು .
ಆ ಮೇಕೆ ಕೂಡ ಹೀಗೇ ಮಾಡಿ ತಪ್ಪಿಸ್ಕೊಳ್ತು .
ಉದಾ : ಈ ಕೋರಿಕೆಯನ್ನು ಪರಿಶೀಲಿಸಿದರೂ ಪರಿಶೀಲಿಸಬಹುದು .
ಇವರು ನಡೆಯುವುದಿಲ್ಲ , ಓಡುತ್ತಾರೆ !
ಕೆಲವು ದಿನಗಳ ನಂತರ ಅವನೂ ಸಹ ವಯಸ್ಕರ ಶಿಕ್ಷಣ ಕೇಂದ್ರ ಸೇರಲು ಸಾಧ್ಯ ಆಯಿತು .
ನಿನ್ನೆ ಗಾಯತ್ರೀಗೆ ಕಥೆ ಹೇಳುತ್ತೇನೆ ಅನ್ನುತ್ತಿದ್ದೆಯಲ್ಲ ?
ಅಲ್ಲಿ ಒಂದು ಊರು .
ದಾಸ್ತಾನು ಅಧಿಕಾರಿಗೆ ಕೆಲಸ ಮಾಡಲು ಮತ್ತು ಸಮಯಕ್ಕೆ ಸರಿಯಾಗಿ ಪದಾರ್ಥವನ್ನು ಮತ್ತೆ ದಾಸ್ತಾನಿಗೆ ಪಡೆದುಕೊಳ್ಳಲು ಸಾಧ್ಯ ಆಗುತ್ತದೆ .
ಐದು ಬಂಡವಾಳದ ವೆಚ್ಚವನ್ನು ಕಂದಾಯದ ವೆಚ್ಚವನ್ನು ಆಗಿ ಮತ್ತು ತದ್ವಿರುದ್ಧ ಆಗಿ ಮಾಡುವುದು .
ಅಂದರೆ ಈ ತತ್ವದ ಪ್ರಕಾರ ಚಲಾವಣೆಯಲ್ಲಿ ಇರುವ ನೋಟುಗಳು ಬೆಂಬಲವಾಗಿ ಇರಿಸಿಕೊಂಡಿರುವ ಲೋಹದ ಪ್ರತಿನಿಧಿಗಳು ಆಗಿರುತ್ತವೆ .
1858 ವರೆಗೆ ಅದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು .
ಆನೆಯನ್ನು ತೊಳೆಯೋಷ್ಟು ದೊಡ್ಡ ಪಾತ್ರೆ ನನ್ನ ಹತ್ತಿರ ಇಲ್ಲ ಮಹಾಪ್ರಭು .
ಕೆಳಗಿನ ಪ್ರದೇಶದಲ್ಲಿ ಇರುವ ಕೋಟವಲ್ಲಿ ಮಾರುಕಟ್ಟೆಯಲ್ಲಿ ಕಂಗಡಾದ ಜನರ ಮನೆ ಮತ್ತು ಅಂಗಡಿಗಳು ಇವೆ .
ದಿನವೂ ನಡೆದು ರೂಢಿ ಆಗಿತ್ತು .
ಈ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳು ಎಂದರೆ , ಚಂದ್ರಗುತ್ತಿ , ಲಿಂಗನಮಕ್ಕಿ , ಅಂಬುತೀರ್ಥ , ಹೆಗ್ಗೋಡು , ಜೋಗಜಲಪಾತ , ಗುಡವಿ ಪಕ್ಷಿಧಾಮ , ಮಂಡಗದ್ದೆ ಪಕ್ಷಿಧಾಮ , ಆಗುಂಬೆ , ಕುಪ್ಪಳ್ಳಿಯ ಕವಿಶೈಲ , ಕೆಳದಿಯ ದೇವಸ್ಥಾನಗಳು , ಇಕ್ಕೇರಿ , ಅಘೋರೇಶ್ವರ ದೇವಸ್ಥಾನ , ಬಳ್ಳಿಗಾವೆ , ಉಡುತಡಿ , ಭದ್ರಾ ವನ್ಯಜೀವಿಧಾಮ , ಶರಾವತಿ ಕಣಿವೆ ವನ್ಯ ಜೀವಿಧಾಮ , ಶೆಟ್ಟಿಹಳ್ಳಿ ವನ್ಯಜೀವಿಧಾಮ , ಕೊಡ್ಲಿತಿ ಮಠ , ಕೊಡಚಾದ್ರಿ , ಸಿಂಹಧಾಮ , ಹೊಂಬುಜ ಬಸದಿಗಳು ಮತ್ತು ಭದ್ರಾ ಜಲಾಶಯ .
ಎಲ್ಲ ಬಸ್ಸು ನಿಲ್ದಾಣದ ಮನೆಗಳಲ್ಲಿಯೂ ಈ ವ್ಯವಸ್ಥೆಯನ್ನು ಕಾಣುತ್ತೇವೆ .
ತಲೆಹರಟೆ ವಾನರ ನನಗೆ ಜಾಗ ಬಿಡ್ತೀಯೋ ಇಲ್ಲವೋ ಅಷ್ಟು ಹೇಳು .
ಆದುದರಿಂದ ಯಾವುದೇ ಸಂದರ್ಭದಲ್ಲಿ ಖುದ್ದು ಪದಾರ್ಥಕ್ಕೂ ದಾಖಲು ಆದ ಅಂಕಿಗಳಿಗೂ ತಾಳೆ ಇರಬೇಕಾದರೆ , ಆಗಾಗ್ಗೆ ಖುದ್ದು ಪದಾರ್ಥವನ್ನು ಮತ್ತು ದಾಖಲೆಯ ಅಂಕಿಗಳನ್ನು ತಪಾಸಣೆ ಮಾಡಬೇಕು .
ಜಮಾ ಖರ್ಚಿನ ಸಾಮಾನ್ಯ ನಿಯಮಗಳನ್ನು ಬಲ್ಲ ಹಾಗೂ ವ್ಯವಹಾರಗಳನ್ನು ಲೆಕ್ಕದ ಪುಸ್ತಕಗಳಲ್ಲಿ ದಾಖಲು ಮಾಡುವ ವಿಧಾನ ಮೊದಲಾದುವುಗಳನ್ನು ತಿಳಿದ ವ್ಯಕ್ತಿ ಆಗಿದ್ದರೆ ಸಾಕು .
1960ನೇ ಇಸವಿಯಲ್ಲಿ ಗುರುವಿನ ಸಂಚಾರವು ಧನೂದಲ್ಲಿ ಇತ್ತು .
ಸಾಯುವ ಮೊದಲು ಈ ರಾಕ್ಷಸ ಈ ಕ್ಷೇತ್ರಕ್ಕೆ ತನ್ನ ಹೆಸರನ್ನು ಇಡಬೇಕು ಎಂದು ಕೇಳಿಕೊಂಡಿದ್ದರಿಂದ ಈ ಕ್ಷೇತ್ರಕ್ಕೆ ಗುಹಾರಣ್ಯ ಕ್ಷೇತ್ರ ಎಂಬ ಹೆಸರು ಬಂದಿತು ಎಂಬ ಪ್ರತೀತಿ ಇದೆ .
ಆಗ ಲೈಬಿರಿಯ ಮತ್ತು ಇತಿಯೋಪಿಯಾದ ಎರಡು ರಾಜ್ಯಗಳು ಮಾತ್ರ ಸ್ವತಂತ್ರವಾಗಿ ಉಳಿದವು .
6 ಕಿಲೋಮೀಟರ್ ಉದ್ದ ಮತ್ತು 3 ಕಿಲೋಮೀಟರ್ ಅಗಲ ಸರೋವರದ ಅಂಚಿನಲ್ಲಿ ಹಸಿರು - ತುಂಬಿದ ಉದ್ಯಾನ ತನ್ನ ಶೋಭೆ ಬೀರಿದೆ .
ಈಗ ಕೊಂಡ ಸಂಖ್ಯೆ ಮತ್ತು ಒಟ್ಟು ಪ್ರತಿ ಮುಂಚೆ ಇದ್ದ ಪದಾರ್ಥ ಸಂಖ್ಯೆ ಜೋಡಣೆ ಆಗಿರಬೇಕಾಗುತ್ತದೆ .
ಕಬ್ಬಿಣ , ಸೀಸ ಮುಂತಾದ ಸಾಮಾನ್ಯ ಲೋಹಗಳನ್ನು ಬಂಗಾರಕ್ಕೆ ಪರಿವರ್ತಿಸಬಹುದು ಎಂಬ ಹುಚ್ಚು ಅವರಿಗೆ ತುಂಬಾ ಇತ್ತು .
ಇಂತಹ ಸಂದರ್ಭಗಳಲ್ಲಿ ಲೋಹದ ಪ್ರಮಿತಿಯು ಸಹಾಯಕ ಆಗಿರುವುದಿಲ್ಲ .
ಈ ರೀತಿಯಾಗಿ ತಲಚೇರಿಗೆ ಆ ಸ್ಥಳಗಳಲ್ಲಿ ಅಗ್ರಗಣ್ಯ ಸ್ಥಾನ ನೀಡಬಹುದಾಗಿದೆ ಅಲ್ಲಿ ಕ್ರಿಕೆಟ್ ಆಟದ ಆಯೋಜನೆ ಸರ್ವಪ್ರಥಮ ಆಗಿತ್ತು .
ಅಂದರೆ ಕೆಟ್ಟ ಹಣವು ಒಳ್ಳೆಯ ಹಣವನ್ನು ಚಲಾವಣೆಯಿಂದ ಹೊರದೂಡುತ್ತದೆ .
ಸಾಯುವವರೆಗೂ ಅವರಿಗೆ ಅನಾರೋಗ್ಯದಿಂದ ತಪ್ಪಿಸಿಕೊಳ್ಳಲಾಗಲಿಲ್ಲ .
ಇದು ತ್ರಿಪದಿಯಲ್ಲಿ ಇದ್ದು ಕನ್ನಡ ಸಾಹಿತ್ಯದಲ್ಲೇ ಈ ಛಂದಸ್ಸಿಗೆ ಅತ್ಯಂತ ಪ್ರಾಚೀನ ಮಾದರಿ ಆಗಿದೆ .
ಅದರ ಉತ್ಪಾದನೆ ಕ್ರಮೇಣ ಕಡಿಮೆ ಆಗುತ್ತಾ ಹೋಗುತ್ತಿದೆ ಎಂಬ ವಾದ ಇವರ ಸಿದ್ಧಾಂತಕ್ಕೆ ನೆರವಾಯಿತು .
ಶ್ರೀನಗರವನ್ನು ಜಮ್ಮು - ಕಾಶ್ಮೀರದ ಗೌರವ ಕೂಡ ಕರೆಯಲಾಗುತ್ತದೆ .
ಲೆಕ್ಕ ಪರಿಶೋಧನೆಯ ಪೂರ್ವದಲ್ಲಿ ಗಮನಿಸಬೇಕಾದ ಅಂಶಗಳು : .
ಶ್ರೀಮಂತರು ದುಡಿಯದೇ ಉಣ್ಣುತ್ತಾರೆ .
ಹನ್ನೆರಡು ಮುಂಜಾಗ್ರತೆ .
ರಾತ್ರಿ ಶಾಲೆಗಳು ಎಂದರೂ ಒಂದೇ , ವಯಸ್ಕರ ಶಿಕ್ಷಣ ಕೇಂದ್ರಗಳು ಎಂದರೂ ಒಂದೇ .
ಲೆಕ್ಕ ತಜ್ಞನು ವ್ಯಾಪಾರಿ ಖಾತೆ ಲಾಭ ಮತ್ತು ನಷ್ಟದ ಖಾತೆ ಹಾಗೂ ಅಢಾವೆ ಪತ್ರಿಕೆಗಳನ್ನು ತಯಾರಿಸಿದ ನಂತರ ಅವುಗಳಲ್ಲಿಯ ಅಂಕಿ ಅಂಶಗಳು ಸರಿಯಾಗಿ ಇವೆಯೋ ಹೇಗೆ ಎಂಬುದನ್ನು ಲೆಕ್ಕ ಪರಿಶೋಧಕನು ಪರಿಶೀಲಿಸುತ್ತಾನೆ .
ಪ್ರಾಥಮಿಕ ಶಾಲೆಯ ಅಧ್ಯಾಪಕರು , ದೇವಸ್ಥಾನದ ಅರ್ಚಕರು , ಊರಿನ ಪೋಸ್ಟ್ ಮಾಸ್ಟರು ಯಾವ ಲಾಭವನ್ನೂ ಅಪೇಕ್ಷಿಸದೆ ಸ್ವಂತ ಸುಖ ' ಎಂದು ತಿಳಿದು ವಯಸ್ಕರಿಗೆ ಪಾಠ ಮಾಡುತ್ತಿದ್ದರು .
ಅಲ್ಲಿಂದ ಒಂದಿಬ್ಬರು ನಿಮ್ಮೊಡನೆ ಕುಂಬಕ್ಕೆ ಬರುತ್ತೇವೆ .
ಅಷ್ಟು ತೀವ್ರ ಇಲ್ಲದ ಅಸ್ತಮದಲ್ಲಿ ಇನ್ ಬಹಳ ಪ್ರಯೋಜನಕಾರಿ ಆಗಿರುತ್ತವೆ .
ಇದಕ್ಕಾಗಿ ಕೈಗಾರಿಕಾ ಸಂಸ್ಥೆಗಳು ಕಾರ್ಯಗತ ಮಾಡಬೇಕಾಗಿರುವ ಕೆಲಸಗಳನ್ನು ವಿಂಗಡಿಸಿ , ಆಯಾ ಕೆಲಸಗಳಿಗೆ ಒಂದೊಂದು ವಿಭಾಗ ಆಗಿ ಮಾಡಿಕೊಂಡಿರುತ್ತವೆ .
ಗಾಳಿಯಲ್ಲಿ ತೇಲಾಡಿ ಹರಡುವುದು , ನೀರಿನ ಮೂಲಕ ಹರಡುವುದು ಹಾಗೂ ಕೀಟಸ್ಪರ್ಶ - ಇವೇ ಪರಾಗಗಳು ಹರಡುವ ರೀತಿಗಳು .
ಅದು ಬೆಳೆಯುತ್ತಾ ಹೋದಂತೆ ಅದನ್ನು ಕಂಡುಹಿಡಿಯುವುದು ಕಷ್ಟಕರ ಆಗುವುದು .
ಸಾಮಾನ್ಯವಾಗಿ ಸರ್ವೆ ಮಾಡುವಾಗ ಒಂದು ಕೇಂದ್ರಕ್ಕೆ ನಾವು ನೇರವಾಗಿ ಹೋಗಲಾಗುವುದಿಲ್ಲ ಅಂತ ಇಟ್ಟುಕೊಳ್ಳಿ .
ಇಲ್ಲಿ ಒಂದು ಅರಣ್ಯ ಇಲಾಖೆಯ ಅತಿಥಿ ಗೃಹ ಕೂಡ ಇದೆ .
' ದಯ ಮಾಡಿ ನಿಮ್ಮ ಸಲಹೆಯನ್ನು ಆ ಕಾಫಿ ಯಂತ್ರದ ನಿರ್ಮಾತೃ ಕಂಪನಿಯವರಿಗೆ ಬರೆದು ತಿಳಿಸಿ ;
ಅಸ್ತಮ ಕಾಯಿಲೆಯ ಇನ್ನೊಂದು ಮುಖ್ಯ ಲಕ್ಷಣ ಎಂದರೆ , ರಾತ್ರಿ ಅಥವಾ ಬೆಳಗಿನ ಜಾವದಲ್ಲಿ ಉಬ್ಬಸ ಉಲ್ಬಣ ಆಗುವುದು .
ಇತರ ಪ್ರಾಚೀನ ಗ್ರೀಕ್ ವಿಜ್ಞಾನಿಗಳಂತೆ ಅವನೂ ಕೇವಲ ಪ್ರತಿಭಾನದಿಂದ ತನ್ನ ಅನೇಕ ತತ್ವಗಳನ್ನು ರೂಪಿಸಿದನು .
ಆಧುನಿಕ ಕನ್ನಡ ಸಾಹಿತ್ಯದಲ್ಲಿ ವಿಜ್ಞಾನ ವಿಷಯಗಳನ್ನು ಕುರಿತು ಪುಸ್ತಕಗಳನ್ನು ರಚಿಸಿರುವುದು ತೀರಾ ಕಡಿಮೆ ಎಂದೇ ಹೇಳಬೇಕು .
7 ಸ್ವತಂತ್ರ ಆರ್ಥಿಕ ನೀತಿಗೆ ಧಕ್ಕೆ : .
ಧರ್ಮಮಾರ್ಗದಲ್ಲಿ ನಡೆಯುವಾಗ ನೀವು ಯಾರಿಗೂ ಅಂಜಬೇಕಾಗಿಲ್ಲ .
ಕಬ್ಬಿಣದ ಪೆಟ್ಟಿಗೇಯಲ್ಲಿ ಒಂದು ಹಿತ್ತಾಳೆಯ ಪೆಟ್ಟಿಗೆ ಇದೆ .
ನಿನಗೆ ಇವನ ಬಗ್ಗೆ ಕಾಳಜಿ ಇದೆ ಎಂದು ನನಗೆ ಅನಿಸುವುದಿಲ್ಲ .
ಸಂಸ್ಥೆಯು ಪದಾರ್ಥ ತಪಾಸಣೆಯ ಯಾವುದೇ ಪದ್ಧತಿಯನ್ನು ಅಳವಡಿಸಿ ಕೊಂಡರೂ ವಾರ್ಷಿಕ ತಪಾಸಣೆ ಇದ್ದೇ ಇರುತ್ತದೆ .
ರಚನೆಗಳು ಸಹಜವೂ , ಚೊಕ್ಕವೂ ಆಗಿ ತೋರುತ್ತದಲ್ಲವೇ ಎಂಬುದನ್ನು ಗಮನಿಸಬೇಕು .
ಇಲ್ಲಿ ಅಧಿಕಾರಿಯ ಹೆಸರನ್ನು ನಮೂದಿಸಿರುವುದಿಲ್ಲ .
ಎರಡೂ ಲೋಹಗಳ ನಾಣ್ಯಗಳನ್ನು ಉಪಯೋಗಿಸಿ ವಿನಿಮಯ ದರದ ಸ್ಥಿರತೆಯನ್ನು ಸಾಧಿಸುವ ಮೂಲಕ ಅಂತರರಾಷ್ಟ್ರೀಯ ವ್ಯಾಪಾರವನ್ನು ಅಭಿವೃದ್ಧಿ ಪಡೆಯಬಹುದು .
ರಾಷ್ಟ್ರಕೂಟ ಹಾಗೂ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಕೆಲವು ದೇಗುಲಗಳನ್ನು ನಿರ್ಮಿಸಿದ್ದಾರೆ ಮತ್ತು ಐಹೊಳೆಯ ಕೆಲವು ದೇಗುಲಗಳ ಬಳಿ ನಡೆಸಿದ ಸಂಶೋಧನೆಗಳಿಂದ ಚಾಲುಕ್ಯರ ಪೂರ್ವಕಾಲದ ಇಟ್ಟಿಗೆಗಳು ತಳಪಾಯಗಳು ಹಾಗೂ ಮಡಿಕೆ ಕುಡಿಕೆಗಳು ದೊರೆತಿವೆ .
ಚಿನ್ನದ ಪ್ರಮಿತಿಯು ಅಸ್ತಿತ್ವದಲ್ಲಿ ಇದ್ದ ಕೊನೆಯ ಅವಧಿಯಲ್ಲಿ ಚಿನ್ನದ ವಿನಿಮಯ ಪ್ರಮಿತಿಯನ್ನು ಹೆಚ್ಚಾಗಿ ಅಳವಡಿಸಿಕೊಳ್ಳಲಾಗಿತ್ತು .
ತಾಯಿ ಮರಗಳು ಮತ್ತು ಬೀಜದ ಆಯ್ಕೆ .
ಕೆಲವು ಪವಾಡ ಘಟನೆಗಳ ನಂತರ ಕಣ್ಮರೆಯಾಗಿ ಹೋಗಿತ್ತು .
ಸಿಡ್ಪಾದಲ್ಲಿಯೇ ಒಂದು ಸ್ಥಳದಲ್ಲಿ ಬಂಡೆಗಳಿಂದ ನಿರ್ಮಿಸಿದ ಸಿಂಹದ ಗದ್ದುಗೆ ಮೇಲೆ ಸವಾರಿ ದೇವಿಯ ನೂರಾರು ಮೂರ್ತಿಗಳು ಅಲ್ಲಿ-ಇಲ್ಲಿ ಕಾಣಿಸಿಕೊಳ್ಳುತ್ತದೆ .
ಈ ಪ್ರಯೋಗದಿಂದ ಏನು ಗೊತ್ತಾಗುತ್ತದೆ ಅಂದರೆ ಒಂದು ವಸ್ತು ತಾನು ಎಷ್ಟು ಕಿರಣಗಳನ್ನು ಹೀರುತ್ತದೋ ಅಷ್ಟು ಕಾಯಿಸಿದಾಗ ವಿಕಿರಣ ಮಾಡಿಬಿಡುತ್ತದೆ .
ಅದಕ್ಕೂ ಮುಂಚೆ ಅಲ್ಲಲ್ಲೇ ನಿರಕ್ಷರತಾ ನಿವಾರಣಾ ಕಾರ್ಯಕ್ರಮಗಳು ನಡೆಯುತ್ತಿದ್ದವು .
ಬಾಸನತರಾಯಿ ಗ್ರಾಮದಲ್ಲಿ ಒಂದು ಪ್ರಾಚೀನ ಕೊಳ ಇದೆ ಅದರ ನಿರ್ಮಾಣ ಕಾಲ ತಿಳಿದಿಲ್ಲ .
ಇದು ನೋಡಲು ಬಹಳ ಚೆನ್ನ .
ಅಲರ್ಜಿಕ್ ನೆಗಡಿಯಲ್ಲಿ ಮೂಗು ಕಟ್ಟುವುದು ಹಾಗೂ ಸೋರುವುದೂ ರಕ್ತನಾಳಗಳು ಒತ್ತಲ್ಪಡುವುದರಿಂದ , ಹಾಗೂ ರಕ್ತ ಪರಿಚಲನೆ ಮೂಗಿನ ಮ್ಯೂಕಸ್ ಮೆಂಬ್ರೇನ್ ಬಹು ಜಾಸ್ತಿ ಆಗುವುದರಿಂದ .
ಅವನು ನಾಳೆ ಕುದುರೆ ತಂದುಕೊಟ್ಟರೆ ನೀನು ಏನು ಹೇಳ್ತೀಯಾ ?
ಕಲಿತ ಓದನ್ನು ಉಳಿಸಿಕೊಳ್ಳುವುದು .
ಸರ್ವ ಪದಾರ್ಥ ನಿಯಂತ್ರಣ ದಾಖಲೆಯನ್ನು ಪದಾರ್ಥ ಹತೋಟಿ ದಾಖಲೆ ಎಂದೂ ಕರೆಯಬಹುದಾಗಿದೆ .
ಜಾರ್ಖಂಡದಲ್ಲಿ ಕೈಗಾರಿಕಾ ಜಾಗತೀಕರಣದ ಉತ್ತರೋತ್ತರ ಬೆಳವಣಿಗೆಯ ಪ್ರಭಾವವನ್ನು ಕೂಡ ಪರಿಗಣಿಸಬಹುದು .
ಹಾಗೂ ಆ ಊರಿನ ಜನರಿಗೆ ಪರಿಚಯ ಮಾಡಿಕೊಟ್ಟರು .
ಅವಳದು ಏನು ಮಹಾ ಹೆಚ್ಚೂ ?
ಇಂತಹವುಗಳನ್ನು ' ಬಾಕಿ ನಿಂತಿರುವ ಕರೆಗಳು ' ಎಂದು ಕರೆಯುತ್ತಾರೆ .
ನನ್ನ ಮುಂದೆ ಇಟ್ಟು ಕೈ ನೀಡಿದ .
ಪದಾರ್ಥಗಳ ದಾಸ್ತಾನು ಕಾರ್ಯ ದಾಸ್ತಾನಾಧಿಕಾರಿಗೆ ಸಂಬಂಧಪಡುತ್ತದೆ .
ಐರಣಿಯನ್ನು ದಕ್ಷಿಣ ಕಾಶಿ ಎಂದೂ ಭಾವಿಸುತ್ತಾರೆ .
ಕೆಲವು ದೇಶಗಳಿಂದ ಚಿನ್ನವು ಅಧಿಕ ಪ್ರಮಾಣದಲ್ಲಿ ಬೇರೆ ದೇಶಗಳಿಗೆ ಪ್ರವಹಿಸತೊಡಗಿತು ಮತ್ತು ಅನೇಕ ದೇಶಗಳು ನಿರಂತರವಾಗಿ ಅಗಾಧ ಗಾತ್ರದ ಸಂದಾಯ ಶಿಲ್ಕಿನ ಕೊರತೆ ಅನುಭವಿಸಬೇಕಾಯಿತು .
ಆಗ ಆಕಾಶವೆಲ್ಲ ಪಾರಿವಾಳ ಮತ್ತು ಬಲೂನುಗಳಿಂದ ಆಚ್ಛಾದಿತ ಆಯಿತು .
ಇವು ತುರ್ತು ಅಗತ್ಯಗಳಲ್ಲಿ ಆಶ್ರಯಿಸುವ ಮಾಧ್ಯಮಗಳು ಎಂಬುದು ಸ್ಪಷ್ಟವಾಗಿಯೇ ಇದೆ .
1974ರ ಏಶಿಯನ್ ಕ್ರೀಡಾಕೂಟದಲ್ಲಿ ಇವರು ಜಿಗಿದ 8.07 ಮೀಟರ್ ದೂರವು ವಿಶ್ವ ದರ್ಜೆಯ ಸಾಧನೆಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ .
ಕ್ರಿ. ಶ. 1777ರಲ್ಲಿ ಟಿಪ್ಪು ಸುಲ್ತಾನ್ ಈ ಪ್ರದೇಶವನ್ನು ಗೆದ್ದು ಆನೆಗೊಂದಿ ಮತ್ತು ನೆರೆಯ ಪ್ರದೇಶಗಳನ್ನು ಹಾಳುಗೆಡವಿದ .
ಅವರು ಚಿನ್ನಕ್ಕೆ ಮಾರ್ಪಡಿಸುವ ಕಾರ್ಯದಲ್ಲಿ ಯಶಸ್ವಿ ಆಗದಿದ್ದರೂ ಅಂಕುರ ಕಾಲದಲ್ಲಿ ಗ್ರೀಕರು ಆರಂಭಿಸಿದ ವಿಜ್ಞಾನದ ಬೆಳವಣಿಗೆಯನ್ನು ಆದರೂ ಮುಂದುವರಿಸಿದರು .
ನನ್ನಂಥ ದೊಡ್ಡ ಮರವನ್ನು ಉರುಳಿಸೋದಕ್ಕೆ ಯಾರಿಗೆ ಶಕ್ತಿ ಇದೆ ಹೇಳು .
ಬಂಧುಗಳ ಹೆಂಡತಿಯ ವಿರಹ , ವಿರೋಧಿಗಳ ಪೀಡೆ .
ಅಡಿಕೆಕಾಯಿ ಚೆನ್ನಾಗಿ ಮಾಗಿ ಹಣ್ಣು ಆದಾಗ ಮಾತ್ರವೇ ಮರದಿಂದ ಗೊಂಚಲುಗಳನ್ನು ಕೀಳಬೇಕು .
ಕಂಪನಿಯು ಕೆಲವು ವೆಚ್ಚಗಳನ್ನು ತನ್ನ ವ್ಯವಹಾರದ ಸಲುವಾಗಿ ಅಲ್ಲದಿದ್ದರೂ ನಿರ್ವಹಿಸಬೇಕಾಗುತ್ತದೆ .
ಅಷ್ಟಕ್ಕೂ ಕಾರಣ ಎನಿಸಿದ್ದ ಗೆಲಿಲಿಯೋನ ದೂರದರ್ಶಕ ಯಂತ್ರವನ್ನು ತಪ್ಪು ಪುನಸೃಷ್ಟಿ ಎಂದು ಸಾರಿದರು .
3 ) ಈ ಹಣವನ್ನು ಸಾಲಪತ್ರಗಳಲ್ಲಿ ತೊಡಗಿಸಿ , ಮುಳುಗುನಿಧಿ ಸಾಲ ಪತ್ರಗಳ ಖಾತೆಗೆ ಖರ್ಚು ಹಾಕಿ , ಬ್ಯಾಂಕಿನ ಖಾತೆಗೆ ಜಮೆ ಬರೆಯಬೇಕು .
ಅಂತು ನನ್ನ ವರ್ತನೆ ಅವನನ್ನು ಸಂತೋಷಗೊಳಿಸಿದೆ ಅಂದುಕೊಂಡೆ .
ಸ್ವಾವಲಂಬಿಗಳು ಆಗಲು ಪ್ರಯತ್ನ ನಡೆದಿದೆ .
ಆಗಬಹುದು ರಾಜಾ .
ಎಲ್ಲಾ ರಾಜರುಗಳಿಂದಲೂ ಭಕ್ತಿ ಕಾಣಿಕೆಯನ್ನು ಪಡೆಯುತ್ತಾ ರಾಜಧಾನಿಯ ಹೃದಯ ಸ್ವರೂಪವಾಗಿ ಈ ದೇವಸ್ಥಾನಗಳು ಬೆಳೆದು ನಿಂತವು .
ಮೀನಿನ ರಾಜ , ನೀರಿನ ತೇಜ , ಇಂಥದನ್ನು ನನಗೆ ಕೊಡು ' ಅಂತ ನೀನು ಹೇಳಿದ ಕೂಡಲೇ ಅದು ನಿನಗೆ ದೊರಕುತ್ತೆ .
ಆದರೆ ನಾನು ಬಡವ .
ಮಾವಾ , ನಿಮ್ಮ ಮಗ ರಾಜೀವ ಬಂದಿದ್ದಾನೆ .
ನೀನು ಇರುವುದು ಅರಗಿನ ಅರಮನೆ .
ಲಗ್ನ ಶುದ್ಧಿ ಜನ್ಮದಿನಾಂಕ : ಸೂರ್ಯೋದಯದಿಂದ 12 ಗಳಿಗೆ 2 ಪಳ .
ನಾನು ಬರದೆ ಪಾರ್ವತಿ ಬರುವವಳಲ್ಲ .
ಉದಾಹರಣೆಗೆ , ಒಂದು ಕಿಲೋ ಗ್ರಾಂ ಸಕ್ಕರೆಯ ಬೆಲೆ ಎರಡು ರೂಪಾಯಿಗಳು ಎಂದು ಭಾವಿಸೋಣ .
ಆದರೆ ನಾನು ಸಾಯೋದಕ್ಕೆ ಮುಂಚೆ ಒಂದು ಸಾರಿ ಕೊಕ್ಕೋಕ್ಕೊ ಎಂದು ಕೂಗಿ ಬಿಡ್ತೇನೆ .
ಇಲ್ಲದಿದ್ರೆ ನಿಮ್ಮ ತಲೆ ಕತ್ತರಿಸಿ ಹಾಕುತೀನಿ .
ಈ ಅಂಶವನ್ನು ' ಆಫೆಲ್ ವಿರುದ್ಧ ಆನೆನ್ ಡೆಕ್ಟ್ಸರ ಮತ್ತು ಕಂ. ' ಮತ್ತು ' ಲೀಚ್ ವಿರುದ್ಧ ಸ್ಟಾಕ್ ' ಎಂಬ ಪ್ರಕರಣಗಳಲ್ಲಿ ತೀರ್ಮಾನಿಸಲಾಗಿದೆ .
ರೋಗಿ ಒಬ್ಬನಿಗೆ ಕಡಲೆಕಾಯಿ ತಿಂದರೆ ಉಬ್ಬಸ ಜಾಸ್ತಿ ಆಗುತ್ತದೆ ಎಂದು ಗುಮಾನಿ ಬಂತು ಎಂದು ಇಟ್ಟುಕೊಳ್ಳೋಣ .
ಇವು ದಾಳಿ ಮಾಡಿದ ಜಾಗದಲ್ಲಿ ವಿವರ್ಣ ಚುಕ್ಕೆಗಳು ಕಾಣಬಂದು , ಅನಂತರ ಅವು ಹಳದಿ ಬಣ್ಣಕ್ಕೆ ತಿರುಗಿ , ಒಣಗಿ , ಕೊನೆಯಲ್ಲಿ , ತೂತುಗಳು ಉಂಟಾಗುತ್ತವೆ .
ಸ್ವಯಂಚಾಲಿತ ಕಾರ್ಯಾಚರಣೆಗೆ ಒಳಪಟ್ಟಿದ್ದ ಚಿನ್ನದ ಪ್ರಮಿತಿಯು ದೋಷಪೂರಿತ ಆಗಿದ್ದಿತು .
ಸರ್ವಸಾಮಾನ್ಯವಾಗಿ ಕಂಪನಿಗಳು ಮೊದಲನೆಯ ಪದ್ಧತಿಯನ್ನೇ ಹೆಚ್ಚಾಗಿ ಅನುಸರಿಸುವುದುಂಟು .
ಕೊನೆಗೆ ಕಳೆದ ಎರಡು ಶತಮಾನಗಳಿಂದ ತನ್ನ ವರ್ಚಸ್ಸನ್ನು ಜನಜೀವನದ ಮೇಲೆ ಬೀರುವ ಶಕ್ತಿಯನ್ನು ಗಳಿಸಿಕೊಂಡಿತು .
ಮುಂಗುಸಿ , ನನ್ನನ್ನು ಕ್ಷಮಿಸು .
ಅಲ್ಲಿ ಇರುವ ಪಂಚಲಿಂಗೇಶ್ವರ ದೇವಾಲಯದಲ್ಲಿ ಧರ್ಮೇಶ್ವರ , ಭೀಮೇಶ್ವರ , ಅರ್ಜುನೇಶ್ವರ , ನಕುಲೇಶ್ವರ ಮತ್ತು ಸಹದೇವೇಶ್ವರ ಎಂಬ ಐದು ಲಿಂಗಗಳು ಇವೆ .
ಈ ಕಾರ್ಯಕ್ರಮದಲ್ಲಿ ಸ್ವಯಂಸೇವಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ತಮ್ಮ ಕಾಣಿಕೆ ನೀಡುತ್ತಿವೆ .
ಈ ಪದ್ಧತಿಯಲ್ಲಿ ಹಣದ ಬಗೆಗೆ ಜನರು ಪೂರ್ಣ ವಿಶ್ವಾಸ ತಳೆಯಲು ಸಾಧ್ಯ ಇರುತ್ತದೆ .
ಕಾರಕ ಗ್ರಹದಿಂದ ಎಣಿಸಿ ನೋಡಿದರೂ ಈ ಫಲವು ಪ್ರತೀತಿಗೆ ಬರುವುದು .
ಸಂಜೆ ಐದು ಗಂಟೆಗೆ ಸಭೆ ಪ್ರಾರಂಭ ಆಯಿತು .
ತೆರೆದು ನೋಡಿ .
ಸಹಕಾರಿ ಸಂಘಗಳಿಗೆ , ವ್ಯಕ್ತಿಗಳಿಗೆ , ಬೇಸಾಯಕ್ಕೆ ಕರಾರಿನ ಮೇಲೆ ಕೊಡಬೇಕು ಎಂದರು .
ನೀವೇ ನೋಡಿ !
ಆದರೆ ಪೂರ್ಣ ಉದ್ಯೋಗದ ಸ್ಥಿತಿಯನ್ನು ತಲುಪಿದ ನಂತರ ಚಲಾವಣೆಯಲ್ಲಿ ಹೆಚ್ಚಿದರೆ ಅದು ಹಣದುಬ್ಬರಕ್ಕೆ ಎಡೆ ಮಾಡಿಕೊಡುತ್ತದೆ .
ಪಾರ್ , ಅನ್ನುವ ಅಳತೆಯಿಂದಲೂ ಇದನ್ನು ಅಳೆಯುತ್ತಾರೆ .
ಲೇಗೋಸಿನ ಅಠಾರ ಕಛೇರಿಯ ಕೆಲಸ ಮುಗಿಸಿ ಅಸಮಾಧಾನದಿಂದಲೇ ಯೋಚಿಸುತ್ತಾ ಉಪಹಾರಗೃಹಕ್ಕೆ ಹೋದೆನು .
ಪಟ್ನಿಟಾಪ್ ನಲ್ಲಿ ಒಂದು ಸುಂದರ ಸರೋವರ ಕೂಡ ಇದೆ .
ಕೆಲವು ಸಂಸ್ಥೆಗಳು ಧರ್ಮಾರ್ಥ ದತ್ತಿ ಕಾಯಿದೆಯನ್ವಯ ಮತ್ತು ಇತರ ಕೆಲವು ಸರಕಾರಿ ಸಂಘಗಳ ಕಾಯಿದೆಯನ್ವಯ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿದ್ದು , ಅವುಗಳನ್ನು ನಾವು ಶೈಕ್ಷಣಿಕ ಸಂಸ್ಥೆಗಳು ಎಂದು ಕರೆಯುತ್ತೇವೆ .
ಇಲ್ಲಿ ದೇವದಾರು ಮತ್ತು ಆಳವಾದ ಇಳಿಜಾರಿನ ಮೆಟ್ಟಿಲು ಕೃಷಿ ಆಕರ್ಷಣೆಯ ಕೇಂದ್ರ ಆಗಿದೆ .
ಅದು ಇಡೀ ವ್ಯಕ್ತಿಯ ವಿಕಾಸಕ್ಕೆ ದಾರಿ .
ನಾನು ನನ್ನ ಸ್ನಾನದ ಚಡ್ಡಿ ಹಾಕಿ ನೀರಲ್ಲಿ ಮುಳುಗಿದೆ .
ನೀನು ಇರಬೇಕಾದ ಸ್ಥಳ ಅರಮನೆ , ಈ ಗುಡಿಸಲು ಅಲ್ಲ .
ಹಾಗೆ ನೂತನ ಯುಗ ಒಂದನ್ನು ರಚಿಸುವ ಕಾರ್ಯದಲ್ಲಿ ಪ್ರಧಾನ ಪಾತ್ರ ವಹಿಸಿ ಸಂಸ್ಕೃತಿಯನ್ನು ನಿರ್ಮಿಸುವ ಕಾರ್ಯದಲ್ಲಿ ನೆರವು ಆದ ಜನಾಂಗಗಳು ಯಾವುವು ?
ಮಹಿಳೆಯರ ಕ್ರೀಡೆಗಳಲ್ಲಿ ಜಪಾನಿನ ಮಹಿಳೆಯರೇ ಹೆಚ್ಚಿನ ಸಂಖ್ಯೆಯ ಪದಕಗಳನ್ನು ಪಡೆದರು .
ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲ್ಲೂಕಿನಲ್ಲಿ ಇರುವ ಒಂದು ಐತಿಹಾಸಿಕ ಸ್ಥಳ .
ಅನ್ನ ಬೇಕೋ ?
ರಾಮಾಯಣದ ವಾಲಿ ಸುಗ್ರೀವರ ಕಿಷ್ಕಿಂದವೇ ಇದು ಆಗಿತ್ತು ಎಂದು ಗುರುತಿಸಲಾಗಿದೆ .
' ಮಾತಿಗೆ ಹೆಚ್ಚುಕಡಿಮೆ ಅಸ್ಪಷ್ಟವಾದ ಒಂದು ಅರ್ಥ ಇರುತ್ತದೆ .
ಆದ್ದರಿಂದ ಸುಮತಿಯನ್ನು ಕರೆದುಕೊಂಡು ಹೋಗಿ ಹಿಮದ ಬಯಲಿನಲ್ಲಿ ಬಿಟ್ಟು ಬಾ .
ನಗರ ಕ್ಯಾಸಲಿನಲ್ಲಿ ಮ್ಯೂಸಿಯಂ , ಪೌರಾಣಿಕ ಜಾಗತಿಪಟ್ ಮತ್ತು ಪ್ರಾಚೀನ ಮರ ಮತ್ತು ಕಲ್ಲಿನಿಂದ ನಿರ್ಮಿಸಿದ ಮಂದಿರ ದರ್ಶನಿಯ ಆದುದು .
ಇದೇ ಈ ದೇವಾಲಯದ ವೈಶಿಷ್ಟ್ಯ .
ಪಾಲುಗಾರನು ವರ್ಷದ ಅವಧಿಯಲ್ಲಿ ತನ್ನ ಸ್ವಂತಕ್ಕಾಗಿ ಹಿಂತೆಗೆದುಕೊಂಡ ಹಣ ಮತ್ತು ಅದರ ಮೇಲಿನ ಬಡ್ಡಿ ಇವುಗಳನ್ನು ಪಾಲುಗಾರನ ಖುದ್ದು ಖಾತೆಗೆ ಖರ್ಚು ಬರೆಯಲಾಗುವುದು .
ಆದುದರಿಂದ ಪರಿಶೋಧಕನು ಅತ್ಯಂತ ಜಾಗ್ರತನಾಗಿ ತಪ್ಪು ಕಂಡುಹಿಡಿಯಲು ಪ್ರಯತ್ನಿಸಬೇಕು .
4 ) ಪಾಲುಗಾರರಲ್ಲಿ ಒಪ್ಪಂದ ಇರದಿದ್ದರೆ , ಪಾಲುಗಾರರಿಗೆ ತಮ್ಮ ಬಂಡವಾಳದ ಮೇಲೆ ಬಡ್ಡಿಯನ್ನು ಕೇಳುವ ಅಧಿಕಾರ ಇಲ್ಲ .
ನಿಂತ ನೀರು , ಬಲು ಗಟ್ಟಿಯಾದ ಕೆಳಮಣ್ಣು , ಅನಾವೃಷ್ಟಿ , ದಕ್ಷಿಣದ ಬಿಸಿಲು ಇವುಗಳನ್ನು ಅಡಿಕೆ ಮರವು ಸಹಿಸುವುದಿಲ್ಲ .
ಉದಾಹರಣೆಗೆ , ಒಂದು ಪಾಲುಗಾರಿಕಾ ಸಂಸ್ಥೆಯು 18,000 ರೂ. ಲಾಭ ಮಾಡುತ್ತಿದ್ದು , ಅದರ ಸಾಮಾನ್ಯ ಲಾಭದ ಪ್ರಮಾಣವು ಅದು ತೊಡಗಿಸಿದ ಬಂಡವಾಳದ ಮೇಲೆ ಶೇ. 10ರಂತೆ 10,000 ರೂ. ಅಂದರೆ 18,000 - 10,000 8,000 ರೂ ಅದರ ಅಧಿಕ ಲಾಭ ಆಗುವುದು .
ಕೆಮ್ಮಿನ ಮುಖ್ಯ ಉದ್ದೇಶ ಕಫ ಮತ್ತು ಅದರೊಡನೆ ಮಿಶ್ರಿತ ಆಗಿರುವ ಕಲ್ಮಶಗಳನ್ನು ಶ್ವಾಸಕೋಶಗಳಿಂದ ಹೊರದೆಗೆಯುವುದು .
ಔಷಧಿ ಕೊಡ್ತೀಯಾ ?
ಬ ) ಮುಳುಗುನಿಧಿಯ ಸಾಲಪತ್ರಗಳ ಮಾರಾಟದಿಂದ ಹಾನಿ ಆದಾಗ ಮುಳುಗುನಿಧಿಯ ಖಾತೆಗೆ ಖರ್ಚು ಹಾಕಿ , ಮುಳುಗುನಿಧಿಯ ಸಾಲಪತ್ರಗಳ ಖಾತೆಗೆ ಜಮೆ ಬರೆಯಬೇಕು .
ವಿವಿಧ ಪರಾಗಗಳು ಅಲರ್ಜಿ ಉಂಟುಮಾಡುವುದರಲ್ಲಿ ಮುಖ್ಯವಾದ ಪಾತ್ರ ವಹಿಸುತ್ತವೆ .
ಶನಿದೇವರಿಂದ ತಪ್ಪಿಸಿಕೊಳ್ಳಲು ಶಿವ ಕತ್ತಲೆಯಲ್ಲಿ ಕುಳಿತಿದ್ದರಿಂದ ಕವಲ ಗುಹೆ ಎಂಬ ಹೆಸರು ಬಂದಿದೆ .
ಜನ್ನನಿಗೆ ಎಂಥ ಕೊಬ್ಬು ಅಂಥ ಒಳ್ಳೆಯ ಕುದುರೆಯನ್ನು ಇರಿದನಲ್ಲಾ .
ಇದರಿಂದ ನಮ್ಮ ಭೂಮಿಗೆ ಬೇಕಾದ ಬೆಳಕು ಸಿಕ್ಕುತ್ತದೆ ಅನ್ನುತ್ತಾರೆ ವಿಜ್ಞಾನಿಗಳು .
ದೇವಿಕ ಬೀಚ್ ದಮನಿನಿಂದ 5 ಕಿ. ಮಿ. ಉತ್ತರದಲ್ಲಿ ಇದೆ .
12ರಿಂದ ಭಾಗಿಸಬೇಕು .
ಜಾರ್ಖಂಡಿನ ಹಬ್ಬ - ಉತ್ಸವ , ನೃತ್ಯ - ಸಂಗೀತ , ಭಾಷೆ - ಸಾಹಿತ್ಯ , ಸಂತೋಷಕರ ನಗರ , ವೇಗವಾಗಿ ಬೆಳೆಯುತ್ತಿರುವ ಉದ್ಯಮ ಕೇಂದ್ರ ಕೂಡ ಪ್ರವಾಸಿಗರ ಕುತೂಹಲವನ್ನು ಹೆಚ್ಚಿಸುತ್ತದೆ .
ದಾಸ್ತಾನು ಸಂಘಟನೆ ಪದಾರ್ಥ ಜೋಡಣೆ , ವಿಂಗಡಣೆ , ಪದಾರ್ಥ ಗುರುತಿಸುವಿಕೆ , ದಾಖಲಾತಿ ಮತ್ತು ರವಾನೆ ದಾಸ್ತಾನು ಸಂಘಟನೆಯ ಅಂಗಗಳು .
ಸರಿಸುಮಾರು ಮೂರು ಕಿಲೋಮೀಟರ್ ನಡೆದ ನಂತರ ಇಬ್ಬನಿ ಪ್ರಾರಂಭ ಆಯಿತು , ಎಚ್ಚರಿಕೆಯಿಂದ ಹಿಮದಲ್ಲಿ ಹೆಜ್ಜೆ ಇಡುತ್ತಾ ಏಳೂವರೆ ಗಂಟೆಗೆ ಎಲ್ಲರೂ ರೂಪಕುಂಡ ತಲುಪಿದೆವು .
ಎಲ್ಲ ಕೋಣೆಗಳನ್ನು ನೋಡು .
ತಂದ ಕುಮಾರ್ತಿ ಕಾಲಿಯನ ತಂಗಿಯೇ ಆಗಿದ್ದರೆ , ಅದರಿಂದ ಉದ್ಭವ ಆಗುವ ಸಮಸ್ಯೆಗಳು ತುಂಬಾ ಇವೆ .
ಆದರೆ ಎಷ್ಟು ಸಾವಿರ ಜನ ನಿಜವಾಗಿಯೂ ಈ ಶಿಕ್ಷಣದ ನಿಜವಾದ ಫಲ ಪಡೆದಿದ್ದಾರೆ ?
ಅವಶೇಷ 12ರಿಂದ 18ನೇ ಶತಮಾನದ್ದು ಆಗಿವೆ .
ಹಕ್ಕಿಗಳ ಚಿಲಿಪಿಲಿಯಿಂದ ಆಗ ನಮಗೆ ನಿದ್ದೆಯಿಂದ ಎಚ್ಚರ ಆದರೂ ಇಲ್ಲಿಯ ದೃಶ್ಯ ನಿಜವಾಗಿಯೂ ಮಂತ್ರಮುಗ್ದ ಮಾಡಿಕೊಡುವಂತಹದ್ದು ಆಗಿತ್ತು .
ಬ್ರಿಟಿಷ್ ಜಮೀನುದಾರರು ಸಹ ಮುನ್ನಾರಿನಲ್ಲಿ ಚಹಾ ತೋಟ ಮಾಡಿಸಿದ್ದರು .
ನಿನ್ನೆ ದಿವಸ ನಿನ್ನ ಜೊತೆಯಲ್ಲೇ ಇರಿಸಿಕೊಳ್ತೀನಿ ಅಂತ ಭಾಷೆ ಕೊಟ್ಟಿದ್ಯಲ್ಲಾ , ಅದು ಬೇಕು ಎಂದೆ .
ಇದಕ್ಕಾಗಿ ಸಂಸ್ಥೆಯು ಸರಬರಾಜುದಾರರೊಡನೆ ಅಲ್ಪಾವಧಿ ಕಾಲಕ್ಕೆ ಒಪ್ಪಂದ ಮಾಡಿಕೊಂಡಿರುತ್ತದೆ ಅಥವಾ ಒಪ್ಪಂದ ಇಲ್ಲದೇ ಕೊಳ್ಳುತ್ತದೆ .
ಇಲ್ಲಿ ದೋಣಿ ವಿಹಾರದ ಸೌಲಭ್ಯ ಇದೆ .
1981ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಜಗತ್ತಿನಲ್ಲಿ ಒಟ್ಟು 90 ಕೋಟಿ ಅನಕ್ಷರಸ್ಥರು ಇದ್ದಾರೆ .
ಏಕೆಂದರೆ , ಈ ಪದ್ಧತಿಯಲ್ಲಿ ಕನಿಷ್ಠ ಪ್ರಮಾಣದ ನಿಧಿಯನ್ನು ಇರಿಸಿಕೊಂಡು ಎಷ್ಟು ಮೊತ್ತದ ಹಣವನ್ನು ಬೇಕಾದರೂ ಚಲಾವಣೆಗೆ ತರಬಹುದು ಆದುದರಿಂದ ಹಣದ ಪೂರೈಕೆ ಮಿತಿ ಮೀರುವ ಅಪಾಯ ಇದೆ .
ಸುಬ್ಬ , ಈ ಕಾಡು ಬೇಜಾರು ಆಗಿದೆ .
ಹಾಗಾದರೆ ನಾಳೆ ಬಾವಿಯಲ್ಲಿ ಬಿದ್ದಿರೋ ನೀಲಿ ದೀಪ ತೆಗೆದುಕೊಡಬೇಕು .
ಶೇಕಡ 90ಕ್ಕಿಂತ ಹೆಚ್ಚಾಗಿ ಸಾಕ್ಷರತೆ ಉಳಿಸಿಕೊಂಡಿರುವ ಹಳ್ಳಿಗಳು 1100 ಶೇಕಡ 80ರಿಂದ 90ರವರೆಗೆ 36 ಶೇಕಡ 70ರಿಂದ 80ರವರೆಗೆ 26 ಶೇಕಡ 60ರಿಂದ 70ರವರೆಗೆ 20 .
ದಿಲ್ಲಿಯಲ್ಲಿ ಜಂತರಮಂತರ ಎಂಬ ವಿಚಿತ್ರ ಹುಚ್ಚುಹುಚ್ಚಾಗಿ ಕಾಣುವ ನಿರ್ಮಾಣಗಳನ್ನು ಕಾಣುತ್ತೇವೆ ಅಲ್ಲವೇ ?
ಚಿನ್ನದ ನಾಣ್ಯ ಪ್ರಮಿತಿ ಮತ್ತು ಗಟ್ಟಿ ಪ್ರಮಿತಿಯ ನಡುವೆ ಕೆಲವು ಏಕರೂಪದ ಲಕ್ಷಣಗಳು ಕಂಡುಬರುತ್ತವೆ .
ಉಬ್ಬಸ ಬರದಂತೆ ಅದು ಪ್ರತಿಬಂಧಿಸುತ್ತದೆಯೇ ಹೊರತು , ಉಬ್ಬಸ ಶುರು ಆದ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ .
ಈ ದೇವಾಲಯದ ದಕ್ಷಿಣ ದ್ವಾರದ ಎದುರು ಒಂದು ದೊಡ್ಡ ಕಲ್ಲಿನ ದೀಪ ಸ್ತಂಭ ಇದೆ .
ಹೇಳಲಾಗುತ್ತದೆ ಏನೆಂದರೆ ಪಾಲ್ಕೋಟ ವಲಯ ರಾಮಾಯಣ ಕಾಲದ ಪಂಪಾಪುರ ಆಗಿದೆ ಅಲ್ಲಿ ವಾನರರಾಜ ವಾಲಿ ಮತ್ತು ಸುಗ್ರೀವನ ರಾಜಧಾನಿ ಆಗಿತ್ತು .
ಈಗ ಪಕ್ಷಿಯ ತಲೆಯನ್ನು ಒಮ್ಮೆ ಮಾತ್ರ ನೀರಿನಲ್ಲಿ ಮುಳುಗಿಸಿ .
ಸೂರ್ಯನನ್ನು ಬರೀಕಣ್ಣಲ್ಲಿ ನೋಡಿದಾಗ ಅವನ ಮೇಲ್ಮೈ ಪ್ರಕಾಶಮಂಡಲ ಕಾಣುತ್ತದೆ .
ಯಾವ ಒಬ್ಬ ಪಾಲುಗಾರನು ತನ್ನ ಪಾಲಿನ ಬಂಡವಾಳವನ್ನು ಒದಗಿಸುವುದು ಅಲ್ಲದೆ , ಸಾಲದ ರೂಪದಲ್ಲಿ ಕೆಲವೊಂದು ಹಣವನ್ನು ಸಂಸ್ಥೆಗೆ ಒದಗಿಸಬಹುದು .
ನಾನು ವಾಪಸ್ಸು ಹೊರಟು ಹೋಗ್ತೇನೆ .
ಆದರೆ , ಈ ಲಾಂಛನ ಅನಿವಾರ್ಯವೇನೂ ಇಲ್ಲ ಹಾಗೂ ಪತ್ರಶೀರ್ಷಿಕೆ ಭಾಗವನ್ನು ಟೈಪಿಸಿದಂಥ ಸಂದರ್ಭಗಳಲ್ಲಿ ಇದು ಇರುವುದು ಸಾಧ್ಯವೂ ಇಲ್ಲ .
ನಾನು ಅದನ್ನು ಹೊಲದ ಹತ್ತಿರ ತೆಗೆದುಕೊಂಡು ಹೋಗ್ತೇನೆ .
ಓದುವಾಗಲೂ ಸಹ ಪುಸ್ತಕದ ಪೀಠದಲ್ಲೇ ತೆರೆದಿಟ್ಟು ಓದುತ್ತಿದ್ದರು .
ನಿನಗೆ ಬುದ್ಧಿ ಇಲ್ವೇನು ?
ಮಾಪ್ಪಿಲಾಬೇ ಬಂದರಿನ ಇಂಡೋ ನೊರ್ವಿಜಿಯನ್ ಯೋಜನೆಯ ಅಡಿಯಲ್ಲಿ ಆಧುನೀಕರಿಸಲಾಗಿದೆ .
ಕತ್ತೆಗೆ ಮೆದುಳು ಇಲ್ಲ ಅನ್ನೋದು ನಿಮಗೆ ಗೊತ್ತಿಲ್ಲವೇ ಸಿಂಹರಾಜ ?
ನಮ್ಮ ಮಹಡಿ ಹೊಂಕುಂಡದಿಂದ ಕೇವಲ ಎರಡು ಕಿಲೋಮೀಟರ್ ದೂರ ಇತ್ತು .
ಬಸ್ಸು ನಿಲ್ದಾಣಕ್ಕೆ ತೀರ ಹತ್ತಿರದಲ್ಲೇ ಇಲ್ಲಿಯ ಪ್ರಾಂತೀಯ ಸರಕಾರದ ಕೇಂದ್ರ ಕಚೇರಿ ಕಟ್ಟಡಗಳು ಇವೆ .
ಅಯ್ಯೋ ಪಾಪ ನೀನು ಎಷ್ಟು ಸಣ್ಣಗೆ ಇದ್ದೀ ಗಾಳಿ ಬೀಸಿದರೆ ನೀನು ನೆಲಸಮ ಆಗುತ್ತೀಯಲ್ಲ .
ದಿ ಬೆಳ್ಳಾವೆ ವೆಂಕಟನಾರಾಯಣನಪ್ಪನವರು ಇತ್ತೀಚಿನವರೆಗೆ , ಅಂದರೆ ಸುಮಾರು ಅರವತ್ತು ವರ್ಷಗಳಲ್ಲಿ ಮಾಡಿದ ಕನ್ನಡ ವಿಜ್ಞಾನ ಸಾಹಿತ್ಯದ ಬೆಳೆ ಏನೇನೂ ಸಾಲದು .
ಮೇವಾಡ ಉದಯಪುರ ಕ್ಷೇತ್ರದಲ್ಲಿ ಶಿವ ಮತ್ತು ಸೂರ್ಯ ದೇವರುಗಳ ಮಂದಿರವು ಅತ್ಯಂತ ಕಡಿಮೆ ಸಿಗುತ್ತವೆ .
ಕಂಪನಿಗಳ ಕಾನೂನಿನ ಪ್ರಕಾರ ಕಂಪನಿಯ ಅಢಾವೆ ಪತ್ರಿಕೆಯು ಪೇಜಿನಲ್ಲಿ ತೋರಿಸಿದಂತೆ ಕಂಡುಬರುತ್ತದೆ .
ಅಲರ್ಜಿ , ಎಂಬ ಜನಪ್ರಿಯ ವಿಜ್ಞಾನ ಪುಸ್ತಕವನ್ನು ಡಾ ಎಂ ಶಿವರಾಂರವರೊಡನೆ ಸಹಲೇಖಕರು ಆಗಿ , ಕನ್ನಡ ವಿಜ್ಞಾನ ಸಾಹಿತ್ಯ ರಚನೆಯಲ್ಲೂ ಅವರು ಪರಿಶ್ರಮ ಹೊಂದಿರುತ್ತಾರೆ .
ವಾಸ್ತವದಲ್ಲಿ ಬೆರಗುಗೊಳಿಸುವ ಬಂಡೆಗಳ ಈ ಸಂಕೋಲೆ ಸೂಕ್ಷ್ಮಾಣು ಜೀವಿಗಳ ರಕ್ಷಕ ಕವಚದಂತೆ ಪಾತ್ರ ನಿರ್ವಹಿಸುತ್ತದೆ , ನೀರಿನ ಆಳ ಮತ್ತು ಬೆಳಕಿನ ಕಡಿಮೆ ಪರಿಣಾಮದ ಜೊತೆ ಈ ಸರಣಿ ಇನ್ನೂ ಸುಂದರ ಮತ್ತು ವರ್ಣಮಯ ಆಗುತ್ತದೆ .
ಅದು ಸರ್ವಸ್ವೀಕೃತ ಪ್ರಮಿತಿ ಆಗಲು ಕೆಲವು ಪ್ರಮುಖ ಕಾರಣಗಳು ಇದ್ದವು .
ಯಾವ ಗ್ರಹ ಆಗಲಿ ಭೇದ ಇಲ್ಲದೆ ಒಂದೇ ನಿಯಮವನ್ನು ಅನುಸರಿಸಿ ಚಲಿಸುತ್ತದೆ ಎಂದು ವಾದಿಸಿ ಗ್ರಹತಾರೆಗಳ ಚಲನೆಗೆ ಒಂದು ಸಾರ್ವತ್ರಿಕ ಸ್ವರೂಪವನ್ನು ಕೊಟ್ಟನು .
ಸಿಡಿಲು ಹೊಡೆಯಿತೆ ! , ನಾನು ಇದ್ದ ಕಡೆಯೂ ಮನೆ ಮುರಿದು ಬಿದ್ದಿದ್ದರೆ ಸಿಡಿಲು ಆ ಕಡೆಯೇ ಬಡಿದಿದ್ದರೆ , ಈ ಚಿಂತೆಯಲ್ಲಿ ಬೆಳಗಾಯಿತು .
ವಿವಿಧ ಆಟಗಳು ಬಾಸ್ಕೆಟ್ಬಾಲ್ ಫಿಲಿಪೈನ್ಸ ಚೀನಾ , ಜಪಾನ್ ಫುಟ್ಬಾಲ್ ಚೀನಾ , ಕೊರಿಯಾ , ಇಂಡೋನೇಶಿಯಾ ವಾಟರಪೋಲೊ ಸಿಂಗಾಪೂರ , ಜಪಾನ , ಇಂಡೋನೇಶಿಯಾ .
ಆಗ ನಮ್ಮ ಮೇಲೆ ಕಣ್ಣಿಟ್ಟಿರುವವರು ಸಹಜವಾಗಿ ನಮ್ಮನ್ನು ಕೊಲ್ಲಬಹುದು .
ರೆಡ್ ಇಂಡಿಯನ್ ಕುದುರೆ ಸವಾರ ಮತ್ತು ಮಕ್ಕಳು ಎಂದರೆ ಯಾರಿಗೆ ತಾನೇ ಅಕ್ಕರೆ ಇಲ್ಲ ?
ಅಯ್ಯಾ ಶಕುನಿ , ನೀನು ಹೇಳುವುದೂ ನಿಜ .
ಬೆಟ್ಟದ ತಳದಲ್ಲಿ ಇರುವ ಐತಿಹಾಸಿಕ ಹಳೆಯ ಬಾಬಾ ಮಂದಿರದಲ್ಲಿ ಪ್ರವಾಸಿಗರ ದಟ್ಟಣೆ ಇರುತ್ತದೆ .
ಆಗ ಕೊರತೆಯ ಹಣದ ಅಗತ್ಯತೆ ನೀಗಿಸಲು ಹೆಚ್ಚು ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರುವುದುಂಟು .
ಮಕ್ಕಳು ಉಪವಾಸ ಇದ್ದಾರೆ .
ಅಂದಾಜು 45 ಎಕರೆ ಪ್ರದೇಶದಲ್ಲಿ ಮೈದಳೆದಿರುವ ಈ ಅಗಸ್ತ್ಯತೀರ್ಥ ಪೌರಾಣಿಕವಾಗಿ , ಐತಿಹಾಸಿಕವಾಗಿ ಮಹತ್ವದ ಸ್ಥಾನದಲ್ಲಿ ಇದೆ .
ಹೊಲದಲ್ಲಿ ಪೈರು ಕೊಯ್ದು , ಕಾಳಿನ ಎಣಿಕೆ ಮಾಡಿ .
ಯಾರು ಕುದುರೇಯನ್ನು ಚೆನ್ನಾಗಿ ಸಾಕ್ತಾರೋ ಅವರಿಗೆ ಬಹುಮಾನ ಕೊಡ್ತೇನೆ .
ರೋಗಿಗಳಲ್ಲಿ ಇರುವ ಹಲವು ತಪ್ಪು ತಿಳುವಳಿಕೆಗಳು ಹಾಗೂ ಮೂಢನಂಬಿಕೆಗಳಿಂದಾಗಿ , ಸಮರ್ಪಕ ಚಿಕಿತ್ಸೆ ಮಾಡುವುದು ಕಷ್ಟ ಆಗುತ್ತದೆ .
ಮಂದಿರದಲ್ಲಿ ಸ್ಥಾಪಿತ ಪಾಶ್ವನಾಥ ಮೂರ್ತಿ ಅತ್ಯಂತ ಪ್ರಾಚೀನ ಆಗಿದೆ .
ನವರಂಗದ ಛಾವಣಿಯಲ್ಲಿ ಕೆಳಮುಖ ಮಾಡಿದ ಕಮಲವು ಲೋಲಕದಂತೆ ಇದ್ದು ಅದರಲ್ಲಿ ಹಲವಾರು ಸಸ್ಯ ನಕ್ಷೆಗಳನ್ನು ಕೆತ್ತಲಾಗಿದೆ .
ರಣವಿರೇಶ್ವರ ಶಿವನ ಮಂದಿರದ ಮುಖ್ಯ ಶಿವಲಿಂಗ ಏಳೂವರೆ ಅಡಿ ( 7.5 ಅಡಿ ) ಎತ್ತರ ಇದೆ ಮತ್ತು ಅದರ ನಾಲ್ಕು ಕಡೆಯಿಂದ 15ರಿಂದ 38 ಸೆಂಟಿಮೀಟರವರೆಗಿನ ಆಕಾರದ ಹರಳುಗಳಿಂದ ನಿರ್ಮಾಣಗೊಂಡ 12 ಶಿವಲಿಂಗ ಇವೆ .
ಮಹಿಳೆಯರು 100 ಮೀಟರ್ 1 . ಅತ್ಸುಕೊ ನಾಂಬು ( ಜಪಾನ್ ) 12 . 5 ಸೆ 2 ಮೇರಿ ಗ್ಲಾಸ್ ( ಸಿಂಗಾಪುರ ) .
ಶೋಧ್ಯಪಿಂಡಕ್ಕೆ 4ರಿಂದ ಗುಣಿಸಿ 12ರಿಂದ ಭಾಗಿಸಬೇಕು .
ಈ ಮಲಾನ ಊರು ತನ್ನ ಪ್ರಾಚೀನ ಆಡಳಿತ ವ್ಯವಸ್ಥೆಯ ಕಾರಣದಿಂದ ವಿಶ್ವಾದ್ಯಂತ ಪ್ರಸಿದ್ಧ ಆಗಿದೆ .
ಕೃತಿ ಮನೆ ಮಾತು ಆಯಿತು .
ಸಟ್ಟಾ ವ್ಯಾಪಾರಿಗಳಿಗೆ ಸಾಲ ಕೊಡುವುದನ್ನು ಕೂಡಲೇ ನಿಲ್ಲಿಸುವಂತೆ ಇತರ ಬ್ಯಾಂಕುಗಳಿಗೆ ಕೇಂದ್ರ ಬ್ಯಾಂಕು ಆದೇಶ ನೀಡಬಹುದು .
ರಫ್ತುಗಳೊಡನೆ ಚಿನ್ನವು ದೇಶದ ಒಳಗೆ ಪ್ರವಹಿಸುತ್ತದೆ ಮತ್ತು ಆಮದುಗಳೊಡನೆ ಅದು ಹೊರ ದೇಶಗಳಿಗೆ ಪ್ರವಹಿಸುತ್ತದೆ .
ಇಷ್ಟೇನಪ್ಪ ನಮ್ಮ ಹತ್ರ ಇರೋದು ಕೃಪೆತೋರು .
ಈ ತತ್ವ ದೃಷ್ಟಿ ಅನುಸರಿಸಿಯೇ ಸಮಾಜ ನೂತನವಾಗಿ ರೂಪುಗೊಳ್ಳುತ್ತಿದೆ .
ಅವು ಎಂದರೆ - ಚಿನ್ನದ ನಾಣ್ಯದ ಪ್ರಮಿತಿಯಲ್ಲಿ ಚಿನ್ನದ ನಾಣ್ಯಗಳು ಚಲಾವಣೆಯಲ್ಲಿ ಇರುತ್ತವೆ .
ಆದ್ದರಿಂದ ಇಂಥ ಅಸಹಜ ಪರಿಸ್ಥಿತಿಯನ್ನು ಆದಷ್ಟು ಬೇಗ ದೂರ ಮಾಡುವುದು ಅಪೇಕ್ಷಣೀಯ ಅಷ್ಟೇಅಲ್ಲ , ತುರ್ತು ಅಗತ್ಯವೂ ಹೌದು .
ರಾಯಚೂರು ಜಿಲ್ಲೆಯ ಇತಿಹಾಸ ವೈಶಿಷ್ಟ್ಯಪೂರ್ಣ ಆದದ್ದು .
ಪೀರ್ಬಾಬಾವಿನಲ್ಲಿ ಜನರ ವಿಶ್ವಾಸ ಅತ್ಯಂತ ಹೆಚ್ಚು ಆಗಿದೆ .
ನೆರೆದಿದ್ದ ಅಕ್ಕಪಕ್ಕದ ಈ ತೆರನಾದ ಸಮಾರಂಭಗಳನ್ನು ನೋಡಿ ಉತ್ತೇಜಿತ ಆಗುತ್ತಿದ್ದರು .
ಅದರಿಂದ ನಾನು ಹೇಳಿದ್ದು ಅವರಿಗೆ ಅರ್ಥ ಆಯಿತು ಎಂದುಕೊಂಡೆ .
ಪದಾರ್ಥ ವಿಂಗಡಣೆ ಎಂದರೆ ವಿವಿಧ ಪದಾರ್ಥಗಳ ಸಾಮಾನ್ಯ ಲಕ್ಷಣಗಳ ಆಧಾರದಲ್ಲಿ ಅವುಗಳನ್ನು ಗುಂಪನ್ನು ಆಗಿಸುವ ಪ್ರಕ್ರಿಯೆ ಆಗಿದೆ .
ರವಿಯಾಕಾಶಕೆ ಭೂಷಣಂ , ಏಳು ಅಮ್ಮಾ ಗಾಯತ್ರೀ , ಆಗಲೇ ಬೆಳಗಾಗಿ ಹೋಗಿದೆ .
ಸಮಾಧೀಶ್ವರ ಮಂದಿರದ ನಿರ್ಮಾಣ ಕತೃ ಅಧಿಷ್ಟಾತದೇವ್ , ರಚನವರ್ಷ ಮತ್ತು ಹೆಸರು ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯ ಇದೆ .
ನಿನಗೆ ಕಷ್ಟ ಬಂದಾಗ ಇವನ್ನು ಬೆಂಕಿಗೆ ಹಾಕು .
ಅಲ್ಲದೆ ಬೆಲೆಗಳ ಬಗ್ಗೆ ಮಾಹಿತಿ ಸಂಗ್ರಹಣೆಯು ತುಂಬಾ ಶ್ರಮ ಹಾಗೂ ಹೆಚ್ಚು ವೆಚ್ಚವನ್ನೂ ಒಳಗೊಳ್ಳುತ್ತದೆ .
ಉದಾಹರಣೆಗೆ , ಒಂದು ಉದ್ದಿಮೆಯಲ್ಲಿ ತೊಡಗಿದ ಸಂಸ್ಥೆಗಳು ಸಾಮಾನ್ಯವಾಗಿ ಬಂಡವಾಳದ ಮೇಲೆ ಶೇ. 10ರಂತೆ ಲಾಭವನ್ನು ಗಳಿಸುತ್ತಿದ್ದಾಗ ಅದೇ ಉದ್ದಿಮೆಯಲ್ಲಿನ ಒಂದು ಪಾಲುಗಾರಿಕೆ ಸಂಸ್ಥೆಯು ತನ್ನ ಬಂಡವಾಳದ ಮೇಲೆ ಶೇ. 18ರಷ್ಟು ಲಾಭ ಮಾಡುತ್ತಿದ್ದರೆ , ಶೇ. 8ರಷ್ಟು ಅಧಿಕ ಲಾಭ ಆಗುತ್ತದೆ .
ಸಾಮಾನ್ಯವಾಗಿ ಲಾಭವನ್ನು ಹಂಚಿಕೊಳ್ಳುವ ಪ್ರಮಾಣದಲ್ಲಿಯೇ ನಷ್ಟವನ್ನೂ ಹಂಚಿಕೊಳ್ಳುವ ನಿಯಮ ಉಂಟು .
ಈ ಸ್ಥಳ ಸಿಹಿತಿಂಡಿಗಳು , ಸೇವಿಗೆಗಳು , ಬಟ್ಟೆ ಮತ್ತು ಬಿರಿಯಾನಿಗಾಗಿ ಪ್ರಸಿದ್ಧ ಆಗಿದೆ .
ದುಬಾರಿ ಹಣೆಪಟ್ಟಿ ಬರಲು ಇನ್ನೊಂದು ಮುಖ್ಯಾಂಶ ಆಯುರ್ವೇದ ಬಳಸುವವರ ಸಂಖ್ಯೆ .
ನನ್ನ ಸ್ನೇಹಿತೆ ಮಾಲ ಹೇಳಿದಳು - ಕ್ಲಾರ್ಕ್ ಟೇಬಲ್ ಅನ್ನುವ ಪುಸ್ತಕದಲ್ಲಿ ಭೂಮಿತ್ರಿಜ್ಯ 3957 ಮೈಲಿ ಅಥವಾ 6368 ಕಿಲೋಮೀಟರ್ ಅಂತ ಬರೆದಿದೆಯಂತೆ ಎಂದು , ಶೈಲಜಾ ಕೇಳಿದಳು .
ಇಷ್ಟು ಬುದ್ಧಿವಂತನಾದ ಮನುಷ್ಯ ನನ್ನ ಅಳಿಯ ಆಗೋಕೆ ತಕ್ಕವನು .
6 ) ಸಂಸ್ಥೆಯ ಪ್ರಧಾನ ಕಚೇರಿಯ ಪೂರ್ಣ ವಿಳಾಸ .
ನಗರದ ಮಧ್ಯಭಾಗದಲ್ಲಿ ಇರುವ ಕೋಟೆ , ಕಪಿಲೇಶ್ವರ ದೇವಸ್ಥಾನ , ಅನಂತಶಯನ ದೇವಸ್ಥಾನ ಮುಂತಾದವು ನೋಡಬಹುದಾದ ಸ್ಥಳಗಳು .
ಶೈಕ್ಷಣಿಕ ಪ್ರವಾಸ ವಿದ್ಯಾರ್ಥಿಗಳಿಗೆ ಆರಂಭದಿಂದಲೇ ಪ್ರವಾಸದ ಮಹತ್ವವನ್ನು ಅರಿಯಲು ಸುಲಭ ಸಾಧನ .
ಕಾರನ್ನು ಅತ್ತ - ಇತ್ತ ಹಿಂದೆ - ಮುಂದೆ ಸರಿಸುವಂತೆ ಇಲ್ಲ .
10 ಬ್ಯಾಂಕುಗಳಿಂದ ಪಡೆದ ಸಾಲವನ್ನು ಕೇಂದ್ರೀಯ ಸಹಕಾರಿ ಬ್ಯಾಂಕಿನಿಂದ ಪಡೆದ ಸಾಲವನ್ನು ನಗದು ಪುಸ್ತಕದಲ್ಲಿ ನಮೂದಿಸಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು .
ವ್ಯವಸಾಯ ಪ್ರಧಾನ ಆಗಿರದ ದೂರ ಪ್ರದೇಶಗಳು ಮತ್ತು ಬೆಟ್ಟ ಗುಡ್ಡಗಳಿಂದ ಆವೃತ ಆದ ಪ್ರದೇಶಗಳು ಉಂಟು .
ಭಾಗ್ಯಾಧಿಪತಿ ಇರುವುದರಿಂದ .
ಈ ಸ್ಥಳ ಡಿಸಂಬರಿನ ಎರಡನೇ ವಾರದಿಂದ ಫೆಬ್ರವರಿವರೆಗೆ ಪ್ರವಾಸಿಗರಿಗಾಗಿ ಆಕರ್ಷಣೆಯ ಕೇಂದ್ರ ಆಗಿದೆ .
ಗ್ರಾಮಸ್ಥರು ಗೌರವ ಸಮಾರಂಭವನ್ನು ನಡೆಸಲು ಹಿಂದೆ ಬೀಳಲಿಲ್ಲ .
ಶಾಹಿ ಅರಮನೆಯ ವಿನ್ಯಾಸ ಒಬ್ಬ ಫ್ರೆಂಚ್ ವಾಸ್ತುಕರನು ಸಿದ್ದಪಡಿಸಿದ್ದನು .
ನಮಸ್ಕಾರ ನಾಯಿ ನಿನಗೆ ಬೆಚ್ಚನೆಯ ಹಾಸಿಗೆ ಮತ್ತು ಒಳ್ಳೆಯ ಆಹಾರ ಸಿಗುತ್ತಿರಬಹುದು .
ಆ ಹಾವು ದೊಡ್ಡ ಗಾತ್ರ ಆಗಿದ್ದರೂ ಅದರ ಬಾಯಿ ಒಬ್ಬ ಆಳನ್ನು ನುಂಗುವಷ್ಟು ದೊಡ್ಡದು ಆಗಿತ್ತೆಂದು ಹೇಳಲಾಗದು .
ಪ್ರಾರಂಭದಲ್ಲಿ ಲೆಕ್ಕ ಪರಿಶೋಧನೆಯು ಕೇವಲ ಹಣದ ವ್ಯವಹಾರಗಳಿಗೆ ಸಂಬಂಧಿಸಿದ ತನಿಖೆ ಆಗಿತ್ತು .
ಅಂತಹ ಸಾಧನೆಯನ್ನು ಬೆಳಕಿಗೆ ತರುವುದು ಮುಖ್ಯವಾದ ಒಂದು ಭಾಗ .
ಹದಿನಾರು - ಚಿತ್ರ ಮಂದಿರ ಬಾಡಿಗೆಯಿಂದ ಪಡೆದಿದ್ದರೆ ಬಾಡಿಗೆ ಕರಾರು ಪತ್ರ ಮತ್ತು ಅದಕ್ಕಾಗಿ ಕೊಡುವ ನಗದು ಬಾಡಿಗೆ ವೆಚ್ಚವನ್ನು ಪರಿಶೀಲಿಸಬೇಕು .
ಜೊತೆಗಿದ್ದ ಅಧಿಕಾರಿಗಳಿಗೆ ಹೇಳಿದೆ , ನದಿಯಲ್ಲಿ ಸ್ನಾನ ಮಾಡಿ ಹಳ್ಳಿ ತಲುಪೋಣವೆಂದು .
ಅರೇ , ನಾವು ಯಾವ ಪರ್ವತವನ್ನು ಪೂಜಿಸಿದ್ದೇವೆಯೋ ಅವರೇ ನಮ್ಮ ರಕ್ಷಣೆಯನ್ನು ಮಾಡುವರು !
ಆ ಮುಗ್ದ ಜನರ ಆಸಕ್ತಿ ಕಂಡು ಕ್ರಿಯಾರೂಪದಲ್ಲಿ ಏನೂ ಮಾಡಲಾಗದ ನನಗೆ , ಬರಡು ಭರವಸೆ ಕೊಡುತ್ತಿರುವ ನನಗೆ ಮುಜುಗರ ಆಯಿತು .
ಯಾವುದೇ ಬಾಬ್ತಿಗಾಗಿ ಹಣ ಖರ್ಚು ಆಗಿದೆ ಎಂದು ಇಲ್ಲವೆ ಸರಕುಗಳನ್ನು ನಗದಿಗೆ ಖರೀದಿ ಮಾಡಿದೆ ಎಂದು ಸುಳ್ಳು ಲೆಕ್ಕ ಬರೆದು , ಹಣವನ್ನು ದುರುಪಯೋಗ ಪಡಿಸಿಕೊಳ್ಳುವುದು .
ಲೆಕ್ಕ ಪರಿಶೋಧಕನು ನಿರಂತರ ಲೆಕ್ಕಪತ್ರಗಳನ್ನು ತಪಾಸಿಸುತ್ತಿರುವುದರಿಂದ ಸಂಭವಿಸಿದ ತಪ್ಪುಗಳನ್ನು ಮತ್ತು ಮೋಸದ ಪ್ರಕರಣಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಕಂಡುಹಿಡಿಯಬಹುದು .
ಈ ಕ್ಷೇತ್ರದ ಸೌಂದರ್ಯದಿಂದ ಮಾರುಹೋದ ನಾರದ ಮಹರ್ಷಿಗಳು ಇದಕ್ಕೆ ಇಡಕುಂಜ ಎಂದು ಹೆಸರು ಇಟ್ಟು ಲೋಕಕಲ್ಯಾಣಕ್ಕೆ ಎಂದು ಗಜಾನನನನ್ನು ಕೈಲಾಸದಿಂದ ಕರೆತಂದು ವಿಭವ ಸಂವತ್ಸರದಲ್ಲಿ ಇಲ್ಲಿ ಪ್ರತಿಷ್ಠಾಪಿಸಿದ ನಾರದ , ಗಜಾನನ ಮತ್ತು ಅವನ ಜೊತೆಯಲ್ಲಿ ಬಂದ ತ್ರಿಮೂರ್ತಿಗಳು ಇಲ್ಲಿ ತೀರ್ಥಗಳನ್ನು ಸೃಷ್ಟಿಸಿದರು .